ಲೇಖಕರು

ADMIN

ಹೊಸ ವರ್ಷಕ್ಕೆ ಎಣ್ಣೆ ಪಾರ್ಟಿ ಮಾಡಿದ ನಾರಿಯರು : ಭೇಷ್ ಎಂದ ನೆಟ್ಟಿಗರು

ಹೊಸ ವರ್ಷಕ್ಕೆ ಎಣ್ಣೆ ಪಾರ್ಟಿ ಮಾಡಿದ ನಾರಿಯರು : ಭೇಷ್ ಎಂದ ನೆಟ್ಟಿಗರು

ಹೆಣ್ಣು ಮಕ್ಕಳಿಗೆ ನಮ್ಮ ಭಾರತದಲ್ಲಿ ದೇವತೆಯ ಸ್ಥಾನ ಕೊಟ್ಟಿದ್ದೇವೆ. ಆಕೆಯನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವವರು ಸಹ ಇದ್ದಾರೆ. ಮೊದಲ ನಾ ಹೆಣ್ಣು ಮಕ್ಕಳು ಬಹಳ ತಗ್ಗಿ ಬಗ್ಗೆ ತಮ್ಮ ಮನೆಯ ದೊಡ್ಡವರಿಗೆ ಗೌರವ ಕೊಡುತ್ತ ಮನೆಯವರು ಹೇಳಿದ ರೀತಿ ನಡೆದುಕೊಂಡು, ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸುತ್ತಾ ಬಾಳುತ್ತಿದ್ದರು. ಆದರೆ ಇತ್ತೀಚಿನ ಹೆಣ್ಣು ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳಲ್ಲಿ ಯಾವುದೇ ರುಚಿ ಇಲ್ಲ. ಕಾಲ ಬದಲಾದಂತೆ...…

Keep Reading

ಹದಿಮೂರನೇ ವಾರ ದೊಡ್ಡ ಮನೆಗೆ ಗುಡ್ ಬೈ ಹೇಳಿದ ಸ್ಪರ್ಧಿ ಯಾರು ಗೊತ್ತಾ?ನಿಜಕ್ಕೂ ಶಾಕ್!

ಹದಿಮೂರನೇ ವಾರ ದೊಡ್ಡ ಮನೆಗೆ ಗುಡ್ ಬೈ ಹೇಳಿದ ಸ್ಪರ್ಧಿ ಯಾರು ಗೊತ್ತಾ?ನಿಜಕ್ಕೂ ಶಾಕ್!

ಕಿರುತೆರೆಯ ಕ್ಷೇತ್ರದ ಅತಿ ದೊಡ್ಡ ಮನೋರಂಜನೆಯ ಹಬ್ಬ ಎಂದರೆ ಅದು ಬಿಗ್ ಬಾಸ್ ಕನ್ನಡ. ಈ ಬಿಗ್ ಬಾಸ್ ಕನ್ನಡ ಸೀಸನ್ ಹತ್ತು ಇನ್ನೇನು ಮುಗಿಯುವ ಹಂತ ಕೊಡ ತಲುಪಿದೆ. ಇದೀಗ ಕೊನೆಯ ಹಂತದಲ್ಲಿ ಇರುವ ಈ ಬಿಗ್ ಬಾಸ್ ಕನ್ನಡ ಇಷ್ಟು ದಿನಗಳ ಕಾಲ ಕೊನೆಯ ಹಂತದಲ್ಲಿ ಇರಬೇಕು ಎನ್ನುವ ಸ್ಪರ್ಧಿಗಳು ಈ ಕೊನೆಯ ಕ್ಷಣದಲ್ಲಿ ಯಾರು ಮನೆಯಿಂದ ಹೋರ ಬಂದರು ಕೊಡ ಅದು ಆ ಸ್ಪರ್ಧಿ ಅನ್ ಲಕ್ಕಿ ಡೇ ಆಗಿರುತ್ತೆ ಎಂದ್ರೆ ತಪ್ಪಾಗಲಾರದು. ಏಕೆಂದ್ರೆ ಇಷ್ಟು ದಿನಗಳ ಕಾಲ ಇವರ ಪರಿಶ್ರಮ...…

Keep Reading

ರೀಲ್ಸ್ ಮಾಡುವ ಯುವತಿಯರೇ ವಿಡಿಯೋ ನೋಡಿ..! ಸಂಸಾರ ಬಂಡಿ ಹಳಿ ತಪ್ಪಿದರೆ ಏನಾಗುತ್ತೆ ನೋಡಿ

ರೀಲ್ಸ್ ಮಾಡುವ ಯುವತಿಯರೇ  ವಿಡಿಯೋ ನೋಡಿ..! ಸಂಸಾರ ಬಂಡಿ ಹಳಿ ತಪ್ಪಿದರೆ ಏನಾಗುತ್ತೆ ನೋಡಿ

ಬದುಕಿನ ಭವಣೆಯಲ್ಲಿ ಜೀವನ ಒಂದು ಎತ್ತಿನ ಬಂಡಿ ಇದ್ದಂತೆ. ಹೌದು ಎತ್ತಿನ ಬಂಡಿಗೆ ಹೇಗೆ ಎರಡು ಎತ್ತುಗಳು, ಎರಡು ಗಾಲಿಗಳು ಮುಖ್ಯವೋ. ಅದೇ ರೀತಿ ಜೀವನದ ಪ್ರತಿಯೊಬ್ಬರ ಸಂಸಾರದಲ್ಲೂ ಕೂಡ ಗಂಡ ಹೆಂಡತಿ ತುಂಬಾನೇ ಮುಖ್ಯ..ಗಂಡ ಹೆಂಡತಿ ಇಬ್ಬರಲ್ಲಿ ಒಬ್ಬರು ಅಳಿತಪ್ಪಿದರೂ ಅವರ ಇಡೀ ಜೀವನ ನರಕ ಆಗುವುದು ಖಚಿತ.. ಜೊತೆಗೆ ಭೂಮಿ ಮೇಲು ಇರಲು ಸಹ ಅರ್ಹತೆ ಇಲ್ಲದೆ ತಮ್ಮ ಜೀವನದ ಜೊತೆ ಜೀವವನ್ನು ಸಹ ಕಳೆದುಕೊಳ್ಳಬೇಕಾಗುತ್ತದೆ. ಅಥ್ವಾ ಇನ್ಯಾರದೋ ಕೋಪಕ್ಕೆ ಜೀವವನ್ನ...…

Keep Reading

ದಿನ ಶೃಂಗಾರದ ವೀಡಿಯೋ ನೋಡುವವರು ಈ ವಿಡಿಯೋ ತಪ್ಪದೆ ನೋಡಿ..!!

ದಿನ ಶೃಂಗಾರದ ವೀಡಿಯೋ ನೋಡುವವರು ಈ ವಿಡಿಯೋ ತಪ್ಪದೆ ನೋಡಿ..!!

ಹೌದು ಸ್ನೇಹಿತರೆ ನಾವು ಕೆಲವೊಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳಬೇಕು ಅಂತ ಅಂದರೆ ಅವುಗಳ ಬಗ್ಗೆ ಪೂರ ಮಾಹಿತಿ ಇರಬೇಕು.. ಅವುಗಳ ಬಗ್ಗೆ ಗೊತ್ತಿಲ್ಲದ ವಿಚಾರಗಳ ಚರ್ಚೆ ಮಾಡಿ ಅವುಗಳ ಬಗ್ಗೆ ಹೆಚ್ಚು ನಾವು ಪ್ರತಿದಿನ ಕಲಿಯಲೇಬೇಕು.. ತಿಳಿದುಕೊಳ್ಳಲೇಬೇಕು. ಕಾರಣ ಒಂದಲ್ಲ ಒಂದು ವಿಚಾರವಾಗಿ ನಾವು ಕೂಡ ಅವುಗಳ ತಿಳಿದುಕೊಂಡರೆ ತುಂಬಾನೇ ಒಳ್ಳೆಯದು ಅಲ್ವಾ..ಹೌದು ಅಂಥಹದೇ ಒಂದು ವಿಭಿನ್ನ ಸ್ಟೋರಿ ಬಗ್ಗೆ ಇಂದು ಈ ಲೇಖನದಲ್ಲಿ ಹೇಳುತ್ತೇವೆ ಮುಂದೆ ಓದಿ....…

Keep Reading

ಕ್ರಾಂತಿ ಸಿನಿಮಾ ಕಲೆಕ್ಷನ್ ಬ್ರೇಕ್ ಮಾಡಿದ ಕಾಟೇರ ಸಿನಿಮಾ! ಎಷ್ಟು ಗೊತ್ತಾ?

ಕ್ರಾಂತಿ ಸಿನಿಮಾ ಕಲೆಕ್ಷನ್ ಬ್ರೇಕ್ ಮಾಡಿದ ಕಾಟೇರ ಸಿನಿಮಾ! ಎಷ್ಟು ಗೊತ್ತಾ?

ಈಗ ದರ್ಶನ್ ಅವರ ಹವ ಎಂದೆಂದಿಗೂ ಕಡಿಮೆ ಆಗಿಲ್ಲ ಎಂದರೆ ತಪ್ಪಾಗಲಾರದು .ಇನ್ನೂ ಒಬ್ಬ ಕಲಾವಿದನ ಮಗನಾಗಿಯೂ ಕೊಡ ಯಾವ ಇನ್ಫ್ಲುಯೆನ್ಸ್ ಇಲ್ಲದೆ ತನ್ನದೇ ಪರಿಶ್ರಮದಲ್ಲಿ ಇಂದು ಸ್ಯಾಂಡಲ್ವುಡ್ ನಲ್ಲಿ ಇಷ್ಟು ದೊಡ್ಡ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು. ಇನ್ನೂ ಮೊದಲಿಗೆ ಲೈಟ್ ಬಾಯ್ ಆಗಿ ಸೇರಿಕೊಂಡ ದರ್ಶನ್ ಅವರು ಮೊದಲ ದಿನಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಆ ನಂತರ ತಮ್ಮ ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಗುರುತಿಸಿಕೊಂಡು...…

Keep Reading

ಪುರುಷರು ಇಂದೇ ಈ 4 ಹ್ಯಾಬಿಟ್ ಬದಲಿಸಿಕೊಳ್ಳಿ..! ಇಲ್ಲಾಂದ್ರೆ ಯಾವ ಹುಡುಗಿಯೂ ಸಿಗಲ್ಲ

ಪುರುಷರು ಇಂದೇ ಈ 4 ಹ್ಯಾಬಿಟ್ ಬದಲಿಸಿಕೊಳ್ಳಿ..! ಇಲ್ಲಾಂದ್ರೆ ಯಾವ ಹುಡುಗಿಯೂ ಸಿಗಲ್ಲ

ಜೇಮ್ಸ್ ಕ್ಯಾಮೋರೋನ್ ಎನ್ನುವವರು ನಿಮಗೆ ಗೊತ್ತಿದ್ದಾರೆ ಅಂತ ಅಂದುಕೊಂಡಿದ್ದೇವೆ. ಇವರು ಇತ್ತೀಚಿಗೆ ಒಂದು ಸಂದರ್ಶನದಲ್ಲಿ  ಒಂದು ಸ್ಟ್ರಾಂಗ್ ಮತ್ತು ವಿಚಿತ್ರ ಹೇಳಿಕೆಯನ್ನು ನೀಡಿದ್ದರು. ಅದುವೇ ಪುರುಷರ ದೇಹದಲ್ಲಿ ಇರುವ ಟೆಸ್ಟೊಸ್ಟೆರಾನ್ ಗ್ರಂಥಿ ಬಗ್ಗೆ...ಇದನ್ನು ಪುರುಷರು ಇಂದೇ ನಾಶ ಮಾಡಿಕೊಳ್ಳಿ, ನಾಶಪಡಿಸಿಕೊಳ್ಳಿ ಎನ್ನುವ ಅಂಶದ ಹೇಳಿಕೆ ನೀಡಿದ್ದು ಇದು ತುಂಬಾನೇ ವೈರಲ್ ಆಗಿತ್ತು. ಅಸಲಿಗೆ ಇವರು ಹೀಗೆ ಹೇಳಲು ಕಾರಣ ಕೂಡ ಇತ್ತು. ಈ...…

Keep Reading

ಮದುವೆ ಮಾಡಿಕೊಳ್ಳಲು ಪುರುಷರಿಗೆ ಹೆಣ್ಣು ಇತ್ತೀಚಿಗೆ ಯಾಕೆ ಸಿಗುತ್ತಿಲ್ಲ ಗೊತ್ತೇ..? ಭಯಾನಕ ಸತ್ಯ ಬಯಲು

ಮದುವೆ ಮಾಡಿಕೊಳ್ಳಲು ಪುರುಷರಿಗೆ ಹೆಣ್ಣು ಇತ್ತೀಚಿಗೆ ಯಾಕೆ ಸಿಗುತ್ತಿಲ್ಲ ಗೊತ್ತೇ..? ಭಯಾನಕ ಸತ್ಯ ಬಯಲು

ಹೌದು ಇತ್ತೀಚಿನ ದಿನಕ್ಕೆ ನೋಡುವುದಾದರೆ ಸಮಾಜ ತುಂಬಾ ಬದಲಾಗಿದೆ. ಒಳ್ಳೆಯ ಗುಣಕ್ಕೆ ಸಂಪನ್ನ ಜನರಿಗೆ ಹೆಣ್ಣು ಸಿಗುತ್ತಿಲ್ಲ. ಹಿಂದಿನ ದಿನಗದ ತರ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳು ಇದೀಗ ಮದುವೆಯಾಗಲು ಸಿಗುತ್ತಿಲ್ಲ..ಇದೊಂದು ದೇಶದ ಬಡತನ ಹಾಗೂ ಈ ನಿರುದ್ಯೋಗಿ ಸಮಸ್ಯೆ ರೀತಿ ಕೆಲವರಿಗೆ ಕಾಡುತ್ತಿದೆ. ಇದು ಇದೀಗ ದೊಡ್ಡ ಸಮಸ್ಯೆಯಾಗಿ ತಾಂಡವಾಡುತ್ತಿದೆ ಎಂದು ಹೇಳಬಹುದು. 2014ರಲ್ಲಿ ಹರಿಯಾಣದಲ್ಲಿ ಒಮ್ಮೆ ಲೋಕಸಭಾ ಚುನಾವಣೆ ಎಲೆಕ್ಷನ್ ನಡೆದಿತ್ತು. ಆಗ...…

Keep Reading

ಟಿಕೆಟ್ ಟು ಫಿನಾಲೆ ವೀಕ್ ನಲ್ಲಿ ಟಿಕೆಟ್ ಪಡೆದು ಎಲ್ಲರ ಉಬ್ಬೇರಿಸಿದ ಸ್ಪರ್ಧಿ! ಆ ಸ್ಪರ್ಧಿ ಯಾರು ಗೊತ್ತಾ?

ಟಿಕೆಟ್ ಟು ಫಿನಾಲೆ ವೀಕ್ ನಲ್ಲಿ ಟಿಕೆಟ್ ಪಡೆದು ಎಲ್ಲರ ಉಬ್ಬೇರಿಸಿದ ಸ್ಪರ್ಧಿ! ಆ ಸ್ಪರ್ಧಿ ಯಾರು ಗೊತ್ತಾ?

ಕನ್ನಡ ಕಿರುತೆರೆಯ ಅತಿ ದೊಡ್ಡ ಮನೋರಂಜನೆ ಎಂದೇ ಹೆಸರು ಮಾಡಿರುವ ಬಿಗ್ ಬಾಸ್ ಸೀಸನ್ ಹತ್ತು ಈಗ ಕೊನೆಯ ಹಂತ ತಲುಪಿದೆ. ಇನ್ನೂ ಈ ಹ್ಯಾಪಿ ಬಿಗ್ ಬಾಸ್ ಹ್ಯಾಪಿ ಆಗಿ ಇರದೆ ಇದ್ದರೂ ಕೊಡ ಕಾಂಪಿಟೇಶನ್ ವಿಚಾರದಲ್ಲಿ ಹೆಚ್ಚಿನ ಸುದ್ದಿ ಮಾಡಿದೆ. ಇನ್ನೂ ಇಷ್ಟೆಲ್ಲ ದಿನಗಳು ಉರುಳಿದರೂ ಕೊಡ ನಾವು ಯಾವ ಸ್ಪರ್ಧಿ ವಿಜೇತ್ ಆಗಬಹುದು ಎನ್ನುವ ಊಹೆ ಕೊಡ ಮಾಡಲಾಗದೆ ಇರುವಂತೆ ಕೊನೆಯ ಹಂತದಲ್ಲಿ ತಲುಪಿರುವ ಎಲ್ಲಾ ಸ್ಪರ್ಧಿಗಳು ಯಾವ ಮಟ್ಟಿಗೆ ಕಾಂಪಿಟೇಶನ್ ನೀಡುತ್ತಾ...…

Keep Reading

2024 ರಲ್ಲೀ ಪ್ರಪಂಚದ ಬಗ್ಗೆ ಕರಾಳ ಭವಿಷ್ಯ ನುಡಿದ ವಂಗ ಬಾಬಾ! ಇಲ್ಲದೆ ಫುಲ್ ಡೀಟೇಲ್ಸ್?

2024 ರಲ್ಲೀ ಪ್ರಪಂಚದ ಬಗ್ಗೆ ಕರಾಳ ಭವಿಷ್ಯ ನುಡಿದ ವಂಗ ಬಾಬಾ! ಇಲ್ಲದೆ ಫುಲ್ ಡೀಟೇಲ್ಸ್?

ಇನ್ನೂ ನಮ್ಮ ಪ್ರಪಂಚ ಹಸಿರು ಎನ್ನುವುದಕ್ಕಿಂತ ಕಟ್ಟಡ ನಿರ್ಮಾಣಕ್ಕೆ ಹೆಚ್ಚು ಪ್ರಾಮುಕ್ಯತೆ ಕೊಡು ತ್ತಿದೆ ಎಂದು ಹೇಳಬಹುದು. ನಮ್ಮ ಜನರಿಗೆ ಪರಿಸರದ ಪ್ರಾಮುಖ್ಯತೆ ಹಾಗೂ ಅದ್ರ ನಾಶದಿಂದ ಆಗುವ ಅಪಾಯಗಳ ಬಗ್ಗೆ ತಿಳಿಸಿದ್ದರು ಕೊಡ ಅದನ್ನು ಪರಿಗಣನೆ ಮಾಡದೆ ಆಸ್ತಿ ಅಂತಸ್ತಿಗೆ ಬೆಲೆ ಕೊಟ್ಟು ತಮ್ಮ ಭವಿಷ್ಯಕ್ಕೆ ಎಂದು ಭವಿಷ್ಯಕ್ಕೆ ಪ್ರಪಂಚವೇ ಇಲ್ಲದಂತೆ ಮಾಡಲಾಗುತ್ತಿದೆ. ಇನ್ನೂ ಭೂಕಂಪ ಹಾಗೂ ಸುನಾಮಿ ಯಂದ ಕೂಡಲೇ ತಟ್ಟನೆ ನೆನಪಾಗುವ ದೇಶ ಎಂದ್ರೆ...…

Keep Reading

20 ವರ್ಷದ ವಿದ್ಯಾರ್ಥಿನಿ ಜೊತೆ 42 ವರ್ಷದ ಮಾಸ್ತರನ ಮದುವೆ..! ವಿಡಿಯೋ ಹೆವಿ ವೈರಲ್

20 ವರ್ಷದ ವಿದ್ಯಾರ್ಥಿನಿ ಜೊತೆ 42 ವರ್ಷದ ಮಾಸ್ತರನ ಮದುವೆ..! ವಿಡಿಯೋ ಹೆವಿ ವೈರಲ್

ಇತ್ತೀಚಿನ ದಿನಗಳಲ್ಲಿ ಮದುವೆ ವಿಡಿಯೋಗಳನ್ನು ಹೆಚ್ಚಾಗಿ ಕಾಣುತ್ತಿದ್ದೇವೆ... ಹಿಂದಿನ ದಿನಕ್ಕೆ ನಾವು ನೋಡುವುದಾದರೆ ಮದುವೆ ಅಂದರೆ ಒಂದು ಸಂಭ್ರಮ ಸಡಗರ ಇರುತ್ತಿತ್ತು.. ಮದುವೆ ಆಗುವ ಮನೆಯಲ್ಲಿ ಎಲ್ಲರೂ ಕೂಡ ಖುಷಿ ಖುಷಿಯಿಂದ ಮದುವೆ ಕಾರ್ಯಗಳನ್ನು ಮಾಡುತ್ತಾ ಮದುಮಗಳ ಮತ್ತು ಮಧುಮಗನನ್ನ ನೋಡುತ್ತಾ ಹಂತ ಹಂತವಾಗಿ ಹೆಚ್ಚು ಸಂತಸದಲ್ಲಿರುತ್ತಿರುತ್ತಿದ್ದರು. ಜೊತೆಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿ ಆ ನವದಂಪತಿಗಳಿಗೆ ಶುಭ ಕೋರುತ್ತಿದ್ದರು..ಆದರೆ...…

Keep Reading

1 252 346
Go to Top