ಲೇಖಕರು

ADMIN

ಜಪಾನ್ ನಲ್ಲಿ ತೀವ್ರ ಭೂಕಂಪ,ನಿಜವಾಯಿತು ವಂಗ ಬಾಬಾ ಭವಿಷ್ಯ! ಇವರು ಹೇಳೋದು ಏನು ಗೊತ್ತಾ?

ಜಪಾನ್ ನಲ್ಲಿ ತೀವ್ರ ಭೂಕಂಪ,ನಿಜವಾಯಿತು ವಂಗ ಬಾಬಾ ಭವಿಷ್ಯ! ಇವರು ಹೇಳೋದು ಏನು ಗೊತ್ತಾ?

ಇನ್ನೂ ನಮ್ಮ ಪ್ರಪಂಚ ಹಸಿರು ಎನ್ನುವುದಕ್ಕಿಂತ ಕಟ್ಟಡ ನಿರ್ಮಾಣಕ್ಕೆ ಹೆಚ್ಚು ಪ್ರಾಮುಕ್ಯತೆ ಕೊಡು ತ್ತಿದೆ ಎಂದು ಹೇಳಬಹುದು. ನಮ್ಮ ಜನರಿಗೆ ಪರಿಸರದ ಪ್ರಾಮುಖ್ಯತೆ ಹಾಗೂ ಅದ್ರ ನಾಶದಿಂದ ಆಗುವ ಅಪಾಯಗಳ ಬಗ್ಗೆ ತಿಳಿಸಿದ್ದರು ಕೊಡ ಅದನ್ನು ಪರಿಗಣನೆ ಮಾಡದೆ ಆಸ್ತಿ ಅಂತಸ್ತಿಗೆ ಬೆಲೆ ಕೊಟ್ಟು ತಮ್ಮ ಭವಿಷ್ಯಕ್ಕೆ ಎಂದು ಭವಿಷ್ಯಕ್ಕೆ ಪ್ರಪಂಚವೇ ಇಲ್ಲದಂತೆ ಮಾಡಲಾಗುತ್ತಿದೆ. ಇನ್ನೂ ಭೂಕಂಪ ಹಾಗೂ ಸುನಾಮಿ ಯಂದ ಕೂಡಲೇ ತಟ್ಟನೆ ನೆನಪಾಗುವ ದೇಶ ಎಂದ್ರೆ...…

Keep Reading

ಇನ್ನೂ ಮದುವೆ ಆಗಿಲ್ವಾ..! ಹಾಗಾದ್ರೆ ಇಂದೇ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ವರ್ಷದೊಳಗೆ ಮದುವೆ ಫಿಕ್ಸ್ ಆಗುತ್ತೆ

ಇನ್ನೂ ಮದುವೆ ಆಗಿಲ್ವಾ..! ಹಾಗಾದ್ರೆ ಇಂದೇ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ವರ್ಷದೊಳಗೆ ಮದುವೆ ಫಿಕ್ಸ್ ಆಗುತ್ತೆ

ಮದುವೆ ವಿಚಾರಕ್ಕೆ ಬರುವುದಾದರೆ ಇವತ್ತಿನ ದಿನಗಳಲ್ಲಿ ಸಾಕಷ್ಟು ಮದುವೆಗಳು ಅಷ್ಟು ಸುಲಭವಾಗಿ ಸೆಟ್ ಆಗುತ್ತಿಲ್ಲ..ಅದಕ್ಕೆ ಕಾರಣ ಹುಡುಗ ಹುಡುಗಿಯರ ಮನೆಯವರ ಮನಸ್ಥಿತಿ ಒಂದು ಕಡೆ ಆದರೆ, ಹುಡುಗ ಹುಡುಗಿಯರ ಮನಸ್ಥಿತಿ ಇನ್ನೊಂದು ಕಡೆ ಆಗಿದೆ. ಹೌದು ಇವತ್ತಿನ ದಿನಗಳಲ್ಲಿ ನಾವು ಹೆಚ್ಚಾಗಿ ಪ್ರೀತಿ ಮಮತೆಯ ಹೊಂದಾಣಿಕೆಯ ಜೀವನವನ್ನ ಯಾರು ಕೂಡ ಕಂಡುಕೊಳ್ಳುತ್ತಿಲ್ಲ. ಕೆಲವರಲ್ಲಿ ಹೊಂದಾಣಿಕೆ ಇಲ್ಲದಂತಾಗಿದೆ..ಕೇವಲ ದುಡ್ಡು ಅಂತಸ್ತಿಗೆ ಬೆಲೆ ಕೊಡುವ...…

Keep Reading

ಫ್ಯಾಕ್ಟ್ ಚೆಕ್ : ನಿಜವಾಗಲೂ ಮಹಿಳೆ ಜೊತೆ ಅಸಭ್ಯ ವರ್ತನೆ ತೋರಿ ಅರೆಸ್ಟ್ ಆದ್ರಾ ಸುದೀಪ್..? ಇಲ್ಲಿದೆ ಸತ್ಯಾಂಶ

ಫ್ಯಾಕ್ಟ್ ಚೆಕ್ : ನಿಜವಾಗಲೂ ಮಹಿಳೆ ಜೊತೆ ಅಸಭ್ಯ ವರ್ತನೆ ತೋರಿ ಅರೆಸ್ಟ್ ಆದ್ರಾ ಸುದೀಪ್..? ಇಲ್ಲಿದೆ ಸತ್ಯಾಂಶ

ಕನ್ನಡ ನಟ ಕಿಚ್ಚ ಸುದೀಪ್ ಅವರನ್ನು ಬಂಧಿಸಲಾಗಿದೆ ಎಂದು ಹೇಳುವ ಒಂದು ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ವೈರಲ್ ಆಗುತ್ತಿದೆ. ನಟ ಕಿಚ್ಚ ಸುದೀಪ್ ಅವರು ಚೆನ್ನೈನ ಲಾಡ್ಜ್‌ನಲ್ಲಿ ಒಬ್ಬ ಮಹಿಳೆ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ. ಈ ವೀಡಿಯೊವನ್ನು ಬಳಕೆದಾರರು @anandkaatera171 ಎಂಬ ಖಾತೆಯ ಮೂಲಕ ಪೋಸ್ಟ್ ಮಾಡಿದ್ದಾರೆ. ಮ್ಯಾಕ್ಸ್ ಚಿತ್ರದ ಶೂಟಿಂಗ್‌ಗಾಗಿ ಚೆನ್ನೈನಲ್ಲಿತ್ತು ಚಿತ್ರತಂಡ ಎಂದು ಶೀರ್ಷಿಕೆ ನೀಡಲಾಗಿದೆ. ...…

Keep Reading

ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಎಂಗೇಜ್ಮೆಂಟ್ ಫಿಕ್ಸ್! ಯಾವಾಗ ಗೊತ್ತಾ

ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಎಂಗೇಜ್ಮೆಂಟ್ ಫಿಕ್ಸ್! ಯಾವಾಗ ಗೊತ್ತಾ

ನಮ್ಮ ಬಣ್ಣದ ಲೋಕದಲ್ಲಿ ಸಾಕಷ್ಟು ಜನಪ್ರಿಯ ಜೋಡಿಗಳು ಇದ್ದಾರೆ. ಅದ್ರಲ್ಲಿ ಅಂದಿನಿಂದ ಇಂದಿನ ವರೆಗೂ ಟ್ರೆಂಡ್ ನಲ್ಲಿರುವ ಜೋಡಿಗಳು ಎಂದ್ರೆ ಅದು ಗೀತಾ ಗೋವಿಂದಂ ಚಿತ್ರದಿಂದ ದೊಡ್ಡ ಹಿಟ್ ಪಡೆದ ಜೋಡಿ ರಶ್ಮಿಕ ಮಂದಣ್ಣ ಹಾಗೂ ವಿಜಯ್ ದೇವರಕೊಂಡ. ಇನ್ನೂ ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕ ತಮ್ಮ ಮೊದಲ ಚಿತ್ರದಲ್ಲಿ ನ್ಯಾಷನಲ್ ಕ್ರಷ್ ಎಂಬ ಹೆಸರು ಪಡೆದುಕೊಂಡರು. ಅದಾದ ಬಳಿಕ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟ ಈ ನಟಿಗೆ ಪರ...…

Keep Reading

ಅಯೋಧ್ಯ ರಾಮ ಮಂದಿರದ ನಿರ್ಮಾಣಕ್ಕೆ ಮುಖ್ಯ ಕಾರಣ ಎಂದ್ರೆ ಕೆ ಪ್ರಸನ್ನ! ಯಾಕೆ ಗೊತ್ತಾ?

ಅಯೋಧ್ಯ ರಾಮ ಮಂದಿರದ ನಿರ್ಮಾಣಕ್ಕೆ ಮುಖ್ಯ ಕಾರಣ ಎಂದ್ರೆ ಕೆ ಪ್ರಸನ್ನ! ಯಾಕೆ ಗೊತ್ತಾ?

ಈಗ ನಮ್ಮ ಭಾರತದ ಒಂದು ಸಂಬ್ರಮ ಆಚರಣೆಯಲ್ಲಿ ಇದೆ ಎಂದು ಹೇಳಬಹುದು. ಕಾರಣ  ದಶಕಗಳಿಂದ ಆಸೆ ಈಗ ನನಸಾಗುವ ದಿನಗಳು  ಹತ್ತಿರದಲ್ಲಿ ಇದೆ ಎಂದು ಹೇಳಬಹುದು. ಆದ್ರೆ ಅಯೋಧ್ಯೆಯಲ್ಲಿ ರಾಮಮಂದಿರವೇನೋ ರೆಡಿಯಾಗ್ತಿದೆ ಅನ್ನೋ ಸಂಭ್ರಮದಲ್ಲಿ ಈ ಸಂರಮಕ್ಕೆ ಕಾರಣ ಆಗಿರುವ ವಕೀಲ ಪ್ರಸನ್ನ ಅವರನ್ನು ನಾವು ಎಂದಿಗೂ ಮರೆಯಬಾರದು. ಈಗ ರಾಮ ಮಂದಿರದ ನಿರ್ಮಾಣ ಆಗುತ್ತಿದೆ ಆದ್ರೆ ಇದಕ್ಕಾಗಿ ದಶಕಗಳಿಂದ ನಡೆದಿರೋ ಹೋರಾಟ ಅಷ್ಟಿಷ್ಟಲ್ಲ ಈ ಜಾಗ ನಮ್ಮದಾಗಿಸಿಕೊಳ್ಳಲೂ...…

Keep Reading

ವಿಜಯ್ ರಾಘವೇಂದ್ರ ಅವರಿಗೆ ಹಾಗೂ ಶೌರ್ಯನಿಗೆ ದಿನವೂ ಅಡುಗೆ ಯಾರು ಮಾಡುತ್ತಿದ್ದಾರೆ ನೋಡಿ..!!

ವಿಜಯ್ ರಾಘವೇಂದ್ರ ಅವರಿಗೆ ಹಾಗೂ ಶೌರ್ಯನಿಗೆ ದಿನವೂ ಅಡುಗೆ ಯಾರು ಮಾಡುತ್ತಿದ್ದಾರೆ ನೋಡಿ..!!

ಜೀವನವೇ ಹಾಗೆ ಯಾವಾಗ ಯಾರ ಜೀವನದಲ್ಲಿ ಯಾವ ರೀತಿ ಅಲೆಗಳು ಬರುತ್ತವೆ ಎಂದು ನಾವು ಊಹೆ ಕೂಡ ಮಾಡಲು ಅಸಾಧ್ಯ.. ಜೀವನ ಅಂದ್ರೆ ನೋವು ನಲಿವುಗಳ ಸಂಗಮ..ಜೀವನದಲ್ಲಿ ಅದೆಷ್ಟೇ ನೋವು ಬಂದರೂ, ಅದಷ್ಟೇ ಕಷ್ಟ ಎದುರಾದರೂ ಪ್ರತಿದಿನ ಹಂತ ಹಂತವಾಗಿ ದಿನಗಳನ್ನ ಎಲ್ರೂ ಕಳೆಯಲೇಬೇಕು.. ವಾಸ್ತವವನ್ನು ಅರಿತು ಜೀವನ ಮಾಡಲೇಬೇಕಾದ ಸನ್ನಿವೇಶ ಪ್ರತಿಯೊಬ್ಬರ ಜೀವನದಲ್ಲೂ ಬರುತ್ತದೆ.. ಹೌದು ಅಂತಹದೇ ಜೀವನ ಸ್ಯಾಂಡಲ್ವುಡ್ ಜೋಡಿ ಎಂದೇ ಕರೆಸಿಕೊಂಡಿದ್ದ ನಟ ವಿಜಯ ರಾಘವೇಂದ್ರ...…

Keep Reading

ದುನಿಯಾ ವಿಜಯ್ ತಮ್ಮ ಎರಡನೇ ಪತ್ನಿಯಿಂದಲೂ ದೂರ ಆದ್ರ..? ಏನಿದು ಹೊಸ ಸುದ್ದಿಯ

ದುನಿಯಾ ವಿಜಯ್ ತಮ್ಮ ಎರಡನೇ ಪತ್ನಿಯಿಂದಲೂ ದೂರ ಆದ್ರ..? ಏನಿದು ಹೊಸ ಸುದ್ದಿಯ

ಈ ಸಿನೆಮಾರಂಗದ ನಟ ನಟಿಯರು ಅಂದ್ರೆ ಹಾಗೇನೆ. ಸೆಲೆಬ್ರಿಟಿಗಳು ಅಂದ ತಕ್ಷಣ ಅವರ ಸಾಕಷ್ಟು ವ್ಯಯಕ್ತಿಕ ಜೀವನದ ವಿಚಾರಗಳನ್ನು ಅವರ ಅಭಿಮಾನಿಗಳು ತಿಳಿದುಕೊಳ್ಳುವಲ್ಲಿ ತುಂಬಾನೇ ಕುತೂಹಲಕಾರಿಯಾಗಿ ಹೆಚ್ಚು ಎದುರು ನೋಡುತ್ತಾರೆ. ಹೌದು ಅವರ ಯಾವ ವಿಚಾರಗಳು ಅದೆಷ್ಟೇ ಗುಟ್ಟಾಗಿ ಇಟ್ಟರೂ ಕ್ಷಣದಲ್ಲೇ ಎಲ್ಲರಿಗೂ ಗೊತ್ತಾಗುವಂತೆ ಸೇತುವೆಯಾಗಿ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಬಂದಿದೆ. ಹೆಚ್ಚು ಫಾರ್ವರ್ಡ್ ಆಗಿದೆ ಕೂಡ. ಅದರಲ್ಲಿ ಕೆಲವುಗಳು ಸತ್ಯ...…

Keep Reading

ಕಾಟೇರಾ ಚಿತ್ರ ನೋಡ್ತೀರಾ ಅಂಥ ಕೇಳಿದ್ದಕ್ಕೆ ಸುದೀಪ್ ಕೊಟ್ಟ ಉತ್ತರಕ್ಕೆ ಡಿ ಬಾಸ್ ಫ್ಯಾನ್ಸ್ ಶಾಕ್..!

ಕಾಟೇರಾ ಚಿತ್ರ ನೋಡ್ತೀರಾ ಅಂಥ ಕೇಳಿದ್ದಕ್ಕೆ ಸುದೀಪ್ ಕೊಟ್ಟ ಉತ್ತರಕ್ಕೆ ಡಿ ಬಾಸ್ ಫ್ಯಾನ್ಸ್ ಶಾಕ್..!

ಡಿ ಬಾಸ್ ಅಭಿನಯದ ಕಾಟೇರಾ ಚಿತ್ರ ಇದೀಗ ಚಿತ್ರಮಂದಿರದಲ್ಲಿ ಹೆಚ್ಚು ಜೋರಾಗಿ ರಾರಜಿಸುಸುತ್ತಿದೆ. ಹೌದು ಸಿನಿಮಾ ಬಿಡುಗಡೆ ಆದ ದಿನದಿಂದ ಡಿ ಬಾಸ್  ಅಭಿನಯ ಮತ್ತು ಈ ಸಿನಿಮಾದ ಯಶಸ್ಸು ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ಇಡೀ ಕರುನಾಡಿಗೆ ಇಷ್ಟ ಆಗುತ್ತಿದೆ..ಕಾಟೇರ ಸಿನಿಮಾ ಒಂದು ಅತ್ಯದ್ಭುತ ಸಿನಿಮಾ ಗೆಳೆಯರೇ..ನಿರ್ದೇಶಕ ತರುಣ್ ಸುಧೀರ್ ಅವರ ಕೈಚಳಕದಲ್ಲಿ ಮೂಡಿ ಬಂದಂತಹ ಈ ಸಿನಿಮಾ ದರ್ಶನ್ ಅವರಿಗೆ ಇನ್ನಷ್ಟು ಹೆಸರು ತಂದುಕೊಟ್ಟಿತು ಎಂದು ಹೇಳಬಹುದು.....…

Keep Reading

ಇದು ಯಾವ ಸ್ಪೆಷಲ್ ಕ್ಲಾಸ್ ಗುರು..! ಒಂದೊಂದು ಮುತ್ತು ಆಗಿದ್ದಾವೆ ನೋಡಿ..!!!

ಇದು ಯಾವ ಸ್ಪೆಷಲ್ ಕ್ಲಾಸ್ ಗುರು..! ಒಂದೊಂದು ಮುತ್ತು ಆಗಿದ್ದಾವೆ ನೋಡಿ..!!!

ಸೋಷಿಯಲ್ ಮಿಡಿಯಾ ಬಂದ ಮೇಲೆ ಕೆಲವರಿಗೆ ಅವರು ಏನು ಮಾಡುತ್ತಿದ್ದಾರೆ ಅನ್ನುವ ಅರಿವೇ ಇರುವುದಿಲ್ಲ..ಹೌದು ಅತಿ ಬೇಗನೆ ಫೇಮಸ್ ಆಗಬೇಕು ಎನ್ನುವ ಹತಾಶೆಯಿಂದ ಅವರಲ್ಲಿರುವ ಕನಸನ್ನು ಅದೆಷ್ಟೋ ಜನರ ಮುಂದೆ ಪ್ರದರ್ಶಿಸಿ ಹೆಚ್ಚಾಗಿ ಹೆಚ್ಚು ಜನರು ಈಗಾಗಲೇ ಯಶಸ್ವಿಯಾಗಿದ್ದಾರೆ. ಅದು ಒಳ್ಳೆ ರೀತಿಯಲ್ಲಿ ಆಗಿ ಹೊರಹೊಮ್ಮಿದರೆ ನಿಜಕ್ಕೂ ಯಾವ ತೊಂದರೆ ಇಲ್ಲ. ಆದರೆ ಕೆಲವರು ಅದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಕೆಟ್ಟ ರೀತಿಯಲ್ಲಿ...…

Keep Reading

ಬೆಂಗಳೂರು ಸಿಇಒ ಮಹಿಳೆ ತನ್ನ 4 ವರ್ಷದ ಮಗನನ್ನು ಕೊಂದಿದ್ದಾಳೆ !! ಸೂಟ್‌ಕೇಸ್‌ನಲ್ಲಿ ಶವ ಪತ್ತೆ, , ಯಾರು ಈ ಮಹಿಳೆ ?

ಬೆಂಗಳೂರು ಸಿಇಒ ಮಹಿಳೆ ತನ್ನ 4 ವರ್ಷದ ಮಗನನ್ನು ಕೊಂದಿದ್ದಾಳೆ !! ಸೂಟ್‌ಕೇಸ್‌ನಲ್ಲಿ ಶವ ಪತ್ತೆ, , ಯಾರು ಈ ಮಹಿಳೆ ?

ಬೆಂಗಳೂರಿನ ಮೈಂಡ್‌ಫುಲ್ ಎಐ ಲ್ಯಾಬ್‌ನ 39 ವರ್ಷದ ಸ್ಟಾರ್ಟಪ್ ಸಂಸ್ಥಾಪಕಿ ಮತ್ತು ಸಿಇಒ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿದ ಆರೋಪ ಹೊರಿಸಲಾಗಿದೆ. ಸುಚನಾ ಸೇಠ್ ಅವರು ಪರಿಶೀಲಿಸಿದ್ದ ಅಪಾರ್ಟ್‌ಮೆಂಟ್‌ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ಮನೆಗೆಲಸದ ಸಿಬ್ಬಂದಿಯೊಬ್ಬರು ರಕ್ತದ ಕಲೆಯನ್ನು ಪತ್ತೆಹಚ್ಚಿದಾಗ ಆಘಾತಕಾರಿ ಅಪರಾಧ ಬೆಳಕಿಗೆ ಬಂದಿದೆ. ಅಪರಾಧದ...…

Keep Reading

1 253 346
Go to Top