ಇತ್ತಿಚೆಗೆ ಮಹಿಳೆಯರು ಸಂಗಾತಿಯ ಸಹಾಯದಿಂದ ಗಂಡನನ್ನು ಕೊಲ್ಲುವ ಸುದ್ದಿ ಏಕೆ ಜಾಸ್ತಿ ಕೇಳಿಬರುತ್ತಿದೆ?
೧. ಇವೆಲ್ಲವೂ ಸಹ ನಮ್ಮ ಭವಿಷ್ಯತ್ ಪುರಾಣದಲ್ಲಿ ಮತ್ತು ಶ್ರೀಮದ್ ಭಾಗವತ ಮಹಾಪುರಾಣದಲ್ಲಿ, ಋಷಿ ಮುನಿಗಳು ಮೊದಲೇ ತಮ್ಮ ದಿವ್ಯದೃಷ್ಟಿಯ ಮೂಲಕ ನೋಡಿ, ಉಲ್ಲೇಖನ ಮಾಡಿ ತಿಳಿಸಿದಂತೆ, ಈಗ ಕಲಿಯುಗವು ಘೋರವಾದ ರೂಪದಲ್ಲಿ ಎಲ್ಲಾ ಕಡೆಗಳಲ್ಲಿ ಕೂಡ ವ್ಯಾಪಕವಾಗಿ ಹರಡಿಕೊಂಡು, ನಮ್ಮ ಜನರಲ್ಲಿ ಭ್ರಷ್ಟಾಚಾರ, ಹಿಂಸಾಚಾರ, ಕೊಲೆಗಳು, ಅತ್ಯಾಚಾರ, ವಾಮಾಚಾರ, ಅಪರಾಧಗಳು, ಎಲ್ಲವೂ ಕೂಡ ಪ್ರತಿದಿನಕ್ಕೆ ಒಂದಲ್ಲಾ ಒಂದು ಘಟನೆ ನಡೆಯುತ್ತಿದೆ. ೨. ಇದೇ ರೀತಿಯಲ್ಲಿ ಶ್ರೀಮದ್...…