ಲೇಖಕರು

ADMIN

ಮಸ್ತ್ ಡಾನ್ಸ್ ಮಾಡಿದ ಯುವತಿ ;ನಾಚಿಕೆ ಅಗಲವ್ವ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಮಸ್ತ್ ಡಾನ್ಸ್ ಮಾಡಿದ ಯುವತಿ ;ನಾಚಿಕೆ ಅಗಲವ್ವ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಈ ಲೇಖನದ ಮೂಲ ಉದ್ದೇಶ ಈ ರೀತಿಯ ವಿಡಿಯೋ ಮಾಡುವರಿಗೆ   ಸರಿಯಾಗೇ ಬೈದು ಮತ್ತೊಮ್ಮೆ ಈ ರೀತಿ ಮಾಡದಂತೆ ಕಾಮೆಂಟ್ ಮಾಡ ಬೇಕು . ಆಗಲೇ ಇವರಿಗೆ ಬುದ್ದಿ ಬರುವುದು  ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಇನ್ನು ಈ ರೀತಿಯ ವಿಡಿಯೋಗಳಲ್ಲಿ ಕೆಲವು ಜನರ ಮನಸ್ಸಿಗೆ ಬಹಳ ಇಷ್ಟವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿ ವೀಕ್ಷಕರು ಅವಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಸಹ ಮಾಡುತ್ತಾರೆ. ಇನ್ನು ಈ ರೀತಿಯ ಅಸಭ್ಯ...…

Keep Reading

ಕಪ್ಪು ಬಿಳಿ ಬಣ್ಣದ ಬಿಕನಿ ಧರಿಸಿ ಮಾದಕ ಡಾನ್ಸ್ ಮಾಡಿ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿಸಿದ ನಟಿ ನಮೃತ ಗೌಡ ;ವಿಡಿಯೋ ವೈರಲ್

ಕಪ್ಪು ಬಿಳಿ ಬಣ್ಣದ ಬಿಕನಿ ಧರಿಸಿ ಮಾದಕ ಡಾನ್ಸ್ ಮಾಡಿ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿಸಿದ ನಟಿ ನಮೃತ ಗೌಡ ;ವಿಡಿಯೋ ವೈರಲ್

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ, ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಮನೆ ಮಾತಾಗಿದ್ದಾರೆ. ಇದೀಗ ನಟಿ ವಿದೇಶಿ ಪ್ರವಾಸದಲ್ಲಿ ಬ್ಯುಸಿ ಆಗಿದ್ದಾರೆ.  ಕಿರುತೆರೆಯ ಉದಯೋನ್ಮುಖ ನಟಿ ನಮ್ರತಾ ಗೌಡ ಕಿರುತೆರೆಯಲ್ಲಿ ಅಭಿಮಾನಯಿಸುತ್ತಾ ಅನೇಕ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಸಖತ್ ಸ್ಟೈಲಿಶ್ ಆಗಿರುವ ನಮ್ರತಾ ಫಾರಿನ್ ಟ್ರಿಪ್ ಮಾಡ್ತಿದ್ದಾರೆ. ನಟಿ ನಮ್ರತಾ ಗೌಡ ಫಾರಿನ್​ ಫೋಟೋಶೂಟ್ ಇದೀಗ ಭಾರೀ ವೈರಲ್ ಆಗಿದೆ. ಬೋಲ್ಡ್ ಲುಕ್...…

Keep Reading

ನಾನು ಇನ್ನ ಸೋತಿಲ್ಲ ಎಂದು ಹೇಳಿಕೆ ಕೊಟ್ಟ ನಿಖಿಲ್ ಕುಮಾರಸ್ವಾಮಿ!!

ನಾನು ಇನ್ನ ಸೋತಿಲ್ಲ  ಎಂದು ಹೇಳಿಕೆ ಕೊಟ್ಟ ನಿಖಿಲ್ ಕುಮಾರಸ್ವಾಮಿ!!

ಆರೂವರೆ ಕೋಟಿ ಕನ್ನಡಿಗರು, ದೃಶ್ಯ ಮತ್ತು ಮುದ್ರಣ ಮಾಧ್ಯಮಕ್ಕೆ ನಿನ್ನೆಯ ದಿನ ಚರ್ಚೆಗೆ ಗ್ರಾಸವಾದ ವಿಷಯದ ಬಗ್ಗೆ ಸ್ಪಷ್ಟನೆ ನೀಡಲು ಇಚ್ಛಿಸುತ್ತೇನೆ. ಲೋಕಸಭೆ, ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ನಾನು ರಾಜಕಾರಣದಿಂದ ಒಂದು ಹೆಜ್ಜೆ ಹೊರಗಡೆ ಇಟ್ಟಿದ್ದೇನೆ ಎನ್ನುವ ಭಾವನೆ ಯಾರಿಗೂ ಬೇಡ. ನಾನು ಜವಾಬ್ದಾರಿಯನ್ನು ಅರಿತಿದ್ದೇನೆ. ಚುನಾವಣೆಯ ಸೋಲು ತಾತ್ಕಾಲಿಕ. ಜನರು ನನಗೆ ಸದಾ ಕಾಲ ಪ್ರೀತಿ, ವಿಶ್ವಾಸ, ಗೌರವದಲ್ಲಿ ಎಂದೂ ಕೊರತೆ ಮಾಡಿಲ್ಲ. ಸಮಯ, ಸಂದರ್ಭ,...…

Keep Reading

ಮಹಿಳೆಯರು ಮದುವೆಯ ಹೊರಗೆ ಪ್ರೀತಿಯನ್ನು ಹುಡುಕಲು ಕಾರಣಗಳು!! ಈಗ ಬಟ ಬಯಲು..!

ಮಹಿಳೆಯರು ಮದುವೆಯ ಹೊರಗೆ ಪ್ರೀತಿಯನ್ನು ಹುಡುಕಲು ಕಾರಣಗಳು!! ಈಗ ಬಟ ಬಯಲು..!

ಪುರುಷರು ಮೋಸ ಮಾಡುತ್ತಾರೆ, ಆದರೆ ಮಹಿಳೆಯರು ಮೋಸ ಮಾಡುವುದಿಲ್ಲ ಎಂಬ ನಂಬಿಕೆ ಸುಳ್ಳಾಗಿದೆ.ವಿವಾಹಿತ ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಮೋಸ ಮಾಡುವ ಸಾಧ್ಯತೆಯಿದೆ. ಆದರೆ ಅವರು ಬೇರೆ ಬೇರೆ ಕಾರಣಗಳಿಗಾಗಿ ಹಾಗೆ ಮಾಡುತ್ತಾರೆ. ಪುರುಷರು ದಾಂಪತ್ಯ ದ್ರೋಹವನ್ನು ಮಾಡುತ್ತಾರೆ ಏಕೆಂದರೆ ದೈಹಿಕ ಪ್ರಚೋದನೆಗಳು ಅವರನ್ನು ಪ್ರೇರೇಪಿಸುತ್ತವೆ ಆದರೆ ಮಹಿಳೆಯರು ಲೈಂಗಿಕ ಮತ್ತು ಭಾವನಾತ್ಮಕ ನೆರವೇರಿಕೆಗಾಗಿ ಹಾಗೆ ಮಾಡುತ್ತಾರೆ.  ವಂಚನೆಗೆ ಮಹಿಳೆಯ...…

Keep Reading

ಮನೆಯಲಿ ಮಗನಿಲ್ಲದ ವೇಳೆ ಸೊಸೆ ಆಟದ ಬಗ್ಗೆ ತಿಳಿದುಕೊಂಡ ಮಾವ..! ನಂತರ ಆಗಿದ್ದು ಅನಾಹುತ

ಮನೆಯಲಿ ಮಗನಿಲ್ಲದ ವೇಳೆ ಸೊಸೆ ಆಟದ ಬಗ್ಗೆ ತಿಳಿದುಕೊಂಡ ಮಾವ..! ನಂತರ ಆಗಿದ್ದು ಅನಾಹುತ

ಈ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎನ್ನುತ್ತಾರೆ. ಹಿರಿಯರು ಹೇಳಿದ ಹಾಗೆ ಇಂದಿನ ದಿನಗಳಲ್ಲಿ ಇದು ನಂಬಲಾಗದ ಒಂದು ವಿಷಯ ಆಗಿದೆ. ಮದುವೆಯ ಬಗ್ಗೆ ಕೆಲವು ಜನರಿಗೆ ನಂಬಿಕೆಯೇ ಇಲ್ಲ. ಮದುವೆಯಾದ ಮೇಲೆ ನಾವು ಸಾಕಷ್ಟು ಕಷ್ಟಗಳನ್ನ ಎದುರು ನೋಡಬೇಕು ಎಂದು ಇಂದಿನ ಕೆಲ ಯುವ ಜನತೆ ಇದರ ಮೇಲೆ ನಂಬಿಕೆ ಕಳೆದುಕೊಂಡಿದೆ. ಹೌದು ಹೋಗುವ ಮನೆಯಲ್ಲಿ ನಮ್ಮ ಮಗಳು ಆಕೆಯ ಗಂಡನ ಜೊತೆ ಚೆನ್ನಾಗಿರಲಿ ಎಂದು ಒಂದು ಒಳ್ಳೆ ಹುಡುಗನ ನೋಡಿ ಮದುವೆ ಮಾಡ್ತಾರೆ....…

Keep Reading

ಅನುಶ್ರೀ ಅಪರೂಪದ ಚಿತ್ರಗಳು ವೈರಲ್..! ಇಲ್ಲಿವೆ ನೋಡಿ ಆ ಚಿತ್ರಗಳು

ಅನುಶ್ರೀ ಅಪರೂಪದ ಚಿತ್ರಗಳು ವೈರಲ್..! ಇಲ್ಲಿವೆ ನೋಡಿ ಆ ಚಿತ್ರಗಳು

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ತಮ್ಮದೇ ಆದ ವಿಭಿನ್ನ ನಿರೂಪಣೆ ಮೂಲಕ ಹೆಸರು ಮಾಡಿರುವ ನಿರೂಪಕೀಯರ ಪಟ್ಟಿಯಲ್ಲಿ ಅನುಶ್ರೀ ಕೂಡ ಒಬ್ಬರು. ಹೌದು ಅನುಶ್ರಿಯವರು ಆರಂಭದಲ್ಲಿ ಸಿನಿಮಾ ನಾಯಕಿ ಆಗಬೇಕು ಎನ್ನುವ ಆಸೆಯನ್ನು ಹೊತ್ತಿದ್ದ ಕಲಾವಿದೆ. ಸಿನಿಮಾದ ಚಿತ್ರ ಒಂದರಲ್ಲಿ ನಟನೆ ಮಾಡಿ ಪೂರ್ಣ ಪ್ರಮಾಣದ ನಟಿಯಾಗಲು ಪ್ರಯತ್ನ ಪಟ್ಟರೂ ಕೂಡ ಸಿನಿಪ್ರಿಯರಿಗೆ ಅನುಶ್ರೀ ಹತ್ತಿರ ಆಗಲಿಲ್ಲ. ಸಿನಿಮಾದಲ್ಲಿಯ ಅವರ ನಟನೆ ಕೆಲವರಿಗೆ ಇಷ್ಟ ಆಗಲಿಲ್ಲ.. ನಂತರ ಅವರು...…

Keep Reading

ರೇವಣಸಿದ್ದ ಅವರ ಆಸೆ ಈಡೇರಿಸಿದ ಡಿ ಬಾಸ್..! ಮನೆಗೆ ಕರೆಸಿ ಏನು ಕೊಟ್ಟಿದ್ದಾರೆ ನೋಡಿ

ರೇವಣಸಿದ್ದ ಅವರ ಆಸೆ ಈಡೇರಿಸಿದ ಡಿ ಬಾಸ್..! ಮನೆಗೆ ಕರೆಸಿ ಏನು ಕೊಟ್ಟಿದ್ದಾರೆ ನೋಡಿ

ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಅವರದೇ ಆದ ವಿಶಿಷ್ಟ ಅಭಿನಯದಿಂದ ಅಪಾರ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ. ಕೇವಲ ಸಿನಿಮಾಗಳ ಮೂಲಕ ದರ್ಶನ್ ಅವರು ಹೆಚ್ಚು ಅಭಿಮಾನಿಗಳ ಹೊಂದಿಲ್ಲ. ಬದಲಿಗೆ ಬೇರೆ ಬೇರೆ ವಿಷಯಗಳಿಂದಲೂ ತುಂಬಾ ಇಷ್ಟ ಆಗುತ್ತಾರೆ. ಅವರ ಅಭಿಮಾನಿಗಳು ಅಂದರೆ ಅವರಿಗೆ ಪಂಚಪ್ರಾಣ, ಅಭಿಮಾನಿಗಳ ಆಸೆ ಏನು ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿದು ಬರುತ್ತಿದ್ದಂತೆಯೆ ಅವರನ್ನು ಮನೆಗೆ...…

Keep Reading

ಎಂತಹ ಕಾಲ ಬಂತಪ್ಪ: ಕುಡಿದು ಪಾನಮತ್ತ ಯುವತಿಯೊಬ್ಬಳು ಪೊಲೀಸರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ; ವಿಡಿಯೋ ವೈರಲ್

ಎಂತಹ ಕಾಲ ಬಂತಪ್ಪ: ಕುಡಿದು ಪಾನಮತ್ತ ಯುವತಿಯೊಬ್ಬಳು  ಪೊಲೀಸರ ಮೇಲೆ ಹಲ್ಲೆ ನಡೆಸಿ  ದೌರ್ಜನ್ಯ ; ವಿಡಿಯೋ ವೈರಲ್

ಗುಜರಾತಿನಲ್ಲಿ ಪಾನಮತ್ತ ಮಹಿಳೆಯೊಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ, ಬಂಧಿಸಲಾಗಿದೆ  ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ ಮದ್ಯದ ಅಮಲಿನಲ್ಲಿ ಮಹಿಳೆಯೊಬ್ಬರು ಭಾನುವಾರ ರಾತ್ರಿ ಬರೋಡದ ಬೀದಿಗಳಲ್ಲಿ ಗಲಾಟೆ ಸೃಷ್ಟಿಸಿದ್ದು ಗುಜರಾತ್‌ನಲ್ಲಿ ಭಾರೀ ನಾಟಕೀಯತೆಗೆ ಸಾಕ್ಷಿಯಾಗಿದೆ. ಮಹಿಳೆ ಭಾನುವಾರ ಮುಂಜಾನೆ ಮದ್ಯದ ಅಮಲಿನಲ್ಲಿ ವಾಹನ...…

Keep Reading

ಲಿವಿಂಗ್ ಇನ್ ರಿಲೇಶನ್ ಶಿಪ್ ನಲ್ಲಿ ಇರುವ ಯುವತಿಯರೇ ಎಚ್ಚರ ;ಪ್ರಿಯಕರ ಪ್ರಿಯತಮೆ ಗೆ ಏನು ಮಾಡಿದ್ದಾನೆ ನೋಡಿ ಶಾಕ್ ಆಗುತ್ತೀರಾ

ಲಿವಿಂಗ್ ಇನ್ ರಿಲೇಶನ್ ಶಿಪ್ ನಲ್ಲಿ ಇರುವ ಯುವತಿಯರೇ ಎಚ್ಚರ ;ಪ್ರಿಯಕರ ಪ್ರಿಯತಮೆ ಗೆ ಏನು ಮಾಡಿದ್ದಾನೆ ನೋಡಿ ಶಾಕ್ ಆಗುತ್ತೀರಾ

ಮದುವೆ ಎನ್ನುವುದು ಒಂದು ಸುಂದರ ಸಂಬಂಧ ಅದು ಜನ್ಮ ಜನ್ಮದ ಅನುಬಂಧ . ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಒಂದು ಮಹತ್ವಇದೆ. ಒಂದು ಗಂಡು ಮತ್ತು ಹೆಣ್ಣು ಜೊತೆಯಾಗಿ ಒಟ್ಟಿಗೆ ಇರ ಬೇಕಾದರೆ ಮದುವೆ ಎನ್ನುವುದು ಅನಿವಾರ್ಯ . ಅದನ್ನು ಬಿಟ್ಟು ಮದುವೆ ಆಗದೆ ಜೊತೆಯಾಗಿ ವಾಸಿಸುವುದು ಭಾರತೀಯ ಸಂಸ್ಕೃತಿ ಗೆ ಅಪವಾದ ಮಾಡಿದಂತೆ .ಈಗಿನ ಕಾಲದ ಯುವಕ ಮತ್ತು ಯುವತಿಯರು ಪಾಶ್ಚಿಮಾತ್ಯ ರೀತಿಯನ್ನು ಅನುಕರಣೆ ಮಾಡಿ ಮದುವೆ ಇಲ್ಲದ ಲಿವಿಂಗ್ ಇನ್ ರಿಲೇಶನ್ ಶಿಪ್ ...…

Keep Reading

ದರ್ಶನ್ ಸುದೀಪ್ ಇಷ್ಟರಲ್ಲೇ ಒಂದಾಗುತ್ತಾರೆ ಎಂಬ ವಿಷಯ ಕುರಿತು ವಿಜಯಲಕ್ಷ್ಮಿ ಹೇಳಿದ್ದೇನು..?

ದರ್ಶನ್ ಸುದೀಪ್ ಇಷ್ಟರಲ್ಲೇ ಒಂದಾಗುತ್ತಾರೆ ಎಂಬ ವಿಷಯ ಕುರಿತು ವಿಜಯಲಕ್ಷ್ಮಿ ಹೇಳಿದ್ದೇನು..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ಮಾತನಾಡುವುದನ್ನು ಬಿಟ್ಟು ಆರು ವರ್ಷಗಳು ಮುಗಿದಿವೆ..ಇವರಿಬ್ಬರು ಒಂದೆ ವೇದಿಕೆ ಮೇಲೆ ಆರು ವರ್ಷಗಳಿಂದ ಕಾಣಿಸಿಕೊಂಡಿದ್ದನ್ನ ನಾವು ನೋಡಲೇ ಇಲ್ಲ..ಅದಕ್ಕೆ ಕಾರಣ ಆರು ವರ್ಷದ ಹಿಂದೆ ಅವರಿಬ್ಬರ ನಡುವೆ ಆದಂತಹ ಕೆಲವು ಮನಸ್ತಾಪದ ವಿಚಾರಗಳು ಎಂದು ಹೇಳಬಹುದು.. ಹೌದು ಕಿಚ್ಚ ಸುದೀಪ್ ಮತ್ತು ದರ್ಶನ್ ಬೇರೆ ಬೇರೆ ಆದಾಗ ಅವರಿಬ್ಬರ ಅಭಿಮಾನಿ ಬಳಗದವರು ತುಂಬಾನೇ ನೊಂದುಕೊಂಡರು. ಜೊತೆಗೆ ಇವರಿಬ್ಬರನ್ನು...…

Keep Reading

1 312 347
Go to Top