ತಮ್ಮ ಬಗ್ಗೆ ಅಪ ಪ್ರಚಾರ ಮಾಡಿದ ಮಾಧ್ಯಮಗಳಿಗೆ ಕ್ಯಾಕರಿಸಿ ಉಗಿದ ವರ್ತುರ್ ಸಂತೋಷ್ ಹೇಳಿದ್ದೇನು ನೋಡಿ ?
ಹಳ್ಳಿ ಕಾರ್ ರೇಸ್ ನಡೆಸುವ ವಿಷಯದಲ್ಲಿ ಕೆಲವು ದಿನಗಳ ಹಿಂದೆ ವರ್ತುರ್ ಸಂತೋಷ್ ಮತ್ತೆ ಅವರ ಆಪ್ತ ಬೀರೇಶ್ ಮದ್ಯೆ ಮನಸ್ತಾಪ ಉಂಟಾಗಿತ್ತು . ಮಾದ್ಯಮದವರು ಅದನ್ನೇ ದೊಡ್ಡದು ಮಾಡಿ ವರ್ತುರ್ ಸಂತೋಷ್ ಅವರ ಹೆಸರು ಕೆಡಿಸಲು ಮುಂದಾಗಿದ್ದರು . ಇದರ ಬಗ್ಗೆ ರೊಚ್ಚಿಗೆದ್ದ ವರ್ತುರ್ ಅವರು ಮಾಧ್ಯಮದ ಬಗ್ಗೆ ಮಾತನಾಡಿ ಸರಿಯಾಗಿ ಬೈದು ಬುದ್ದಿ ಹೇಳಿದ್ದಾರೆ . ವರ್ತುರ್ ಅವರು ಏನು ಹೇಳಿದ್ದಾರೆ ನೋಡುನ ಬನ್ನಿ ಇನ್ನು ಬಾಕಿ ಇದೆ ಹಳೆ ಇಲ್ಲ ಇಲ್ಲ ನಾವು...…