ಲೇಖಕರು

ADMIN

ನನ್ನ ಕನಸಿನಲ್ಲಿ ಬಂದಿದ್ದಳು ಸ್ಪಂದನ..! ನಟ ರಾಘು ನೋವಿನಲ್ಲೇ ಆ ಕನಸಿನ ಬಗ್ಗೆ ಹೇಳಿದ್ದಿಷ್ಟು

ನನ್ನ ಕನಸಿನಲ್ಲಿ ಬಂದಿದ್ದಳು ಸ್ಪಂದನ..! ನಟ ರಾಘು ನೋವಿನಲ್ಲೇ ಆ ಕನಸಿನ ಬಗ್ಗೆ ಹೇಳಿದ್ದಿಷ್ಟು

ಹೌದು ಇತ್ತೀಚಿಗೆ ಎಲ್ಲರಿಗೂ ಗೊತ್ತಿರುವಂತೆ ಕನ್ನಡದ ನಟ ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಬ್ಯಾಂಕಾಕ್ ಗೆ ತೆರಳಿದ ವೇಳೆಯೇ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ಇದರಿಂದ ಅವರ ಕುಟುಂಬ ಇನ್ನೂ ಹೊರಬಂದಿಲ್ಲ. ಈಗಲೂ ಸಹ ಹೆಚ್ಚು ನೋವಿನಲ್ಲಿಯೇ ಜೀವನ ಸಾಗಿಸುವಂತಹ ಪರಿಸ್ಥಿತಿ ಬಂದೊದಗಿದೆ. ದೇವರನ್ನು ದೂಷಿಸುವುದಕ್ಕೆ ಆಗುವುದಿಲ್ಲ. ಅದರ ಬದಲು ನಮಗೆ ಆ ನೋವನ್ನು ತಡೆದುಕೊಳ್ಳುವ ಶಕ್ತಿ ಕೊಡು, ಮುಂದೆ ಜೀವನವನ್ನು...…

Keep Reading

use ಮಾಡೋಕಿನ್ನ ಮುಂಚೆ ಉದ್ದ ಇರುತ್ತೆ use ಮಾಡ್ತಾ ಮಾಡ್ತಾ ಚಿಕ್ಕದಾಗುತ್ತೆ ಏನದು ಹೇಳಿ ; ವಿಡಿಯೋ ವೈರಲ್

use ಮಾಡೋಕಿನ್ನ ಮುಂಚೆ ಉದ್ದ ಇರುತ್ತೆ  use ಮಾಡ್ತಾ ಮಾಡ್ತಾ ಚಿಕ್ಕದಾಗುತ್ತೆ ಏನದು ಹೇಳಿ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ತುಂಬಾನೇ ವೈರಲಾಗುತ್ತವೆ. ಅವುಗಳನ್ನು ಕೇಳುತ್ತಿದ್ದಂತೆ ಇದೇನು ಹೊಸತರ ವಿಷಯ ಇದೆಯಲ್ಲ ಎಂದೆನಿಸುವ ಮಟ್ಟಿಗೆ ಅಂತಹ ಪ್ರಶ್ನೆಗಳು ನಿಮ್ಮ ತಲೆ ಕೆಡುವಂತೆಯೆ ಮಾಡುತ್ತವೆ. ಅವು ಬೇರೆ ಬೇರೆಯದ್ದೆ ಆದ ಅರ್ಥವನ್ನು  ಸಹ ನೀಡುವಂತೆ ಇರುತ್ತವೆ ಎನ್ನಬಹುದು. ಸಾಕಷ್ಟು ಪ್ರಶ್ನೆಗಳು ಅಂತವುಗಳು ಇದ್ದು ಉತ್ತರಗಳು ತುಂಬಾನೇ ಸಿಂಪಲ್ ಲಾಜಿಕ್ ಇರುತ್ತವೆ ಎಂದು ಹೇಳಬಹುದು.. ಮನುಷ್ಯನ ಸ್ವಾಭಾವಿಕ ಅಂಶ ಏನು...…

Keep Reading

"ಚಂದ್ರಯಾನ 3" ಕ್ರೆಡಿಟ್ ಪೈಟ್ ಶುರುಮಾಡಿದ ಕಾಂಗ್ರೆಸ್ ಹಾಗೂ ಬಿಜೆಪಿ! ಇವ್ರು ಹೇಳೋದು ಏನು ಗೊತ್ತಾ?

ನಮ್ಮ ಭಾರತದ ಹಿರಿಮೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಎಂದರೆ ತಪ್ಪಾಗಲಾರದು. ದಿನ ಕಳೆಯುತ್ತಿದ್ದಂತೆ ನಮ್ಮ ಕಾಲ ಬಹಳ ಇನ್ಸ್ಟಂಟ್ ಆಗುತ್ತಾ ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಎಂದ್ರೆ ಸೈನ್ಸ್ ಹಾಗೂ ಟೆಕ್ನಾಲಜಿ. ಈ ಎರಡು ಕ್ಷೇತ್ರಗಳಲ್ಲಿ ಮಾಡಿದ ಒಂದು ಸಣ್ಣ ಬದಲಾವಣೆ ನಮ್ಮ ದಿನಚರಿಯ ಶೈಲಿಯಲ್ಲಾಗಲಿ ಅಥವಾ ದೊಡ್ಡ ದೊಡ್ಡ ಬದಲಾವಣೆಗಳನ್ನು ಕೂಡ ತಂದುಕೊಡುತ್ತದೆ. ಇದೀಗ ನಮ್ಮ ಭಾರತದವರು ಸದ್ಯದ ಸ್ಥಿತಿಯಲ್ಲಿ ಆರ್ಥಿಕವಾಗಿ ಪ್ರಗತಿ ಹೊಂದು...…

Keep Reading

ಹೆಂಡ್ತಿ ನೆನಪಿನಲ್ಲೇ ಜೀವನ ಮಾಡುತ್ತೇನೆ ಎಂದ ರಾಘು..! ಒಬ್ಬರೇ ಇದ್ದಾಗ ಮಾತ್ರ ಅಳುತ್ತಾರಂತೆ

ಹೆಂಡ್ತಿ ನೆನಪಿನಲ್ಲೇ ಜೀವನ ಮಾಡುತ್ತೇನೆ ಎಂದ ರಾಘು..! ಒಬ್ಬರೇ ಇದ್ದಾಗ ಮಾತ್ರ ಅಳುತ್ತಾರಂತೆ

ಕನ್ನಡ ಚಲನಚಿತ್ರರಂಗದ ಖ್ಯಾತ ನಟರ ಪಟ್ಟಿಯಲ್ಲಿ ವಿಜಯ ರಾಘವೇಂದ್ರ ಅವರು ಕೂಡ ಒಬ್ಬರು. ಹೌದು ಅವರ ಮುಂದಿನ ಸಿನಿಮಾ ಕದ್ದ ಚಿತ್ರ ಒಂದು ವಿಭಿನ್ನ ಅನುಭವ ನೀಡುವುದಂತೂ ಪಕ್ಕ ಆಗಿದೆ. ಇಷ್ಟು ದಿನ ಬಂದಂತಹ ಇವರ ಅಭಿನಯದ ಸಿನಿಮಾಗಳೇ ಬೇರೆ, ಈಗ ಬರುತ್ತಿರುವ ಇವರ ಕದ್ದ ಚಿತ್ರ ಸಿನಿಮಾದ ಜಲಕ್ಕೆ ಬೇರೆ ಎಂಬಂತೆ ಟ್ರೈಲರ್ ಭರ್ಜರಿಯಾಗಿ ಯಶಸ್ವಿಯಾಗಿ ಮುನ್ನುಗುತಿದೆ. ಹೌದು ಮೊದಲ ಬಾರಿ ಸಂದರ್ಶನದಲ್ಲಿ ತಮ್ಮ ಪ್ರೀತಿಯ ಪತ್ನಿ ಸ್ಪಂದನ ಅವರ ಅಗಲಿಕೆ ನಂತರ...…

Keep Reading

ಕುಟುಂಬದವರಿಗೆ ಗೊತ್ತಾಗದಂತೆ ತನ್ನ ಪ್ರೇಮಿಯನ್ನ ಆಗಾಗ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಯುವಕ ! ಕಾರಣ ಕೇಳಿದರೆ ಶಾಕ್ ಆಗುತ್ತೀರಾ

ಕುಟುಂಬದವರಿಗೆ ಗೊತ್ತಾಗದಂತೆ ತನ್ನ ಪ್ರೇಮಿಯನ್ನ ಆಗಾಗ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಯುವಕ ! ಕಾರಣ ಕೇಳಿದರೆ ಶಾಕ್ ಆಗುತ್ತೀರಾ

ಸ್ನೇಹಿತರೇ, ನಿಜವಾದ ಪ್ರೀತಿ ಇದ್ದಲ್ಲಿ ನಾವು ಜೀವನದಲ್ಲಿ ಎಂತಹದೇ ಕಷ್ಟ ಬಂದರೂ ಎದುರಿಸಬಹುದು ಎಂಬುದಕ್ಕೆ ಈ ಸ್ಟೋರಿಯೇ ನೈಜ ನಿದರ್ಶನ. ಹೌದು, ಕೇರಳದವರಾದ ಸಚಿನ್ ಮತ್ತು ಭವ್ಯಾ ಎಂಬುವವರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದು ಆತ್ಮೀಯ ಸ್ನೇಹಿತರಾಗಿರುತ್ತಾರೆ. ಆದರೆ ಹಲವು ತಿಂಗಳುಗಳ ಕಾಲ ಸ್ನೇಹಿತರಾಗಿದ್ದ ಇವರು ತುಂಬಾ ಆತ್ಮೀಯರಾಗಿದ್ದ ಕಾರಣ ಎಲ್ಲರಿಗೂ ಬರುವ ರೀತಿಯೇ ಅವರ ಕುಟುಂಬದಲ್ಲೂ ಸಹ ಇವರ ಸಂಬಂಧದ ಮೇಲೆ ಅನುಮಾನ ಮೂಡಲು ಶುರುವಾಗುತ್ತೆ....…

Keep Reading

ಟಿಕ್ ಟಾಕ್ ಸ್ಟಾರ್ ನವೀನ್ ಅವರ ಬರ್ಬರ ಹತ್ಯೆ ! ಕಾರಣ ಏನೂ ಗೊತ್ತಾ?

ಟಿಕ್ ಟಾಕ್ ಸ್ಟಾರ್ ನವೀನ್ ಅವರ ಬರ್ಬರ ಹತ್ಯೆ ! ಕಾರಣ ಏನೂ ಗೊತ್ತಾ?

ಈಗಿನ ಕಾಲದಲ್ಲಿ ಸಣ್ಣ ಪುಟ್ಟ ಮಾತಿಗೂ ಕೊಲೆಯಲ್ಲಿಯೆ ಅಂತ್ಯ ಎನ್ನುವ ಕಾಲದಲ್ಲಿ ನಾವು ಜೀವಿಸುತ್ತಾ ಇದ್ದೇವೆ. ಇದೀಗ ಈ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆ ಆಗಿದೆ. ನೆನ್ನೆ ತನ್ನ ಸ್ನೇಹಿತರಿಂದ ಟಿಕ್ ಟಾಕ್ ಸ್ಟಾರ್ ಎಂದೇ ಹೆಸರು ಮಾಡಿದ್ದ "ನವೀನ್" ಅವರ ಹತ್ಯೆ ಆಗಿರುವ ಪ್ರಕರಣ ದಾಖಲು ಆಗಿದೆ. ಇನ್ನೂ ನಮ್ಮ ಪ್ರಪಂಚ ದಿನದಿಂದ ದಿನಕ್ಕೆ ಮುಗೋಪಕ್ಕೆ ಮೂಗು ಕುಯ್ದು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಆದರೆ a ಕ್ಷಣಕ್ಕೆ ಮೈ ಮರೆಯುವ ಮನುಜ ತನ್ನ ಇಡೀ...…

Keep Reading

ಹುಡುಗರು ಬೇಗ ಸುಸ್ತಾಗ್ತಾರೆ ಆದ್ರೆ ಹುಡುಗಿಯರು ತುಂಬಾ ಇಷ್ಟ ಪಡ್ತಾರೆ ಏನದು..? ಉತ್ತರ ಇಲ್ಲಿದೆ

ಹುಡುಗರು ಬೇಗ ಸುಸ್ತಾಗ್ತಾರೆ ಆದ್ರೆ ಹುಡುಗಿಯರು ತುಂಬಾ ಇಷ್ಟ ಪಡ್ತಾರೆ ಏನದು..? ಉತ್ತರ ಇಲ್ಲಿದೆ

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ತುಂಬಾನೇ ವೈರಲಾಗುತ್ತವೆ. ಅವುಗಳನ್ನು ಕೇಳುತ್ತಿದ್ದಂತೆ ಇದೇನು ಹೊಸತರ ವಿಷಯ ಇದೆಯಲ್ಲ ಎಂದೆನಿಸುವ ಮಟ್ಟಿಗೆ ಅಂತಹ ಪ್ರಶ್ನೆಗಳು ನಿಮ್ಮ ತಲೆ ಕೆಡುವಂತೆಯೆ ಮಾಡುತ್ತವೆ. ಅವು ಬೇರೆ ಬೇರೆಯದ್ದೆ ಆದ ಅರ್ಥವನ್ನು  ಸಹ ನೀಡುವಂತೆ ಇರುತ್ತವೆ ಎನ್ನಬಹುದು. ಸಾಕಷ್ಟು ಪ್ರಶ್ನೆಗಳು ಅಂತವುಗಳು ಇದ್ದು ಉತ್ತರಗಳು ತುಂಬಾನೇ ಸಿಂಪಲ್ ಲಾಜಿಕ್ ಇರುತ್ತವೆ ಎಂದು ಹೇಳಬಹುದು.. ಮನುಷ್ಯನ ಸ್ವಾಭಾವಿಕ ಅಂಶ ಏನು...…

Keep Reading

ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿಖಿಲ್ ಕುಮಾರಸ್ವಾಮಿ! ಆ ಅಪ್ಡೇಟ್ ಏನು ಗೊತ್ತಾ?

ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿಖಿಲ್ ಕುಮಾರಸ್ವಾಮಿ! ಆ ಅಪ್ಡೇಟ್ ಏನು ಗೊತ್ತಾ?

"ಜೆಡಿಎಸ್" ಪಕ್ಷದ ಬೆನ್ನೆಲುಬಾಗಿ ದಶಕಗಳಿಗೂ ಹೆಚ್ಚಿನ ಕಾಲದಿಂದಲೂ ಸೇವೆ ಸಲ್ಲಿಸಿಕೊಂಡು ಬರುತ್ತಿರುವ "ಕುಮಾರಸ್ವಾಮಿ" ಅವರ ಆರೋಗ್ಯದಲ್ಲಿ ಏರು ಪೇರು ಆಗಿರುವ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ. ಇನ್ನೂ ಕುಮಾರಸ್ವಾಮಿ ಅವರ ತಂದೆ "ದೇವೆ ಗೌಡರು" ತಮ್ಮ ಸ್ವಂತಿಕೆಯಲ್ಲಿ ಕಟ್ಟಿದ ಪಕ್ಷ ಎಂದರೆ ಅದು ಜೆಡಿಎಸ್ ಪಕ್ಷ. ಇನ್ನೂ ಈ ಪಕ್ಷದಿಂದ ಅದೆಷ್ಟೋ ಯೋಜನೆಗಳು ಜಾರಿಗೆ ಬಂದು ಕರ್ನಾಟಕದ ಮಂದಿ ಈ ಯೋಜನೆಗಳಿಂದ ತಮ್ಮ ಜೀವನವನ್ನ ಸುಧಾರಿಸಿಕೊಂಡು...…

Keep Reading

ರಕ್ಷಾ ಬಂಧನ ಆಚರಣೆಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್ ಹಾಗೂ ಅವರ ಮಕ್ಕಳು! ಅವರ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ?

ರಕ್ಷಾ ಬಂಧನ ಆಚರಣೆಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್ ಹಾಗೂ ಅವರ ಮಕ್ಕಳು! ಅವರ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ?

ನೆನ್ನೆ ನಮ್ಮ ಭಾರತದಲ್ಲಿ ಇರುವ ಅಣ್ಣ ತಂಗಿಯರಿಗೆ ವಿಶೇಷ ದಿನ ಎಂದರೆ ತಪ್ಪಾಗಲಾರದು. ಏಕೆಂದರೆ ನೆನ್ನೆ ರಾಕಿ ಹಬ್ಬ ಅಂದರೆ ರಕ್ಷಾ ಬಂಧನ. ಈ ರಕ್ಷಾ ಬಂಧನ ಅಣ್ಣ ತಂಗಿಯ ಜೀವನದಲ್ಲಿ ಬರುವ ಎಲ್ಲಾ ವಿಶೇಷ ದಿನಗಳ ಪೈಕಿ ಈ ದಿನ ಉತ್ತಮ  ಹಾಗೂ ಪ್ರೀತಿಯ ಸಂಕೇತದ ದಿನ ಎಂದರೆ ತಪ್ಪಾಗಲಾರದು. ಈ ರಕ್ಷಾ ಬಂದನದಂದು ಅಣ್ಣ ತಂಗಿಯರು  ಪರಸ್ಪರ ರಕ್ಷಣೆ ಮಾಡುವ ಪ್ರಮಾಣ ಮಾಡುತ್ತಾ ಮನಸ್ತಾಪವನ್ನು ಬಗೆಹರಿಸಿಕೊಳ್ಳುವ ದಿನವೆಂದರೆ ತಪ್ಪಾಗಲಾರದು. ಈ ರಕ್ಷಾ ಬಂಧನ...…

Keep Reading

ಮೂರು ವಾರಗಳ ಬಳಿಕ ಸ್ಪಂದನ ಸೂಟ್ಕೇಸ್ ನೋಡಿದ ರಾಘು..! ಅಸಲಿಗೆ ಅದರಲ್ಲಿ ಅಂಥದ್ದೇನಿತ್ತು

ಮೂರು ವಾರಗಳ ಬಳಿಕ ಸ್ಪಂದನ ಸೂಟ್ಕೇಸ್ ನೋಡಿದ ರಾಘು..! ಅಸಲಿಗೆ ಅದರಲ್ಲಿ ಅಂಥದ್ದೇನಿತ್ತು

ಕನ್ನಡ ಚಲನಚಿತ್ರರಂಗದ ಖ್ಯಾತ ನಟರ ಕುಟುಂಬದಲ್ಲಿ ವಿಜಯ ರಾಘವೇಂದ್ರ ಅವರ ಕುಟುಂಬ ಕೂಡ ಬರುತ್ತದೆ. ಹೌದು ವಿಜಯ್ ರಾಘವೇಂದ್ರ ಅವರ ತಂದೆ ದೊಡ್ಡ ನಿರ್ಮಾಪಕ, ಮತ್ತು ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿ ಗಮನ ಸೆಳೆದಿರುವ ಕಲಾವಿದರು. ತಂದೆ ಚಿನ್ನೆ ಗೌಡ ಅವರು ಮಕ್ಕಳನ್ನು ಸಿನಿಮಾಗೆ ತರಬೇಕು ಎಂದು ಆರಂಭದಲ್ಲಿ ತುಂಬಾ ಕಷ್ಟಪಟ್ಟಿದ್ದು ಉಂಟು. ಆದರೆ ನಟ ವಿಜಯ ರಾಘವೇಂದ್ರ ಮತ್ತು ಶ್ರೀ ಮುರಳಿ ಅವರ ಸಿನಿಮಾಗಳು ಅವರು ಅಂದುಕೊಂಡಂತೆ ಅಷ್ಟು ಸುಲಭವಾಗಿ ಹೆಚ್ಚು...…

Keep Reading

1 311 347
Go to Top