ಲೇಖಕರು

ADMIN

ನಿತ್ಯ ಜಗಳ, ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದ ಐಶ್ವರ್ಯಾ ರೈ! ಬಿಗ್ ಬಿ ಮಗ-ಸೊಸೆಯ ಶಾಕಿಂಗ್ ಹೇಳಿಕೆ ನಿಜಾನಾ?

ನಿತ್ಯ ಜಗಳ, ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದ ಐಶ್ವರ್ಯಾ ರೈ! ಬಿಗ್ ಬಿ ಮಗ-ಸೊಸೆಯ ಶಾಕಿಂಗ್ ಹೇಳಿಕೆ ನಿಜಾನಾ?

ಇನ್ನೂ ನಮ್ಮ ಕಲಾವಿದರ ಬದುಕು ನಾವು ಕ್ಯಾಮರಾ ಮುಂದೆ ನೋಡುವಷ್ಟು ಸುಂದರವಾಗಿಲ್ಲ ಎಂದರೆ ತಪ್ಪಾಗಲಾರದು. ಏಕೆಂದರೆ ಈಗಿನ ಕಾಲದಲ್ಲಿ ಮದುವೆ ಎನ್ನುವ ಪದಕ್ಕೆ ಅರ್ಥವೇ ಇಲ್ಲದಂತೆ ಮಾಡಿದ್ದಾರೆ. ಇನ್ನೂ ಈಗ ನಾವು ಮದುವೆ ಹಾಗೂ ಪ್ರೀತಿಯ ವಿಚಾರದಲ್ಲಿ ನಮ್ಮ ಬಾಲಿವುಡ್ ಅಂಗಳದತ್ತಾ ನೋಡಿದರೆ ಇಂತಹ ಪದಗಳಿಗೆ ಈ ಬಾಲಿವುಡ್ ಅಂಗಳದಲ್ಲಿ ಬೆಲೆಯೇ ಇಲ್ಲದಂತಗಿದೆ. ಏಕೆಂದರೆ ಇಲ್ಲಿ ಪ್ರಿತಿಯಾಗುವುದು ಕೊಡ ಅಚ್ಚರಿ ಇಲ್ಲ ಹಾಗೆಯೇ ಮದುವೆಯ ನಂತರ ಮತ್ತೊಬ್ಬರನ್ನು...…

Keep Reading

ಹೋಟೆಲ್ನಲ್ಲಿ ಹುಡುಗಿ ಜೊತೆ ತಂಗಿದ ವೇಳೆ ಪೊಲೀಸ್ ಬಂದ್ರು ತೊಂದರೆ ಇಲ್ಲ..! ಆದ್ರೆ ಈ ನಿಯಮ ಪಾಲಿಸಿ

ಹೋಟೆಲ್ನಲ್ಲಿ ಹುಡುಗಿ ಜೊತೆ ತಂಗಿದ ವೇಳೆ ಪೊಲೀಸ್ ಬಂದ್ರು ತೊಂದರೆ ಇಲ್ಲ..! ಆದ್ರೆ ಈ ನಿಯಮ ಪಾಲಿಸಿ

ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಹೋಟಲ್ ಗಳ ಮೇಲೆ ಸಾಕಷ್ಟು ಬಾರಿ ಪೊಲೀಸರು ದಾಳಿ ನಡೆಸಿದ್ದಾರೆ. ಅದು ಎಲ್ಲರಿಗೂ ಗೊತ್ತು. ಒಬ್ಬ ಅನಾಮಧೇಯ ವ್ಯಕ್ತಿ ಮೂಲಕ ಅಥವಾ ಗೊತ್ತಿರುವ ವ್ಯಕ್ತಿ ಮೂಲಕ ಒಂದು ಹೋಟೆಲ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಗೊತ್ತಾದಾಗ, ಅಥ್ವಾ ಒಂದು ಹೋಟೆಲ್ನಲ್ಲಿ ಯಾರೋ ಬೇರೆ ದೇಶದ ಯುವಕ ಅನುಮಾನಸ್ಪದವಾಗಿ ಕಂಡು ಬಂದರೆ ಅಥ್ವಾ ಉಗ್ರಗಾಮಿ ಎಂಬಂತೆ ಕಂಡುಬಂದರೂ ಕೂಡ ಪೊಲೀಸರಿಗೆ ಇಂಫಾರ್ಮೇಷನ್ ನೀಡಬಹುದು. ಅದರಂತೆ ಆ...…

Keep Reading

ನಿಮ್ಮ ಕಷ್ಟ ಪರಿಹಾರ ಆಗುತ್ತದೆ ಎಂದರೆ ತಿರುಗಿ ಸೂಚನೆ ಕೊಡುವ ತಿರುಗುವ ಲಿಂಗ! ಎಲ್ಲಿದೆ ಗೊತ್ತಾ ?

ನಿಮ್ಮ ಕಷ್ಟ ಪರಿಹಾರ ಆಗುತ್ತದೆ ಎಂದರೆ ತಿರುಗಿ ಸೂಚನೆ ಕೊಡುವ ತಿರುಗುವ ಲಿಂಗ! ಎಲ್ಲಿದೆ ಗೊತ್ತಾ ?

ಇನ್ನೂ ದೇವ್ರು ಎಂದರೆ ಒಂದೇ ರೂಪ ಆದ್ರೆ ಹಲವಾರು ಅವತಾರ ಎಂದರೆ ತಪ್ಪಾಗಲಾರದು. ಹೀಗಿದ್ದರೂ ಕೂಡ  ಒಬ್ಬರಿಗೂ ಕೂಡ  ಒಂದೊಂದು  ಅವತಾರ ದ ದೈವದ ಮೇಲೆ ಭಕ್ತಿ ಹಾಗೂ ನಂಬಿಕೆ ಇರುತ್ತದೆ. ಇನ್ನೂ ಇವರ ನಂಬಿಕೆಗೆ ಹಾಗೂ ದೇವ್ರ ಅವತಾರಕ್ಕೆ ಅದರದ್ದೇ ಆದ ನಂಬಿಕೆಯ ಕಥೆಗಳು ಕೊಡ ಇವೆ. ಹೀಗೆ ದೈವ ಶಕ್ತಿ ಅಥವಾ ದೈವೀಯ ಶಕ್ತಿ ಅತ್ಯಂತ ಶಕ್ತಿಶಾಲಿಯಾದ, ಅಪರೂಪದ ಶಕ್ತಿ ಅಥವಾ ಅದ್ಭುತ ಶಕ್ತಿಯ ಬಗ್ಗೆ ಹೇಳುವ ಪದ ಎಂದರೆ ಅದು ದೇವರು. ದೇವ್ರ ಪೈಕಿ ಕೊಂಚ ಅಗ್ರ...…

Keep Reading

ವೃಷಭ ರಾಶಿಯ ಜನರು ಈ ರೀತಿ ಮಾಡಿದರೆ 2024ರಲ್ಲೀ ನೀವೇ ಅದೃಷ್ಟವಂತರು! ಹೇಗೆ ಗೊತ್ತಾ?

ವೃಷಭ ರಾಶಿಯ ಜನರು ಈ ರೀತಿ ಮಾಡಿದರೆ 2024ರಲ್ಲೀ ನೀವೇ ಅದೃಷ್ಟವಂತರು! ಹೇಗೆ ಗೊತ್ತಾ?

ಇನ್ನೂ ನಮ್ಮ ಸಮಾಜ ಎಷ್ಟೇ ಫಾಸ್ಟ್ ಫಾರ್ವರ್ಡ್ ಆದರೂ ಕೂಡ ರಾಶಿ ಭವಿಷ್ಯದ ಮೇಲೆ ಇರುವ ನಂಬಿಕೆ ಕೊಡ ಇಂದಿನ ವರೆಗೂ ಕುಗಿಲ್ಲ. ಹಾಗಾಗಿ ಜನ ಎಷ್ಟೇ ಅಪ್ಡೇಟ್ ಆದರೂ ಕೊಡ ತಾವು ಮಾಡುವ ಕೆಲ್ಸಕ್ಕೆ ಒಳ್ಳೆಯ ಸಮಯ ಸಂಧರ್ಭ ನೋಡುವ ಆಚರಣೆಯನ್ನು ಬಿಟ್ಟಿಲ್ಲ ಎಂದ್ರೆ ತಪ್ಪಾಗಲಾರದು. ಇದೀಗ ನಾವು 2024 ರಲ್ಲೀ ವೃಷಭ ರಾಶಿಯಲ್ಲಿ ಬರುವ ಅನುಕೂಲ ಹಾಗೂ ಅನಾನುಕೂಲ ಮತ್ತು ಲಾಭ ನಷ್ಟದ ಬಗ್ಗೆ ತಿಳಿಯೋಣ ಬನ್ನಿ. ವೃಷಭ ರಾಶಿ ಭವಿಷ್ಯದ ಪ್ರಕಾರ 2024 ವರ್ಷದ ಆರಂಭದ...…

Keep Reading

ಮುಂದಿನ 2024 ವರ್ಷದಲ್ಲಿ 4 ರಾಶಿಯ ಜನರಿಗೆ ಮಾತ್ರ ಬಾರಿ ಶುಕ್ರದೆಸೆ! ಆ ನಾಲ್ಕು ರಾಶಿಗಳು ಯಾವುದು ಗೊತ್ತಾ?

ಮುಂದಿನ 2024 ವರ್ಷದಲ್ಲಿ 4 ರಾಶಿಯ ಜನರಿಗೆ ಮಾತ್ರ ಬಾರಿ ಶುಕ್ರದೆಸೆ! ಆ ನಾಲ್ಕು  ರಾಶಿಗಳು ಯಾವುದು ಗೊತ್ತಾ?

ಇನ್ನೂ ಹೊಸ ವರ್ಷದ ವಸ್ತಿಲಲ್ಲಿ ನಾವಿದ್ದೇವೆ. ಈ ಹೊಸ ವರ್ಷದ ಆರಂಭದಿಂದ ಗ್ರಹಗಳು ಕೊಡ ತನ್ನ ಪಥ ಸಂಚಲನ್ಕೆ ಸರಿಮಾಡಿಕೊಂಡು ರಾಶಿಗಳ ಘೋಚರ ಫಲಗಳು ಕೊಡ ಬದಲಾವಣೆ ಮಾಡಿಕೊಳ್ಳಲು ಸಿದ್ಧವಾಗಿದೆ. ಇನ್ನೂ ಇಂದಿನ ನಮ್ಮ ಲೇಖನದಲ್ಲಿ ಮುಂದಿನ ವರ್ಷ ಹೆಚ್ಚಿನ ಅದೃಷ್ಟ ತರುವ ನಾಲ್ಕು ರಾಶಿಯ ಬಗ್ಗೆ ಹೇಳಲು ಹೊರಟಿದ್ದವೆ. ಆ ನಾಲ್ಕು ರಾಶಿಗಳು ಯಾವುದು ಹಾಗೂ ಅವರ ಭವಿಷ್ಯದ ದಿನಗಳು ಹೇಗಿದೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.   {--TABOOLAADPLACEMENT--} …

Keep Reading

ದರ್ಶನ್ ಮಾತು ಕೇಳಿ ಧ್ರುವ ಸರ್ಜಾ ಫ್ಯಾನ್ಸ್ ಫುಲ್ ಗರಂ..! ಕೈವಾ ವೇದಿಕೆಯಲ್ಲಿ ದಚ್ಚು ಹೇಳಿದ್ದಿಷ್ಟು

ದರ್ಶನ್ ಮಾತು ಕೇಳಿ ಧ್ರುವ ಸರ್ಜಾ ಫ್ಯಾನ್ಸ್ ಫುಲ್ ಗರಂ..! ಕೈವಾ ವೇದಿಕೆಯಲ್ಲಿ ದಚ್ಚು ಹೇಳಿದ್ದಿಷ್ಟು

ಜಯತೀರ್ಥ ಅವರ ನಿರ್ದೇಶನದಲ್ಲಿ ಕನ್ನಡದ ಕೈವ ಚಿತ್ರ ಇಷ್ಟ್ರಲ್ಲೇ ಬಿಡುಗಡೆಯಾಗುತ್ತಿದೆ..ಹೌದು ಈ ಸಿನಿಮಾದಲ್ಲಿ ನಾಯಕ ನಟ ಆಗಿ ಬಜಾರ್ ಮತ್ತು ಬೈಟು ಲವ್ ಖ್ಯಾತಿಯ ಧನ್ವೀರ್ ಅವರು ಅಭಿನಯ ಮಾಡುತ್ತಿದ್ದಾರೆ. ಇತ್ತೀಚಿಗೆ ಕೈವಾ ಸಿನೆಮಾದ ಟ್ರೈಲರ್ ಲಾಂಚ್ ಆಗಿದ್ದು, ನಟ ದರ್ಶನ್ ಅವರೇ ಸಿನಿಮಾದ ಟ್ರೈಲರ್ ಲಾಂಚ್ ಮಾಡಿಕೊಟ್ಟಿದ್ದಾರೆ. ಇದು 1983ರ ಸಮಯದಲ್ಲಿ ನಡೆದಂತಹ ಬೆಂಗಳೂರಿನ ನೈಜ ಘಟನೆ ಆಧಾರಿತ ಸಿನಿಮಾ ಈ ಕೈವಾ ಆಗಿದ್ದು ಧನ್ವಿರ್ ಅವರು ಅತ್ಯದ್ಭುತವಾಗಿ...…

Keep Reading

ಮನ ಕುಲುಕುವ ದೃಶ್ಯ: ಒಂಟಿ ಆಗೋದೆ ಎಂದು ವಿನೋದ್ ರಾಜ್ ಕಣ್ಣೀರು

ಮನ ಕುಲುಕುವ ದೃಶ್ಯ:   ಒಂಟಿ ಆಗೋದೆ ಎಂದು ವಿನೋದ್ ರಾಜ್ ಕಣ್ಣೀರು

ಈಗ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಿನ ಸುದ್ದಿ ಆಗುತ್ತಿರುವ ವಿಚಾರ ಎಂದರೆ ಅದು ಹಿರಿಯ ನಟಿ ಲೀಲಾವತಿ ಅವರು ಆರೋಗ್ಯದ ಸಮಸ್ಯೆಯ ಬಗ್ಗೆ ಹೆಚ್ಚಿನ ಸದ್ದು ಆಗುತ್ತಲೇ ಬರುತ್ತಿದೆ. ಇನ್ನೂ ಅವರ ಮಗ ಅಮ್ಮನ ಹೆಸರಿನಲ್ಲಿ ಶುರು ಮಾಡುತ್ತೀರುವ ಸರ್ಕಾರಿ ಆಸ್ಪತ್ರೆಯ ಉದ್ಘಾಟನೆ ಸಮಯದಲ್ಲಿ ತನ್ನ ಅಮ್ಮ ಬರಲು ಸಾಧ್ಯವಾಗುತ್ತಿಲ್ಲ ಎಂದು ಮದ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ ಹೇಳಿದ್ದಾರೆ. ಇನ್ನೂ ನಾವು ವಿನೋದ್ ರಾಜ್ ಹಾಗೂ ಲೀಲಾವತಿ ಅವರ ಬಗ್ಗೆ ಹೊಸದಾಗಿ...…

Keep Reading

ಭಾರೀ ಮಳೆಯಿಂದಾಗಿ ಚೆನ್ನೈನಲ್ಲಿ ರಸ್ತೆ ದಾಟುತ್ತಿರುವ ಮೊಸಳೆ; ವೈರಲ್ ವಿಡಿಯೋ

ಭಾರೀ ಮಳೆಯಿಂದಾಗಿ ಚೆನ್ನೈನಲ್ಲಿ ರಸ್ತೆ ದಾಟುತ್ತಿರುವ ಮೊಸಳೆ; ವೈರಲ್ ವಿಡಿಯೋ

 ಚೆನ್ನೈ ಮತ್ತು ಸಮೀಪದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವಾಗ, ಮೊಸಳೆಯು ಪೆರುಂಗಲತ್ತೂರ್ ರಸ್ತೆಯನ್ನು ದಾಟುತ್ತಿರುವುದು ಕಂಡುಬಂದಿದೆ. ಟೈಮ್ಸ್ ಆಫ್ ಇಂಡಿಯಾದಲ್ಲಿ 2017 ರ ವರದಿಯ ಪ್ರಕಾರ, ಸರೋವರದಲ್ಲಿ ಕನಿಷ್ಠ ಮೂರು ಸರೀಸೃಪಗಳಿವೆ ಎಂದು ನಿವಾಸಿಗಳು ವನ್ಯಜೀವಿ ಕಾರ್ಯಕರ್ತ ನಿಶಾಂತ್ ರವಿಗೆ ತಿಳಿಸಿದ್ದರು. ಅವರ ಪ್ರಕಾರ, ಈ ಸರೀಸೃಪಗಳಲ್ಲಿ ಒಂದು ಸರೋವರದ ಬಂಡೆಯ ಮೇಲೆ ಪ್ರತಿದಿನವೂ ಕಾಣಿಸಿಕೊಂಡಿತು. ವೈರಲ್ ಕ್ಲಿಪ್‌ಗೆ...…

Keep Reading

ಮಗು ಬೇಕೆಂದು ಅಕ್ಕನ ಗಂಡನ ಜೊತೆ ತಂಗಿ ಸಂಸಾರ..! ವಿಡಿಯೋ ಹೆವಿ ವೈರಲ್

ಮಗು ಬೇಕೆಂದು ಅಕ್ಕನ ಗಂಡನ ಜೊತೆ ತಂಗಿ ಸಂಸಾರ..! ವಿಡಿಯೋ ಹೆವಿ ವೈರಲ್

ಜೀವನದಲ್ಲಿ ನಾವು ಪ್ರತಿಯೊಂದನ್ನು ಪ್ರತಿ ಹಂತಕ್ಕೂ ಪ್ರತಿ ಸಮಯಕ್ಕೂ ಪಡೆಯಲೇಬೇಕಾಗಿರುತ್ತೆ. ಅದು ಆ ಸಮಯದಲ್ಲಿ ನಮಗೆ ಅದು ಸಿಗಲಿಲ್ಲ ಅಂತ ಆದರೆ, ಆ ಸಮಯಕ್ಕೆ ನಾವು ಬೇರೆಯವರಿಂದ ತುಂಬಾನೇ ನೋವಿಗೆ ಒಳಗಾಗುತ್ತೇವೆ. ಚುಚ್ಚು ಮಾತುಗಳನ್ನು ಎದುರಿಸಬೇಕಾಗುತ್ತದೆ. ಹೌದು ಗಂಡ ಹೆಂಡತಿ ಅಂದ್ರೆ ಮದುವೆಯಾದ ಹೊಸತನದಲ್ಲಿ ಮಗುವಿಗೆ ಜನ್ಮ ನೀಡದೆ ಇದ್ದರೆ, ಅಥವಾ ಮದುವೆಯಾಗಿ ಬಹಳ ವರ್ಷ ಆದ್ರೂ ಮಕ್ಕಳು ಆಗಲಿಲ್ಲ ಅಂದ್ರೆ ಆತನ ಹೆಂಡತಿಯ ಬಂಜೆ ಎಂದು ಕರೆಯುತ್ತಾರೆ....…

Keep Reading

ಹುಡುಗಿಯರನ್ನ ತುಂಬಾ ಸುಲಭವಾಗಿ ಇಂಪ್ರೆಸ್ ಮಾಡೋದು ಹೇಗೆ..? ಇಲ್ಲಿದೆ ಹುಡುಗರಿಗೆ ನಾಲ್ಕು ಸೂತ್ರಗಳು

ಹುಡುಗಿಯರನ್ನ ತುಂಬಾ ಸುಲಭವಾಗಿ ಇಂಪ್ರೆಸ್ ಮಾಡೋದು ಹೇಗೆ..? ಇಲ್ಲಿದೆ ಹುಡುಗರಿಗೆ ನಾಲ್ಕು ಸೂತ್ರಗಳು

ಪ್ರೀತಿ ಪ್ರೇಮದ ವಿಚಾರಕ್ಕೆ ಬರುವುದಾದರೆ ನಾವು ಇಂದಿನ ದಿನದಲ್ಲಿ, ಹೆಚ್ಚಾಗಿ ಇವತ್ತಿನ ಯುವಕರು ಮತ್ತು ಯುವತಿಯರು ಪ್ರೀತಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಹೌದು ಪ್ರೀತಿ ಮಾಡುವುದರಲ್ಲಿ ವಯಸ್ಸು ಎನ್ನುವುದು ತುಂಬಾನೇ ತುಡಿತದಲ್ಲಿ ಇರುತ್ತದೆ..ಈ ವಯಸ್ಸು ಆಗುತ್ತಿದ್ದಂತೆಯೇ ಆಲ್ಮೋಸ್ಟ್ ಎಲ್ಲಾ ಹುಡುಗಿಯರಿಗೂ ನನಗೂ ಕೂಡ ಒಬ್ಬ ಗೆಳೆಯ ಬೇಕು ಎಂದೆನಿಸುತ್ತದೆ. ಮತ್ತೆ ಈ ಹುಡುಗರ ಬಗ್ಗೆ ಹೇಳಬೇಕಿಲ್ಲ ಪ್ರೀತಿ ಮಾಡಲು ಸದಾ...…

Keep Reading

1 264 346
Go to Top