ಲೇಖಕರು

ADMIN

ಶಿವಣ್ಣ ಸ್ಪಂದನ ಬಗ್ಗೆ ಹೇಳಿದ್ದೇನು..? ರಾಘು ನೋವಿನಲ್ಲಿದ್ದರೂ ಈ ಕೆಲಸ ಮಾಡಬೇಕು..!

ಶಿವಣ್ಣ ಸ್ಪಂದನ ಬಗ್ಗೆ ಹೇಳಿದ್ದೇನು..? ರಾಘು ನೋವಿನಲ್ಲಿದ್ದರೂ ಈ ಕೆಲಸ ಮಾಡಬೇಕು..!

ಸ್ಪಂದನ ಅವರು ಇದೀಗ ಇಲ್ಲವಾಗಿದ್ದಾರೆ. ಅದು ಕೇವಲ ದೈಹಿಕವಾಗಿ ಮಾತ್ರ ಎಂದು ಹೇಳಬಹುದು. ಹೌದು ನಟ ವಿಜಯ್ ರಾಘವೇಂದ್ರ ಅವರ ಧರ್ಮಪತ್ನಿಯಾಗಿ 2007ರಲ್ಲಿ ವಿಜಯ ರಾಘವೇಂದ್ರ ಅವರ ಕೈ ಹಿಡಿದು ಅವರ ಮನೆಯನ್ನು ಸೇರುತ್ತಾರೆ..ಸ್ಪಂದನ ಅವರು ಖ್ಯಾತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಮ್ ಅವರ ಪುತ್ರಿ..ಇದು ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ.ಇತ್ತೀಚೆಗೆ ಸ್ಪಂದನ ಹೃದಯಾಘಾತ ಸಂಭವಿಸಿದ ಬೆನ್ನಲ್ಲೇ ಈ ವಿಚಾರ ಹೆಚ್ಚು ಜನರಿಗೆ ತಿಳಿದಿದೆ.. ಹೌದು ಬಿಕೆ ಶಿವರಾಂ ಅವರು ದಕ್ಷ...…

Keep Reading

ಸ್ಪಂದನ ಸಮಾಧಿ ಮೇಲೆ ನಿನ್ನೆ ನಡೆದದ್ದ ನೋಡಿ ಶ್ರೀಮುರಳಿ ಶಾಕ್..! ವಿಡಿಯೋ ವೈರಲ್

ಸ್ಪಂದನ ಸಮಾಧಿ ಮೇಲೆ ನಿನ್ನೆ ನಡೆದದ್ದ ನೋಡಿ ಶ್ರೀಮುರಳಿ  ಶಾಕ್..! ವಿಡಿಯೋ ವೈರಲ್

ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಇದೀಗ ಇಹಲೋಕ ತ್ಯಜಿಸಿ ಬಾರದ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಹೌದು ಈ ವಿಚಾರ ನಿಜಕ್ಕೂ ಅರಗಿಸಿಕೊಳ್ಳಲಾಗದಂತಹ ವಿಚಾರ.. ಸಣ್ಣ ವಯಸ್ಸಿಗೆ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಾರೆ ಎಂದರೆ ಯಾರಿಗೆ ತಾನೇ ನಂಬಲು ಸಾಧ್ಯವಾಗುತ್ತದೆ ಹೇಳಿ, ಗಂಡ ಹೆಂಡತಿ ಅಂದರೆ ಹೀಗಿರಬೇಕು ಎಂದು ಇನ್ನೊಬ್ಬರಿಗೆ ಮಾದರಿಯಾಗುವಂತೆ ಜೀವನ ನಡೆಸಿದ ವಿಜಯ್ ರಾಘವೇಂದ್ರ ಹಾಗೂ ಅವರ ಪತ್ನಿ ಸ್ಪಂದನ ಅವರನ್ನು ಆ ದೇವರು ಬೇರೆ...…

Keep Reading

ದುಬೈನಲ್ಲಿ ಜಾಲಿ ಮೂಡ್ ನಲ್ಲಿ ಜೈ ಜಗದೀಶ್ ಪುತ್ರಿ ವೈಭವೀ ; ಫೋಟೋಸ್ ವೈರಲ್

ದುಬೈನಲ್ಲಿ ಜಾಲಿ ಮೂಡ್ ನಲ್ಲಿ  ಜೈ ಜಗದೀಶ್ ಪುತ್ರಿ ವೈಭವೀ ;   ಫೋಟೋಸ್ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ. ಪ್ರತಿಭೆ...…

Keep Reading

ಸ್ಪಂದನ ಅವರದ್ದು ಅಪ್ಪಟ ಪೋಲಿಸ್ ಮತ್ತು ಕಾಂಗ್ರೆಸ್ ಕುಟುಂಬ..! ಅಂದು ವಿಜಯ್ ಲವ್ ಗೆ ಹೆದರಿದ್ಯಾಕೆ

ಸ್ಪಂದನ ಅವರದ್ದು ಅಪ್ಪಟ ಪೋಲಿಸ್ ಮತ್ತು ಕಾಂಗ್ರೆಸ್ ಕುಟುಂಬ..! ಅಂದು ವಿಜಯ್ ಲವ್ ಗೆ ಹೆದರಿದ್ಯಾಕೆ

ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಈಗಾಗಲೇ ಇಹಲೋಕ ತ್ಯಜಿಸಿದ್ದಾರೆ. ಹೌದು ಇತ್ತೀಚಿಗಷ್ಟೇ ಅವರು ಅವರ ಸ್ನೇಹಿತರೊಟ್ಟಿಗೆ ಕಸಿನ್ಸ್ ಜೊತೆ ಪ್ರವಾಸ ಕೈಗೊಂಡಿದ್ದು ಬ್ಯಾಂಕಾಕ್ಗೆ ತೆರಳಿದ್ದರು.  ಆಗ ಅವರಿಗೆ ಹೃದಯಘಾತ ಸಂಭವಿಸಿದ್ದು ಸ್ಪಂದನಾ ಅವರು ಮಲಗಿದವರು ಮತ್ತೆ ಮೇಲೆ ಏಳಲೇ ಇಲ್ಲ. ಮೊನ್ನೆಯಷ್ಟೇ ಅವರ ಅಂತಿಮ ಕ್ರಿಯೆ ಬೆಂಗಳೂರಿನ ಮಲ್ಲೇಶ್ವರಂ ಬಳಿ ಶ್ರೀರಾಮಪುರದ ಹರಿಚ್ಚಂದ್ರ ಘಾಟ್ ನಲ್ಲಿ ಜರುಗಿದೆ. ಹೌದು ಇಂದು ಅವರ ಕುಟುಂಬದವರು...…

Keep Reading

ಹೆಂಗಸರ ಬಗ್ಗೆ ನಿಮಗೆ ಗೊತ್ತಿರದ ಅತಿದೊಡ್ಡ ರಹಸ್ಯಗಳು ಇಲ್ಲಿವೆ ; ಅದು ಏನೆಂದು ನೋಡಿ ; ವಿಡಿಯೋ ವೈರಲ್

ಹೆಂಗಸರ  ಬಗ್ಗೆ ನಿಮಗೆ ಗೊತ್ತಿರದ ಅತಿದೊಡ್ಡ ರಹಸ್ಯಗಳು ಇಲ್ಲಿವೆ ; ಅದು ಏನೆಂದು ನೋಡಿ ; ವಿಡಿಯೋ ವೈರಲ್

ಜೀವನದಲ್ಲಿ ಮುಂದೆ ಬರಬೇಕಾದರೆ ಪಾಲಿಸಬೇಕಾದ ನಿಯಮಗಳು ಬಹಳಷ್ಟಿವೆ. ಇತರರೊಡನೆ ವ್ಯವಹರಿಸಬೇಕಾದ ರೀತಿ,ನೀತಿ ಸಮಾಜದಲ್ಲಿ ನಮ್ಮ ನಡೆ ನುಡಿ ಹೇಗಿರಬೇಕು ಮುಂತಾದ ಅನೇಕ ಅಂಶಗಳ ಬಗ್ಗೆ ಚಾಣಕ್ಯನು ನಮಗೆ ಅನೇಕ ನೀತಿ ಜ್ಞಾನವನ್ನು ಆಚರಣೆಯಲ್ಲಿ ತರದಿದ್ದರೆ ಜ್ಞಾನ ನಶಿಸುತ್ತದೆ. ತಮ್ಮ ನಿರ್ಲಕ್ಷದಿಂದ ಪುರುಷರು ಜ್ಞಾನವನ್ನು ಕಳೆದುಕೊಳ್ಳುತ್ತಾರೆ. ಹೇಗೆ ಒಬ್ಬ ಮುಖಂಡ ನಿಲ್ಲದ ಕಾರಣ ಸೈನಿಕರು ಸೋಲುತ್ತಾರೋ ಅದೇ ರೀತಿ ನೀತಿಗಳನ್ನು ಬೋಧಿಸಿದ್ದಾರೆ. ನಮ್ಮ...…

Keep Reading

ಗಾಂಜಾ ಮತ್ತಿನಲ್ಲಿ ಮೈ ಮರೆತ ಕಾಲೇಜು ವಿದ್ಯಾರ್ಥಿಗಳು : ಇವರಿಗೆ ಹೇಳೋರು ಕೇಳೋರು ಯಾರು ಇಲ್ಲವ ಎಂದ ನೆಟ್ಟಿಗರು : ವಿಡಿಯೋ ವೈರಲ್

ಗಾಂಜಾ ಮತ್ತಿನಲ್ಲಿ ಮೈ ಮರೆತ ಕಾಲೇಜು ವಿದ್ಯಾರ್ಥಿಗಳು : ಇವರಿಗೆ ಹೇಳೋರು ಕೇಳೋರು ಯಾರು ಇಲ್ಲವ ಎಂದ ನೆಟ್ಟಿಗರು  : ವಿಡಿಯೋ ವೈರಲ್

ಈಗಿನ ಯುವ ಜನಾಂಗಕ್ಕೆ ಯಾವ ನೈತಿಕತೆ ಇಲ್ಲವಾಗಿದೆ . ಅವರು ನಡೆದು ಕೊಂಡ ರೀತಿಯೇ ಸರಿ ಎನ್ನುತ್ತಾರೆ . ಇದರಲ್ಲಿ ಅವರ ಪೋಷಕರ ಪಾತ್ರವು ಇದೆ . ಅವರು ತಮ್ಮ ಮಕ್ಕಳಿಗೆ ಸರಿಯಾದ ಸಂಸ್ಕಾರ ಕಲಿಸಿದ್ದರೆ ಅವರು ಈ ರೀತಿ ನಡೆದು ಕೊಳ್ಳುತ್ತಿರ ಲಿಲ್ಲ . ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಗಾಂಜಾ ಮತ್ತಲ್ಲಿ ಯುವಕ-ಯುವತಿಯರು ತೇಲಾಡಿದ್ದಾರೆ. ಮೈಸೂರಿನ ಸರಗೂರು ಸಮರೂರು ಸಮೀಪ ಗೋಳೂರಿನಲ್ಲಿ ಮಾದಕ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗ್ತಿದೆ. ಗಾಂಜಾ ಸೇವನೆಯಿಂದ...…

Keep Reading

ಮದುವೆ ಆಗಿಲ್ಲ ಅನ್ನುವ ಚಿಂತೆ ಬಿಟ್ಟು ಬಿಡಿ,12 ಸಾವಿರ ವಧು-ವರರ ಮಾಹಿತಿ ನನ್ನ ಬಳಿ ಇದೆ.! ಮದುವೆಗೆ ಹೆಣ್ಣು ಅಥವಾ ಗಂಡು ಬೇಕಾದವರು ನನ್ನನ್ನು ಸಂಪರ್ಕಿಸಿ ಸಾಕು.!

ಮದುವೆ ಆಗಿಲ್ಲ ಅನ್ನುವ ಚಿಂತೆ ಬಿಟ್ಟು ಬಿಡಿ,12 ಸಾವಿರ ವಧು-ವರರ ಮಾಹಿತಿ ನನ್ನ ಬಳಿ ಇದೆ.! ಮದುವೆಗೆ ಹೆಣ್ಣು ಅಥವಾ ಗಂಡು ಬೇಕಾದವರು ನನ್ನನ್ನು ಸಂಪರ್ಕಿಸಿ ಸಾಕು.!

ಮದುವೆ ಎನ್ನುವುದು ಮೂರು ಅಕ್ಷರಗಳ ಪದವಾದರೂ ಕೂಡ ಅದರ ಮಹತ್ವ ಮಹಾನ್ ಗ್ರಂಥವಾಗುವಷ್ಟು ಆಳವಾದದ್ದು. ಈ ಸಂಬಂಧ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತದೆ ಎಂದು ನಂಬಿದರೂ ಅದರ ಆಚರಣೆ ಭೂಮಿ ಮೇಲೆ ಜೀವನದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಕೂಡ ಒಂದು ಸಂಗಾತಿ ಅವಶ್ಯಕತೆ ಇದೆ.ಸಮಾಜದ ಚೌಕಟ್ಟಿನ ಒಳಗೆ ಕಾನೂನು ಬದ್ಧವಾಗಿ ಮದುವೆ ಎನ್ನುವ ಬಂಧನದಲ್ಲಿ ಹಿರಿಯರ ಸಮ್ಮುಖದಲ್ಲಿ ಕುಟುಂಬಸ್ಥರ ಆಶೀರ್ವಾದದೊಂದಿಗೆ ಎರಡು ಜೀವಗಳು ಇನ್ನು ಮುಂದೆ ಒಂದಾಗಿ ಬದುಕಲು...…

Keep Reading

ಚಡ್ಡಿ ಹಾಕಿದ್ದೀಯಾ ಎಂದು ಕೇಳಿದ ಯುವಕನಿಗೆ, ಲೈವ್ ವಿಡಿಯೋದಲ್ಲಿ ಚಡ್ಡಿ ತೆಗೆದು ತೋರಿಸಿ ಬಾಯಿ ಮುಚ್ಚಿಸಿದ ಯುವತಿ : ವಿಡಿಯೋ ವೈರಲ್

ಚಡ್ಡಿ ಹಾಕಿದ್ದೀಯಾ ಎಂದು ಕೇಳಿದ ಯುವಕನಿಗೆ, ಲೈವ್ ವಿಡಿಯೋದಲ್ಲಿ ಚಡ್ಡಿ ತೆಗೆದು ತೋರಿಸಿ ಬಾಯಿ ಮುಚ್ಚಿಸಿದ ಯುವತಿ  : ವಿಡಿಯೋ ವೈರಲ್

ಇವತ್ತಿನ ದಿನಮಾನ ಹೇಗಿದೆ ಎಂದರೆ ಸಾಮಾಜಿಕ ಜಾಲತಾಣವನ್ನು ಸಾಕಷ್ಟು ಜನರು ತುಂಬಾ ಕೆಟ್ಟದಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ.. ಸಾಮಾಜಿಕ ಜಾಲತಾಣ ಎಂದರೆ ಗೊತ್ತಿಲ್ಲದ ವಿಷಯಗಳನ್ನು ಮತ್ತು ಭಿನ್ನ ಭಿನ್ನವಾದ ಹೊಸ ಹೊಸ ಟ್ಯಾಲೆಂಟ್ ಕಲಾವಿದರ ಹಾಗೂ ಹೆಚ್ಚು ಗೊತ್ತಿಲ್ಲದ ವಿಷಯಗಳನ್ನು ಮುಟ್ಟಿಸುವ ಹಾಗೂ ಹುಟ್ಟು ಹಾಕುವ ತಾಣವಾಗಿದೆ. ಆದರೆ ಇದೇ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತುಂಬಾನೆ ಅಸಹ್ಯಕರವಾದ ವಿಡಿಯೋಗಳನ್ನು ಮಾಡುತ್ತಾ ತಮ್ಮಿಷ್ಟ ಬಂದ ಹಾಗೆ...…

Keep Reading

ಗಂಭೀರ ಕಾಯಿಲೆ ಇದೆ ಎಂಬುದು ಗೊತ್ತಿದ್ದರೂ ವಿದ್ಯಾ ಅವರನ್ನ ಮದುವೆಯಾದ ಶ್ರೀಮುರಳಿ..! ನಿಜಕ್ಕೂ ಗ್ರೇಟ್

ಗಂಭೀರ ಕಾಯಿಲೆ ಇದೆ ಎಂಬುದು ಗೊತ್ತಿದ್ದರೂ ವಿದ್ಯಾ ಅವರನ್ನ ಮದುವೆಯಾದ ಶ್ರೀಮುರಳಿ..! ನಿಜಕ್ಕೂ ಗ್ರೇಟ್

ಕನ್ನಡ ಚಿತ್ರರಂಗದ ಭರವಸೆಯ ನಟ. ಈಗಾಗಲೇ ಕನ್ನಡ ಸಿನಿಮಾರಂಗದಲ್ಲಿ ಅವರದ್ದೇ ಆದ ಚಾಪು ಮೂಡಿಸಿರುವ ನಟ ಶ್ರೀಮುರಳಿ ಅವರು ಎಲ್ಲರಿಗೂ ಗೊತ್ತಿರುವ ನಟ. ಹೌದು ಇವರು ಕೂಡ ಚಿನ್ನೆ ಗೌಡ ಅವರ ಕಿರಿಯ ಮಗ. ಇಂದಿನ ಈ ಲೇಖನದಲ್ಲಿ ನಾವು ನಟ ಶ್ರೀಮುರಳಿ ಅವರ ದಾಂಪತ್ಯ ಜೀವನದ ಬಗ್ಗೆ ಹೇಳ ಹೊರಟಿದ್ದೇವೆ. ಹೌದು ನಟ ಶ್ರೀಮುರಳಿ ಅವರು ವಿದ್ಯಾ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಅದು ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ. ಸುಮಾರು ಹತ್ತು ವರ್ಷಗಳ ಕಾಲ ವಿದ್ಯಾ...…

Keep Reading

ಸ್ಪಂದನಾ ತಂದೆ ಬಿ ಕೆ ಶಿವರಾಂ ಖಡಕ್ ಆಫೀಸರ್ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು..!! ಇಲ್ಲಿವೆ ನೋಡಿ

ಸ್ಪಂದನಾ ತಂದೆ ಬಿ ಕೆ ಶಿವರಾಂ ಖಡಕ್ ಆಫೀಸರ್ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು..!! ಇಲ್ಲಿವೆ ನೋಡಿ

ಸ್ನೇಹಿತರೆ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಇದೀಗ ಈ ಲೋಕ ಬಿಟ್ಟು ತುಂಬಾ ದೂರವೆ ಹೋಗಿದ್ದಾರೆ. ಹೌದು ನಿನ್ನೆಯಷ್ಟೇ ಅವರ ಅಂತ್ಯಕ್ರಿಯೆ ಮಾಡಲಾಯಿತು. ನಾಳೆ ಹಾಲು ತುಪ್ಪ ಕಾರ್ಯಕ್ರಮ ಜರುಗಲಿದೆ. ವಿಜಯ ರಾಘವೇಂದ್ರ ಅವರ ಮನೆಯಲ್ಲಿ ನೀರವ ಮೌನ ತಾಳಿದೆ. ಈಗಲೂ ಕೂಡ ಬಿಕೆ ಶಿವರಾಂ ಅವರ ಮನೆಯಲ್ಲಿಯೇ ವಿಜಯ್ ರಾಘವೇಂದ್ರ ಮತ್ತು ಅವರ ಇಡೀ ಕುಟುಂಬ ಅಲ್ಲೇ ಉಳಿದಿದೆ ಎನ್ನುವ ಮಾಹಿತಿ ಕೇಳಿ ಬಂದಿದ್ದು, ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ...…

Keep Reading

1 321 347
Go to Top