ಲೇಖಕರು

ADMIN

ಗಂಡ ಹೆಂಡತಿ ಸಂಬಂಧ ಹಾಳಾಗಲು ಈ 9 ತಪ್ಪೇ ಕಾರಣ : ಯಾವುದು ನೋಡಿ ?

ಗಂಡ ಹೆಂಡತಿ ಸಂಬಂಧ ಹಾಳಾಗಲು ಈ 9 ತಪ್ಪೇ ಕಾರಣ : ಯಾವುದು ನೋಡಿ ?

ಗಂಡ ಹೆಂಡತಿ ಸಂಬಂಧ ಹಾಳಾಗಲು ಈ ಒಂಬತ್ತು ತಪ್ಪುಗಳೇ ಕಾರಣ ಒಂದು ಪತಿ ಪತ್ನಿ ಸಂಬಂಧ ಮದುವೆಯಾದ ನಂತರ ಪತಿ ಪತ್ನಿಯ ಸಂಬಂಧವು ಚೆನ್ನಾಗಿದ್ದರೆ ಸಂಸಾರವೆಂಬ ದೋಣಿ ದಡ ಸೇರಲು ಸಾಧ್ಯ ಇಲ್ಲವಾದಲ್ಲಿ ಆ ದೋಣಿಯು ನಡುನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ ಆದರೆ ಈ ಒಂಬತ್ತು ತಪ್ಪುಗಳು ಗಂಡ ಹೆಂಡತಿ ಸಂಬಂಧವನ್ನು ಹಾಳು ಮಾಡುತ್ತದೆ ಅವುಗಳ ಬಗ್ಗೆ ತಿಳಿಯಿರಿ ಎರಡು ಸಣ್ಣ ಸಮಸ್ಯೆಗಳ ನಿರ್ಲಕ್ಷ್ಯ ಸಣ್ಣ ಭಿನ್ನಾಭಿಪ್ರಾಯಗಳು ಮೂಡಿದಾಗ ಅದನ್ನು ಮೊಳಕೆಯೊಡೆಯಲು...…

Keep Reading

ನಿಮ್ಮ ಎಕ್ಸ್ ಜೊತೆ ನಿಮಗೆ ಬ್ರೇಕ್ ಅಪ್ ಆಗಿದ್ಯಾ ಅವರನ್ನ ಹೇಗೆ ಮತ್ತೆ ಪಡೆದು ಕೊಳ್ಳ ಬೇಕು ನೋಡಿ

ನಿಮ್ಮ ಎಕ್ಸ್ ಜೊತೆ ನಿಮಗೆ ಬ್ರೇಕ್ ಅಪ್ ಆಗಿದ್ಯಾ ಅವರನ್ನ ಹೇಗೆ   ಮತ್ತೆ ಪಡೆದು ಕೊಳ್ಳ ಬೇಕು ನೋಡಿ

ರೀಸೆಂಟ್ ಆಗಿ ನಿಮ್ಮ ಎಕ್ಸ್ ಜೊತೆ ನಿಮಗೆ ಬ್ರೇಕ್ ಅಪ್ ಆಗಿದ್ಯಾ ಅವರನ್ನ ಮತ್ತೆ ವಾಪಸ್ ಪಡಿಬೇಕು ಅಂತ ಅಪೇಕ್ಷೆ ಮಾಡ್ತಾ ಇದ್ದೀರಾ ಹಾಗಿದ್ರೆ ಅವರನ್ನ ವಾಪಸ್ ಹೇಗೆ ಪಡೆಯುವುದು ಅನ್ನೋದರ ಬಗ್ಗೆ ಇವತ್ತಿನ ಟಾಪಿಕ್ ಅಲ್ಲಿ ಒಂದು ಸಣ್ಣ ಟ್ರಿಕ್ ಅನ್ನ ಹೇಳಿಕೊಡ್ತೀನಿ ಆ ಟ್ರಿಕ್ ಏನಪ್ಪಾ ಅಂತ ಹೇಳಿದ್ರೆ ನೋ ಕಾಂಟ್ಯಾಕ್ಟ್ ಮೆಥಡ್ ಅಂತ ಹೇಳಿದ್ರೆ ನೀವು ಎಷ್ಟೋ ಸತಿ ನಾವು ಏನು ಮಾಡ್ತೀವಿ ಯಾರಾದ್ರೂ ನಮ್ಮನ್ನ ಬಿಟ್ಟು ಹೋಗ್ತಿದ್ದಾರೆ ಅಥವಾ ಒಂದು ಬ್ರೇಕ್ ಅಪ್...…

Keep Reading

ಯಾರಾದರೂ ನಿಮ್ಮನ್ನು ಲವ್ ಮಾಡ್ತಿದ್ರೆ ತಿಳಿದುಕೊಳ್ಳುವುದು ಹೇಗೆ?

ಯಾರಾದರೂ ನಿಮ್ಮನ್ನು ಲವ್ ಮಾಡ್ತಿದ್ರೆ ತಿಳಿದುಕೊಳ್ಳುವುದು ಹೇಗೆ?

ಪ್ರೀತಿಯಲ್ಲಿ ಬೀಳುವುದು ತುಂಬಾ ಸುಲಭ ಆದರೆ ಕಾರಣವಿಲ್ಲದೆ ಯಾರು ಕೂಡ ಪ್ರೀತಿಯಲ್ಲಿ ಬೀಳುವುದಿಲ್ಲ ಒಂದು ಸುಂದರವಾದ ಅನುಭವ ಆದರೆ ಪ್ರತಿಯೊಬ್ಬರಿಗೂ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ ಎಲ್ಲಿ ಹೊಂದಿರುವ ಸಂಬಂಧವನ್ನು ಕಳೆದುಕೊಳ್ಳುತ್ತೇವೋ ಎಂಬ ಭಯ ಅವರನ್ನು ಕಾಡುತ್ತಿರುತ್ತದೆ ಹೀಗಾಗಿ ಅನೇಕ ಮಂದಿ ಪ್ರೀತಿಯ ಭಾವನೆಗಳನ್ನು ಹೊಂದಿದ್ದರು ಅವುಗಳನ್ನು ತಮ್ಮಲ್ಲಿಯೇ ಮರೆಮಾಚುತ್ತಾರೆ ಆದರೆ ಮನಸ್ಸಿನ ಮಾತುಗಳು...…

Keep Reading

ಬಿಗ್ಗ್ ಬಾಸ್ 11 ಹನುಮಂತ ತಾಯಿ ಆಸೆಯಂತೆ ಮದ್ವೆ ಆಗಲಿರುವ ಹುಡುಗಿ ಯಾರು ?

ಬಿಗ್ಗ್ ಬಾಸ್ 11 ಹನುಮಂತ ತಾಯಿ ಆಸೆಯಂತೆ ಮದ್ವೆ ಆಗಲಿರುವ ಹುಡುಗಿ ಯಾರು ?

ಬಿಗ್ ಬಾಸ್ ಕನ್ನಡ ಸೀಸನ್ 11 ವಿನ್ನರ್ ಹನುಮಂತ ಯಾವಾಗ ಬಿಗ್ ಬಾಸ್ ವಿನ್ ಆದ್ರೂ ಅವಾಗಿನಿಂದ ಹನುಮಂತನ ಮದುವೆಯ ಚರ್ಚೆಗಳು ಮಾಧ್ಯಮಗಳಲ್ಲಿ ಕೇಳಿ ಬರ್ತಿದೆ ಅದರಲ್ಲೂ ಹನುಮಂತ ಜೀ ಕನ್ನಡ ಚಾನೆಲ್ನ ಭರ್ಜರಿ ಬ್ಯಾಚುಲರ್ಸ್ ಅನ್ನುವ ರಿಯಾಲಿಟಿ ಶೋ ಒಂದರಲ್ಲಿ ಹುಡುಗಿಯೊಬ್ಬಳನ್ನು ಪ್ರಪೋಸ್ ಮಾಡಿದ್ದು ಇದೇ ವರ್ಷ ಜೂನ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅನ್ನುವ ಸುದ್ದಿಗಳು ಕೇಳಿ ಬರ್ತಿದೆ ಆದರೆ ವೀಕ್ಷಕರೇ ಇದೆಲ್ಲ ಫೇಕ್ ನ್ಯೂಸ್ ಆಗಿದ್ದು...…

Keep Reading

ಜನವರಿ 30 ರಂದು ಬೆಂಗಳೂರಿನಲ್ಲಿ ಮಾಂಸ ಮಾರಾಟವನ್ನು ಏಕೆ ನಿಷೇಧಿಸಲಾಗಿದೆ?

ಜನವರಿ 30 ರಂದು ಬೆಂಗಳೂರಿನಲ್ಲಿ ಮಾಂಸ ಮಾರಾಟವನ್ನು ಏಕೆ ನಿಷೇಧಿಸಲಾಗಿದೆ?

ಬೆಂಗಳೂರಿನಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹುತಾತ್ಮರ ದಿನ (ಸರ್ವೋದಯ ದಿನ ಎಂದೂ ಕರೆಯುತ್ತಾರೆ) ದೊಂದಿಗೆ ಜನವರಿ 30 ರಂದು ಮಾಂಸ ಮಾರಾಟವನ್ನು ನಿಷೇಧಿಸುವುದಾಗಿ ಘೋಷಿಸಿದೆ. ಈ ನಿರ್ಧಾರವು ಮಹಾತ್ಮ ಗಾಂಧಿಯವರ ಅಹಿಂಸಾ ಪರಂಪರೆಯ ಸ್ಮರಣಾರ್ಥ, ವಿಶೇಷವಾಗಿ ಅವರ ಹತ್ಯೆಯ ವಾರ್ಷಿಕೋತ್ಸವದಂದು ಹೊಂದಿಕೆಯಾಗುತ್ತದೆ. ಪ್ರತಿ ವರ್ಷ, ಜನವರಿ 30 ರಂದು, ಭಾರತವು ತನ್ನ ಹುತಾತ್ಮರು ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸ್ಮರಣೆಯನ್ನು...…

Keep Reading

ತನಗೆ ಮಕ್ಕಳ ಕಳ್ಳಿ ಎಂದವರಿಗೆ ಸರಿಯಾಗಿ ತಿರುಗೇಟು ಕೊಟ್ಟ ಬಿಗ್ ಬಾಸ್ ಮೋಕ್ಷಿತಾ ? ಏನು ಹೇಳಿದ್ದಾರೆ ನೋಡಿ ?

ತನಗೆ ಮಕ್ಕಳ  ಕಳ್ಳಿ ಎಂದವರಿಗೆ ಸರಿಯಾಗಿ ತಿರುಗೇಟು ಕೊಟ್ಟ ಬಿಗ್ ಬಾಸ್ ಮೋಕ್ಷಿತಾ ? ಏನು ಹೇಳಿದ್ದಾರೆ ನೋಡಿ ?

ಮೋಕ್ಷಿತಾ ಪೈ ಬಿಗ್ ಬಾಸ್ ನ ಎಲ್ಲಾ ಸ್ಪರ್ಧಿಗಳಲ್ಲಿ ಟ್ರೋಫಿಗೆ ಹತ್ತಿರವಾಗಿದ್ದ ಏಕೈಕ ಮಹಿಳಾ ಸ್ಪರ್ಧಿಯಾಗಿದ್ದಾರೆ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ತಕ್ಷಣ ಒಂದು ದೊಡ್ಡ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಅಲ್ಲದೆ ಮಕ್ಕಳ ಕಳ್ಳಿ ಆರೋಪಕ್ಕೆ ತಿರುಗೇಟು ಕೂಡ ಕೊಟ್ಟಿದ್ದಾರೆ ಹಾಗಾದ್ರೆ ಮೋಕ್ಷಿತಾ ಪೈ ಹೇಳಿದ್ದೇನು ಬಿಗ್ ಬಾಸ್ ಮನೆಯಲ್ಲಿ ಇದ್ದ ಎಲ್ಲಾ ಸ್ಪರ್ಧಿಗಳಲ್ಲಿ ಮೋಕ್ಷಿತಾ ಪೈ ತುಂಬಾ ನೆಗೆಟಿವ್ ಆಗಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು...…

Keep Reading

ಬ್ಯಾಚುಲರ್ ಹುಡುಗರು ಆಂಟಿಯನ್ನು ಇಷ್ಟ ಪಡಲು ಇಲ್ಲಿದೆ ನಿಜವಾದ ಕಾರಣಗಳು

ಬ್ಯಾಚುಲರ್ ಹುಡುಗರು ಆಂಟಿಯನ್ನು ಇಷ್ಟ  ಪಡಲು ಇಲ್ಲಿದೆ ನಿಜವಾದ ಕಾರಣಗಳು

ಬ್ಯಾಚುಲರ್ ಹುಡುಗರು ಆಂಟಿಯೇ ಬೆಸ್ಟ್ ಅನ್ನೋದೇಕೆ ಅಷ್ಟೊಂದು ಸೆಳೆತವೇಕೆ ಪ್ರೀತಿಗೆ ಕಣ್ಣಿಲ್ಲ ಪ್ರೀತಿ ಮಾಡುವುದು ತಪ್ಪಲ್ಲ ಎಂಬ ಮಾತನ್ನು ನೀವು ಕೇಳಿರಬಹುದು ಪ್ರೀತಿ ಎಂಬುದು ಜಾತಿ ಧರ್ಮ ಬಣ್ಣ ಅಂತಸ್ತು ವಯಸ್ಸು ಎಲ್ಲವನ್ನು ಮೀರಿದ್ದು ಹಿಂದಿನ ಕಾಲದಲ್ಲಿ ಮುಖ ನೋಡದೆ ಪ್ರೀತಿ ಮಾಡಿ ಮದುವೆಯಾದ ಎಷ್ಟೋ ಮಂದಿ ಇದ್ದಾರೆ ಆದರೆ ಆದರೆ ಈಗ ಕಾಲ ಬದಲಾಗಿದೆ ಕಾಲಕ್ಕೆ ತಕ್ಕಂತೆ ಜನ ಕೂಡ ಬದಲಾಗಿದ್ದಾರೆ ಕೆಲವರು ವ್ಯಕ್ತಿತ್ವ ಗುಣ ನಡತೆಯನ್ನು ನೋಡಿ ಪ್ರೀತಿ...…

Keep Reading

ಹನುಮಂತು ಗೆ ಕೈ ಮುಗಿದು ಕ್ಷಮೆ ಕೇಳಿದ ಹಂಸ : ಕಾರಣ ಇಲ್ಲಿದೆ ನೋಡಿ ?

ಹನುಮಂತು ಗೆ ಕೈ ಮುಗಿದು ಕ್ಷಮೆ ಕೇಳಿದ ಹಂಸ  : ಕಾರಣ  ಇಲ್ಲಿದೆ ನೋಡಿ ?

ನಮಸ್ತೆ ನಾನು ನಿಮ್ಮ ಹಂಸ ನಾರಾಯಣ ಸ್ವಾಮಿ ನಾನು ಒಂದು ಚಾನೆಲ್ನಲ್ಲಿ ಕೊಟ್ಟಂತಹ ಇಂಟರ್ವ್ಯೂನಲ್ಲಿ ಒನ್ ಸ್ಟೇಟ್ಮೆಂಟ್ ತುಂಬಾ ಕಾಂಟ್ರೋವರ್ಷಿಯಲ್ ತಿರುವನ್ನ ಪಡ್ಕೊಂಡಿದೆ ಖಂಡಿತವಾಗ್ಲೂ ನನ್ನ ಮಾತಿನ ಅರ್ಥ ಅದು ಆಗಿರಲಿಲ್ಲ ಕೆಲವರು ಅದನ್ನ ಬೇರೆ ರೀತಿ ಅರ್ಥೈಸಿಕೊಂಡು ಬೇರೆ ಬೇರೆ ತಿರುವುಗಳನ್ನು ಕೊಡ್ತಾ ಇದ್ದಾರೆ ನಾನು ನಿಮ್ಮ ಹತ್ರ ಎಲ್ಲಾ ಕೇಳಿಕೊಳ್ಳುವುದು ಇಷ್ಟೇ ನನ್ನ ಮಾತಿನಿಂದ ಯಾರಿಗೆಲ್ಲ ಬೇಸರ ಆಗಿದೆಯೋ ಅವರ ಹತ್ರ ಎಲ್ಲಾ ನಾನು ಕ್ಷಮೆ...…

Keep Reading

ಹನುಮಂತ ಸಾಲ ಎಷ್ಟು ಮಾಡಿದ್ದಾನೆ ಅಂತ ಕೇಳಿದ ಪ್ರಶ್ನೆಗೆ ಷಾಕಿಂಗ್ ಉತ್ತರ ಕೊಟ್ಟ ಹನುಮಂತ ?

ಹನುಮಂತ ಸಾಲ ಎಷ್ಟು ಮಾಡಿದ್ದಾನೆ ಅಂತ ಕೇಳಿದ ಪ್ರಶ್ನೆಗೆ ಷಾಕಿಂಗ್ ಉತ್ತರ ಕೊಟ್ಟ ಹನುಮಂತ ?

ಇತ್ತೀಚಿಗೆ ಬಿಗ್ ಬಾಸ್ ಕಪ್ ಗೆದ್ದ ಅದ ಮೇಲೆ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಲದ ಬಗ್ಗೆ ಕೇಳಿದ ಪ್ರಶ್ನೆಗೆ ಏನ್ ಎಂದು ಉತ್ತರ ಕೊಟ್ಟಿದ್ದಾರೆ ನೋಡಿ    ವಿನ್ನರ್ ಆಗಿರಿ ಎಲ್ಲಿ ಟ್ರೋಫಿನ ತಂದಿಲ್ಲ ಅಲ್ಲ ಆಯ್ತು ಎಲ್ಲಿ ಇಟ್ಟಿರಿ ನನ್ನ ತೊಡೆ ಮೇಲೆ ಓಕೆ ಹನುಮಂತ್ ಅವರೇ ಈಗ 50 ಲಕ್ಷ ಗೆದ್ದಿದ್ದೀರಾ ಅಂದ್ರೆ ಈಗ ಲಕ್ಷಾಧಿಪತಿ ನೀವು ಈಗ ನಿಮಗೆ ಏನಾದರೂ ಸಾಲ ಮಾಡಿದ್ದೀರಾ ಸಾಲ ಮಾಡಿದ್ರೆ ಎಷ್ಟು ಮಾಡಿದ್ದೀರಾ ತೀರಿಸುವಂತದ್ದು ಈಗ ಬಂದಿದ್ಯಾ ಅಮೌಂಟ್...…

Keep Reading

ಕೊನೆಯ ಬಿಗ್ ಬಾಸ್ ನ 6 ಜನ ಸ್ಪರ್ದಿಗಳಿಗೆ ಯಾರಿಗೆ ಎಷ್ಟು ಲಕ್ಷ ಸಿಕ್ಕಿದೆ ನೋಡಿ ?

ಕೊನೆಯ  ಬಿಗ್ ಬಾಸ್ ನ 6 ಜನ ಸ್ಪರ್ದಿಗಳಿಗೆ  ಯಾರಿಗೆ ಎಷ್ಟು ಲಕ್ಷ ಸಿಕ್ಕಿದೆ ನೋಡಿ ?

ಕರ್ನಾಟಕದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಆಗಿರುವಂತಹ ಬಿಗ್ ಬಾಸ್ ಕನ್ನಡ ಸೋ ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರಾಂಡ್ ಫಿನಾಲೆ ಇವಾಗ ಮುಕ್ತಾಯ ಆಗಿದ್ದು ಆರು ಫೈನಲಿಸ್ಟ್ ಗಳಿಗೆ ಎಷ್ಟು ಹಣ ಸಿಕ್ಕಿದೆ ಅನ್ನೋದರ ಬಗ್ಗೆ  ನಾನು ನಿಮಗೆ ಸಂಪೂರ್ಣವಾದ ಮಾಹಿತಿಯೊಂದಿಗೆ ತಿಳಿಸಿಕೊಡ್ತಾ ಇದೀನಿ ಫಿನಾಲೆ ತಲುಪಿದಂತಹ ಆರುಜನ ಸ್ಪರ್ಧಿಗಳಲ್ಲಿ ಆರನೇ ಪ್ಲೇಸ್ ಈ ಒಂದು ಪ್ಲೇಸ್ ಸಿಕ್ಕಿದ್ದು ಭವ್ಯ ಗೌಡ ಅವರಿಗೆ ಇವರಿಗೆ ಶ್ರೀ ಕೃಷ್ಣ ಹಳ್ಳಿ ತುಪ್ಪ ಅವರ ಕಡೆಯಿಂದ...…

Keep Reading

1 109 343
Go to Top