ಲೇಖಕರು

ADMIN

ದರ್ಶನ್ ಕಾರು ಅಡ್ಡಗಟ್ಟಿದ ಪವಿತ್ರಗೌಡ , ದರ್ಶನ್ ಮಾಡಿದ್ದೇನು ಗೊತ್ತಾ ? ಶಾಕಿಂಗ್

ದರ್ಶನ್ ಕಾರು ಅಡ್ಡಗಟ್ಟಿದ ಪವಿತ್ರಗೌಡ , ದರ್ಶನ್ ಮಾಡಿದ್ದೇನು ಗೊತ್ತಾ ? ಶಾಕಿಂಗ್

ಜೈಲಿನಿಂದ ಬಂದ ದಿನದಿಂದ ದರ್ಶನ್ ಅವರನ್ನ ನೋಡದೆ ಕಂಗಲಾಗಿದ್ದ ಪವಿತ್ರ ಗೌಡ ಇದ್ದಕ್ಕಿದ್ದಂತೆ ದರ್ಶನ್ ಅವರನ್ನ ಎದುರಿಗೆ ನೋಡಿ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ ನಟ ದರ್ಶನ್ ಅವರು ಜೈಲಿನಿಂದ ಬಂದ ಬಳಿಕ ಸಾಕಷ್ಟು ಬದಲಾಗಿದ್ದಾರೆ ಎಂದೇ ಹೇಳಬಹುದು ಹಲವಾರು ವರ್ಷಗಳ ಕಾಲ ಪವಿತ್ರ ಕೂಡ ಸಹವಾಸದಲ್ಲಿದ್ದ ದರ್ಶನ್ ಅವರು ಕೊಲೆ ಕೇಸ್ನಲ್ಲಿ ಸಿಲುಕಿ ಜೈಲುವಾಸ ಕೂಡ ಅನುಭವಿಸಿದ್ದರು. ಆದರೆ ಪತ್ನಿ ವಿಜಯಲಕ್ಷ್ಮಿ ಅವರು ಲಾಯರ್ ಗಳನ್ನು ಇಟ್ಟು ಕಾನೂನು ಮೂಲಕ...…

Keep Reading

ಡಾಲಿ ಧನಂಜಯ್ ಮೋಸಗಾರ ಅಂದ್ರ ಅಮೃತ ಅಯ್ಯ ರ್ ? ಕಾರಣ ನೋಡಿ

ಡಾಲಿ ಧನಂಜಯ್ ಮೋಸಗಾರ ಅಂದ್ರ ಅಮೃತ ಅಯ್ಯ ರ್ ? ಕಾರಣ ನೋಡಿ

ಸದ್ಯ ಜೀವನ ಚೆನ್ನಾಗಿದೆ. ಜೀವನ ಚೆನ್ನಾಗಿ ನಡೆಯುತ್ತಿದೆ. ಸಿನಿಮಾ ಕೆಲಸಗಳು ನಡೆಯುತ್ತಿದೆ. ಕೆಲಸದ ಬಗ್ಗೆ ಹೆಚ್ಚು ಉತ್ಸುಕಳಾಗಿದ್ದೇನೆ. ನಾನೀಗ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಮನಸ್ಥಿತಿಯಲ್ಲಿದ್ದೇನೆ ಎಂದು ಲವ್‌ ಮಾಕ್ಟೇಲ್‌, ಬಡವ ರಾಸ್ಕಲ್, ಹೊಯ್ಸಳ, ಪಾಪ್ ಕಾರ್ನ್ ಮಂಕಿ ಟೈಗರ್, ಅಬ್ಬಬ್ಬಾ, ಲವ್‌ ಮಾಕ್ಟೇಲ್‌-2 ಚಿತ್ರಗಳ ನಾಯಕಿ, ನಟಿ ಅಮೃತ ಅಯ್ಯಂಗಾರ್‌ ಹೇಳಿದ್ದಾರೆ. ಅಷ್ಟಕ್ಕೂ ಗೋಲ್ಡ್‌ ಕ್ಲಾಸ್‌ ವಿತ್‌ ಮಯೂರ ಯೂಟ್ಯೂಬ್...…

Keep Reading

ವಿಜಯ್‌ ರಾಘವೇಂದ್ರ ಬದುಕಲ್ಲಿ ಮತ್ತೊಂದು ದೊಡ್ಡ ಪರೀಕ್ಷೆ ! ಇದ್ದಕ್ಕಿದ್ದಂತೆ ಮನೆಯಲ್ಲಿ ಆಗಿದ್ದೇನು ?

ವಿಜಯ್‌ ರಾಘವೇಂದ್ರ ಬದುಕಲ್ಲಿ ಮತ್ತೊಂದು ದೊಡ್ಡ ಪರೀಕ್ಷೆ ! ಇದ್ದಕ್ಕಿದ್ದಂತೆ ಮನೆಯಲ್ಲಿ ಆಗಿದ್ದೇನು ?

ವಿಜಯ ರಘೇಂದ್ರ ಪತ್ನಿ ಸ್ಪಂದನ ನಿಧನರಾಗಿ ಒಂದು ವರ್ಷ ಆಗಿದೆ ಕಳೆದ ವರ್ಷ ಆಗಸ್ಟ್ ಏಳರಂದು ಬ್ಯಾಂಕಾಕ್ ನಲ್ಲಿ ಹೃದಯ ಸ್ತಂಭನದಿಂದ ಕೊನೆಯು ಉಸಿರು ಇಳಿದಿದ್ದಾರೆ ವಿಜಯ ರಾಘವೇಂದ್ರ ಪತ್ನಿ ನೆನಪಿನಲ್ಲಿಯೇ ಇದ್ದಾರೆ ಒಂದು ಕ್ಷಣವೂ ಸ್ಪಂದನ ಅವರನ್ನ ಮರೆತಿಲ್ಲ 16 ವರ್ಷ ಜೀವನ ಸಾಗಿಸಿದ ವಿಜಯ ರಾಘವೇಂದ್ರ ಪತ್ನಿಯನ್ನ ಸದಾ ನೆನಪಿಸಿಕೊಳ್ಳುತ್ತಲೆ ಇರುತ್ತಾರೆ ಇದೀಗ ನಟ ರಾತ್ರಿ ಇಡಿ ನಿದ್ದೆಗೆಟ್ಟು ನಟ ವಿಜಯ ರಾಘವೇಂದ್ರ ವಿಡಿಯೋ ಮಾಡಿದ್ದಾರೆ ಈ ವಿಡಿಯೋ...…

Keep Reading

ಕನ್ನಡ ಚಲನಚಿತ್ರ ರಂಗದ ಹಿರಿಯ ನಿರ್ದೇಶಕ ನಿಧನ ಕಣ್ಣೀರಿಟ್ಟ ಚಿತ್ರ ರಂಗ !!

ಕನ್ನಡ ಚಲನಚಿತ್ರ ರಂಗದ ಹಿರಿಯ ನಿರ್ದೇಶಕ  ನಿಧನ  ಕಣ್ಣೀರಿಟ್ಟ ಚಿತ್ರ ರಂಗ !!

ಕನ್ನಡ ಚಿತ್ರರಂಗರಲ್ಲಿ  ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದ ಉಮೇಶ್‌ ಅವರು, ‘ಅವನೇ ನನ್ನ ಗಂಡ’, ‘ನನಗೂ ಹೆಂಡತಿ ಬೇಕು’, ‘ತುಂಬಿದ ಮನೆ’,‌ ‘ರಾಜ ಕೆಂಪು ರೊಜ’, ‘ಅವಳೆ ನನ್ನ ಹೆಂಡ್ತಿ’, ಎಲ್ಲರಂಥಲ್ಲ ನನ್ನ ಗಂಡ ಇನ್ನೂ ಕೆಲವು ಸಿನಿಮಾಗಳನ್ನ ನಿರ್ದೇಶಿಸಿದ್ದ ಸೈ ಎನಿಸಿಕೊಂಡಿದ್ದರು.  ಕಳೆದ ಕೆಲವು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಉಮೇಶ್‌ ಚಿಕಿತ್ಸೆ ಫಲಕಾರಿಯಾಗದೇ ಇಂದು (ಫೆ.21) ನಿಧನ ಹೊಂದಿದ್ದಾರೆ. ಅವರ...…

Keep Reading

ಒಂದು ನಿಮಿಷಕ್ಕೆ ಬಂದು ಕೋಟಿ ಚಾರ್ಜ್ ಮಾಡ್ತಾರೆಅಂತ ಈ ನಟಿ !! ಯಾರು ನೋಡಿ

ಒಂದು ನಿಮಿಷಕ್ಕೆ ಬಂದು ಕೋಟಿ ಚಾರ್ಜ್ ಮಾಡ್ತಾರೆಅಂತ ಈ ನಟಿ !!   ಯಾರು ನೋಡಿ

ಊರ್ವಶಿ ರೌಟೇಲಾ ಕನ್ನಡ ಚಲನಚಿತ್ರ "Mr. ಐರಾವತ" ನಲ್ಲಿ ನಟಿಸಿದ್ದಾರೆ, ಇದನ್ನು A. P. ಅರ್ಜುನ್ ನಿರ್ದೇಶಿಸಿದ್ದಾರೆ ಮತ್ತು ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. ಅಕ್ಟೋಬರ್ 1, 2015 ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ದರ್ಶನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಿಯಾ ಪಾತ್ರದಲ್ಲಿ ಊರ್ವಶಿ ನಟಿಸಿದ್ದಾರೆ. ಕಥಾವಸ್ತುವು ಬೆಂಗಳೂರಿಗೆ ಮಹತ್ವದ ಬದಲಾವಣೆಗಳನ್ನು ತರುವ ಪೊಲೀಸ್ ಅಧಿಕಾರಿ ಐರಾವತ ಮತ್ತು ಅವನೊಂದಿಗೆ ಪ್ರೀತಿಯಲ್ಲಿ ಬೀಳುವ...…

Keep Reading

ದೇಹ ತೋರಿಸ್ಕೊಂಡು ರೀಲ್ಸ್ ಮಾಡೋ ಮಗಳಂತೆ ಅದೇ ದಾರಿ ಹಿಡಿದ ತಾಯಿ : ನೆಟ್ಟಿಗರು ಶಾಕ್ ?

ದೇಹ ತೋರಿಸ್ಕೊಂಡು ರೀಲ್ಸ್ ಮಾಡೋ ಮಗಳಂತೆ ಅದೇ ದಾರಿ ಹಿಡಿದ ತಾಯಿ : ನೆಟ್ಟಿಗರು ಶಾಕ್  ?

ಬಿಗ್ ಬಾಸ್ ಮನೆಯ ಬೇಬಿ ಡಾಲ್ ಅಂತಾನೆ ಫೇಮಸ್ ಆಗಿರೋ ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ಫುಲ್ ಆಕ್ಟಿವ್ ಆಗೇ ಇರ್ತಾರೆ ಇನ್ನು ನಿವೇದಿತ ಅವರು ಚಂದನ್ ಶೆಟ್ಟಿ ಜೊತೆ ಮದುವೆಯಾಗಿ ಲೈಫ್ ಎಂಜಾಯ್ ಮಾಡ್ತಿರ್ತಾರೆ ಅದ್ಯಾಕೋ ಗೊತ್ತಿಲ್ಲ ಇಬ್ಬರ ನಡುವೆ ಏನಾಯ್ತು ಅಂತಾನೂ ಗೊತ್ತಿಲ್ಲ ಪ್ರೀತಿಸಿ ಮದುವೆಯಾದರು ಡಿವೋರ್ಸ್ ತಗೊಳ್ತಾರೆ ಇದಕ್ಕೆ ಕಾರಣ ಏನು ಅನ್ನೋದನ್ನ ನಿವೇದಿತ ಆಗಿರಬಹುದು ಅಥವಾ ಚಂದನ್ ಶೆಟ್ಟಿ ಆಗಿರಬಹುದು ಯಾರು ಕೂಡ...…

Keep Reading

ಡಾಲಿ ಧನಂಜಯ್ ಬಗ್ಗೆ ಅಮೃತ ಅಯ್ಯಂಗಾರ್ ಏನ್ ಹೇಳಿದ್ದಾರೆ ನೋಡಿ ?

ಡಾಲಿ ಧನಂಜಯ್ ಬಗ್ಗೆ ಅಮೃತ ಅಯ್ಯಂಗಾರ್ ಏನ್ ಹೇಳಿದ್ದಾರೆ ನೋಡಿ ?

ನಟಿ ಡಾಲಿ ಧನಂಜಯ್ ಇತ್ತೀಚೆಗೆ ಡಾ. ಧನ್ಯತಾ ಅವರನ್ನು ಚಂದನವನ ಸೇರಿದಂತೆ ಟಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದ ಸಮಾರಂಭದಲ್ಲಿ ವಿವಾಹವಾದರು. ಈ ವಿವಾಹವು ತಾರಾಬಳಗದಿಂದ ಕೂಡಿತ್ತು, ಆದರೆ ಡಾಲಿ ಧನಂಜಯ್ ಅವರ ಆಪ್ತ ಸ್ನೇಹಿತೆ ನಟಿ ಅಮೃತಾ ಅಯ್ಯಂಗಾರ್ ಅವರ ಗಮನಾರ್ಹ ಅನುಪಸ್ಥಿತಿಯು ವದಂತಿಗಳು ಮತ್ತು ಊಹಾಪೋಹಗಳಿಗೆ ಕಾರಣವಾಯಿತು. ಡಾಲಿ ಮತ್ತು ಅಮೃತಾ ಅವರು ಪ್ರೇಮ ಸಂಬಂಧ ಹೊಂದಿದ್ದರು ಎಂದು ವದಂತಿಗಳು ಹರಡಿದ್ದವು ಮತ್ತು ಇದು ಅವರ ಮದುವೆಗೆ...…

Keep Reading

ಕೊನೆಗೂ ಬಯಲಾಯಿತು ನಿರ್ದೇಶಕ ಗುರುಪ್ರಸಾದ್ ಸಾವಿನ ರಹಸ್ಯ : ಸಾವಿಗೂ ಮುಂಚೆ ಪತ್ನಿ ಜತೆ ಮಾತಾಡಿದ್ರಾ ? ಆಡಿಯೋ ಲೀಕ್ ?

ಕೊನೆಗೂ ಬಯಲಾಯಿತು ನಿರ್ದೇಶಕ ಗುರುಪ್ರಸಾದ್ ಸಾವಿನ ರಹಸ್ಯ : ಸಾವಿಗೂ ಮುಂಚೆ ಪತ್ನಿ ಜತೆ ಮಾತಾಡಿದ್ರಾ ? ಆಡಿಯೋ ಲೀಕ್ ?

ನಿರ್ದೇಶಕ ಗುರುಪ್ರಸಾದ್ ಅವರ ಸಾವು ತುಂಬಾ  ಜನಕ್ಕೆ ನೋವು ತಂದಿತ್ತು . ಅವರು ಈ ರೀತಿ ಮಾಡಿ ಕೊಳ್ಳ ಬಾರದಿತ್ತು ಎಂದು ಹೇಳಿದ್ದರು . ಈಗ ಅವರು ಸಾಯುವ ಮುಂಚೆ ಅವರ ಪತ್ನಿ ಜೊತೆ ಮಾತನಾಡಿದ್ದ ಒಂದು ಆಡಿಯೋ ವೈರಲ್ ಆಗಿದೆ ಅದು ಏನು ಅಂತ ನೋಡಣ ಬನ್ನಿ ಇನ್ನ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಏನು ಮಾಡಿಕೊಂಡರು ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತಷ್ಟು ಈಗ ಅಪ್ಡೇಟ್ಸ್ ಸಿಗ್ತಾ ಇದೆ ಅದೇನು ಅಂತ ಹೇಳಿದ್ರೆ ಸಾವಿಗೂ ಮುನ್ನ ಒಂದು ಆಡಿಯೋ ಇತ್ತು...…

Keep Reading

ಹೆಂಗಸರು ಈ ಮೂರು ಗುಟ್ಟುಗಳನ್ನು ಗಂಡಂದಿರಿಗೆ ಹೇಳಿದರೆ ಅಪಾಯ ತಪ್ಪಿದ್ದಲ್ಲ : ಯಾವುದು ನೋಡಿ ?

ಹೆಂಗಸರು ಈ ಮೂರು ಗುಟ್ಟುಗಳನ್ನು ಗಂಡಂದಿರಿಗೆ ಹೇಳಿದರೆ ಅಪಾಯ ತಪ್ಪಿದ್ದಲ್ಲ : ಯಾವುದು ನೋಡಿ ?

ಹೆಂಗಸರು ಈ ಮೂರು ಗುಟ್ಟುಗಳನ್ನು ತಮ್ಮ ಗಂಡಂದಿರಿಗೆ ಹೇಳಲೇಬಾರದು ಸ್ನೇಹಿತರೆ ಪತಿ ಪತ್ನಿಯರ ಸಂಬಂಧ ಕೊನೆಯವರೆಗೂ ಶಾಶ್ವತವಾಗಿ ಅನ್ಯೋನ್ಯವಾಗಿ ಇರಬೇಕು ಅಂದ್ರೆ ಅವರು ಜೀವನ ಪೂರ್ತಿ ಸಂತೋಷವಾಗಿ ಪರಸ್ಪರ ಪ್ರೀತಿ ಮಾಡುತ್ತಾ ಇರಬೇಕು ಅಂದರೆ ಹೆಂಡತಿಯಾದವಳು ಗಂಡನೊಂದಿಗೆ ಈ ಮೂರು ವಿಷಯಗಳನ್ನು ಅಪ್ಪಿತಪ್ಪಿಯು ಹಂಚಿಕೊಳ್ಳಬಾರದು ಹಾಗೊಂದು ವೇಳೆ ಹಂಚಿಕೊಂಡರೆ ಸಂಬಂಧದಲ್ಲಿ ಬಿರುಕು ಮೂಡುತ್ತದೆ ಹಾಗಾದರೆ ಬನ್ನಿ ಆ ಮೂರು ಗುಟ್ಟುಗಳು ಯಾವುವು ಆ ಮೂರು...…

Keep Reading

ಇಬ್ಬರು ಹೆಂಡಿರ ಮುದ್ದಿನ ಗಂಡ; 3 ದಿನ ಇವಳು, 3 ದಿನ ಅವಳು, 1 ದಿನ ರಜೆ ! ಎಲ್ಲಿ ನೋಡಿ ಶಾಕ್ ಆಗ್ತೀರಾ

ಇಬ್ಬರು ಹೆಂಡಿರ ಮುದ್ದಿನ ಗಂಡ; 3 ದಿನ ಇವಳು, 3 ದಿನ ಅವಳು, 1 ದಿನ ರಜೆ ! ಎಲ್ಲಿ ನೋಡಿ ಶಾಕ್ ಆಗ್ತೀರಾ

ಇಬ್ಬರು ಹೆಂಡಿರನ್ನು ಮದುವೆಯಾದ  ಗಂಡಂದಿರು ಮೊದಲ ಪತ್ನಿಗೆ ಗೊತ್ತಿಲ್ಲದಂತೆ ಇನ್ನೊಬ್ಬಳ ಜೊತೆ ಸಂಸಾರ ನಡೆಸುತ್ತಿರುತ್ತಾರೆ. ಒಂದು ವೇಳೆ ಗೊತ್ತಾದರೆ ಗಂಡ ಫಜೀತಿಗೆ ಸಿಕ್ಕಾಕೊಳ್ತಾನೆ. ಅದೇ ರೀತಿ ಬಿಹಾರ್‌ನ ಪೂರ್ಣಿಯಾ ಜಿಲ್ಲೆಯಲ್ಲಿ ಒಂದು ಘಟನೆ ನಡೆದಿದ್ದು, ಇಲ್ಲಿ ವಿಚಿತ್ರ ಒಪ್ಪಂದವೊಂದು ನಡೆದಿದೆ. ಒಬ್ಬ ಪುರುಷ ತನ್ನ ಎರಡು ಹೆಂಡತಿಯರೊಂದಿಗೆ ಸಮಯವನ್ನು ಹಂಚಿಕೊಳ್ಳಬೇಕು ಎಂದು ಒಪ್ಪಂದದಲ್ಲಿ ಹೇಳಲಾಗಿದೆ. ಹೌದು, ಫ್ಯಾಮಿಲಿ...…

Keep Reading

1 102 347
Go to Top