ಲೇಖಕರು

ADMIN

ಸ್ಪಂದನ ಬದುಕಿದ್ದ ವೇಳೆ ಎಷ್ಟು ಸರಳತನದಿಂದ ಇದ್ದರು ಗೊತ್ತಾ..? ಇಲ್ಲಿವೆ ಅಪರೂಪದ ಚಿತ್ರಗಳು

ಸ್ಪಂದನ ಬದುಕಿದ್ದ ವೇಳೆ ಎಷ್ಟು ಸರಳತನದಿಂದ ಇದ್ದರು ಗೊತ್ತಾ..? ಇಲ್ಲಿವೆ ಅಪರೂಪದ ಚಿತ್ರಗಳು

ಕೊರೊನಾ ಬಂದ ಬಳಿಕ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾವು ನೋವುಗಳು ನಡೆದು ಹೋಗಿವೆ. ಹೌದು, ಪುನೀತ್ ರಾಜಕುಮಾರ್, ಸಂಚಾರಿ ವಿಜಯ್, ಚಿರಂಜೀವಿ ಸರ್ಜಾ, ಹೀಗೆ ಒಬ್ಬರ ಹಿಂದೆ ಒಬ್ಬರು ಸಣ್ಣ ವಯಸ್ಸಿನಲ್ಲೆ ಅಕಾಲಿಕ ಮರಣಕ್ಕೆ ತುತ್ತಾದರು. ಅವರ ನಂತರ ಕನ್ನಡದ ಚಿನ್ನಾರಿ ಮುತ್ತ ಎಂದೇ ಪ್ರಸಿದ್ಧಿ ಪಡೆದಿದ್ದ ಹಾಗೂ ದಾಂಪತ್ಯ ಜೀವನ ಮಾಡಿದರೆ ನಿಜ ಇವರಂತೆಯೇ ಮಾಡಬೇಕು ಎಂಬುದಾಗಿ ಮಾದರಿ ಆಗಿದ್ದಂತಹ ಜೋಡಿ ವಿಜಯ ರಾಘವೇಂದ್ರ ಹಾಗೂ ಅವರ ಪತ್ನಿ ಸ್ಪಂದನ. ಸ್ಪಂದನ...…

Keep Reading

ವೇಶ್ಯಾ-ವಾಟಿಕೆ ನಡೆಸುತ್ತಿದ್ದ ಖ್ಯಾತ ಕಿರುತೆರೆ ನಟಿಯ ಹಿಡಿದ ಪೊಲೀಸರು! ಮಾರುವೇಷದಲ್ಲಿ ಬಂದ ಪೊಲೀಸರ ಕೈಗೆ ಕಾಂಡೋ-ಮ್ ನೀಡಿದ ನಟಿ,ನೋಡಿ!!

ವೇಶ್ಯಾ-ವಾಟಿಕೆ ನಡೆಸುತ್ತಿದ್ದ ಖ್ಯಾತ ಕಿರುತೆರೆ ನಟಿಯ ಹಿಡಿದ ಪೊಲೀಸರು! ಮಾರುವೇಷದಲ್ಲಿ ಬಂದ ಪೊಲೀಸರ ಕೈಗೆ ಕಾಂಡೋ-ಮ್ ನೀಡಿದ ನಟಿ,ನೋಡಿ!!

ಹಲವಾರು ದಶಕಗಳ ಹಿಂದೆಯೇ ಸಿನಿಮಾ ರಂಗಗಳು ತಮಗೆ ಅಂಟಿಕೊಂಡಿದ್ದಂತಹ ಮಡಿವಂತಿಕೆಯನ್ನು ಸರಿಸಿ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತಿದೆ. ಅದರಂತೆ ಸಾಕಷ್ಟು ಸ್ಟಾರ್ ನಟರು ಹಾಗೂ ನಟಿಮಣಿಯರು ಬದಲಾದ ಕಾಲವನ್ನು ಅನುಸರಿಸುತ್ತಾ ಮದುವೆಯಾದ ನಂತರ ಸಿನಿಮಾ ರಂಗಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡು ಯಶಸ್ವಿ ಸಿನಿಮಾಗಳನ್ನು ನೀಡುತ್ತಿದ್ದಾರೆ. ಆದರೆ ಕಿರುತೆರೆಯ ಖ್ಯಾತ ನಟಿಯಾದಂತಹ ಆರತಿ ಹರೀಶ್ ಚಂದ್ರ ಮಿತ್ತಲ್‌ ಒಂದು ಹೆಜ್ಜೆ ಮುಂದೆ ಹೋಗಿ...…

Keep Reading

ಚಂದ್ರಯಾನದ ನಂತರ 15 ಕೋಟಿ ಕಿಲೋಮೀಟರ್ ಸೂರ್ಯ ನತ್ತ ಇಸ್ರೋ ಸವಾರಿ !! ಖರ್ಚು ಎಷ್ಟು ? ಮಹತ್ವ ಏನು

ಚಂದ್ರಯಾನದ ನಂತರ 15 ಕೋಟಿ ಕಿಲೋಮೀಟರ್ ಸೂರ್ಯ ನತ್ತ ಇಸ್ರೋ ಸವಾರಿ !! ಖರ್ಚು ಎಷ್ಟು ? ಮಹತ್ವ ಏನು

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯವಾದ ಆದಿತ್ಯ-ಎಲ್ 1 ಮಿಷನ್ ಅನ್ನು ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುವುದು ಎಂದು ಘೋಷಿಸಿದೆ. ಹೆಗ್ಗುರುತು ಚಂದ್ರಯಾನ-3 ರ ನಂತರ, ಇಸ್ರೋ ಈಗ ತನ್ನ ಮುಂದಿನ ಬಾಹ್ಯಾಕಾಶ ಒಡಿಸ್ಸಿಗೆ ಗಮನವನ್ನು ಬದಲಾಯಿಸುತ್ತಿದೆ, ಇದು ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಆಗಿದೆ, ಇದು ಸಿದ್ಧವಾಗಿದೆ ಮತ್ತು...…

Keep Reading

ಚಂದ್ರಯಾನ 3 ರ ಬೆನ್ನಲ್ಲೆ ಕೋಡಿ ಮಠದ ಶ್ರೀಗಳು ನುಡಿದ ಮುಖ್ಯಮಂತ್ರಿ ಭವಿಷ್ಯ ವೈರಲ್..!

ಚಂದ್ರಯಾನ 3 ರ ಬೆನ್ನಲ್ಲೆ ಕೋಡಿ ಮಠದ ಶ್ರೀಗಳು ನುಡಿದ ಮುಖ್ಯಮಂತ್ರಿ ಭವಿಷ್ಯ ವೈರಲ್..!

ರಾಜ್ಯದ ಖ್ಯಾತ ಸ್ವಾಮೀಜಿಗಳಾದ ಹಾಗೂ ಪ್ರಖ್ಯಾತಿ ಪಡೆದಿರುವ ಹಾಸನದ ಅರಸೀಕೆರೆ ಕೋಡಿಮಠದ ಶ್ರೀಗಳು ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಕೋಡಿಮಠದ ಶ್ರೀಗಳು ಒಂದು ವಿಷಯದ ಬಗ್ಗೆ ಮಾತನಾಡುತ್ತಾರೆ ಎಂದರೆ, ಯಾವುದಾದರೂ ಒಂದು ವಿಷಯದ ಕುರಿತು ಭವಿಷ್ಯ ನುಡಿಯುತ್ತಿದ್ದಾರೆ ಎಂದರೆ ಅವುಗಳೆಲ್ಲವೂ ನಿಜವೇ ಆಗುತ್ತವೆ ಎಂದು ನಂಬಲಾಗುತ್ತದೆ. ಕೆಲವರು ಕೋಡಿಮಠದ ಶ್ರೀಗಳ ಭವಿಷ್ಯವನ್ನು ಆಲಿಸಲೆಂದೇ ಅವರು ಬರುವ ಎಲ್ಲಾ ಕಾರ್ಯಕ್ರಮಗಳಿಗೆ,...…

Keep Reading

ಮಗ ಐ.ಎ.ಎಸ್‌. ಆಫೀಸರ್‌ ಆದರೂ ಬಳೆ ಮಾರುತ್ತಿರುವ ತಾಯಿ ಏಕೆಂದು ಕೇಳಿದರೆ ಕೊಟ್ಟ ಉತ್ತರ ಕೇಳಿದರೆ ಶಾಕ್ ಆಗುತ್ತೀರಾ

ಮಗ ಐ.ಎ.ಎಸ್‌. ಆಫೀಸರ್‌ ಆದರೂ ಬಳೆ ಮಾರುತ್ತಿರುವ ತಾಯಿ ಏಕೆಂದು ಕೇಳಿದರೆ  ಕೊಟ್ಟ ಉತ್ತರ ಕೇಳಿದರೆ ಶಾಕ್ ಆಗುತ್ತೀರಾ

ಮಹಾರಾಷ್ಟ್ರದ ಪುಣೆ ಮೂಲದ, ಈಗ IAS ಅಧಿಕಾರಿ ರಮೇಶ್ ಘೋಲಾಪ್ ಅವರು ಒರಟಾದ ಬಾಲ್ಯವನ್ನು ಹೊಂದಿದ್ದಾರೆ, ಆದಾಗ್ಯೂ, ಎಲ್ಲಾ ಹೋರಾಟಗಳ ಹೊರತಾಗಿಯೂ, ಘೋಲಾಪ್ ಅಂತಿಮವಾಗಿ ತಮ್ಮ ಲೋಹವನ್ನು ಸಾಬೀತುಪಡಿಸಿದರು. ಅವರ ಕಥೆಯು ಅನೇಕರಿಗೆ ಸ್ಫೂರ್ತಿ ನೀಡಿದೆ ಮತ್ತು ನಾಗರಿಕ ಸೇವೆಗಳಿಗೆ ಅಥವಾ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಹಲವಾರು ಜನರಿಗೆ ಧೈರ್ಯವನ್ನು ನೀಡಿದೆ. ಅವರ ಬಾಲ್ಯದ ವರ್ಷಗಳಲ್ಲಿ, ರಮೇಶ್ ಅವರ ಎಡಗಾಲಿಗೆ ಪೋಲಿಯೊ ರೋಗನಿರ್ಣಯ...…

Keep Reading

ಇದೆ ಕಾರಣಕ್ಕೆ ನೋಡಿ ಹುಡುಗಿಯರಿಗೆ ಅಂಕಲ್ ಗಳ ಮೇಲೆ ಲವ್ ಆಗೋದು ಯಾಕೆ ಗೊತ್ತೇ? ಅಂತದ್ದು ಏನಿದೆ ಗೊತ್ತೇ ??

ಇದೆ ಕಾರಣಕ್ಕೆ ನೋಡಿ ಹುಡುಗಿಯರಿಗೆ ಅಂಕಲ್ ಗಳ ಮೇಲೆ ಲವ್ ಆಗೋದು ಯಾಕೆ ಗೊತ್ತೇ? ಅಂತದ್ದು ಏನಿದೆ ಗೊತ್ತೇ ??

ಸ್ನೇಹಿತರೆ, ಪ್ರೀತಿಗೆ ಕಣ್ಣಿಲ್ಲ ಪ್ರೇಮ ಕುರುಡು ಎಂಬ ಮಾತುಗಳು ನಮ್ಮ ಜೀವನದಲ್ಲಿ ಪದೇಪದೇ ಸಾಬೀತಾಗುತ್ತಲೇ ಇರುತ್ತದೆ. ಹೌದು ಗೆಳೆಯರೇ ಇದಕ್ಕೆ ತಕ್ಕ ಉದಾಹರಣೆ ಎಂದರೆ ಬಹಳ ಚಿಕ್ಕ ವಯಸ್ಸಿನ ನಟಿ ಅರವತ್ತು ಎಪ್ಪತ್ತು ವಯಸ್ಸಾದಂತ ನಟನೊಂದಿಗೆ ಸಪ್ತಪದಿ ತುಳಿಯುವುದು.ಇದಕ್ಕಿಂತ ಮತ್ತೊಂದು ಬೆಸ್ಟ್ ಉದಾಹರಣೆ ಕೊಡಲು ಸಾಧ್ಯವೇ ಇಲ್ಲ ಬಿಡಿ. ಕಾರಣದಿಂದಾಗಿ ಇತ್ತೀಚಿನ ಯುವ ಯುವತಿಯರು ಅಂಕಲ್ಗಳನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾಹಿತಿಯನ್ನು...…

Keep Reading

ಸುದೀಪ್ ದರ್ಶನ್ ಒಟ್ಟಿಗೆ ಸಿನಿಮಾ ಮಾಡ್ತಾರಂತೆ..! ಹುಟ್ಟುಹಬ್ಬದ ದಿನವೇ ಸುಮಲತಾ ತಿಳಿಸಿದ ಖುಷಿಯ ವಿಚಾರ ಇಲ್ಲಿದೆ

ಸುದೀಪ್ ದರ್ಶನ್ ಒಟ್ಟಿಗೆ ಸಿನಿಮಾ ಮಾಡ್ತಾರಂತೆ..! ಹುಟ್ಟುಹಬ್ಬದ ದಿನವೇ ಸುಮಲತಾ ತಿಳಿಸಿದ ಖುಷಿಯ ವಿಚಾರ ಇಲ್ಲಿದೆ

ದರ್ಶನ್ ಮತ್ತು ಸುದೀಪ್ ಅವರು ಒಟ್ಟಿಗೆ ಮಾತನಾಡಿ 6 ವರ್ಷಗಳು ಮುಗಿದಿದೆ. ಇಂದಿಗೂ ಕೂಡ ಅವರು ಇಬ್ಬರು ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳಲಿಲ್ಲ. ಆದರೆ ಸುಮಲತಾ ಅವರ 60 ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಸಂತಸ ಪಡಿಸಿದ್ದಾರೆ. ನಟ ದರ್ಶನ್ ಅವರು ಮತ್ತು ಸುದೀಪ್ ಅವರು ಒಟ್ಟಿಗೆ ಮಾತನಾಡಿ 6 ವರ್ಷಗಳು ಕಳೆದಿವೆ. ಒಟ್ಟಿಗೆ ಕಾಣಿಸಿಕೊಂಡು ಆರು ವರ್ಷ ಮುಗಿದಿದ್ದು ಆದರೂ ಇಂದಿಗೂ ಕೂಡ ಅವರ ಅಭಿಮಾನಿಗಳು...…

Keep Reading

ವೀಲಿಂಗ್ ಮಾಡಲು ಹೋಗಿ ಸೊಂಟ ಮುರಿದು ಕೊಂಡ ಯುವ ಜೋಡಿ ಇದೆಲ್ಲ ನಿಮಗೆ ಬೇಕಿತ್ತಾ ಎಂದ ನೆಟ್ಟಿಗರು ; ವಿಡಿಯೋ ವೈರಲ್

ವೀಲಿಂಗ್ ಮಾಡಲು ಹೋಗಿ ಸೊಂಟ ಮುರಿದು ಕೊಂಡ ಯುವ ಜೋಡಿ ಇದೆಲ್ಲ ನಿಮಗೆ ಬೇಕಿತ್ತಾ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಈಗಿನ ಕಾಲದ ಯುವ ಜನತೆಗೆ ತಾವು ಏನಾದರೂ ಮಾಡ ಬಹುದು ಅದು ನಮ್ಮ ಇಷ್ಟ ಅಂತ ತಿಳಿದು ಕೊಂಡಿರುತ್ತಾರೆ .ಅದರಲ್ಲೂ ವೀಲಿಂಗ್  ಮಾಡುವುದು ಕಾನೂನಿಗೆ ವಿರುದ್ಧ ಮತ್ತು ಅದು ಬಹಳ ಅಪಾಯಕಾರಿ ಅಂತ ಗೊತ್ತಿದ್ದರೂ ಇಂತಹ ಸಾಹಸಕ್ಕೆ ಮುಂದಾಗುತ್ತಾರೆ. ಇಲ್ಲೊಬ್ಬ ಯುವ ಜೋಡಿ ವೀಲಿಂಗ್ ಮಾಡಲು ಹೋಗಿ  ಕೆಳಗೆ ಬಿದ್ದು ಸೊಂಟ ಮುರಿದು  ಕೊಂಡಿದ್ದಾರೆ . ಈ ವಿಡಿಯೋ ನೋಡಿ ಇನ್ನಾದರೂ ಯಾರು ಇಂತಹ ಹುಚ್ಚು ಸಾಹಸಕ್ಕೆ ಕೈ ಹಾಕ ಬೇಡಿ . ಈ ಲೇಖನದ ಮೂಲ ಉದ್ದೇಶ ಈ ರೀತಿಯ ವಿಡಿಯೋ...…

Keep Reading

ದ್ವೇಷ ಮರೆತು ಒಂದಾದ ದರ್ಶನ್-ಸುದೀಪ್? ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಕಿಚ್ಚ-ದಚ್ಚು!

ದ್ವೇಷ ಮರೆತು ಒಂದಾದ ದರ್ಶನ್-ಸುದೀಪ್? ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಕಿಚ್ಚ-ದಚ್ಚು!

ಕನ್ನಡ ಚಿತ್ರರಂಗದ ದಿಗ್ಗಜರ ಸಿನಿಮಾಗಳನ್ನು ನೋಡಿಕೊಂಡು ಅವರ ಜೊತೆಗೆ ಸಿನಿಮಾ ಮಾಡಿ ಬೆಳೆದ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ಇದೀಗ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಕೇವಲ ಕನ್ನಡಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ದರ್ಶನ್ ಮತ್ತು ಸುದೀಪ್ ಯಾರೆಂದು ಗೊತ್ತು. ಹೌದು ನಟ ದರ್ಶನ್ ಅವರನ್ನು ಪ್ರೀತಿಯಿಂದ ಅಭಿಮಾನಿಗಳು ಡಿ ಬಾಸ್ ಎಂದು ಕರೆಯಲುಂಟು. ಕಿಚ್ಚ ಸುದೀಪ್ ಅವರು ಕೂಡ ಅವರದ್ದೇ ಆದ ಅತಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ...…

Keep Reading

ಮನಸಲ್ಲಿ ಸಾವಿರ ನೋವಿದ್ದರೂ ಕದ್ದ ಚಿತ್ರ ಟ್ರೈಲರ್ ಲಾಂಚ್ ಮಾಡಲು ಬಂದ ವಿಜಯ ರಾಘವೇಂದ್ರ ಹೇಳಿದ್ದೇನು ನೋಡಿ ; ವಿಡಿಯೋ ವೈರಲ್

ಮನಸಲ್ಲಿ ಸಾವಿರ ನೋವಿದ್ದರೂ ಕದ್ದ ಚಿತ್ರ ಟ್ರೈಲರ್ ಲಾಂಚ್ ಮಾಡಲು ಬಂದ ವಿಜಯ ರಾಘವೇಂದ್ರ ಹೇಳಿದ್ದೇನು ನೋಡಿ ; ವಿಡಿಯೋ ವೈರಲ್

ವಿಜಯ ರಾಘವೇಂದ್ರ ಹಾಗೂ ಸ್ಪಂದನ ಅವರು ಸಾಕಷ್ಟು ಯುವ ದಂಪತಿಗಳಿಗೆ ಮಾದರಿ ಆಗುವಂತೆ ಜೀವನವನ್ನು ಮಾಡಿದ್ದರು. ಸಾಂಸಾರಿಕ ಜೀವನದಲ್ಲಿ ಒಬ್ಬ ಪತಿ-ಪತ್ನಿ ಹೇಗಿರಬೇಕು, ಯಾವ ರೀತಿ ಸುಖ ಸಂಸಾರ ನಡೆಸಬೇಕು, ಯಾವ ರೀತಿ ಸಮಸ್ಯೆ ಬಂದಾಗ ಹೇಗೆ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಈ ಜೋಡಿ ತೋರಿಸಿಕೊಟ್ಟಿತ್ತು. ವಿಜಯ ರಾಘವೇಂದ್ರ ಅವರು ಸಾಕಷ್ಟು ಬಾರಿ ವೇದಿಕೆಯಲ್ಲಿ ಹೇಳಿದ್ದಾರೆ. ಹೌದು ನಾನು ಕಷ್ಟದಲ್ಲಿ ಇದ್ದಾಗ, ನನ್ನ ಭಾವನೆಗಳಿಗೆ ನನ್ನ...…

Keep Reading

1 313 347
Go to Top