ಲೇಖಕರು

ADMIN

ಚಂದ್ರಯಾನ 3 ಕಳಿಸಿದ ಭಯಾನಕ ಚಿತ್ರಗಳು, ಚಂದ್ರನ ಮೇಲೆ ಲ್ಯಾಂಡಿಂಗ್ ಏಕೆ ತುಂಬಾ ಕಷ್ಟ !!

ಚಂದ್ರಯಾನ 3 ಕಳಿಸಿದ ಭಯಾನಕ ಚಿತ್ರಗಳು, ಚಂದ್ರನ ಮೇಲೆ ಲ್ಯಾಂಡಿಂಗ್ ಏಕೆ ತುಂಬಾ ಕಷ್ಟ !!

ಚಂದ್ರಯಾನ-3 ಇಸ್ರೋದ ಚಂದ್ರಯಾನ ಕಾರ್ಯಕ್ರಮದ ಅಡಿಯಲ್ಲಿ ಮೂರನೇ ಮತ್ತು ಇತ್ತೀಚಿನ ಚಂದ್ರನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಪರಿಶೋಧನಾ ಕಾರ್ಯಾಚರಣೆಯಾಗಿದೆ. ಇದು ವಿಕ್ರಮ್ ಎಂಬ ಹೆಸರಿನ ಲ್ಯಾಂಡರ್ ಮತ್ತು ಚಂದ್ರಯಾನ-2 ಅನ್ನು ಹೋಲುವ ಪ್ರಗ್ಯಾನ್ ಹೆಸರಿನ ರೋವರ್ ಅನ್ನು ಒಳಗೊಂಡಿದೆ, ಆದರೆ ಆರ್ಬಿಟರ್ ಹೊಂದಿಲ್ಲ. ಇದರ ಪ್ರೊಪಲ್ಷನ್ ಮಾಡ್ಯೂಲ್ ಸಂವಹನ ರಿಲೇ ಉಪಗ್ರಹದಂತೆ ವರ್ತಿಸುತ್ತದೆ. ಬಾಹ್ಯಾಕಾಶ ನೌಕೆಯು 100 ಕಿಮೀ ಚಂದ್ರನ ಕಕ್ಷೆಯಲ್ಲಿರುವವರೆಗೆ...…

Keep Reading

ಅತ್ತಿಗೆಯ ಅಗಲಿಕೆ ನೋವಲ್ಲಿರುವ ಶ್ರೀಮುರಳಿ ಕಾಲಿಗೆ ಇದೆನಾಯ್ತು..! ಕುಂಟುತ್ತಾ ಬಂದ ಶ್ರೀಮುರಳಿ ವಿಡಿಯೋ

ಅತ್ತಿಗೆಯ ಅಗಲಿಕೆ ನೋವಲ್ಲಿರುವ ಶ್ರೀಮುರಳಿ ಕಾಲಿಗೆ ಇದೆನಾಯ್ತು..! ಕುಂಟುತ್ತಾ ಬಂದ ಶ್ರೀಮುರಳಿ ವಿಡಿಯೋ

ಸ್ಪಂದನ ಅವರ ಪುಣ್ಯ ತಿಥಿ ಇಂದು ಅವರ ತಂದೆ ಮನೆಯಾದ ಮಲ್ಲೇಶ್ವರಂ ನಲ್ಲಿ ನಡೆಯುತ್ತಿದೆ. ಹೌದು ಸ್ಪಂದನ ಅವರು ನಮ್ಮನ್ನೆಲ್ಲ ಅಗಲಿ ಈಗ ಬಾರದ ದೂರದ ಊರಿಗೆ ಹೋಗಿದ್ದಾರೆ. ಸ್ಪಂದನ ಅವರ ಅಕಾಲಿಕ ಮರಣ ನಿಜಕ್ಕೂ ತುಂಬಾನೇ ದುಃಖದ ವಿಷಯ. ಇಷ್ಟು ಸಣ್ಣ ವಯಸಿಗೆ ಹೀಗೆ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಾರೆ ಎಂದರೆ ನಿಜಕ್ಕೂ ಇದನ್ನ ಯಾರಿಗೂ ಕೂಡ ನಂಬಲಾಗುತ್ತಿಲ್ಲ. ನಟ ವಿಜಯ ರಾಘವೇಂದ್ರ ಅವರು ಎಂದಿಗೂ ಕೂಡ ಅವರ ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ,...…

Keep Reading

ಸ್ಪಂದನ ಅವರ ಫೋಟೋ ಮುಂದೆ ಕುಳಿತು ಅಳುತ್ತಿರುವ ಶ್ವಾನ..! ಶ್ವಾನದ ಪರಿಸ್ಥಿತಿ ನೋಡಿ ಕಣ್ಣೀರು ಬರುತ್ತೆ

ಸ್ಪಂದನ ಅವರ ಫೋಟೋ ಮುಂದೆ ಕುಳಿತು ಅಳುತ್ತಿರುವ ಶ್ವಾನ..! ಶ್ವಾನದ ಪರಿಸ್ಥಿತಿ ನೋಡಿ ಕಣ್ಣೀರು ಬರುತ್ತೆ

ಸ್ಪಂದನ ಅವರು ಹೃದಯಘಾತದಿಂದ ಮೃತಪಟ್ಟಿದ್ದಾರೆ. ಹೌದು ಇಂದು ಅವರ ಕುಟುಂಬಸ್ಥರು ನೋವಿನಲ್ಲಿಯೇ ಸ್ಪಂದನಾರ ಅಗಲಿಕೆ ನಡುವೆ ಅವರ ವೈಕುಂಠರಾದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅವರ ಪುಣ್ಯ ತಿಥಿ ನಡೆಸುತ್ತಿದ್ದಾರೆ..ಇಂದು ಬೆಳಗ್ಗೆ ಈಗಾಗಲೇ ಶಾಂತಿ ಹೋಮ ಮಾಡಿಸಿರುವ ವಿಜಯ ರಾಘವೇಂದ್ರ ಅವರ ಕುಟುಂಬಸ್ಥರು, ಇಂದು ಮದ್ಯಾಹ್ನ ಒಂದು ಗಂಟೆಗೆ ಕೋದಂಡರಾಮ ಕಬಡ್ಡಿ ಯಂಗ್ಸ್ಟರ್ ಸ್ಟೇಡಿಯಂ ನಲ್ಲಿ ಊಟದ ವ್ಯವಸ್ಥೆ ಕೂಡ ಮಾಡಿದ್ದಾರೆ. ಸ್ಪಂದನ ಅವರು...…

Keep Reading

ಅಮ್ಮನ ಅಗಲಿಕೆಯಿಂದ ಹೆದರಿ ಶೌರ್ಯ ಅಪ್ಪನನ್ನು ಬಿಟ್ಟು ಇರುತ್ತಿಲ್ಲವಂತೆ..! ರಾಘು ಅವರ ಈಗಿನ ಪರಿಸ್ಥಿತಿ ಹಂಚಿಕೊಂಡ ಶ್ರೀಮುರಳಿ

ಅಮ್ಮನ ಅಗಲಿಕೆಯಿಂದ ಹೆದರಿ ಶೌರ್ಯ ಅಪ್ಪನನ್ನು ಬಿಟ್ಟು ಇರುತ್ತಿಲ್ಲವಂತೆ..! ರಾಘು ಅವರ ಈಗಿನ ಪರಿಸ್ಥಿತಿ ಹಂಚಿಕೊಂಡ ಶ್ರೀಮುರಳಿ

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಕರಾಳದ ದಿನ ಅಂತ ಅದು ಆದರೆ ಇತ್ತೀಚಿಗಷ್ಟೇ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಸಾವನ್ನಪ್ಪಿದ ದಿನ ಎಂದು ಹೇಳಬಹುದು. ಹೌದು ತುಂಬಾನೇ ಮೃದು ಸ್ವಭಾವದ ವ್ಯಕ್ತಿ ವಿಜಯ ರಾಘವೇಂದ್ರ ಅವರು, ಎಲ್ಲಿಯೂ ಕೂಡ ಹೆಚ್ಚು ಸೊಕ್ಕಿನ ಮನುಷ್ಯ ಎಂಬಂತೆ ನಿಜ ಕಾಣಿಸಿದವರೆ ಅಲ್ಲ. ಎಲ್ಲರೊಟ್ಟಿಗೆ ಪ್ರೀತಿಯಿಂದಲೆ, ಹಾಗೆ ಸ್ನೇಹದಿಂದ ಬೆರೆತುಕೊಳ್ಳುವಂತಹ ಪ್ರೀತಿಯ ನಟ ವಿಜಯ್ ಆಗಿದ್ದರು. ಪ್ರೀತಿಯಿಂದ ಅವರನ್ನು ನಾವು...…

Keep Reading

ಬೇರೆ ಯುವತಿಯ ಜತೆ ಹೋಟೆಲ್ ರೂಮ್ನಲ್ಲಿ ಸಿಕ್ಕಿ ಬಿದ್ದ ಗಂಡನಿಗೆ ಚಪ್ಪಲಿ ಸೇವೆ ಮಾಡಿದ ಪತ್ನಿ ; ವಿಡಿಯೋ ವೈರಲ್

ಬೇರೆ ಯುವತಿಯ ಜತೆ ಹೋಟೆಲ್ ರೂಮ್ನಲ್ಲಿ ಸಿಕ್ಕಿ ಬಿದ್ದ ಗಂಡನಿಗೆ ಚಪ್ಪಲಿ ಸೇವೆ ಮಾಡಿದ ಪತ್ನಿ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ. ಮದುವೆ...…

Keep Reading

ಸ್ಪಂದನ ನಿಧನದ ಬೆನ್ನಲ್ಲೇ ರಾಜ್ ಕುಟುಂಬಕ್ಕೆ ಕಂಟಕ ಇದೆ ಅಂದ್ರ ಈ ಸ್ವಾಮೀಜಿ..? ಇದೇನಿದು ಅಷ್ಟಮಂಗಳ

ಸ್ಪಂದನ ನಿಧನದ ಬೆನ್ನಲ್ಲೇ ರಾಜ್ ಕುಟುಂಬಕ್ಕೆ ಕಂಟಕ ಇದೆ ಅಂದ್ರ ಈ ಸ್ವಾಮೀಜಿ..? ಇದೇನಿದು ಅಷ್ಟಮಂಗಳ

ಹೌದು ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರು ವರ್ಷಗಳಿಂದ ಕೋವಿಡ್ ಬಂದ ನಂತರ ಸಾಕಷ್ಟು ಕಲಾವಿದರು ಸಾವನ್ನಪ್ಪಿದ್ದಾರೆ. ಅದರಲ್ಲಿ ಚಿರಂಜೀವಿ ಸರ್ಜಾ, ಪುನೀತ್ ರಾಜಕುಮಾರ್, ಸಂಚಾರಿ ವಿಜಯ್ ಇನ್ನು ಕೂಡ ಹಲವರು ಬೇರೆ ಬೇರೆ ಕಾರಣಗಳಿಂದ ಸಣ್ಣ ವಯಸ್ಸಿಗೇ ಸಾವನಪ್ಪಿದ್ದಾರೆ. ಹೌದು ಇದೀಗ ವಿಜಯ್ ರಾಘವೇಂದ್ರ ಪ್ರೀತಿಯ ಮಡದಿ ಸ್ಪಂದನ ಅವರು ಕೂಡ ಹೃದಯಘಾತಕ್ಕೆ ಒಳಗಾಗಿ ಮೃತಪಟ್ಟಿರುವುದು ನಿಜಕ್ಕೂ ನಂಬಲಾರದ ವಿಷಯ. ಹೆಚ್ಚು ನೋವು ಅವರ ಕುಟುಂಬಕ್ಕೆ ಇದೀಗ ಇದೆ. ಅವರ...…

Keep Reading

ಹೆಂಡತಿಯ ಕೊನೆ ವಾಟ್ಸಪ್ ಮೆಸೇಜ್ ನೋಡಿ ಮತ್ತೆ ಕಣ್ಣೀರಿಟ್ಟ ರಾಘು..! ಅಸಲಿಗೆ ಅಂಥದ್ದೇನಿತ್ತು ಮೆಸೇಜ್

ಹೆಂಡತಿಯ ಕೊನೆ ವಾಟ್ಸಪ್ ಮೆಸೇಜ್ ನೋಡಿ ಮತ್ತೆ ಕಣ್ಣೀರಿಟ್ಟ ರಾಘು..! ಅಸಲಿಗೆ ಅಂಥದ್ದೇನಿತ್ತು ಮೆಸೇಜ್

ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಇದೀಗ ಬಾರದ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಹೌದು, ಇಷ್ಟು ಸಣ್ಣ ವಯಸ್ಸಿಗೆ ಸ್ಪಂದನ ವಿಜಯ ರಾಘವೇಂದ್ರ ಅವರು ಎಲ್ಲರನ್ನೂ ಬಿಟ್ಟು ದೂರವಾಗುತ್ತಾರೆ ಎಂದು ಯಾರೂ ಕೂಡ ಊಹೆ ಮಾಡಿರಲಿಲ್ಲ. ಸ್ಪಂದನ ಅವರು ಇದ್ದಕ್ಕಿದ್ದಂತೆ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ ಎಂದರೆ, ಅದು ಈ ಸಣ್ಣ ವಯಸ್ಸಿನಲ್ಲಿ ಎಂದಾದರೆ ಜೀವನದಲ್ಲಿ ಇದೇನಿದು ಹೀಗೆ ಆಗುತ್ತದೆ ಎಂದು, ಕೆಲವರು ಚರ್ಚೆ ಮಾಡುವಂತಾಗಿದೆ. ಜೀವನದಲ್ಲಿ...…

Keep Reading

DKD ಗೆ ಬನ್ನಿ ಎಂದ ಅನುಶ್ರೀ..! ಆದ್ರೆ ರಾಘು ಮಾಡಿದ್ದೇನು..? ಲೈವ್ ನಲ್ಲೆ ಕಣ್ಣೀರು ಹಾಕಿದ ಅನುಶ್ರೀ

DKD ಗೆ ಬನ್ನಿ ಎಂದ ಅನುಶ್ರೀ..! ಆದ್ರೆ ರಾಘು ಮಾಡಿದ್ದೇನು..? ಲೈವ್ ನಲ್ಲೆ ಕಣ್ಣೀರು ಹಾಕಿದ ಅನುಶ್ರೀ

ನಟ ವಿಜಯ್ ರಾಘವೇಂದ್ರ ಅವರು ಇದೀಗ ಅವರ ಮಡದಿ ವಿಧಿವಶರಾದ ಹಿನ್ನೆಲೆಯಲ್ಲಿ ಇನ್ನೂ ಕೂಡ ಆ ನೋವಿನಿಂದ ಹೊರಬಂದಿಲ್ಲ. ಸ್ಪಂದನಾರನ್ನ ವಿಜಯ್ ರಾಘವೇಂದ್ರ ಅವರು ಹೆಚ್ಚಾಗಿ ಹಚ್ಚಿಕೊಂಡಿದ್ದರು..ಪ್ರತಿ ಹಂತದಲ್ಲೂ ಸಹ ಜೊತೆಗೆ ಇದ್ದರು ಸ್ಪಂದನ. ಹಾಗೆ ವಿಜಿ ಅವರ ಕಷ್ಟದ ದಿನಗಳಲ್ಲಿ ಸ್ಪಂದನ ಅವರು ಯಾವ ರೀತಿ ಬೆನ್ನೆಲುಬಾಗಿ ಅವರಿಗೆ ನಿಂತಿದ್ದರು ಎಂಬುದಾಗಿ ಹೆಚ್ಚು ವಿಚಾರಗಳನ್ನು ವೇದಿಕೆ ಮೇಲೆಯೇ ವಿಜಯ್ ರಾಘವೇಂದ್ರ ಅವರು ಹೇಳಿಕೊಂಡಿದ್ದು ಉಂಟು. ಅದು...…

Keep Reading

ಸ್ಪಂದನ ಅವರಿಗೆ ಯಾಕೆ ಮೇಕಪ್ ಮಾಡಲಾಗಿತ್ತು ಗೊತ್ತಾ..? ವಿಜಯ್ ಹೇಳಿದ್ದ ಕೇಳಿ ಕಣ್ಣೀರು ಬರುತ್ತೆ

ಸ್ಪಂದನ ಅವರಿಗೆ ಯಾಕೆ ಮೇಕಪ್ ಮಾಡಲಾಗಿತ್ತು ಗೊತ್ತಾ..? ವಿಜಯ್ ಹೇಳಿದ್ದ ಕೇಳಿ ಕಣ್ಣೀರು ಬರುತ್ತೆ

ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಇದೀಗ ಇಹಲೋಕ ತ್ಯಜಿಸಿದ್ದಾರೆ. ಆ ನೋವು ಅವರ ಕುಟುಂಬಕ್ಕೆ ಮಾತ್ರ ಅಲ್ಲದೆ, ಕೆಲವರೂ ಸಹ ಈಗಲೂ ನೋವಿನಲ್ಲಿಯೇ ಇದ್ದಾರೆ.  ಹೌದು, ನಾಳೆ ಅವರ ಕುಟುಂಬಸ್ಥರು ಎಲ್ಲರೂ ಸೇರಿ ಸ್ಪಂದನ ಅವರ ಉತ್ತರ ಕ್ರಿಯೆಯನ್ನು ಹಮ್ಮಿಕೊಂಡಿದ್ದಾರೆ. ಹೌದು ಬೆಳಿಗ್ಗೆ ಎಂಟು ಗಂಟೆಗೆ ಶಾಂತಿ ಹೋಮ ಕಾರ್ಯ ನಡೆಯಯಲಿದ್ದು, ಮಧ್ಯಾಹ್ನ 1:00ಗೆ ಭೋಜನ ಕಾರ್ಯಕ್ರಮ ಏರ್ಪಾಡು ಮಾಡಲಾಗಿದೆ. ಸ್ಪಂದನ ಅವರ ಪುಣ್ಯತಿಥಿಗೆ ಎಲ್ಲರಿಗೂ...…

Keep Reading

ಸ್ಪಂದನಾ ಬರೆದಿದ್ದ ಡೈರಿ ನೋಡಿ ಕಣ್ಣೀರು ಹಾಕುತ್ತಿರುವ ರಾಘು..! ಸ್ಪಂದನಾರ ಆ ಆಸೆ ಏನಿತ್ತು..?

ಸ್ಪಂದನಾ ಬರೆದಿದ್ದ ಡೈರಿ ನೋಡಿ ಕಣ್ಣೀರು ಹಾಕುತ್ತಿರುವ ರಾಘು..! ಸ್ಪಂದನಾರ ಆ ಆಸೆ ಏನಿತ್ತು..?

ಸ್ಪಂದನ ಅವರು ಇದೀಗ ಇಹಲೋಕ ತ್ಯಜಿಸಿದ್ದು ಬಾರದ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಹೌದು ಇವರದು ತುಂಬು ಸಂಸಾರ ಆಗಿತ್ತು, ಸದಾ ನಗು ಮುಖದಲ್ಲಿಯೇ ಇರುತ್ತಿದ್ದ ವಿಜಯ್ ರಾಘವೇಂದ್ರ ಅವರ ಮುಖದಲ್ಲಿ ಇದೀಗ ನಗು ಕಣ್ಮರೆಯಾಗಿದೆ. ಅದಕ್ಕೆ ಕಾರಣ ಇದ್ದಕಿದ್ದಂತೆ ಅತಿ ಸಣ್ಣ ವಯಸ್ಸಿನಲ್ಲೇ ಆದ ಸ್ಪಂದನ ಅವರ ಅಗಲಿಕೆ. ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ ಅವರು ಒಟ್ಟಿಗೆ ತುಂಬಾ ಪ್ರೀತಿಯಿಂದ ಜೀವನ ನಡೆಸುತ್ತಿದ್ದಂತವರು. ದೇವರಿಗೆ ಇವರ ಜೋಡಿ ನೋಡಿ ಅಸೂಯೆ...…

Keep Reading

1 319 347
Go to Top