ಲೇಖಕರು

ADMIN

ಗಂಡ ಇದ್ದರೂ ಫೇಸ್ಬುಕ್ ಮೂಲಕ ಇಬ್ಬರ ಸಂಘ ಮಾಡಿದ ಈ ಮಾಯಂಗಿನಿ..! ಆದ್ರೆ ಮುಂದಾಗಿದ್ದು ದುರಂತ

ಗಂಡ ಇದ್ದರೂ ಫೇಸ್ಬುಕ್ ಮೂಲಕ ಇಬ್ಬರ ಸಂಘ ಮಾಡಿದ ಈ ಮಾಯಂಗಿನಿ..! ಆದ್ರೆ ಮುಂದಾಗಿದ್ದು ದುರಂತ

ಸಾಮಾಜಿಕ ಜಾಲತಾಣ ಇತ್ತೀಚೆಗೆ ನೋಡುವುದಾದರೆ  ಅಸಂಘಟಿತವಾಗಿ ಬೆಳೆಯುತ್ತಿದೆ. ಪ್ರತಿಯೊಬ್ಬರೂ ಸೋಶಿಯಲ್ ಮೀಡಿಯಾವನ್ನು ಹೆಚ್ಚಾಗಿ ಉಪಯೋಗ ಈಗೀಗ ಮಾಡುತ್ತಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಈ ಸೋಶಿಯಲ್ ಮೀಡಿಯಾದ ಮೂಲಕವೇ ಪ್ರೀತಿ ಪ್ರೇಮ ಸ್ನೇಹ ಹುಟ್ಟುತ್ತಿದೆ. ಅದು ಕ್ಷಣಿಕ ಸುಖದ ಒಂದು ಕೆಲಸಕ್ಕಾಗಿ ಮಾತ್ರ..ಜೊತೆಗೆ ಕೆಲವೊಂದಿಷ್ಟು ವಿಡಿಯೋ ಹೆಚ್ಚು ವೈರಲ್ ಆಗಿರುವುದ ಸಹ ನೋಡಿದ್ದಿರಿ. ಹೌದು ಅದು ಒಳ್ಳೆಯ ರೀತಿ ಆಗಿದ್ದರೆ ತುಂಬಾನೇ ಆರೋಗ್ಯಕ್ಕೆ...…

Keep Reading

ಅಂತರ್ಜಾತಿ ವಿವಾಹ ಆಗಿರುವ ಕಲಾವಿದರು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು! ಆ ಕಲಾವಿದರು ಯಾರ್ಯಾರು ಗೊತ್ತಾ?

ಅಂತರ್ಜಾತಿ ವಿವಾಹ ಆಗಿರುವ ಕಲಾವಿದರು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು! ಆ ಕಲಾವಿದರು ಯಾರ್ಯಾರು ಗೊತ್ತಾ?

ನಮ್ಮ ಬಣ್ಣದ ರಂಗದಲ್ಲಿ ನಾವು ಅಂದಿನಿಂದ ಇಂದಿನ ವರೆಗೂ ಸಾಕಷ್ಟು ಬದಲಾವಣೆಗಳನ್ನು ನೋಡುತ್ತಾ ಬರುತ್ತಿದ್ದೇವೆ. ಇಂದಿನ ಕಲಾವಿದರು ತಮ್ಮ ತಮ್ಮ ಇಚ್ಛಿಸುವ ಸಹ ಕಲಾವಿದರನ್ನು ಅಥವಾ ತಮ್ಮ ಹತ್ತುರದವರನ್ನ ಮದುವೆಯಾಗಿದ್ದಾರೆ. ಇಂದು ನಮ್ಮ ಲೇಖನದ ಮೂಲಕ ಯಾವ ಕಲಾವಿದರ ತಮ್ಮ ಸಮುದಾಯದವರ ಜೊತೆಗೆ ಹಾಗೂ ತಮ್ಮ ಸಮುದಾಯದ ಅಲ್ಲದೆ ಇರುವ ಕಲಾವಿದರ ಜೊತೆಗೆ ಮದುವೆಯಾಗಿದ್ದಾರೆ ಎಂದು ತಿಳಿಯೋಣ ಬನ್ನಿ. ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಜನಪ್ರಿಯ ಜೋಡಿಗಳು...…

Keep Reading

ಸಿದ್ದು ಸರ್ಕಾರ ಹಾಗೂ ಗಣ್ಯರ ಸಾವಿನ ಬಗ್ಗೆ ಭವಿಷ್ಯ ನುಡಿದ ಕೊಡಿ ಸ್ವಾಮೀಜಿ! ಅದೇನು ನೀವೇ ನೋಡಿ?

ಸಿದ್ದು ಸರ್ಕಾರ ಹಾಗೂ ಗಣ್ಯರ ಸಾವಿನ ಬಗ್ಗೆ ಭವಿಷ್ಯ ನುಡಿದ ಕೊಡಿ ಸ್ವಾಮೀಜಿ! ಅದೇನು ನೀವೇ ನೋಡಿ?

ಇನ್ನೂ ನಮ್ಮ ಕರ್ನಾಟಕದ ರಾಜ್ಯದಲ್ಲಿ ಹೆಚ್ಚಾಗಿ ಕೊಡಿ ಮಠದ ಸ್ವಾಮೀಜಿ ಅವರ ಭವಿಷ್ಯ ವಾಣಿಯನ್ನು ಹೆಚ್ಚಾಗಿಯೇ ಜನರು ಅನುಸರಿಸುತ್ತಾರೆ ಎಂದರೆ ತಪ್ಪಾಗಲಾರದು. ಕಾರಣ ಇವರು ಹೇಳುವ ಭವಿಷ್ಯ ಬಹುತೇಕ ನಿಜವಾಗಿದ್ದು ಎಲ್ಲವು ಕೊಡ ಈಗ ಕಾರ್ಯ ರೂಪದಲ್ಲಿ ಇದೆ. ಹಾಗಾಗಿ ಇವರ ಭವಿಷ್ಯಕ್ಕೆ ಹೆಚ್ಚಿನ ನಂಬಿಕೆ ಇದೆ ಎಂದ್ರೆ ತಪ್ಪಾಗಲಾರದು. ಇನ್ನೂ ಇವರು ಭವಿಷ್ಯ ನುಡಿಯುತ್ತೀರುವುದು ಇದೇನು ಹೊಸದಲ್ಲ. ಆದ್ರೆ ಆಗ ಅಪರೂಪಕ್ಕೆ ಕ್ಯಾಮರಾ ಮುಂದೆ ಬಂದು ಭವಿಷ್ಯ...…

Keep Reading

2024 ಈ ರಾಶಿಯ ಜನರಿಗೆ ಬಾಳು ಬಂಗಾರ! ಆ ನಾಲ್ಕೂ ರಾಶಿಗಳು ಯಾವುದು ಗೊತ್ತಾ?

2024 ಈ ರಾಶಿಯ ಜನರಿಗೆ ಬಾಳು ಬಂಗಾರ! ಆ ನಾಲ್ಕೂ ರಾಶಿಗಳು ಯಾವುದು ಗೊತ್ತಾ?

ಇದೀಗ ನಾವು ಹೊಸ ವರ್ಷದ ಹೊಸ್ತಿಲಲ್ಲಿ ಇದ್ದೇವೆ. ಇನ್ನೂ ವರ್ಷ ಹೊಸದಾದಂತೆ ಗ್ರಹಗಳ ಸಂಚಲನ ಹಾಗೂ ಪಥಗಳ ಬದಲಾವಣೆಗಳಿಂದ ಮತ್ತೆ ಜನರ ಭವಿಷ್ಯ ಗ್ರಹಚಾರ ಕೊಡ ಬದಲಾಗಲಿದೆ. ಆದ್ರೆ ಇಂದಿನ ಲೇಖನದಲ್ಲಿ ನಾವು ಮುಂದಿನ ವರ್ಷ ಬಹಳ ಅನೂಕುಲ ಮಾಡಿಕೊಂಡು ಅದೃಷ್ಟವೇ ಬದಲಾಗುವ ನಾಲ್ಕು ರಾಶಿಯ ಬಗ್ಗೆ ಹೇಳಲು ಹೊರಟಿದ್ದವೆ. ಇನ್ನೂ ಆ ರಾಶಿ ಯಾವುದು ಹಾಗೂ ಯಾವ ರೀತಿಯ ಲಾಭದಾಯಕವಾಗಿದೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. ಮೇಷ ರಾಶಿ; ಮೇಷ ರಾಶಿಯ...…

Keep Reading

ಸಿಂಹ ರಾಶಿಯ ಜನರು ಈ ರೀತಿ ಮಾಡಿದರೆ 2024ರಲ್ಲೀ ನೀವೇ ಅದೃಷ್ಟವಂತರು! ಹೇಗೆ ಗೊತ್ತಾ?

ಸಿಂಹ ರಾಶಿಯ ಜನರು ಈ ರೀತಿ ಮಾಡಿದರೆ 2024ರಲ್ಲೀ ನೀವೇ ಅದೃಷ್ಟವಂತರು! ಹೇಗೆ ಗೊತ್ತಾ?

ಸಿಂಹ ರಾಶಿ ಭವಿಷ್ಯ 2024: ಸಿಂಹ ರಾಶಿ ಭವಿಷ್ಯ 2024 ರ ಪ್ರಕಾರ, ಈ ಚಿಹ್ನೆಯ ಸಂಬಂಧಿತ ವ್ಯಕ್ತಿಗಳಿಗೆ 2024ರ ವರ್ಷವು ಬಹಳ ಅನುಕೂಲಕರವಾಗಿ ಇರುತ್ತದೆ. ಇನ್ನೂ ಈ ಅನುಕೂಲಕರ ಫಲಿತಾಂಶಗಳನ್ನು ನಿಮಗೆ ಶುಭವಾಗಿದೆ ಯೆ ಇದೆ ಎಂದರೆ ತಪ್ಪಾಗಲಾರದು.  ಇತ್ತ ಎಲ್ಲರ ಗ್ರಹಗಳ ಉನ್ನತ ಸ್ಥಾನದಲ್ಲಿ ಇರುವ ಶನಿಯು ನಿಮ್ಮ ರಾಶಿಗೆ ಮುಂದಿನ  ವರ್ಷವಿಡೀ ನಿಮ್ಮ ಏಳನೇ ಮನೆಯಲ್ಲಿ ಆಕ್ರಮಿಸಿಕೊಳ್ಳುತ್ತಾನೆ ಆದ್ದರಿಂದ ನಿಮ್ಮ ವೈವಾಹಿಕ ಜೀವನವನ್ನು ಉನ್ನತ ಸ್ಥಾನದಲ್ಲಿ...…

Keep Reading

ನಟಿ ಪೂಜಾಗಾಂಧಿ ಮದುವೆ!ಹೊಸ ಜೀವನಕ್ಕೆ ಮುಂಗಾರು ಮಳೆ ನಟಿ!ಹುಡುಗ ಯಾರು? ಹೇಗಿದೆ ಜೋಡಿ?

ನಟಿ ಪೂಜಾಗಾಂಧಿ ಮದುವೆ!ಹೊಸ ಜೀವನಕ್ಕೆ ಮುಂಗಾರು ಮಳೆ ನಟಿ!ಹುಡುಗ ಯಾರು? ಹೇಗಿದೆ ಜೋಡಿ?

ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡಿಗರಿಗೆ ಹತ್ತಿರ ಆದಂತಹ ಮುದ್ದು ಚೆಲುವೆ, ನಮ್ಮ ಕನ್ನಡಿಗರ ನೆಚ್ಚಿನ ನಟಿ, ಕನ್ನಡವ ಕಲಿತು ಕನ್ನಡ ಬಾಷೆಯ ಹೆಚ್ಚು ಇಷ್ಟ ಪಡುವ ಮುದ್ದು ಮುಖದ ಗೊಂಬೆ ನಟಿ ಪೂಜಾ ಗಾಂಧಿ ಅವರು ಇದೀಗ ಮದುವೆ ಸುದ್ದಿಯನ್ನ ಪ್ರಸ್ತಾಪಿಸಿದ್ದಾರೆ. ನಾಳೆ ಅವರು ಸಪ್ತಪದಿ ತುಳಿಯಲಿರುವ ಸುದ್ದಿಯನ್ನು ಈಗಷ್ಟೇ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಪೂಜಾ ಗಾಂಧಿ ಅವರ ಮದುವೆ ಆಗುತ್ತಿರುವ ಸಕತ್ ಖುಷಿಯ ವಿಚಾರವನ್ನು ಅವರ ಅಭಿಮಾನಿಗಳ ಎದುರು...…

Keep Reading

ಲೀಲಾವತಿ ಗಂಡ ಯಾರು ಗೊತ್ತಾ..? ಕೊನೆಗೂ ಈಗ ಬಯಲಾಯ್ತು ನೋಡಿ

ಲೀಲಾವತಿ ಗಂಡ ಯಾರು ಗೊತ್ತಾ..? ಕೊನೆಗೂ ಈಗ ಬಯಲಾಯ್ತು ನೋಡಿ

ಕನ್ನಡ ಚಿತ್ರರಂಗದ ಮೇರು ನಟಿ ಆಕ್ಟರ್ ಆಗಿ ಗಮನಸೆಳೆದಂತಹ ನಟಿ ಲೀಲಾವತಿ ಅವರು ಇದೀಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೌದು ಅವರ ಆರೋಗ್ಯದ ಸ್ಥಿತಿ ಇದೀಗ ತೀರಾ ಹದಗಟ್ಟಿದೆ ಎಂದು ಹೇಳಬಹುದು. ಬಹುತೇಕ ಜನರು ಅವರನ್ನು ನೋಡಿ ಅವರ ಆರೋಗ್ಯ ವಿಚಾರಿಸಿ, ಅವರಿಗೆ ಧೈರ್ಯ ತುಂಬಿ ಹೋಗುವ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಕೆಲ ಕಲಾವಿದರು ಕೂಡ ಅವರ ಮನೆಗೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆ ಇನ್ನೊಂದು ಸುದ್ದಿ ವಿಡಿಯೋ ಮೂಲಕ ದೊರಕಿದ್ದು...…

Keep Reading

ಎಣ್ಣೆ ಕುಡಿದ ಮೇಲೆ ಯಾಕೆ ಹ್ಯಾಂಗ್ ಓವರ್ ಆಗುತ್ತೆ ಗೊತ್ತಾ..? ಕಾರಣ ತಿಳಿದರೆ ಇಂದೇ ಕುಡಿಯೋದನ್ನೆ ಬಿಡ್ತೀರಾ ನೋಡಿ

ಎಣ್ಣೆ ಕುಡಿದ ಮೇಲೆ ಯಾಕೆ ಹ್ಯಾಂಗ್ ಓವರ್ ಆಗುತ್ತೆ ಗೊತ್ತಾ..? ಕಾರಣ ತಿಳಿದರೆ ಇಂದೇ ಕುಡಿಯೋದನ್ನೆ ಬಿಡ್ತೀರಾ ನೋಡಿ

ಮದ್ಯಪಾನ ಇದೊಂದು ಶಾಕಿಂಗ್ ವಿಚಾರ ಆಗಬಹುದು. ಹೌದು ನೀವು ಮಧ್ಯಪ್ರಿಯರು ಆಗಿದ್ದರೆ ಇದನ್ನು ತಪ್ಪದೆ ತಿಳಿದುಕೊಳ್ಳಲೇಬೇಕು. ನೀವು ಪ್ರತಿದಿನ  ಚಾಚು ತಪ್ಪದೆ ಮಧ್ಯಪಾನ ಸೇವನೆ ಮಾಡುತ್ತಿದ್ದೀರಿ ಅಂದ್ರೆ, ನಿಮ್ಮ ಆರೋಗ್ಯದಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ, ನಿಮ್ಮ ದೇಹ ಯಾವ ರೀತಿ ದಿನೇ ದಿನೇ ಹಂತ ಹಂತವಾಗಿ ಹಾಳಾಗಿ ಸಾವು ಸಂಭವಿಸುತ್ತದೆ ಎಂದು ತಿಳಿಸುವ ಪ್ರಯತ್ನ. ಇದು ಸಾಕಷ್ಟು ಜನರಿಗೆ ಗೊತ್ತಿಲ್ಲದ ವಿಚಾರ ಆಗಿದೆ ಗೆಳೆಯರೇ. ಮುಂದೆ ಓದಿ. ಹೌದು...…

Keep Reading

ಪಿಂಚಣಿ ಪಡೆಯುವವರು ಡಿಸೆಂಬರ್ ಒಳಗೆ ಈ ಕೆಲ್ಸ ಮಾಡಲೇ ಬೇಕು! ಇಲ್ಲ ಅಂದ್ರೆ ಹಣ ಬರಲ್ಲ ಯಾಕೆ ಗೊತ್ತಾ?

ಪಿಂಚಣಿ ಪಡೆಯುವವರು ಡಿಸೆಂಬರ್ ಒಳಗೆ ಈ ಕೆಲ್ಸ ಮಾಡಲೇ ಬೇಕು!  ಇಲ್ಲ ಅಂದ್ರೆ ಹಣ ಬರಲ್ಲ ಯಾಕೆ ಗೊತ್ತಾ?

ಇದೀಗ ಸರ್ಕಾರ ಬದಲಾಗಿದ್ದು ನಮ್ಮ ರಾಜ್ಯದಲ್ಲಿ ಕೊಡ ಯೋಜನೆಗಳ ಮೂಲಕ ಬದಲಾವಣೆಗಳನ್ನು ತರುವ ಪ್ರಯತ್ನ ಮಾಡುತ್ತಿದೆ. ಇನ್ನೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ಮಾಸಗಳು ಕೊಡ ಕಳೆದಿದೆ. ಈ ಆರು ಮಾಸದಲ್ಲಿ ಇವರು ಹೇಳಿದ್ದ ಐದು ಗ್ಯಾರೆಂಟಿ ಯೋಜನೆಗಳ ಜೊತೆಗೆ ಇನ್ನಷ್ಟು ಯೋಜನೆಗಳನ್ನು ಹಾಗೂ ಹಳೆಯ ಯೋಜನೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಈ ಸರ್ಕಾರ ವಹಿಸಿದೆ. ಇನ್ನೂ ಈ ಯೋಜನೆಗಳಿಂದ ಸರ್ಕಾರಕ್ಕೆ ಅನರ್ಹರು ಕೊಡ ಸರ್ಕಾರದ ಸವಲತ್ತುಗಳನ್ನು...…

Keep Reading

ಅಲ್ಲಿ ಹುಡುಗಿಯ ತಾಯಿ ಕೂಡ ಮದುವೆಯ ರಾತ್ರಿ ಹುಡುಗಿಯ ಜೊತೆ ಮಲಗುವ ಸಂಪ್ರದಾಯ !! ವಿಚಿತ್ರ ಸಂಗತಿಗಳು!!

ಅಲ್ಲಿ ಹುಡುಗಿಯ ತಾಯಿ ಕೂಡ ಮದುವೆಯ ರಾತ್ರಿ ಹುಡುಗಿಯ ಜೊತೆ ಮಲಗುವ ಸಂಪ್ರದಾಯ !!  ವಿಚಿತ್ರ ಸಂಗತಿಗಳು!!

ಭಾರತೀಯ ಕುಟುಂಬಗಳಲ್ಲಿ, ಮದುವೆಯ ಸಮಯದಲ್ಲಿ ಸಹೋದರಿಯರು ಮತ್ತು ಸೊಸೆಯರು ತಮಾಷೆ ಮಾಡುತ್ತಾರೆ, ಇದರಿಂದ ನವವಿವಾಹಿತರು ಪರಸ್ಪರ ಸ್ನೇಹದಿಂದ ಇರುತ್ತಾರೆ ಮತ್ತು ಮದುವೆಯ ನಂತರ ತಮ್ಮ ಮೊದಲ ರಾತ್ರಿಯನ್ನು ಸ್ನೇಹಪರವಾಗಿ ಕಳೆಯಬಹುದು. ಮದುವೆಯ ನಂತರದ ಮಧುಚಂದ್ರದ ರಾತ್ರಿಯಲ್ಲಿ ಅಂತಹ ವಿಚಿತ್ರ ಸಂಪ್ರದಾಯವಿರುವ ಜಗತ್ತಿನಲ್ಲಿ ಒಂದು ಸ್ಥಳವಿದೆ, ಅದರ ಬಗ್ಗೆ ನೀವು ಮೊದಲು ಕೇಳಿರಬಹುದು. ಮದುವೆಯ ರಾತ್ರಿ ಹುಡುಗಿಯ ತಾಯಿ ಕೂಡ ನವದಂಪತಿಯೊಂದಿಗೆ...…

Keep Reading

1 266 345
Go to Top