ಲೇಖಕರು

ADMIN

ಹೆಣ್ಣು ಹುಡುಕಿ ಹುಡುಕಿ ಸಾಕಾಗಿದೆಯಾ, ಹಾಗಾದ್ರೆ ಈ ದೇವರ ಬಳಿ ಹೋಗಿ ಖಂಡಿತಾ ಮದುವೆ ಆಗುತ್ತೆ..!

ಹೆಣ್ಣು ಹುಡುಕಿ ಹುಡುಕಿ ಸಾಕಾಗಿದೆಯಾ, ಹಾಗಾದ್ರೆ ಈ ದೇವರ ಬಳಿ ಹೋಗಿ ಖಂಡಿತಾ ಮದುವೆ ಆಗುತ್ತೆ..!

ಮದುವೆ ಅನ್ನುವುದು ಇತ್ತೀಚಿನ ದಿನಕ್ಕೆ ಒಂದು ರೀತಿ ವ್ಯಾಪಾರ ಆಗಿದೆ. ಹೌದು ಮನುಷ್ಯರಿಗೆ ಮನುಷ್ಯತ್ವಕ್ಕೆ ಒಳ್ಳೆಯ ಗುಣಕ್ಕೆ ಇಂದಿಗೆ ಯಾವ ಬೆಲೆಯೂ ಇಲ್ಲ.. ಕೇವಲ ಹಣ ಐಶ್ವರ್ಯಕ್ಕೆ ಅಂತಸ್ತಿಗೆ ಬೆಲೆಯನ್ನು ಹೆಚ್ಚು ಜನರು ನೀಡುತ್ತಿದ್ದಾರೆ. ಹಲವರಲ್ಲಿ ಈ ತತ್ವ ಆಲೋಚನೆ ಬಂದಿದೆ.. ಎಲ್ಲರೂ ಕೂಡ ಅವರ ರೀತಿಯೇ ಯೋಚನೆ ಮಾಡುವುದಿಲ್ಲ.. 10 ವರ್ಷಗಳ ಹಿಂದೆ ಹೆಣ್ಣು ಮಕ್ಕಳು ಮದುವೆ ಆಗಲು ಹುಡುಗರಿಗೆ ಸಿಗುತ್ತಿದ್ದರು.. ಒಂದಿಷ್ಟು ಜಮೀನು, ಒಂದಿಷ್ಟು ವ್ಯಾಪಾರ,...…

Keep Reading

ಸೀತಾರಾಮ ಎನ್ನುವ ಧಾರಾವಾಹಿ ಬರುವ ಸಿಹಿಯ ಪಾತ್ರ ಮಾಡುತ್ತಿರುವ ಮಗುವಿನ ಕಥೆ ಕೇಳಿದರೆ ಕಣ್ಣೀರು ಬರುತ್ತದೆ..?

ಸೀತಾರಾಮ ಎನ್ನುವ ಧಾರಾವಾಹಿ ಬರುವ ಸಿಹಿಯ ಪಾತ್ರ ಮಾಡುತ್ತಿರುವ ಮಗುವಿನ ಕಥೆ ಕೇಳಿದರೆ ಕಣ್ಣೀರು ಬರುತ್ತದೆ..?

ಜೀ ಕನ್ನಡ ವಾಹಿನಿ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ಈಗಾಗಲೇ ಹಲವು ಧಾರಾವಾಹಿಗಳು ನೀಡಿದೆ. ಜೀ ಕನ್ನಡದಲ್ಲಿ  ಸೀತಾರಾಮ ಎನ್ನುವ ಧಾರಾವಾಹಿ ಬರುತಿದ್ದು. ಕಲರ್ಸ್ ಕನ್ನಡದ ನಟರು ಈಗ ಜೀ ಕನ್ನಡದಲ್ಲಿ ಅಭಿನಯ. ನಾಯಕನಾಗಿ ಅಂದ್ರೆ ರಾಮನ ಪಾತ್ರವನ್ನು ಮಂಗಳಗೌರಿ ಧಾರಾವಾಹಿ ಖ್ಯಾತಿಯ ಗಗನ್ ಚಿನ್ನಪ್ಪ ಮಾಡಲಿದ್ದಾರೆ. ಪ್ರೋಮೋ ಒಂದನ್ನು ಬಿಟ್ಟಿದ್ದಾರೆ. ನಾಯಕಿಯಾಗಿ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಇರಲಿದ್ದಾರೆ. ಈ ಧಾರಾವಾಹಿಯಲ್ಲಿ ಸೀತೆಯ...…

Keep Reading

ಶಬರಿಮಲೆ ಮಕರ ಜ್ಯೋತಿ ಸುಳ್ಳಾ ಅಥ್ವಾ ನಿಜಕ್ಕೂ ಸತ್ಯಾನ..? ಎಲ್ರೂ ತಿಳಿದುಕೊಳ್ಳುವ ಅಸಲಿ ಸತ್ಯ

ಶಬರಿಮಲೆ ಮಕರ ಜ್ಯೋತಿ ಸುಳ್ಳಾ ಅಥ್ವಾ ನಿಜಕ್ಕೂ ಸತ್ಯಾನ..? ಎಲ್ರೂ ತಿಳಿದುಕೊಳ್ಳುವ ಅಸಲಿ ಸತ್ಯ

ಸ್ವಾಮಿ ಶರಣಂ ಅಯ್ಯಪ್ಪ ಎನ್ನುವ ಕೂಗನ್ನು ನೀವು ಕೇಳಿದ್ದೀರಿ. ಹೌದು ಈ ಕೂಗು, ಈ ಒಂದು ಶ್ಲೋಕದ ಪದ ಒಂದು ಕ್ಷಣ ಬಾಯಲ್ಲಿ ಬಂತು ಅಂತ ಆದರೆ ಮೈಯಲ್ಲಿ ಒಂದು ತರಹದ ರೋಮಾಂಚನ ಆಗುತ್ತದೆ. ಭಕ್ತಿಯಲ್ಲಿ ಹೆಚ್ಚು ಹಿಮ್ಮಡಿ ಆಗುತ್ತೇವೆ. ಅದೊಂದು ಅತಿವವಾದ ವಿಶಿಷ್ಟವಾದ ಶಕ್ತಿ. ಶಬರಿಮಲೆ ಅಯ್ಯಪ್ಪ ದೇವಸ್ಥಾನ ಎಷ್ಟು ಪ್ರಸಿದ್ಧಿ ಪಡೆದಿದೆ ಎಂದು ನಾವು ನಿಮಗೆ ಹೇಳಬೇಕಿಲ್ಲ.. ಪ್ರತಿ ವರ್ಷದಿಂದ ವರ್ಷಕ್ಕೆ ಶಬರಿಮಲೆ ಅಯ್ಯಪ್ಪನ ಸನ್ನಿಧಿಗೆ ಬರುವವರ ಸಂಖ್ಯೆ ಕೂಡ...…

Keep Reading

ಈ ಬಾರಿಯ ಬಿಗ್ ಬಾಸ್ ವಿಜೇತ ಪ್ರತಾಪ್ ಅಂತೆ..! ಹೊರಬಿತ್ತು ದೊಡ್ಡ ಸುಳಿವು

ಈ ಬಾರಿಯ ಬಿಗ್ ಬಾಸ್ ವಿಜೇತ ಪ್ರತಾಪ್ ಅಂತೆ..! ಹೊರಬಿತ್ತು ದೊಡ್ಡ ಸುಳಿವು

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಅತಿಕ್ರಮಣ ಮಾಡಿರುವ ಬಿಗ್ ಬಾಸ್ ಕಾರ್ಯಕ್ರಮ ಈ ಬಾರಿ ಅತ್ಯದ್ಭುತವಾಗಿ ಮೂಡಿ ಬಂದಿದೆ. ಹಾಗೆ ಮೂಡಿ ಬರುತ್ತಲಿದೆ. ಈಗಾಗಲೇ ನೂರು ದಿನಗಳನ್ನು ಮುಕ್ತಾಯಗೊಳಿಸಿರುವ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಕೂಡ ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಮನೆಯ ಈ ಬಾರಿಯ ವಿನ್ನರ್ ಯಾರೆಂದು ತುಂಬಾನೇ ತಮಕದಲ್ಲಿ ದಿನಗಳ ಎದುರು ನೋಡುತ್ತಿದ್ದಾರೆ.. ಇನ್ನೊಂದು ಕಡೆ ಹೇಳಬೇಕು ಅಂದ್ರೆ ಪ್ರೇಕ್ಷಕರಲ್ಲಿ ವೀಕ್ಷಕರಲ್ಲಿ...…

Keep Reading

ಮಹಿಳೆಯರು ಯಾವ ಯಾವ ಕಾರಣಕ್ಕೆ ತಮ್ಮ ಗಂಡನಿಗೆ ಮೋಸ ಮಾಡ್ತಾರೆ ಗೊತ್ತಾ..? ಶಾಕ್ ಆಗ್ತೀರಾ

ಮಹಿಳೆಯರು ಯಾವ ಯಾವ ಕಾರಣಕ್ಕೆ ತಮ್ಮ ಗಂಡನಿಗೆ ಮೋಸ ಮಾಡ್ತಾರೆ ಗೊತ್ತಾ..? ಶಾಕ್ ಆಗ್ತೀರಾ

ಹೌದ ಇತ್ತೀಚಿಗೆ ಒಳ್ಳೆಯ ಕುಟುಂಬಗಳನ್ನು, ಒಳ್ಳೆಯ ದಂಪತಿಗಳನ್ನು, ಕಷ್ಟವನ್ನು ಅನುಸರಿಸಿಕೊಂಡು ಸುಖ ದುಃಖದಲ್ಲಿ ಭಾಗಿಯಾಗುವ ದಂಪತಿಗಳನ್ನು ಹೆಚ್ಚು ಜನರಲ್ಲಿ ಕಾಣುತ್ತಿಲ್ಲ... ಅದಕ್ಕೆ ಕಾರಣ ತುಂಬಾನೇ ಇವೆ. ಒಂದು ಬಾರಿ ಒಂದು ಹೆಣ್ಣಿನ ಕೊರಳಿಗೆ ತಾಳಿ ಬಿತ್ತು ಅಂತ ಆದ್ರೆ, ಆಕೆಗೆ ತಾಳಿ ಕಟ್ಟಿದ ಗಂಡ ಹೇಗೆ ಇರಲಿ ಆತನ ಜೊತೆ ಸಂಸಾರ ಮಾಡಲು ಮುಂದಾಗುತ್ತಾಳೆ. ಒಳ್ಳೆಯ ಜೀವನ ನಡೆಸಲು ನಿರ್ಧಾರ ಮಾಡುತ್ತಾರೆ. ಒಂದು ಬಾರಿ ತಾಳಿ ಕೊರಳಿಗೆ ಬಿತ್ತು ಅಂದ್ರೆ...…

Keep Reading

ನಿಮ್ಮ ಜೊತೆ ಈ 9 ಸಂಕೇತಗಳಿದ್ದರೆ ನೀವೇ ಧನ್ಯರು..! ಶ್ರೀ ಕೃಷ್ಣ ನಿಮ್ಮ ಜೊತೆಗೆ ಇದ್ದಂತೆ

ನಿಮ್ಮ ಜೊತೆ ಈ 9 ಸಂಕೇತಗಳಿದ್ದರೆ ನೀವೇ ಧನ್ಯರು..! ಶ್ರೀ ಕೃಷ್ಣ ನಿಮ್ಮ ಜೊತೆಗೆ ಇದ್ದಂತೆ

ಹೌದು ನಾವು ಜೀವನದಲ್ಲಿ ಪ್ರತಿಯೊಂದು ವಿಷಯಗಳನ್ನು ಅರಿತುಕೊಳ್ಳಬೇಕು, ಮಾನವ ಜನ್ಮದ ಬಗ್ಗೆ ಮತ್ತು ಜೀವನದಲ್ಲಿ ಎಲ್ಲರಿಗಿಂತ ಶ್ರೇಷ್ಠವಾದ ಜನ್ಮ ಅಂದ್ರೆ ಅದು ಮಾನವ ಜನ್ಮವೇ ಆಗಿದ್ದು ಅದರ ಬಗ್ಗೆ ಕೆಲವೊಂದು ವಿಷಯಗಳ ಇಂದು ಕಲಿತುಕೊಳ್ಳೋಣ. ಹೌದು ನಮ್ಮ ಜೊತೆ ಅದೆಂತಹ ದೊಡ್ಡ ಅಪಾರ ಶಕ್ತಿ ಇದ್ದರೂ ಕೂಡ ಕೆಲವೊಮ್ಮೆ ನಾಮ ಕೆಲಸಗಳಲ್ಲಿ ನಾವು ಸೋಲುಗಳನ್ನು ಕಾಣಬೇಕಾಗುತ್ತದೆ. ನಾವು ಎಷ್ಟೇ ಪ್ರಯತ್ನಿಸಿದರು ನಮ್ಮ ಜೊತೆ ಕೆಲವು ಲಕ್ಷಣಗಳು ಇಲ್ಲದೆ ಇದ್ದರೆ...…

Keep Reading

ನಿಮ್ಮ ಕಷ್ಟಗಳು ಪರಿಹಾರ ಆಗ ಬೇಕಾದರೆ ತಿರುಪತಿ ತಿಮ್ಮಪ್ಪನಿಗೆ ಈ ರೀತಿಯ ಹರಕೆ ಮಾಡಿ ಕೊಳ್ಳಿ

ನಿಮ್ಮ ಕಷ್ಟಗಳು  ಪರಿಹಾರ ಆಗ   ಬೇಕಾದರೆ  ತಿರುಪತಿ ತಿಮ್ಮಪ್ಪನಿಗೆ ಈ ರೀತಿಯ ಹರಕೆ ಮಾಡಿ ಕೊಳ್ಳಿ

ಇನ್ನೂ ದೇವ್ರು ಎಂದರೆ ಒಂದೇ ರೂಪ ಆದ್ರೆ ಹಲವಾರು ಅವತಾರ ಎಂದರೆ ತಪ್ಪಾಗಲಾರದು. ಹೀಗಿದ್ದರೂ ಕೂಡ  ಒಬ್ಬರಿಗೂ ಕೂಡ  ಒಂದೊಂದು  ಅವತಾರ ದ ದೈವದ ಮೇಲೆ ಭಕ್ತಿ ಹಾಗೂ ನಂಬಿಕೆ ಇರುತ್ತದೆ. ಇನ್ನೂ ಇವರ ನಂಬಿಕೆಗೆ ಹಾಗೂ ದೇವ್ರ ಅವತಾರಕ್ಕೆ ಅದರದ್ದೇ ಆದ ನಂಬಿಕೆಯ ಕಥೆಗಳು ಕೊಡ ಇವೆ. ಹೀಗೆ ದೈವ ಶಕ್ತಿ ಅಥವಾ ದೈವೀಯ ಶಕ್ತಿ ಅತ್ಯಂತ ಶಕ್ತಿಶಾಲಿಯಾದ, ಅಪರೂಪದ ಶಕ್ತಿ ಅಥವಾ ಅದ್ಭುತ ಶಕ್ತಿಯ ಬಗ್ಗೆ ಹೇಳುವ ಪದ ಎಂದರೆ ಅದು ದೇವರು. ದೇವ್ರ ಪೈಕಿ ಕೊಂಚ ಅಗ್ರ...…

Keep Reading

ಸ್ವಂತ ಜಾಗ ಖರೀದಿ ಮಾಡಬೇಕು ಎನ್ನುವ ಕನಸು ಹೊತ್ತ ಜನರಿಗೆ ಈ ದೇವಸ್ತಾನ ಒಂದು ದಾರಿದೀಪ! ಆ ದೇವಸ್ತಾನ ಯಾವುದು ಗೊತ್ತಾ?

ಸ್ವಂತ ಜಾಗ ಖರೀದಿ ಮಾಡಬೇಕು ಎನ್ನುವ ಕನಸು ಹೊತ್ತ ಜನರಿಗೆ ಈ ದೇವಸ್ತಾನ ಒಂದು ದಾರಿದೀಪ! ಆ ದೇವಸ್ತಾನ ಯಾವುದು ಗೊತ್ತಾ?

ಭೂವರಾಹ ಸ್ವಾಮಿ ದೇವಸ್ಥಾನ ಭಕ್ತರಲ್ಲಿ ಪ್ರಸಿದ್ಧವಾಗಿದೆ. ಇದು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹೊನವರ ನಗರದಲ್ಲಿ ಸ್ಥಿತವಿದೆ ಹಾಗೆಯೇ ನಮ್ಮ ಮಂಡ್ಯ ಜಿಲ್ಲೆಯಲ್ಲಿ ಕೊಡ ಇದೆ. ಇನ್ನೂ ಈ ಎರಡು ದೇವಸ್ಥಾನಗಳಲ್ಲಿ ಹೆಚ್ಚಿನ ಪ್ರಸಿದ್ದಿ ಪಡೆದಿರುವ ದೇವಸ್ತಾನ ಎಂದ್ರೆ ಅದು ಮಂಡ್ಯ ಜಿಲ್ಲೆಯಲ್ಲಿ ಇರುವ ಭೂವರಾಹ  ಸ್ವಾಮಿ ದೇವಸ್ಥಾನ. ಈ ದೇವಸ್ಥಾನವು ವರಾಹ   ಅವತಾರವನ್ನು ಪಡೆದ 18ಅಡಿಯಲ್ಲಿ ಕೆತ್ತನೆ ಮಾಡಿರುವ ವಿಷ್ಣು ದೇವರನ್ನು...…

Keep Reading

ಕುಡಿದ ಮತ್ತಿನಲ್ಲಿ ಬೇರೊಬ್ಬ ಹುಡುಗಿಗೆ ಹಾರ ಹಾಕಿದ ವರ..! ಥೂ ಎಂದು ಉಗಿದ ವಧು..!!

ಕುಡಿದ ಮತ್ತಿನಲ್ಲಿ ಬೇರೊಬ್ಬ ಹುಡುಗಿಗೆ ಹಾರ ಹಾಕಿದ ವರ..! ಥೂ ಎಂದು ಉಗಿದ ವಧು..!!

ಮದುವೆ ವಿಚಾರವಾಗಿ ಸಾಕಷ್ಟು ಭಿನ್ನ ಭಿನ್ನವಾದ ವಿಚಿತ್ರ ವಿಚಿತ್ರ ಕೆಲಸಗಳು ಮದುವೆ ಹಂತದಲ್ಲಿಯೇ ನಡೆದಿದ್ದು ಈಗಾಗಲೇ ಸಾಕಷ್ಟು ವಿಡಿಯೋಗಳು ನಮ್ಮ ಕಣ್ಣ ಮುಂದೆ ವೈರಲ್ ಆಗಿವೆ. ಕೆಲವರು ವೈರಲ್ ಆಗಲು ಏನು ಬೇಕಾದರೂ ಮಾಡುತ್ತಾರೆ ಎನ್ನುವ ಮಾತಿದೆ..ಅದರಂತೆ ಕೆಲವರು ಯಾವ ಹಂತದಲ್ಲಿ ಇದ್ದೇವೆ, ಯಾವ ಕೆಲಸದಲ್ಲಿ ಯಾವ ಕಾರ್ಯದಲ್ಲಿ ನಾವು ತೊಡಗಿಕೊಂಡಿದ್ದೇವೆ ಎನ್ನುವ ಸಣ್ಣ ಅರಿವು ಕೂಡ ಇರದೇ ಬೇಕಾಬಿಟ್ಟಿ ಅಂಶಗಳನ್ನು ತಲೆಯಲ್ಲಿ ಇಟ್ಟುಕೊಂಡು ವಿಚಿತ್ರ...…

Keep Reading

ದೇವಸ್ತಾನದೊಳಗೆ ನೆಲದ ಮೇಲೆ ಪ್ರಸಾದ ಸೇವಿಸಿದ ಮಹಿಳೆ..! ವಿಡಿಯೋ ನೋಡಿ ಕೈ ಮುಗಿದ ನೆಟ್ಟಿಗರು

ದೇವಸ್ತಾನದೊಳಗೆ ನೆಲದ ಮೇಲೆ ಪ್ರಸಾದ ಸೇವಿಸಿದ ಮಹಿಳೆ..! ವಿಡಿಯೋ ನೋಡಿ ಕೈ ಮುಗಿದ ನೆಟ್ಟಿಗರು

ಹೌದು ನಾವು ಇತ್ತೀಚಿನ ದಿನಕ್ಕೆ ನೋಡುವುದಾದರೆ ಹಳೆಯ ಪದ್ಧತಿಗಳನ್ನು ಕೆಲವರಲ್ಲಿ ತುಂಬಾನೇ ಕಡಿಮೆ. ಹಿಂದಿನ ನಮ್ಮ ಹಿರಿಕರು, ನಮ್ಮ ಗುರು ಹಿರಿಯರು ಹೇಳಿಕೊಟ್ಟಂತೆ ಹಿಂದಿನ ಜನರು ಆಚರಣೆ ಮಾಡುತ್ತಿದ್ದ ಕೆಲವು ಸಂಪ್ರದಾಯಗಳು ಇಂದಿಗೆ ಕೆಲವರಲ್ಲಿ ಕಣ್ಮರೆ ಆಗಿವೆ. ಹೌದು ಬಹುತೇಕ ಜನರು ನಮ್ಮ ಹಿಂದಿನ ಸಂಪ್ರದಾಯಗಳನ್ನು ಆಚರಣೆಯ ವಿಚಾರಗಳನ್ನು ಕೆಲವರು ನಡೆಸುವುದಿಲ್ಲ.. ಅವುಗಳನ್ನು ಮಾಡಲು ಇಷ್ಟ  ಪಡುವುದಿಲ್ಲ..ಅದರ ನಡುವೆಯೂ ಕೆಲವರು ಹೆಚ್ಚು ಹಳೆಯ...…

Keep Reading

1 251 346
Go to Top