ಲೇಖಕರು

ADMIN

ವಿಷ್ಣುವರ್ಧನ್ ಸಾವಿಗೆ ಅದೊಂದು ಕಾರ್ಯ ಕಾರಣ ಆಗಿತ್ತ..? ದಾದಾರ ಸಾವಿನ ರಹಸ್ಯ ಬಯಲು

ವಿಷ್ಣುವರ್ಧನ್ ಸಾವಿಗೆ ಅದೊಂದು ಕಾರ್ಯ ಕಾರಣ ಆಗಿತ್ತ..? ದಾದಾರ ಸಾವಿನ ರಹಸ್ಯ ಬಯಲು

ಕನ್ನಡದ ಹೆಮ್ಮೆಯ ನಟ ಹಾಗೂ ಸಾಹಸಸಿಂಹ ಎಂದೆ ಕರೆಸಿಕೊಂಡಿದ್ದ ನಮ್ಮ ಪ್ರೀತಿಯ ಡಾ. ವಿಷ್ಣುವರ್ಧನ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ನಟ ವಿಷ್ಣುವರ್ಧನ್ ಅವರು ಡಿಸೆಂಬರ್ 30 2009ರಲ್ಲಿ ವಿಧಿವಶರಾಗುತ್ತಾರೆ..ಕೇವಲ 59 ವರ್ಷಕ್ಕೆ ಎಲ್ಲರಿಂದ ದೂರ ಆಗಿದ್ದು ಇಂದಿಗೂ ಅವರ ಅಭಿಮಾನಿಗಳಿಗೆ, ಮತ್ತು ಇಡೀ ಕನ್ನಡಿಗರಿಗೆ ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ನಟ ವಿಷ್ಣುವರ್ಧನ್ ಅವರು ಎಲ್ಲರಿಗೂ ಮಾದರಿಯಾಗುವಂತೆ ಬದುಕಿ ಹೋಗಿದ್ದಾರೆ. ಕೇವಲ ಪರದೆಯ...…

Keep Reading

ತಾನು ಇನ್ನು ಮದುವೆ ಆಗದಿರುವದಕ್ಕೆ ಕಾರಣ ತಿಳಿಸಿದ ಮೋಹಕ ತಾರೆ ರಮ್ಯಾ ಏನೆಂದು ನೋಡಿ

ತಾನು ಇನ್ನು ಮದುವೆ ಆಗದಿರುವದಕ್ಕೆ ಕಾರಣ ತಿಳಿಸಿದ ಮೋಹಕ ತಾರೆ ರಮ್ಯಾ  ಏನೆಂದು ನೋಡಿ

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಅಂದಿನಿಂದ ಇಂದಿನ ವರೆಗು ಮೋಹಕ ತಾರೆಯಾಗಿಯೆ ಉಳಿದಿರುವ ನಟಿ ಎಂದ್ರೆ ಅದು ನಮ್ಮ ಸ್ಯಾಂಡಲ್ ವುಡ್ ಕ್ವೀನ್ "ಮೋಹಕ ತಾರೆ ರಮ್ಯಾ" ಎಂದರೆ ತಪ್ಪಾಗಲಾರದು. ಇನ್ನೂ ಈ ನಟಿ 2003 ರಲ್ಲಿ ನಮ್ಮ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು. "ಪುನೀತ್" ಜೊತೆ ಕಾಣಿಸಿಕೊಂಡ ಮೊದಲನೆಯ ಸಿನಿಮಾದಲ್ಲಿಯೆ ದೊಡ್ಡ ಹೆಸರು ಹಾಗೂ ಜನಪ್ರಿಯತೆ ಗಳಿಸಿದ ಈ ನಟಿ ಇಂದಿಗೂ ಕೊಡ ಆ ಛಾಪನ್ನು ಕೊಂಚವೂ ಕಳೆದುಕೊಂಡಿಲ್ಲ. ಇನ್ನೂ ಅಂದಿನಿಂದ ಶುರುವಾದ ಇವ್ರ ಪಯಣ...…

Keep Reading

ಸರ್ಕಾರವನ್ನೇ ಬೆಚ್ಚಿ ಬೀಳಿಸಿದ್ದ ಈ ಆರೋಪಿ ಬರ್ಬರ ಹತ್ಯೆ: ಆ ನಾಲ್ಕು ರಾಜ್ಯಗಳ ಹೆಂಗಸರು ನಿಟ್ಟುಸಿರು ಬಿಟ್ಟಿದ್ರು ಯಾಕೆ ಗೊತ್ತಾ?

ಸರ್ಕಾರವನ್ನೇ ಬೆಚ್ಚಿ ಬೀಳಿಸಿದ್ದ ಈ ಆರೋಪಿ ಬರ್ಬರ ಹತ್ಯೆ: ಆ ನಾಲ್ಕು ರಾಜ್ಯಗಳ ಹೆಂಗಸರು ನಿಟ್ಟುಸಿರು ಬಿಟ್ಟಿದ್ರು ಯಾಕೆ ಗೊತ್ತಾ?

ನಮ್ಮ ಜಗತ್ತಿನಲ್ಲಿ ಕೃತ್ಯಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನೂ ಈ ಕೃತ್ಯ ಹಾಗೂ ಆರೋಪ ಆರೋಪಿಗಳ ವಿಚಾರ ಹೊಸದೇನೂ ಅಲ್ಲ. ಆದರೆ ಕ್ರೈಮ್ ನಡೆಯುವ ರೀತಿ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇದೆ. ಹಾಗಾಗಿ ಇಂದಿನ ಜಗತ್ತಿನಲ್ಲಿ ಸಂಭಂದ ಹಾಗೂ ನಂಬಿಕೆ ಇಂತಹ ಪದಗಳಿಗೆ ನಂಬಿಕೆ ಇಲ್ಲದಂತೆ ಆಗಿದೆ. ಇದಕ್ಕೆಲ್ಲ ಕಾರಣ ಜನರ ಮನಸ್ತಿತಿ ಎಂದು ಕೊಡ ಹೇಳಬಹುದು. ಆದರೆ ಈ ಹಿಂದಿನ ಹತ್ತು ವರ್ಷಗಳ ಹಿಂದೆ ಕೊಡ ಈ ರೀತಿಯ ಕೃತ್ಯದ ಒಂದು ಘಟನೆಯ ಬಗ್ಗೆ ನಾವು ಇಂದು ನಮ್ಮ...…

Keep Reading

2024 ಮನುಷ್ಯರ ಅಂತ್ಯದ ವರ್ಷ ಎಂದ ವಂಗ ಬಾಬಾ! ಇವರ ಭವಿಷ್ಯ ವಾಣಿ ಏನು ಗೊತ್ತಾ?

2024 ಮನುಷ್ಯರ ಅಂತ್ಯದ ವರ್ಷ ಎಂದ ವಂಗ  ಬಾಬಾ! ಇವರ ಭವಿಷ್ಯ ವಾಣಿ ಏನು ಗೊತ್ತಾ?

ಇನ್ನೂ ನಮ್ಮ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡುತ್ತಾ ಬರುತ್ತಿದ್ದರೆ ಈ ಜಗತ್ತಿನ ಅಂತ್ಯಕ್ಕೆ ನಾವು ಕೇವಲ ಮೆಟ್ಟಿಲುಗಷ್ಟೆ ದೂರ ಇದ್ದೀವಿ ಎಂದರೆ ತಪ್ಪಾಗಲಾರದು. ಇನ್ನೂ ಸಮಾಜದಲ್ಲಿ ನಡೆಯುತ್ತಿರುವ ಏರುಪೇರು ಹವಾಮಾನದಿಂದ ಎಂದು ಹೇಳುವುದಕ್ಕಿಂತ ಜನರು ಮಾಡುತ್ತಿರುವ ಎಡವಟ್ಟುಗಳಿಂದ ಎಂದರೆ ತಪ್ಪಾಗಲಾರದು. ಇನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ರಕೃತಿಯನ್ನು ಹಾಳು ಮಾಡುತ್ತಿರುವ ಕಾರಣ ನಮ್ಮ ಜಗತ್ತಿನಲ್ಲಿ ಸಾಕಷ್ಟು...…

Keep Reading

ಹುಡುಗಿಯರೇ ಇಲ್ಲದ ಊರಿನಲ್ಲಿ ಐದು ಮಂದಿ ಅಣ್ಣ ತಮ್ಮಂದಿರ ಮದುವೆಯಾದ ಮಹಿಳೆ..! ಮುಂದಾಗಿದ್ದು ದುರಂತ ನೋಡಿ

ಹುಡುಗಿಯರೇ ಇಲ್ಲದ ಊರಿನಲ್ಲಿ ಐದು ಮಂದಿ ಅಣ್ಣ ತಮ್ಮಂದಿರ ಮದುವೆಯಾದ ಮಹಿಳೆ..! ಮುಂದಾಗಿದ್ದು ದುರಂತ ನೋಡಿ

ಹೌದು ಸ್ನೇಹಿತರೆ, ನಿಜ ಜೀವನದಲ್ಲಿ ಕೆಲವೊಂದಿಷ್ಟು ಘಟನೆಗಳು ನಮ್ಮನ್ನು ಯಾವ ರೀತಿ ಕಣ್ಣೀರು ಹಾಕುವಂತೆ ಮಾಡುತ್ತವೆ ಎಂದರೆ, ನಿಜಕ್ಕೂ ಈ ರೀತಿ ಜನರು ಕೂಡ ನಮ್ಮ ನಡುವೆ ಇದ್ದಾರ, ಹಾಗೆ ಹಿಂದೆ ಕೂಡ ಇದ್ದರ ಎನ್ನುವ ಮಾತುಗಳು ಬರುತ್ತವೆ.. ಹಿಂದಿನ ಕಾಲದಲ್ಲಿ ನಡೆದಂತಹ ಒಂದು ಘಟನೆ ಇದಾಗಿದೆ.. ಹೌದು ಒಂದು ಊರಿನಲ್ಲಿ ಯಾವ ಹೆಣ್ಣು ಮಕ್ಕಳು ಕೂಡ ಇರುವುದಿಲ್ಲ.. ಮದುವೆಯಾಗಲು ಪುರುಷರಿಗೆ ಒಬ್ಬಳೇ ಒಬ್ಬ ಮಹಿಳೆ ಕೂಡ ಅಲ್ಲಿ ದೊರಕುವುದಿಲ್ಲ.. ಅಂತಹ ಹೆಣ್ಣು ಬರಪೀಡಿತ...…

Keep Reading

ಈ ವಿದ್ಯಾ ಚೌಡೇಶ್ವರಿ ದೇವಸ್ತಾನಕ್ಕೆ ಹೋಗಿ ಬಂದರೆ ಸಾಕು ನಿಮ್ಮ ಕಷ್ಟ ಪರಿಹಾರ! ಈ ದೇವಸ್ತಾನ ಎಲ್ಲಿದೆ ಗೊತ್ತಾ?

ಈ ವಿದ್ಯಾ ಚೌಡೇಶ್ವರಿ ದೇವಸ್ತಾನಕ್ಕೆ ಹೋಗಿ ಬಂದರೆ ಸಾಕು ನಿಮ್ಮ ಕಷ್ಟ ಪರಿಹಾರ! ಈ ದೇವಸ್ತಾನ ಎಲ್ಲಿದೆ ಗೊತ್ತಾ?

ನಂಬಿಕೆ ಎನ್ನುವ ಪದ ಈ ಕಾಲಕ್ಕೆ ಸೂಕ್ತವಾದದ್ದು ಅಲ್ಲ ಎಂದರೆ ತಪ್ಪಾಗಲಾರದು. ಅದೊಂದು ಕಾಲ ಇತ್ತು ಕಷ್ಟ ಎಂದ ಕೂಡಲೇ ಯಾರಾದರೊಬ್ಬರು ನೆರವಿಗೆ ಬರುತ್ತಿದ್ದರು ಆದರೆ ಈಗ ಕಷ್ಟ ಎಂದ ಕೂಡಲೇ ನಮ್ಮವರೇ ನಮಗೆ ಆಗದಂತೆ ಇರುವ ಕಾಲದಲ್ಲಿ ನಾವು ಬದುಕುತ್ತಾ ಬರುತ್ತಿದ್ದೇವೆ. ಇದೀಗ ಸಂಬಂಧಗಳಿಗೆ ಕೊಡ ಯಾವ ಯಾವ ಬೆಲೆ ಇಲ್ಲದಂತೆ ಆಗಿದೆ. ಆದರೆ ಈ ನಂಬಿಕೆ ಎನ್ನುವ ಪದಕ್ಕೆ ಯಾವ ಕಾಲಗಳು ಬದಲಾದರೂ ಕೊಡ ಜಗತ್ತಿನಲ್ಲಿ ಎಷ್ಟೇ ಕೃತ್ಯ ಎದುರಾದರೂ ಕೊಡ ನಂಬುವ ಒಂದು ವಿಷಯ...…

Keep Reading

ಗಂಡ ಇಲ್ಲದ ವೇಳೆ ಲವರ್ ನ ಮನೆಗೆ ಕರೆಸಿಕೊಂಡ ಹೆಂಡ್ತಿ..! ಮುಂದಾಗಿದ್ದು ನೀವೇ ನೋಡಿ

ಗಂಡ ಇಲ್ಲದ ವೇಳೆ ಲವರ್ ನ ಮನೆಗೆ ಕರೆಸಿಕೊಂಡ ಹೆಂಡ್ತಿ..! ಮುಂದಾಗಿದ್ದು ನೀವೇ ನೋಡಿ

ಸತಿಪತಿ ವಿಚಾರದಲ್ಲಿ ನಾವು ನೀವು ಸೂಕ್ಷ್ಮವಾಗಿ ಗಮನಿಸಬೇಕಾದಂತಹ ಸಾಕಷ್ಟು ವಿಚಾರಗಳು ನಮ್ಮ ಜೊತೆಗೆ ಇರುತ್ತವೆ. ಹೌದು ಗಂಡ ಹೆಂಡತಿ ಅಂದರೆ ಹೇಗಿರಬೇಕು, ಮದುವೆಯಾದ ಮೇಲೆ ಯಾವ ಗುಣಗಳ ಹೊಂದಿರಬೇಕು ಅವೆ ಗುಣಗಳನ್ನು ಹೆಚ್ಚು ಹೊಂದಬೇಕಾಗಿರುತ್ತೇ. ಪ್ರೀತಿಯ ಹೆಸರಿನಲ್ಲಿ ಹೆಂಡತಿಗೆ ಪ್ರತಿ ಕ್ಷಣ ಖುಷಿಯಲ್ಲಿ ತೇಲಾಡುವಂತೆ ಮಾಡಬೇಕು, ಹಾಗೇನೆ ಆಕೆಯನ್ನ ಚೆನ್ನಾಗಿ ನೋಡಿಕೊಳ್ಳಲೆಬೇಕು, ಮನಸ್ಸಿನಿಂದಲೂ ನಮ್ಮವರು ಇವರು ಎನ್ನುವಂತೆ ಆಕೆಗೆ ಬಾಸವಾಗಬೇಕು,...…

Keep Reading

ಮುಂದಿನ ವರ್ಷ ಈ ಮೂರು ರಾಶಿಗಳ ಲಕ್ ಚೇಂಜ್! ಆ ಮೂರು ರಾಶಿಗಳು ಯಾವುದು ಗೊತ್ತಾ?

ಮುಂದಿನ ವರ್ಷ ಈ ಮೂರು ರಾಶಿಗಳ ಲಕ್ ಚೇಂಜ್! ಆ ಮೂರು ರಾಶಿಗಳು ಯಾವುದು ಗೊತ್ತಾ?

ಮುಂದಿನ ವರ್ಷದಲ್ಲಿ ಸಾಕಷ್ಟು ಗ್ರಹ ಗತುಗಳು ಬದಲಾದಂತೆ ಅದೃಷ್ಟ ಕೂಡ ಸಾಕಷ್ಟು ರಾಶಿಗಳು ಕೊಡ ಪಡೆದುಕೊಳ್ಳುತ್ತದೆ. ಇನ್ನೂ 12 ರಾಶಿಗಳು ಇರುವ ಪೈಕಿ ಮೂರು ರಾಶಿಗಳಿಗೆ ಸಾಕಷ್ಟು ಯೋಗಗಳು ಕೊಡಿ ಬರಲಿದ್ದು ಅದೃಷ್ಟವೇ ಬದಲಾಗಲಿದೆ ಎಂದರೆ ತಪ್ಪಾಗಲಾರದು . ಇನ್ನೂ ಆ ಮೂರು ರಾಶಿಗಳು ಯಾವುದು ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.  {--TABOOLAADPLACEMENT--} ವೃಷ್ಕಿಕ ರಾಶಿಯ:   ವೃಷ್ಕಿಕ ರಾಶಿಯ ಜನರು ಬಹಳ ಸಹಜವಾಗಿ ಬುದ್ಧಿವಂತರು ಮತ್ತು ಅವರ...…

Keep Reading

ಮೀನ ರಾಶಿಯ ಜನರು ಈ ರೀತಿ ಮಾಡಿದರೆ 2024 ರಲ್ಲೀ ನೀವೇ ಅದೃಷ್ಟವಂತರು! ಹೇಗೆ ಗೊತ್ತಾ?

ಮೀನ ರಾಶಿಯ ಜನರು ಈ ರೀತಿ ಮಾಡಿದರೆ 2024 ರಲ್ಲೀ ನೀವೇ ಅದೃಷ್ಟವಂತರು! ಹೇಗೆ ಗೊತ್ತಾ?

ಮೀನ ರಾಶಿ ಭವಿಷ್ಯ 2024; ಮೀನ ರಾಶಿ ಭವಿಷ್ಯ 2024ರ ಪ್ರಕಾರ, ಮೀನ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು 2024ರ ವರ್ಷವನ್ನು ಹೆಚ್ಚಿನ ಭರವಸೆ ಹಾಗೂ ಅವಕಾಶಗಳನ್ನು ಪಡೆಯುವಿರಿ. ಈ ಮುಂದಿನ ವರ್ಷವನ್ನು ನೀವು ಹೆಚ್ಚಿನ ಲಾಭದಾಯಕವಾಗಿ ನೀವು ನಿರೀಕ್ಷಿಸಬಹುದು.ಇನ್ನೂ ಇಡೀ ವರ್ಷವಿಡೀ, ನಿಮ್ಮ ರಾಶಿಚಕ್ರದ ಅಧಿಪತಿಯಾದ ಗುರುವು ಎರಡನೇ ಮನೆಯಲ್ಲಿ ನೆಲೆಸಿರುವುದರಿಂದ,  ಹಣಕಾಸು ಹಾಗೂ ಕುಟುಂಬಕ್ಕೆ ಅನುಕೂಲ ಆಗುವ ಪರಿಸ್ಥಿತಿ ಎದುರಾಗಲಿದೆ.  ನಿಮ್ಮ ಸಂಬಂಧಗಳನ್ನು...…

Keep Reading

ಪೀರಿಯಡ್ಸ್ ಇದ್ದರೂ ಬಿಟ್ಟಿಲ್ಲ, ಬಟ್ಟೆ ಬದಲಾಯಿಸಲು ಕಷ್ಟ ಆಗುತ್ತಿತ್ತು ಎಂದು ಕಣ್ಣೀರಿಟ್ಟ ಶುಭಾ ಪೂಂಜಾ..!

ಪೀರಿಯಡ್ಸ್ ಇದ್ದರೂ ಬಿಟ್ಟಿಲ್ಲ, ಬಟ್ಟೆ ಬದಲಾಯಿಸಲು ಕಷ್ಟ ಆಗುತ್ತಿತ್ತು ಎಂದು ಕಣ್ಣೀರಿಟ್ಟ ಶುಭಾ ಪೂಂಜಾ..!

ಕನ್ನಡದ ಮುದ್ದುಮುಖದ ಚೆಲುವೆ ನಟಿ ಶುಭಪುಂಜ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ಈ ಮೊಗ್ಗಿನ ಮನಸು ಚಿತ್ರದ ಮೂಲಕ ಕನ್ನಡಿಗರಿಗೆ ಹತ್ತಿರವಾದಂತಹ ನಟಿ ಅಂದ್ರೆ ಅದು ಶುಭ ಪುಂಜ. ಅವರು ಇತ್ತೀಚಿಗೆ ಬಿ ಗಣಪತಿ ಅವರ ಸಂದರ್ಶನದಲ್ಲಿ ಕಾಣಿಸಿದ್ದರು. ನಾವು ಸಿನಿಮಾ ಕ್ಷೇತ್ರದಲ್ಲಿ ಚಿತ್ರ ವಿಚಿತ್ರ ಜನರನ್ನು ನೋಡಿದ್ದೇವೆ..ಕೆಲವರು ಇದ್ದಾರೆ, ಅವರಿಗೆ ಸಿನಿಮಾ ಮಾಡುವ ಉದ್ದೇಶ ಕೂಡ ಇರುವುದಿಲ್ಲ, ಅಸಲಿಗೆ ಸಿನಿಮಾ ಕ್ಷೇತ್ರದಲ್ಲಿ ಇರುವುದೇ ಇಲ್ಲ. ಹಾಗೆ...…

Keep Reading

1 265 346
Go to Top