ಲೇಖಕರು

ADMIN

ಈ ಸಾರಿ ಕಪ್ ನಾನೇ ಗೆಲ್ಲೋದು ಅವ್ವಎಂದು ಜೋರಾಗಿ ಕಿರುಚಿದ ಹನುಮಂತ ?ಎಲ್ಲರೂ ಶಾಕ್

ಈ  ಸಾರಿ ಕಪ್  ನಾನೇ ಗೆಲ್ಲೋದು ಅವ್ವಎಂದು ಜೋರಾಗಿ ಕಿರುಚಿದ ಹನುಮಂತ ?ಎಲ್ಲರೂ ಶಾಕ್

ಎಸ್ ಆಕ್ಚುಲಿ ಬಿಗ್ ಬಾಸ್ ಅಲ್ಲಿ ನಮ್ಮ ಹನುಮಂತು ಅವರು ಕೂಗಿ ಕೂಗಿ ಇಡೀ ಕರ್ನಾಟಕಕ್ಕೆ ಕೂಗಿ ಕೂಗಿ ಎಸ್ ಅವರ ತಾಯಿಯವರಿಗೆ ಕೂಗಿ ಕೂಗಿ ಹೇಳಿದ್ದಾರೆ ಆಕ್ಚುಲಿ ಇದು ಯಾಕೆ ಈ ಒಂದು ಸಂದರ್ಭ ಬಂತು ಅಂತ ತುಂಬಾ ಜನಕ್ಕೆ ಗೊತ್ತಿರೋಕೆಲ್ಲ ತುಂಬಾ ಜನಕ್ಕೆ ಗೊತ್ತಿದೆ ಯಾಕಪ್ಪಾ ಅಂತಂದ್ರೆ ನಮ್ಮ ಬಿಗ್ ಬಾಸ್ ಅವರು ಹೇಳ್ತಾರೆ ನೀವು ಇಡೀ ಕರುನಾಡಿಗೆ ಕೂಗಿ ಕೂಗಿ ಹೇಳ್ತಾರೆ ಒಂದು ವಿಷಯ ಇದ್ರೆ ಯಾಕೆಂದರೆ ಬಿಗ್ ಬಾಸ್ ಫಿನಾಲೆಗೆ ಬಂದುಬಿಟ್ಟಿದ್ದೀರಾ ಇನ್ನು ಸ್ವಲ್ಪ...…

Keep Reading

ಈ ಸಾರಿಯ ಬಿಗ್ ಬಾಸ್ ಟ್ರೋಫಿ ಯಾರಿಗೆ ಸಿಗುತ್ತೆ ಗೊತ್ತಾ ?

ಈ  ಸಾರಿಯ   ಬಿಗ್ ಬಾಸ್  ಟ್ರೋಫಿ ಯಾರಿಗೆ ಸಿಗುತ್ತೆ ಗೊತ್ತಾ ?

ಕೊನೆಗೂ ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರಾಂಡ್ ಫಿನಾಲೆ ವಿನ್ನರ್ ಗೆ ಸಿಗುವಂತಹ ಟ್ರೋಫಿಯನ್ನ ರಿವೀಲ್ ಮಾಡಿದ್ದಾರೆ ಕಿಚ್ಚ ಸುದೀಪ್ ಅವರು ಟ್ರೋಫಿ ಮಾತ್ರ ನೋಡ್ಲಿಕ್ಕೆ ಸಾಕತ್ತಾಗಿದೆ ಟ್ರೋಫಿಗೆ ಎರಡು ವಿಂಗ್ ಅಂದ್ರೆ ರೆಕ್ಕೆಗಳು ಕೂಡ ಇರುವಂತದ್ದು ಆ ರೆಕ್ಕೆಗಳನ್ನ ನೋಡಿದ್ರೆ ಹದ್ದಿನ ರೆಕ್ಕೆಗಳ ರೀತಿನಲ್ಲಿ ಇರುವಂತದ್ದು ಬಿಗ್ ಬಾಸ್ ಕನ್ನಡ ಸೀಸನ್ 11ರ ಈ ಒಂದು ಫೈನಾಲೆಯ ಟ್ರೋಫಿಯನ್ನ ಎತ್ತಿಡಿ ಹಿಡಿಯಲು ಈಗಾಗಲೇ ಮೂರು ಜನ ಆಯ್ಕೆಯಾಗಿದ್ದಾರೆ  ...…

Keep Reading

ನಿಯತ್ತಿಲ್ಲಾ ನಿನಗೆ ಹನುಮಂತನಿಗೆ ಹೊಡಿತೀಯಾ ಅಂತ ಭವ್ಯಾಗೆ ಅವಾಜ್ ಹಾಕಿದ ಮಂಜು ?

ನಿಯತ್ತಿಲ್ಲಾ ನಿನಗೆ ಹನುಮಂತನಿಗೆ ಹೊಡಿತೀಯಾ ಅಂತ ಭವ್ಯಾಗೆ ಅವಾಜ್ ಹಾಕಿದ ಮಂಜು ?

ಕ್ಯಾಪ್ಟೆನ್ಸಿ ಬಿಗ್ ಬಾಸ್ ಸೀಸನ್ 11ರ ಇವತ್ತಿನ ಎಪಿಸೋಡ್ ನಲ್ಲಿ ಅದೇ ಮಡಿಕೆ ಹೊಡೆಯುವ ಟಾಸ್ಕ್ ನಲ್ಲಿ ಮಂಜು ಅವರು ಭವ್ಯ ಹೆಸರನ್ನು ತೆಗೆದುಕೊಂಡು ಮೊದಲು ನೀನು ನನಗೆ ಅಣ್ಣ ಅಂತ ಹೇಳ್ತಿದ್ದಿ ಈಗ ಮಂಜು ಅವರೇ ಅಂತಿದ್ದೀಯಾ ಅಂದಾಗ ಭವ್ಯ ಹೀಗೆ ಅಂದ್ರು ಭವ್ಯ ಫಸ್ಟ್ ಅಣ್ಣ ಅಂತೀಯ ಅವನು ಮಂಜು ಅವರೇ ನಾನು ನಿಮಗೆ ಅಗ್ರಿಮೆಂಟ್ ಹಾಕಿ ಕೊಟ್ಟಿದ್ನ ಮಂಜುಣ್ಣ ಅಂತಾನೆ ಕರೀತೀನಿ ಹನುಮಂತನಿಗೆ ಹೊಡೆದಿದ್ದು ಹಾಗೆ ತ್ರಿವಿಕ್ರಂ ನನ್ನಿಂದಾನೆ ಇಲ್ಲಿವರೆಗೆ...…

Keep Reading

ತನಗೆ ಹೊಡೆದ ಸಿಟ್ಟನ್ನು ಭವ್ಯ ಗೌಡಳ ಮೂತಿಗೆ ಬಾರಿಸಿ ಸೇಡು ತೀರಿಸಿ ಕೊಂಡ ಹನುಮಂತ ?

ತನಗೆ ಹೊಡೆದ ಸಿಟ್ಟನ್ನು ಭವ್ಯ ಗೌಡಳ ಮೂತಿಗೆ ಬಾರಿಸಿ ಸೇಡು ತೀರಿಸಿ ಕೊಂಡ ಹನುಮಂತ ?

ಅವನು ಏಳು ಎಂಟು ವಾರದಿಂದ ಗುಳ್ಳೆ ತರ ಇದ್ದ ಇವಾಗ ಏನು ಇವತ್ತು ಅಷ್ಟೇ ಒಂದೊಂದು ಎಸ್ ಇವತ್ತು ಸೋಮವಾರ ಬೆಳ್ಬೆಳಿಗ್ಗೆ ಬಿಟ್ಟಿರತಕ್ಕಂತಹ ಪ್ರೋಮೋದಲ್ಲಿ ನಮ್ಮ ಹನುಮಂತು ಅವರು ದ್ವೇಷವನ್ನು ಯಾವ ರೀತಿ ತೀರಿಸಿಕೊಳ್ಳುತ್ತಾರೆ ಅಂತ ಖಂಡಿತವಾಗಿಯೂ ತಿಳಿಸ್ತೀನಿ ಆಕ್ಚುವಲಿ ಏನಪ್ಪಾ ಇದು ಅಂತ ಅಂದ್ರೆ ಬಿಗ್ ಬಾಸ್ ಹೇಳ್ತಾರೆ ನೀವು ಏನು ಮಡಿಕೆಗೆ ಭಾವಚಿತ್ರವನ್ನು ಅಂಟಿಸಿದ್ದೇವೆ ಅದಕ್ಕೆ ತಮ್ಮ ದ್ವೇಷ ತಮ್ಮ ಕೋಪ ರೋಷ ಮನಸ್ಸಿನಲ್ಲಿ ಇರತಕ್ಕಂತ ಎಲ್ಲದನ್ನು...…

Keep Reading

ರಜತ್ ಗೆ ಸುದೀಪ್ ಮುಂದೆಯೇ ಗುಮ್ಮಿದ ಹನುಮಂತ : ತಂಡ ಹೊಡೆದ ರಜತ್

ರಜತ್ ಗೆ ಸುದೀಪ್ ಮುಂದೆಯೇ ಗುಮ್ಮಿದ ಹನುಮಂತ : ತಂಡ ಹೊಡೆದ ರಜತ್

ಬಿಗ್ ಬಾಸ್ ಒಂದು ಹೊಸ ಆಕ್ಟಿವಿಟಿಯನ್ನ ಕೊಟ್ಟಿದ್ದು ಈ ಒಂದು ಆಕ್ಟಿವಿಟಿನಲ್ಲಿ ಹನುಮಂತಪ್ಪ ಅವರು ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ ಜೊತೆಗೆ ಸಕ್ಕತ್ತಾಗಿರುವಂತಹ ಕೌಂಟರ್ ಗಳನ್ನ ಕೊಡ್ತಾ ಇದ್ದಾರೆ ರಜತ್ ಅವರಿಗೆ ಅಂತಾನೆ ಹೇಳಬಹುದು ನಿನ್ನೆ ಎಪಿಸೋಡ್ ಅಲ್ಲಿ ನೀವು ಸೂಕ್ಷ್ಮವಾಗಿ ಅಬ್ಸರ್ವ್ ಮಾಡಿದ್ರೆ ರಜತ್ ಅವರು ಹನುಮಂತಪ್ಪ ಅವರಿಗೆ ಒಂದು ಮಾತನ್ನು ಹೇಳಿದ್ರು ಹನುಮಂತಪ್ಪ ಇಲ್ಲಿಯ ತನಕ ತಾನು ಮುಗ್ದ ಹಾಗೇನೇ ತನ್ನ ಒಂದು ಇನ್ನೊಸೆನ್ಸ್ ಅನ್ನ...…

Keep Reading

ಬಿಗ್‌ ಬಾಸ್‌ ನಿಂದ ಹೊರಬಂದ ಗೌತಮಿ ಜಾಧವ್‌ ಗೆ ಒಟ್ಟು ಎಷ್ಟುಸಂಭಾವನೆ ಸಿಕ್ಕಿದೆ ಗೊತ್ತಾ ?

ಬಿಗ್‌ ಬಾಸ್‌ ನಿಂದ ಹೊರಬಂದ ಗೌತಮಿ ಜಾಧವ್‌ ಗೆ ಒಟ್ಟು  ಎಷ್ಟುಸಂಭಾವನೆ ಸಿಕ್ಕಿದೆ ಗೊತ್ತಾ ?

ಬಿಗ್ ಬಾಸ್ ಮನೆಯಿಂದ ಹೊರಬಂದ ಗೌತಮಿ ಜಾದವ್ ಪಡೆದ ಒಟ್ಟು ಹಣ ಎಷ್ಟು ಗೊತ್ತಾ ಈ ಸೀಸನ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಇವರೇ ನೋಡಿ ಕನ್ನಡದ ಬಿಗ್ ಬಾಸ್ ಸೀಸನ್ 11 ರಲ್ಲಿ ಇನ್ನೇನು ಫಿನಾಲೆ ಹತ್ರ ಆಗ್ತಾ ಇದೆ ಈ ಸಂದರ್ಭದಲ್ಲಿ ಹೊರಬಂದಿರುವಂತಹ ಗೌತಮಿ ಜಾದವ್ ಪಡೆದ ಸಂಭಾವನೆ ಎಷ್ಟು ಅನ್ನುವಂತಹ ಸಂಪೂರ್ಣ ಮಾಹಿತಿ  ಇಲ್ಲಿದೆ  ಗೌತಮಿ ಜಾದವ್  ತಮ್ಮ ವ್ಯಕ್ತಿತ್ವದಿಂದಲೇ ಸದ್ದು ಮಾಡಿದಂತಹ ಸ್ಪರ್ಧಿ ಸದಾ ಪಾಸಿಟಿವ್ ಆಗಿರುತ್ತೇನೆ...…

Keep Reading

ನೀವು ತ್ರಿವಿಕ್ರಮ್ ನ್ನು ಲವ್ ಮಾಡ್ತೀರಾ ಅಂತ ಸುದೀಪ್ ಕೇಳಿದ್ದಕ್ಕೆ ನಾನು ಅವರ ವೈಫ್ ಅಂದ ಭವ್ಯ ?

ನೀವು ತ್ರಿವಿಕ್ರಮ್ ನ್ನು ಲವ್ ಮಾಡ್ತೀರಾ ಅಂತ ಸುದೀಪ್ ಕೇಳಿದ್ದಕ್ಕೆ ನಾನು ಅವರ ವೈಫ್ ಅಂದ ಭವ್ಯ ?

ವೈಬ್ಸ್ ಕನೆಕ್ಷನ್ ಆತರ ಫೀಲಿಂಗ್ ಇದೆ ಬಿಗ್ ಬಾಸ್ ಸೀಸನ್ 11ರ ಇವತ್ತಿನ ಭಾನುವಾರದ ಫನ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರು ಭವ್ಯ ಹಾಗೂ ತ್ರಿವಿಕ್ರಂ ಪ್ರಪೋಸ್ ವಿಷಯವನ್ನ ಇಲ್ಲಿ ಮಾತನಾಡಿದ್ದಾರೆ ಆಗ ತ್ರಿವಿಕ್ರಂ ಹೀಗಂದ್ರು ಒಂದು ಚೆನ್ನಾಗಿದೆ ಸುದೀಪ್ ಅವರು ಇದೇ ವಿಷಯವನ್ನ ಹನುಮಂತ ಹಾಗೂ ರಜತ್ ಗೆ ಕೇಳಿದಾಗ ಇಬ್ಬರು ಈ ರೀತಿ ರಿಯಾಕ್ಷನ್ ಕೊಟ್ಟು ಮಾತಾಡಿದ್ರು ಐ ಲವ್ ಯು ಗೊತ್ತಿತ್ತು ಸೀಕ್ರೆಟ್ ಚೆನ್ನಾಗಿ ಮೈಂಟೈನ್ ಮಾಡ್ತಾನೆ ಇದೇ ಮಾತನ್ನ...…

Keep Reading

ಕಪ್ ಸಿಕ್ಕಿದ್ರೆ ಮದುವೆ ಗ್ಯಾರಂಟಿ ಏನ್ರೀ ಎಂದ ಸುದೀಪ್ ಗೆ ಹನುಮಂತ ಕೊಟ್ಟ ಉತ್ತರ ಏನು ನೋಡಿ ?

ಕಪ್ ಸಿಕ್ಕಿದ್ರೆ ಮದುವೆ ಗ್ಯಾರಂಟಿ ಏನ್ರೀ ಎಂದ ಸುದೀಪ್ ಗೆ ಹನುಮಂತ ಕೊಟ್ಟ ಉತ್ತರ ಏನು ನೋಡಿ ?

ಇದು ಸಿಕ್ಕಿದ್ರೆ ಹುಡುಗಿ ಸಿಕ್ತಾರಾ ಕಪ್ ಸಿಕ್ಕಿದ್ರೆ ಮದುವೆ ಗ್ಯಾರಂಟಿ ಏನ್ರೀ ಓಕೆ ಎಸ್ ಇವಾಗಕಿಚ್ಚ ಸುದೀಪ್ ಅವರು ಹನುಮಂತ್ ಅವರಿಗೆ ಏನು ಹೇಳಿದ್ರೋ ಇದು ಈ ವಾರದ ಹೈಲೈಟೆಡ್  ಯಾಕೆ ಗುರು ಅಂತ ನೀವು ಕೇಳಬಹುದು ಯಾಕೆಂದರೆ ಒಬ್ಬ ಹಳ್ಳಿಯ ಹುಡುಗ ಈ ಒಂದು ಟ್ರೋಫಿಯನ್ನ ಗೆದ್ದು ಅವರ ಅತ್ತೆ ಮನೆಯ ಮುಂದೆ ತೆಗೆದುಕೊಂಡು ಹೋಗ್ತೀನಿ ಅಂತ ಹೇಳ್ತಾನೆ ಹನುಮಂತು ಒಂದು ಸಾರಿ ಹೇಳಿಕೆಯನ್ನು ಕೊಟ್ಟಿರುತ್ತಾನೆ ಈ ವಾರದಲ್ಲಿ ಆಕ್ಚುಲಿ ಕಿಚ್ಚ ಸುದೀಪ್ ಅವರು...…

Keep Reading

ಗೌತಮಿ ಎಲಿಮಿನೇಟ್ ಅದ ಮೇಲೆ ಇವರೇ ಹೊರಗೆ ಹೋಗಿದ್ದು ಯಾರು ನೋಡಿ ?

ಗೌತಮಿ ಎಲಿಮಿನೇಟ್ ಅದ ಮೇಲೆ ಇವರೇ ಹೊರಗೆ  ಹೋಗಿದ್ದು ಯಾರು ನೋಡಿ ?

ಎಲ್ಲರಿಗೂ ನಮಸ್ಕಾರ ಮತ್ತೊಂದು ವಿಡಿಯೋಗೆ ಸ್ವಾಗತ ಬಿಗ್ ಬಾಸ್ ಸೀಸನ್ 11 16ನೇ ವಾರ ಡಬಲ್ ಎಲಿಮಿನೇಷನ್ ಅಂತ ಎಲ್ಲರಿಗೂ ಗೊತ್ತೇ ಇರುತ್ತೆ ಆಲ್ರೆಡಿ ಒಂದು ಅಪ್ಡೇಟ್ ಕೊಟ್ಟಿದ್ದೆ ಬಿಗ್ ಬಾಸ್ ಮನೆಯಿಂದ ಗೌತಮಿ ಜಾದವ್ ಅವರು ಎಲಿಮಿನೇಟ್ ಆಗಿ ಹೋಗಿದ್ದಾರೆ ಅಂತ ಹೇಳಿ ಈಗ ಸೆಕೆಂಡ್ ಕಂಟೆಸ್ಟೆಂಟ್ ಯಾರು ನಾಲ್ಕು ಜನ ಇರ್ತಾರೆ ಗೌತಮಿ ಅವರು ಹೊರಗಡೆ ಹೋದ್ರೆ ಇನ್ನು ನಾಲ್ಕು ಜನ ಇರ್ತಾರೆ ಮಂಜಣ್ಣ ಧನರಾಜು ಭವ್ಯ ರಜತ್ ಈ ನಾಲ್ಕು ಜನದಲ್ಲಿ ಬಿಗ್ ಬಾಸ್ ಮನೆಯಿಂದ...…

Keep Reading

ಹನುಮಂತ ಜೊತೆಯಲ್ಲಿ ಬಿಗ್ ಬಾಸ್ ಫೈನಲ್ಗೆ ತ್ರಿವಿಕ್ರಮ್ & ಮೋಕ್ಷಿತ ಎಂಟ್ರಿ ?

ಹನುಮಂತ ಜೊತೆಯಲ್ಲಿ ಬಿಗ್ ಬಾಸ್ ಫೈನಲ್ಗೆ ತ್ರಿವಿಕ್ರಮ್ & ಮೋಕ್ಷಿತ ಎಂಟ್ರಿ ?

ಈಗಾಗಲೇ ಟಿಕೆಟ್ ಫಿನಾಲೆಯನ್ನ ಗೆದ್ದು ನೇರವಾಗಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರಾಂಡ್ ಫಿನಾಲೆಗೆ ಎಂಟ್ರಿಯನ್ನ ಪಡ್ಕೊಂಡಿದ್ದಂತಹ ಹನುಮಂತಪ್ಪ ಅವರ ಜೊತೆ ಇವಾಗ ಮತ್ತಿಬ್ಬರು ಸ್ಪರ್ಧಿಗಳು ಆಡ್ ಆಗಿದ್ದಾರೆ ಸೋ ಹೀಗಾಗಿ ಇವಾಗ ಟಾಪ್ ಫೈವ್ ಯಾರಾಗ್ತಾರೆ ಅನ್ನುವಂತಹ ಪ್ರಶ್ನೆ ಕೂಡ ಬಂದಿರುವಂತದ್ದು ಬನ್ನಿ ಹಾಗಾದ್ರೆ ಇದೇ ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿಸಿಕೊಡ್ತಾ ಇದೀನಿ  ಈಗಾಗಲೇ ಟಿಕೆಟ್ ಫಿನಾಲೆಯನ್ನ ವಿನ್ ಆಗಿ ನೇರವಾಗಿ...…

Keep Reading

1 109 338
Go to Top