ಲೇಖಕರು

ADMIN

ಶಂಕರ್ ನಾಗ್ ಸಾವಿನ ಮುನ್ಸೂಚನೆ ಕೊಟ್ಟವರು ಯಾರು..? ಅಚ್ಚರಿ ವಿಷಯ ತಿಳಿಸಿದ ಅನಂತನಾಗ್

ಶಂಕರ್ ನಾಗ್ ಸಾವಿನ ಮುನ್ಸೂಚನೆ ಕೊಟ್ಟವರು ಯಾರು..? ಅಚ್ಚರಿ ವಿಷಯ ತಿಳಿಸಿದ ಅನಂತನಾಗ್

ಶಂಕರ್ ನಾಗರಕಟ್ಟೆ ಅವರು 9 ನವೆಂಬರ್ 1954 ರಲ್ಲಿ ಜನಿಸುತ್ತಾರೆ. ಹಾಗೆ 30 ಸೆಪ್ಟೆಂಬರ್ 1990 ರ ಒಂದು ಕಾರು ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ದಾರೆ. ಇವರು ಒಬ್ಬ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರು..ಕನ್ನಡ ಭಾಷಾ ಚಲನಚಿತ್ರಗಳು ಮತ್ತು ದೂರದರ್ಶನದಲ್ಲಿನ ಕೆಲಸಕ್ಕಾಗಿ ಹೆಚ್ಚು ಹೆಸರುವಾಸಿ. ಕರ್ನಾಟಕದ ಜನಪ್ರಿಯ ಸಾಂಸ್ಕೃತಿಕ ಐಕಾನ್, ಶಂಕರ್ ನಾಗ್ ಅವರನ್ನು ಹೆಚ್ಚಾಗಿ ಕರಾಟೆ ಕಿಂಗ್ ಎಂದು ಕರೆಯಲಾಗುತ್ತದೆ.. ನಟ ಶಂಕರ್ ನಾಗ್ ಅವರು...…

Keep Reading

ಸ್ಪಂದನ ಕುರಿತು ವಿವಾಹ ವಾರ್ಷಿಕೊತ್ಸವಕ್ಕೆ ಭಾವುಕ ಪೋಸ್ಟ್ ಹಂಚಿಕೊಂಡ ರಾಘು..!

ಸ್ಪಂದನ ಕುರಿತು ವಿವಾಹ ವಾರ್ಷಿಕೊತ್ಸವಕ್ಕೆ ಭಾವುಕ ಪೋಸ್ಟ್ ಹಂಚಿಕೊಂಡ ರಾಘು..!

ವಿಜಯ ರಾಘವೇಂದ್ರ ಹಾಗೂ ಸ್ಪಂದನ ಅವರು ಸಾಕಷ್ಟು ಯುವ ದಂಪತಿಗಳಿಗೆ ಮಾದರಿ ಆಗುವಂತೆ ಜೀವನವನ್ನು ಮಾಡಿದ್ದರು. ಸಾಂಸಾರಿಕ ಜೀವನದಲ್ಲಿ ಒಬ್ಬ ಪತಿ-ಪತ್ನಿ ಹೇಗಿರಬೇಕು, ಯಾವ ರೀತಿ ಸುಖ ಸಂಸಾರ ನಡೆಸಬೇಕು, ಯಾವ ರೀತಿ ಸಮಸ್ಯೆ ಬಂದಾಗ ಹೇಗೆ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಈ ಜೋಡಿ ತೋರಿಸಿಕೊಟ್ಟಿತ್ತು. ವಿಜಯ ರಾಘವೇಂದ್ರ ಅವರು ಸಾಕಷ್ಟು ಬಾರಿ ವೇದಿಕೆಯಲ್ಲಿ ಹೇಳಿದ್ದಾರೆ. ಹೌದು ನಾನು ಕಷ್ಟದಲ್ಲಿ ಇದ್ದಾಗ, ನನ್ನ ಭಾವನೆಗಳಿಗೆ ನನ್ನ...…

Keep Reading

ಕಾವಲಯ್ಯ ಹಾಡಿನಲ್ಲಿ ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಮಾಷಪ್ ಡಾನ್ಸ್..! ಈಗ ವೈರಲ್

ಕಾವಲಯ್ಯ ಹಾಡಿನಲ್ಲಿ ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಮಾಷಪ್ ಡಾನ್ಸ್..! ಈಗ ವೈರಲ್

ನಟಿ ರಚಿತರಾಮ್ ಅವರು ಸದಾ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಇರುವಂತಹ ನಟಿ. ಹೌದು ಒಂದಲ್ಲ ಒಂದು ವಿಡಿಯೋಗಳ ಮೂಲಕ ಮತ್ತು ಯಾವುದಾದರು ಕಾರ್ಯಕ್ರಮಕ್ಕೆ ಹೋಗುವ ವೇಳೆ ರಚಿತಾ ರಾಮ್ ಅವರು ಹೆಚ್ಚು ಇಷ್ಟ ಆಗುತ್ತಾರೆ. ಮಿಕ್ಕಿದ ಸಮಯದಲ್ಲೂ ಕೂಡ ಅಷ್ಟೇ ಇಷ್ಟ ಆಗುತ್ತಾರೆ. ಆದರೆ ಕ್ಯಾಮರಾ ಕಣ್ಣಿಗೆ ಸೆರೆಯಾಗುವಂತಹ ಸಂದರ್ಭಗಳಲ್ಲಿ ಹೆಚ್ಚು ಇಷ್ಟ ಆಗುತ್ತಾರೆ. ಇತ್ತೀಚಿಗೆ ಲಾಲ್ಬಾಗ್ಗೆ ಗೆಸ್ಟ್ ಆಗಿ ಬಂದು ಹೋಗಿದ್ದರು. ಜೊತೆಗೆ ಸಿನಿಮಾ ಶೂಟಿಂಗ್...…

Keep Reading

ಯುವತಿಗೆ ನಿನ್ನ ಶರ್ಟ್ ಬಿಚ್ಚಿ ತೋರಿಸು ನಿನಗೆ ಒಂದು ಕೋಟಿ ಕೊಡುತ್ತಾನೆ ಎಂದ ಯುವಕ ; ಯುವತಿ ಮಾಡಿದ್ದೇನು ನೋಡಿ ; ವಿಡಿಯೋ ವೈರಲ್

ಯುವತಿಗೆ ನಿನ್ನ ಶರ್ಟ್ ಬಿಚ್ಚಿ ತೋರಿಸು ನಿನಗೆ ಒಂದು ಕೋಟಿ ಕೊಡುತ್ತಾನೆ ಎಂದ ಯುವಕ ; ಯುವತಿ ಮಾಡಿದ್ದೇನು ನೋಡಿ ; ವಿಡಿಯೋ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಇನ್ನು ಈ ರೀತಿಯ ವಿಡಿಯೋಗಳಲ್ಲಿ ಕೆಲವು ಜನರ ಮನಸ್ಸಿಗೆ ಬಹಳ ಇಷ್ಟವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿ ವೀಕ್ಷಕರು ಅವಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಸಹ ಮಾಡುತ್ತಾರೆ. ಇನ್ನು ಈ ರೀತಿಯ ಅಸಭ್ಯ ವಿಡಿಯೋಗಳುಮಾಡುವ ಹಿನ್ನೆಲೆ ಅವರ ಮನಸ್ಸಿನಲ್ಲಿ ಯಾವ ಭಾವನೆ ಇರುತ್ತದೆ ಯಾರಿಗೂ ಗೊತ್ತಿಲ್ಲ. ಯಾಕೋ ಮಾಡುತ್ತಿರುವುದು ಕೆಟ್ಟದ್ದು ಎಂದು ತಿಳಿದಿದ್ದರೂ ಸಹ ಜನರು ಈ ರೀತಿಯ...…

Keep Reading

ಸ್ಪಂದನ ಕಳೆದ ವರ್ಷ ಹೇಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದರು ಗೊತ್ತೇ..? ಇಲ್ನೋಡಿ

ಸ್ಪಂದನ ಕಳೆದ ವರ್ಷ ಹೇಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದರು ಗೊತ್ತೇ..? ಇಲ್ನೋಡಿ

ಹೌದು, ರಾಜ್ಯದಲ್ಲಿ ಇಂದು ವರಮಹಾಲಕ್ಷ್ಮಿ ಹಬ್ಬ ತುಂಬಾ ಜೋರಾಗಿಯೇ ನಡೆಯುತ್ತಿದೆ. ಇದನ್ನು ಹೆಚ್ಚಾಗಿ ಹಳ್ಳಿಗಳಲ್ಲಿ ಮಾಡುವುದು ಕಡಿಮೆ ಎಂದು ಹೇಳಬಹುದು. ಕೆಲವರು ಈ ಹಬ್ಬವನ್ನು ಆಚರಣೆ ಮಾಡುವುದಿಲ್ಲ. ಇನ್ನೂ ಕೆಲವರು ಈ ವರಮಹಾಲಕ್ಷ್ಮಿ ಹಬ್ಬದ ಆಚರಣೆಯಲ್ಲಿ ಲಕ್ಷ್ಮಿಯನ್ನ ಪೂಜೆ ಮಾಡಿ ಮನೆಯಲ್ಲಿ ಸಿಹಿ ಅಡುಗೆ ಮಾಡಿ ಹಬ್ಬದ ಆಚರಣೆ ಮಾಡುತ್ತಾರೆ. ಆದರೆ ಸಿಟಿಗಳಲ್ಲಿ ಈ ವರಮಹಾಲಕ್ಷ್ಮಿ ಹಬ್ಬವನ್ನು ತುಂಬಾ ಗ್ರಾಂಡ್ ಆಗಿಯೇ ಮಾಡುತ್ತಾರೆ ಎಂದು ಹೇಳಬಹುದು....…

Keep Reading

ಕೊಡವ ಶೈಲಿಯಲ್ಲಿ ಮದುವೆಯಾದ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಅವರ ಸುಂದರ ಕ್ಷಣಗಳು ಇಲ್ಲಿದೆ ನೋಡಿ

ಕೊಡವ ಶೈಲಿಯಲ್ಲಿ ಮದುವೆಯಾದ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಅವರ ಸುಂದರ ಕ್ಷಣಗಳು ಇಲ್ಲಿದೆ ನೋಡಿ

 ನಟ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚ ಅವರು ಕೊಡಗಿನಲ್ಲಿ ಕೊಡವ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದಾರೆ. ಈ ಮದುವೆಗೆ ಚಿತ್ರರಂಗದ ಅನೇಕ ಗಣ್ಯರು, ರಾಜಕಾರಣಿಗಳು ಆಗಮಿಸಿದ್ದರು. ಇವರಿಬ್ಬರಿಗೂ ಜಗತ್ತಿನಾದ್ಯಂತ ಸ್ನೇಹಿತರ ಬಳಗ ಇದೆ. ಅವರೆಲ್ಲರೂ ಈ ಮದುವೆಗೆ ಹಾಜರಿ ಹಾಕಲಿದ್ದಾರಂತೆ. ಅಂದಹಾಗೆ ಎರಡು ದಿನ ಈ ಮದುವೆ ನಡೆಯಲಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಒಬ್ಬ ಗೆಳೆಯನನ್ನು ಮದುವೆ ಆಗ್ತೀನಿ ಅನ್ನೋದು ಖುಷಿ ವಿಷಯ. ಹೊಸ ಜೀವನಕ್ಕೆ...…

Keep Reading

14 ನೇ ವಯಸ್ಸಿನಲ್ಲಿ ಮದುವೆ , 18 ನೇ ವಯಸ್ಸಿನಲ್ಲಿ ತಾಯಿ ಮತ್ತು ನಂತರ ಐಪಿಎಸ್ ಅಧಿಕಾರಿ, ಲೇಡಿ ಸಿಂಘ ಮ್ಎನ್ ಅಂಬಿಕಾ ಐಪಿಎಸ್ ಅಧಿಕಾರಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ

14 ನೇ ವಯಸ್ಸಿನಲ್ಲಿ ಮದುವೆ , 18 ನೇ ವಯಸ್ಸಿನಲ್ಲಿ ತಾಯಿ ಮತ್ತು ನಂತರ ಐಪಿಎಸ್ ಅಧಿಕಾರಿ, ಲೇಡಿ ಸಿಂಘ ಮ್ಎನ್ ಅಂಬಿಕಾ ಐಪಿಎಸ್ ಅಧಿಕಾರಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ

ಅಂಬಿಕಾ ಐಪಿಎಸ್ ಅಧಿಕಾರಿಯಾಗುವ ಹಾದಿ ಸರಳವಾಗಿರಲಿಲ್ಲ. ಅವಳು 14 ವರ್ಷದವಳಾಗಿದ್ದಾಗ ಶಾಲೆಯನ್ನು ಬಿಡಬೇಕಾಯಿತು ಏಕೆಂದರೆ ಅವಳು ಪೊಲೀಸ್ ಅಧಿಕಾರಿಯನ್ನು ಮದುವೆಯಾಗಿದ್ದಳು ಮತ್ತು ಅವಳು 18 ನೇ ವಯಸ್ಸಿಗೆ ಎರಡು ಮಕ್ಕಳಿಗೆ ಜನ್ಮ ನೀಡಿದ್ದಳು. ತನ್ನ ಪತಿಯೊಂದಿಗೆ ಗಣರಾಜ್ಯೋತ್ಸವದ ಪೊಲೀಸ್ ಪರೇಡ್ ವೀಕ್ಷಿಸಲು ಭೇಟಿ ನೀಡಿದಾಗ ಐಪಿಎಸ್ ಅಧಿಕಾರಿಯಾಗಬೇಕೆಂಬ ಆಕೆಯ ಆಕಾಂಕ್ಷೆ ಹೊತ್ತಿಕೊಂಡಿತು. ಹಿರಿಯ ಪೊಲೀಸ್ ಸಿಬ್ಬಂದಿಯ ಮೇಲಿನ ಗೌರವ ಮತ್ತು...…

Keep Reading

ಸ್ಪಂದನ ಅವರಿಗೆ ನಿಜಕ್ಕೂ ಇಬ್ಬರು ಮಕ್ಕಳಿದ್ದಾರ..? ಏನಿದು ವಿಡಿಯೋದಲ್ಲಿ ಕಂಡು ಬಂದಿರೋದು

ಸ್ಪಂದನ ಅವರಿಗೆ ನಿಜಕ್ಕೂ ಇಬ್ಬರು ಮಕ್ಕಳಿದ್ದಾರ..? ಏನಿದು ವಿಡಿಯೋದಲ್ಲಿ ಕಂಡು ಬಂದಿರೋದು

ದಾಂಪತ್ಯ ಜೀವನ ಅಂದರೆ ಹೀಗೆ ಮಾಡಬೇಕು ಮತ್ತು ನಾವು ಕೂಡ ಇನ್ನೊಬ್ಬರಿಗೆ ಮಾದರಿ ಆಗಬೇಕು ಎನ್ನುವಂತೆ ಜೀವನ ಮಾಡಿದವರು ರಾಘು ಹಾಗೂ ಅವರ ಪ್ರೀತಿಯ ಮಡದಿ ಸ್ಪಂದನ. ಹೌದು ವಿಜಯ ರಾಘವೇಂದ್ರ ಅವರು ಸಿನಿಮಾರಂಗದಲ್ಲಿ ಹೆಚ್ಚು ಯಶಸ್ಸು ಕಾಣದ ಇದ್ದ ವೇಳೆಯೇ ಸ್ಪಂದನ ಅವರನ್ನು ಮದುವೆ ಆಗುತ್ತಾರೆ. ವಿಜಯ ರಾಘವೇಂದ್ರ ಅವರು ಕೆಫೆ ಕಾಫಿಯಲ್ಲಿ ಮೊದಲ ಬಾರಿ ಸ್ಪಂದನ ಅವರನ್ನ ನೋಡಿದ್ದು ಮೊದಲ ನೋಟದಲ್ಲಿಯೇ ರಾಘು ಫಿದಾ ಆಗಿಬಿಡುತ್ತಾರೆ. ನಂತರ 3 ವರ್ಷದ ಬಳಿಕ...…

Keep Reading

ಅಮ್ಮ ಅಕ್ಕ ಅಂಥಾ ಟ್ರೊಲ್ ಮಾಡ್ತಾರೆ..; ಸೋನು ಗೌಡ ಅಮ್ಮಗೆ ಏನಾಗಿದೆ ಗೊತ್ತಾ..! ಈಗ ಕಣ್ಣೀರಿನಲ್ಲಿ ಸೋನು ಗೌಡ

ಅಮ್ಮ ಅಕ್ಕ ಅಂಥಾ ಟ್ರೊಲ್ ಮಾಡ್ತಾರೆ..; ಸೋನು ಗೌಡ ಅಮ್ಮಗೆ ಏನಾಗಿದೆ ಗೊತ್ತಾ..! ಈಗ ಕಣ್ಣೀರಿನಲ್ಲಿ ಸೋನು ಗೌಡ

ಸೋನು ಶ್ರೀನಿವಾಸ ಗೌಡ. ಹೌದು ಈ ಹೆಸರನ್ನು ಬಹುತೇಕರು ಈಗಾಗಲೇ ಕೇಳಿದ್ದೀರಿ. ಸೋಶಿಯಲ್ ಮೀಡಿಯಾದಲ್ಲಿ ಸೋನು ಗೌಡ ಒಂದಲ್ಲ ಒಂದು ವಿಚಾರಗಳಲ್ಲಿ ಕಂಡು ಬರುತ್ತಲೆ ಬಂದಿದ್ದಾರೆ. ಇತ್ತೀಚಿಗೆ ಕಳೆದ ಒಟಿಟಿ ಬಿಗ್ ಬಾಸ್ ಮನೆಗೂ ಕೂಡ ಹೋಗಿ ಬಂದು ಹೆಚ್ಚು ಸುದ್ದಿಯಲ್ಲಿದ್ದರು. ಹೌದು ಈ ಮುಂಚೆ ಇವರ ಸಾಕಷ್ಟು ವಿಚಾರಗಳ ವಿಡಿಯೋಗಳು ಹೆಚ್ಚು ವೈರಲ್ ಆಗಿದ್ದಾವೇ. ಹಾಗೆ ಅವುಗಳೆಲ್ಲ ಡಬ್ಸ್ಮ್ಯಾಶ್ ವಿಡಿಯೋ ಆಗಿದ್ದವು ಎಂದು ಹೇಳಬಹುದು. ನಂತರದ ದಿನದಲ್ಲಿ ಒಂದು...…

Keep Reading

ತಿರುಪತಿ ತಿಮ್ಮಪ್ಪನ ಲಡ್ಡು ಹೇಗೆ ತಯಾರು ಆಗುತ್ತದೆ..! ವರ್ಷಕ್ಕೆ ಎಷ್ಟು ಕೋಟಿ ಬರುತ್ತೆ ಗೊತ್ತಾ

ತಿರುಪತಿ ತಿಮ್ಮಪ್ಪನ ಲಡ್ಡು ಹೇಗೆ ತಯಾರು ಆಗುತ್ತದೆ..! ವರ್ಷಕ್ಕೆ ಎಷ್ಟು ಕೋಟಿ ಬರುತ್ತೆ ಗೊತ್ತಾ

ಭಾರತೀಯ ಸುಪ್ರಸಿದ್ಧ ಸ್ಥಳಗಳಲ್ಲಿ ಒಂದಾದ ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ಬಗ್ಗೆ ನಿಮಗೆ ಈಗಾಗಲೇ ಸಾಕಷ್ಟು ಮಾಹಿತಿ ಇದೆ ಅನುಕೊಂಡಿದ್ದೇನೆ. ಭಾರತೀಯ ಸುಪ್ರಸಿದ್ಧ ಸ್ಥಳಗಳಲ್ಲಿ, ದೇವಸ್ಥಾನಗಳಲ್ಲಿ ಒಂದಾದ ತಿರುಪತಿ ದೇವಸ್ಥಾನ ಈಗಾಗಲೇ ತನ್ನದೇ ಆದ ಶಕ್ತಿಯನ್ನ ಹೊಂದಿದೆ. ತಿರುಪತಿ ತಿಮ್ಮಪ್ಪ ದೇವರು ಸಾಕಷ್ಟು ಭಕ್ತಾದಿಗಳನ್ನ ಹೊಂದಿದ್ದಾರೆ. ತಮ್ಮ ಇಷ್ಟದ ಕನಸುಗಳನ್ನು ಈ ದೇವರ ಮುಂದೆ ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ ಭಕ್ತಾದಿಗಳು....…

Keep Reading

1 314 347
Go to Top