ಲೇಖಕರು

ADMIN

ನಾಳೆ ಬಿಗ್'ಬಾಸ್ ಮನೆಯಲ್ಲಿ ನಡೆಯುತ್ತೆ ಎಲಿಮಿನೇಷನ್ ಗೆಲ್ಲೋ ಸ್ಪರ್ಧಿಗೆ ಗೇಟ್ ಪಾಸ್? ಯಾರು ನೋಡಿ

ನಾಳೆ ಬಿಗ್'ಬಾಸ್ ಮನೆಯಲ್ಲಿ ನಡೆಯುತ್ತೆ  ಎಲಿಮಿನೇಷನ್  ಗೆಲ್ಲೋ ಸ್ಪರ್ಧಿಗೆ ಗೇಟ್ ಪಾಸ್? ಯಾರು ನೋಡಿ

ಬಿಗ್ ಬಾಸ್ ಸೀಸನ್ 11 ಮುಗಿಯುವುದಕ್ಕೆ ಇನ್ನೇನು ಕೆಲವೇ ಕೆಲವು ದಿನ ಬಾಕಿ ಇದೆ ಎರಡು ದಿನ ಕಳಿತಾ ಇದ್ದಂತೆ ಬಿಗ್ ಬಾಸ್ ಆಟಕ್ಕೆ ತೆರೆ ಬೀಳಲಿದೆ ಶನಿವಾರದಿಂದಲೇ ಫಿನಾಲೆ ಪರ್ವ ಶುರುವಾಗಲಿದೆ ಇಂತಹ ಹೊತ್ತಲ್ಲೇ ಬಿಗ್ ಬಾಸ್ ಬಿಗ್ ಶಾಕಿಂಗ್ ನ್ಯೂಸ್ ಒಂದನ್ನ ಕೊಟ್ಟಿದೆ ಬಹುಶಃ ಬಿಗ್ ಬಾಸ್ ಇತಿಹಾಸದಲ್ಲಿ ಎಂದು ಆಗದಂತೆ ಎಲಿಮಿನೇಷನ್ ಒಂದು ಆಗೋಗಿದೆ  ಈಗ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ ಫಿನಾಲೆಗೆ ಒಂದು ದಿನ ಇರುವಾಗಲೇ ಆರು ಸ್ಪರ್ಧಿಗಳ ಪೈಕಿ...…

Keep Reading

ಈ ಬಾರಿಯ ವಿನ್ನರ್ ಮತ್ತು ರನ್ನರ್ ಯಾರೆಂದು ಸುಳಿವು ಕೊಟ್ಟ ಹನುಮಂತ

ಈ ಬಾರಿಯ ವಿನ್ನರ್ ಮತ್ತು ರನ್ನರ್ ಯಾರೆಂದು ಸುಳಿವು ಕೊಟ್ಟ ಹನುಮಂತ

ಇನ್ನು ಮೂರು ದಿವಸದಲ್ಲಿ ಬಿಗ್ ಬಾಸ್ ಸೀಸನ್ 11 ವಿನ್ನರ್ ಯಾರು ಅಂತ ಅಂದುಬಿಟ್ಟು ಗೊತ್ತಾಗುತ್ತೆ ಆಲ್ಮೋಸ್ಟ್ ಇಲ್ಲಿ ವಿನ್ನರ್ ಯಾರು ಅಂತ ಅಂದುಬಿಟ್ಟು ಇಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಗೊತ್ತಾದಂಗೆ ಇದೆ ಇಲ್ಲಿ ಇವತ್ತಿನ ಎಪಿಸೋಡ್ ನೋಡಿದವರಿಗೆ ಖಂಡಿತವಾಗ್ಲೂ ಇದು ಗೊತ್ತಾಗಿರುತ್ತೆ ಇನ್ನು ಏನು ಒಂದು ಚಟುವಟಿಕೆ ಕೊಟ್ಟಿದ್ರು ಇಲ್ಲಿ ಲೆಟರ್ ಬರೀಬೇಕಿರುತ್ತೆ ಎಲ್ಲರೂ ಎಲ್ಲರಿಗೂ ಕೂಡ ತುಂಬಾ ಚೆನ್ನಾಗಿ ಲೆಟರ್ ಬರೆದಿದ್ರು ಇಲ್ಲಿ ತ್ರಿವಿಕ್ರಂ...…

Keep Reading

ದುರ್ಗಂಬ ಟ್ರಾವೆಲ್ಸ್ ಓನರ್ ದುರಂತ ಸಾವಿನ ಕಥೆ !! ಸ್ವಂತ ಕುಟುಂಬದಿಂದ ದ್ರೋಹ

ದುರ್ಗಂಬ ಟ್ರಾವೆಲ್ಸ್ ಓನರ್ ದುರಂತ ಸಾವಿನ ಕಥೆ  !! ಸ್ವಂತ ಕುಟುಂಬದಿಂದ ದ್ರೋಹ

2016 ರಲ್ಲಿ, ದುರ್ಗಾಂಬಾ ಟ್ರಾವೆಲ್ಸ್‌ನ ಮಾಲೀಕ ಭಾಸ್ಕರ್ ಶೆಟ್ಟಿ ಅವರ ಭೀಕರ ಕೊಲೆ ದೇಶಾದ್ಯಂತ ಆಘಾತದ ಅಲೆಗಳನ್ನು ಉಂಟುಮಾಡಿತು. ಅವರ ಸ್ವಂತ ಕುಟುಂಬದಿಂದಲೇ ನಡೆಸಲ್ಪಟ್ಟ ಈ ಘೋರ ಅಪರಾಧವು ದ್ರೋಹ, ದುರಾಸೆ ಮತ್ತು ಅಧಿಕಾರಕ್ಕಾಗಿ ಹೋರಾಟದ ಭಯಾನಕ ಕಥೆಯನ್ನು ಅನಾವರಣಗೊಳಿಸಿತು. ಭಾಸ್ಕರ್ ಶೆಟ್ಟಿ ಜುಲೈ 28, 2016 ರಂದು ಉಡುಪಿಯಲ್ಲಿರುವ ಅವರ ನಿವಾಸದಲ್ಲಿ ದುರಂತ ಅಂತ್ಯ ಕಂಡರು. ಈ ಘೋರ ಕೃತ್ಯದ ಹಿಂದಿನ ಸೂತ್ರಧಾರಿಗಳು ಅವರ ಪತ್ನಿ ರಾಜೇಶ್ವರಿ ಶೆಟ್ಟಿ, ಅವರ...…

Keep Reading

ಬುಧವಾರದ ವೋಟಿಂಗ್ ರಿಸಲ್ಟ್ ಔಟ್ : ಟಾಪ್ 3 ನಲ್ಲಿ ಇರುವ ಇವರೇ ಫೈನಲ್ಗೆ ಹೋಗೋದು ?

ಬುಧವಾರದ ವೋಟಿಂಗ್ ರಿಸಲ್ಟ್ ಔಟ್ : ಟಾಪ್ 3 ನಲ್ಲಿ ಇರುವ ಇವರೇ ಫೈನಲ್ಗೆ ಹೋಗೋದು ?

ಬಿಗ್ ಬಾಸ್ ನ ಗ್ರಾಂಡ್ ಫಿನಾಲೆಗೆ ಇನ್ನೇನು ಕೇವಲ ನಾಲ್ಕೇ ದಿನ ಬಾಕಿ ಇದೆ ಇಂತಹ ಸಮಯದಲ್ಲಿ ವೋಟುಗಳು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತವೆ ಕೊನೆಯ ವಾರದಲ್ಲಿ ಯಾರಿಗೆ ಹೆಚ್ಚು ವೋಟುಗಳು ಬಂದಿರುತ್ತವೋ ಅವರೇನೆ ಟ್ರೋಫಿಯನ್ನ ಎತ್ತುವಂತಹ ಚಾನ್ಸ್ ಕೂಡ ತುಂಬಾನೇ ಹೈ ಇರುತ್ತೆ ಇನ್ನು ಬುಧವಾರದ ವೋಟಿಂಗ್ ರಿಸಲ್ಟ್ ಅಲ್ಲಿ ಯಾರು ಯಾವ ಪ್ಲೇಸ್ ಅಲ್ಲಿ ಇದ್ದಾರೆ ಅನ್ನೋದರ ಬಗ್ಗೆ ನಾನು ನಿಮಗೆ ಮಾಹಿತಿಯನ್ನತಿಳಿಸಿಕೊಡ್ತಾ ಇದೀನಿ ಸಿಕ್ಕಿರುವಂತಹ ಮಾಹಿತಿಯ...…

Keep Reading

ಹನುಮಂತ ಟ್ರೋಫಿ ಆಸೆ ಬಿಟ್ಟ ನಡೆದಿದ್ದೇನು ನೋಡಿ? ಗ್ರೇಟ್ ಅನ್ನೋದು

ಹನುಮಂತ ಟ್ರೋಫಿ ಆಸೆ ಬಿಟ್ಟ ನಡೆದಿದ್ದೇನು ನೋಡಿ?  ಗ್ರೇಟ್ ಅನ್ನೋದು

ಎಸ್ ಇವತ್ತು ಹನುಮಂತು ಅವರ ನಿಜವಾದ ಮುಖವನ್ನ ನಿಜವಾದ ಗುಣವನ್ನು ಆಕ್ಚುಲಿ ನಾವು ತಿಳ್ಕೊಂಡ್ವಿ ಯಾವಾಗ ಗುರು ಅಂತ ನೀವು ಕೇಳಬಹುದು ಖಂಡಿತವಾಗಿಯೂ ಬಿಗ್ ಬಾಸ್ ಅವರು ಒಂದು ಮಾತನ್ನು ಹೇಳ್ತಾರೆ ಟ್ರೋಫಿ ಮುಂದುಗಡೆ ಹೋಗಿ ಕೂತ್ಕೊಂಡು ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಳ್ಳಿ ಅಂತ ಅಂದ್ರೆ ಆಕ್ಚುವಲಿ ನೀವು ನೋಡಿರಬಹುದು ಹನುಮಂತು ಅವರು ಬಂದು ಯಾವ ಯಾವ ಮಾತುಗಳನ್ನು ಹೇಳಿದ್ರು ಅನ್ನೋದನ್ನ ಖಂಡಿತವಾಗಿಯೂ ತಿಳಿಸ್ತೀನಿ ತುಂಬಾ ಅಂದ್ರೆ ತುಂಬಾ...…

Keep Reading

ಫಿನಾಲೆ ವಾರದ ಫಸ್ಟ್ ಎಲಿಮಿನೇಷನ್ : ಆಚೆ ಹೋಗುವುದು ಯಾರು ನೋಡಿ ?

ಫಿನಾಲೆ ವಾರದ ಫಸ್ಟ್ ಎಲಿಮಿನೇಷನ್ : ಆಚೆ ಹೋಗುವುದು ಯಾರು ನೋಡಿ ?

ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವಾರದ ಫಸ್ಟ್ ಎಲಿಮಿನೇಷನ್ ನಡೀತಾ ಮನೆಗೆ ಹೋಗಿದ್ದು ಯಾರು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಿಮಗೆ  ತಿಳಿಸಿಕೊಡ್ತೀನಿ  ಹೌದು ಸ್ನೇಹಿತರೆ ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇವೆ ಅದರಲ್ಲೂ ಫಿನಾಲೆಗೆ ಎಂಟ್ರಿ ಕೊಡೋದು ಕೇವಲ ಐದು ಸ್ಪರ್ಧಿಗಳು ಮಾತ್ರ ಈಗ ಮನೆಯಲ್ಲಿ ಒಟ್ಟು ಆರು ಸ್ಪರ್ಧಿಗಳು ಇದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಗೌತಮಿ ರಜತ್ ಬಳಿಕ ಔಟ್ ಆಗೋದು ಯಾರು ಅಂತ ಚರ್ಚೆ ಮಾಡ್ತಾ...…

Keep Reading

ಯಾರಿವ್ರು ನಿಗೂಢ ನಾಗಸಾಧುಗಳು- ಕುಂಭಮೇಳದಲ್ಲಿ ಪ್ರತ್ಯಕ್ಷ ಆಮೇಲೆ ಮಾಯ !! ನಿಗೂಢ ರಹಸ್ಯ ಇಲ್ಲಿದೆ

ಯಾರಿವ್ರು ನಿಗೂಢ ನಾಗಸಾಧುಗಳು- ಕುಂಭಮೇಳದಲ್ಲಿ ಪ್ರತ್ಯಕ್ಷ ಆಮೇಲೆ ಮಾಯ !! ನಿಗೂಢ ರಹಸ್ಯ ಇಲ್ಲಿದೆ

ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಕುಂಭಮೇಳವು ಪ್ರಯಾಗ್‌ರಾಜ್‌ನಲ್ಲಿ 45 ದಿನಗಳ ಕಾಲ ನಡೆಯಲಿದ್ದು, ಅಂದಾಜು 45 ಕೋಟಿ ಜನರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಗಣನೀಯ ಆರ್ಥಿಕ ಹೂಡಿಕೆಯನ್ನು ಒಳಗೊಂಡಿರುತ್ತದೆ ಮತ್ತು ಗಮನಾರ್ಹ ಆದಾಯವನ್ನು ಗಳಿಸುತ್ತದೆ. ಇದು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಅಘೋರಿಗಳು ಮತ್ತು ನಾಗಾ ಸಾಧುಗಳು ಸೇರಿದಂತೆ ವೈವಿಧ್ಯಮಯ ಸಾಧುಗಳು ಮತ್ತು ಸಂತರ ಸಭೆಯನ್ನು...…

Keep Reading

ಹನುಮನ ಭವಿಷ್ಯ ನುಡಿದ ಗುರೂಜಿ! ಹನುಮ ಹ್ಯಾಪಿ ಉಳಿದ ಸ್ಪರ್ದಿಗಳು ಶಾಕ್ ?

ಹನುಮನ ಭವಿಷ್ಯ ನುಡಿದ ಗುರೂಜಿ! ಹನುಮ ಹ್ಯಾಪಿ ಉಳಿದ ಸ್ಪರ್ದಿಗಳು ಶಾಕ್ ?

ಮನೆಗೆ ಬಂದು ಸ್ಪರ್ಧಿಗಳ ಭವಿಷ್ಯ ನುಡಿದ ಗುರೂಜಿ ಇದೀಗ ಹನುಮಂತನ ಬಗ್ಗೆ ಹೇಳಿದ್ದೇನು ಗೊತ್ತಾ ವೀಕ್ಷಕರೇ ಸ್ನೇಹಿತರೆ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಂತಹ ವಿದ್ಯಾಶಂಕರ್ ನಂದ ಸರಸ್ವತಿ ಗುರೂಜಿ ಅವರು ಇದೀಗ ಭವಿಷ್ಯವನ್ನ ಸ್ಪರ್ಧಿಗಳ ಒಂದೊಂದು ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಮೊದಲಿಗೆ ಹನುಮಂತನ ವಿಚಾರಕ್ಕೆ ಬರುವುದಾದರೆ ಬಿಗ್ ಬಾಸ್ ಮನೆಯಲ್ಲಿ ಹನುಮಂತನಿಗೆ ಬಹಳ ಕಷ್ಟದಿಂದ ಬಂದ ಹನುಮಂತ ಇದೀಗ ಹನುಮಂತನಿಗೆ ಫಿನಾಲೆಯಲ್ಲಿ ಬಹಳ...…

Keep Reading

ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧನರಾಜ್ ಪಡೆದ ಒಟ್ಟು ಸಂಭಾವನೆ ಎಷ್ಟು ನೋಡಿ ?

ಬಿಗ್ ಬಾಸ್    ಮನೆಯಿಂದ ಆಚೆ ಬಂದ  ಧನರಾಜ್ ಪಡೆದ ಒಟ್ಟು ಸಂಭಾವನೆ ಎಷ್ಟು ನೋಡಿ ?

ಕನ್ನಡದ ಬಿಗ್ ಬಾಸ್ ಸೀಸನ್ 11 ರಿಂದ ಡಬಲ್ ಎಲಿಮಿನೇಷನ್ ಮೂಲಕ ಗೌತಮಿ ಜಾದವ್ ಜೊತೆಗೆ ಹೊರಬಂದಿರುವಂತಹ ಮತ್ತೋರ್ವ ಸ್ಪರ್ಧಿ ಅಂತಂದ್ರೆ ಅದು ಧನರಾಜ್ ಆಚಾರ್ ಸೋ ಇದೀಗ ಧನರಾಜ್ ಆಚಾರ್ ಅವರು ಎಲಿಮಿನೇಟ್ ಆಗಿರುವಂತದ್ದು ಒಂದಷ್ಟು ಜನರಿಗೆ ಶಾಕ್ ಆದ್ರೆ ಇನ್ನೊಂದಷ್ಟು ಜನರಿಗೆ ಧನರಾಜ್ ಆಚಾರ್ ಅವರು ಪಡೆದಂತಹ ಸಂಭಾವನೆ ಎಷ್ಟು ಅನ್ನುವಂತಹ ಕುತೂಹಲ ಎಲ್ಲರಲ್ಲೂ ಕೂಡ ಇರುವಂತದ್ದು ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಬಹುಶಃ ನೀವು ನೋಡಿರಬಹುದು ಅತೀ ಕಡಿಮೆ...…

Keep Reading

ಮಂಗಳವಾರದ ವೋಟಿಂಗ್ ರಿಸಲ್ಟ್ ಪ್ರಕಾರ ಟಾಪ್ 3 ನಲ್ಲಿ ಇರುವುದು ಇವರೇ ನೋಡಿ ?

ಮಂಗಳವಾರದ ವೋಟಿಂಗ್ ರಿಸಲ್ಟ್ ಪ್ರಕಾರ ಟಾಪ್ 3 ನಲ್ಲಿ ಇರುವುದು ಇವರೇ ನೋಡಿ ?

ಸೋ ವೀಕ್ಷಕರೇ  ಈಗ ಎಲ್ಲಾ ಕಡೆ ಸದ್ದು ಮಾಡ್ತಾ ಇರೋದು ಬಿಗ್ ಬಾಸ್ ಸೀಸನ್ 11 ನ ಯಾರು ವಿನ್ ಆಗ್ತಾರೆ ಅನ್ನೋದರ ಬಗ್ಗೆ ಈಗ ವೋಟಿಂಗ್ ಲೈನ್ ಕೂಡ ಓಪನ್ ಆಗಿದೆ ಈಗ ವೋಟಿಂಗ್ ಲೈನ್ ಓಪನ್ ಆದ್ಮೇಲೆ ಮಂಗಳವಾರದ ವೋಟಿಂಗ್ ಲೈನ್ ಬೆಳಿಗ್ಗೆ ರಿಸಲ್ಟ್ ಪ್ರಕಾರ ನೋಡೋದಾದ್ರೆ ಯಾರ್ಯಾರು ಯಾವ ಯಾವ ಸ್ಥಾನದಲ್ಲಿ ಇದ್ದಾರೆ ಅಂತ ನೋಡೋದಾದ್ರೆ ಇಲ್ಲಿ ರಜೋತ್ ಅವರು ಆರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಉಗ್ರ ಮಂಜು ಅವರು ಬಂದ್ಬಿಟ್ಟು ಐದನೇ ಸ್ಥಾನದಲ್ಲಿ...…

Keep Reading

1 109 339
Go to Top