ಲೇಖಕರು

ADMIN

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳ ಲಿಸ್ಟ್ ರೆಡಿ! ಯಾರೆಲ್ಲ ಇದ್ದಾರೆ ಗೊತ್ತಾ?

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳ ಲಿಸ್ಟ್ ರೆಡಿ! ಯಾರೆಲ್ಲ ಇದ್ದಾರೆ ಗೊತ್ತಾ?

ಇನ್ನು ರಿಯಾಲಿಟಿ ಶೋ ನ ಪೈಕಿ  ದೊಡ್ಡ ಮಟ್ಟದ ಹೆಸರು ಮಾಡಿರುವ ಶೋ ಎಂದ್ರೆ ಅದು ಬಿಗ್ ಬಾಸ್ ಕನ್ನಡ. ಕನ್ನಡದ ರಿಯಾಲಿಟಿ ಶೋ ನಲ್ಲಿ ಅತಿ ಹೆಚ್ಚು ಬಂಡವಾಳ ಹೂಡಿ ಹಾಗೂ ಮನೋರಂಜನೆಯನ್ನು ದುಪ್ಪಟ್ಟು ನೀಡುವ ಶೋ ಎಂದು ಪ್ರಸಿದ್ದಿ ಹೊಂದಿದೆ. ಇದೀಗ "ಬಿಗ್ ಬಾಸ್" ಕರ್ನಾಟಕ ಟಿವಿ ಶೋವನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತದೆ. ಇದನ್ನು ಸೂಪರ್ ಸ್ಟಾರ್ ಸುಧೀಪ್ ನಿರೂಪಿಸುತ್ತಾರೆ. ಈ ಶೋವು ವೀಕ್ಷಕರಲ್ಲಿ ಅಪಾರ ಜನಪ್ರಿಯತೆಯನ್ನು ಪರ...…

Keep Reading

ಎಂತ ಕಾಲ ಬಂತಪ್ಪ : ಕಾರ್ ನಲ್ಲಿ ಯುವ ಜೋಡಿಯ ಸರಸ ಸಲ್ಲಾಪ ; ವಿಡಿಯೋ ವೈರಲ್

ಎಂತ ಕಾಲ ಬಂತಪ್ಪ : ಕಾರ್ ನಲ್ಲಿ ಯುವ ಜೋಡಿಯ ಸರಸ ಸಲ್ಲಾಪ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ. ಸೋಮವಾರ...…

Keep Reading

ಅಪರ್ಣಾ ಅವರ ಸಾವಿನ ರಹಸ್ಯ ಬಿಚ್ಚಿಟ್ಟ ಬ್ರಹ್ಮಾಂಡ ಗುರೂಜಿ! ಹೇಳಿದ್ದೇನು ಗೊತ್ತಾ?

ಅಪರ್ಣಾ ಅವರ ಸಾವಿನ ರಹಸ್ಯ ಬಿಚ್ಚಿಟ್ಟ ಬ್ರಹ್ಮಾಂಡ ಗುರೂಜಿ! ಹೇಳಿದ್ದೇನು ಗೊತ್ತಾ?

ಕನ್ನಡ ದೂರದರ್ಶನದ ಪ್ರಮುಖ ನಿರೂಪಕಿ ಮತ್ತು ನಟಿ ಆಗಿ ನಮ್ಮ ಚಂದನವನದಲ್ಲಿ ಗುರುತಿಸಿಕೊಂಡಿದ್ದ  ಅಪರ್ಣಾ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು.  ಅವರು 1993 ರಲ್ಲಿ ಆಲ್ ಇಂಡಿಯಾ ರೇಡಿಯೊದಲ್ಲಿ ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿಯನ್ನು ಶುರುಮಾಡಿದವರು. ಇನ್ನೂ ರೇಡಿಯೋ ಜಾಕಿ ಆಗಿ ಮನರಂಜನೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಕ್ರಮೇಣ ದೊಡ್ಡ ಮಟ್ಟದ ಯಶಸ್ಸನ್ನು ಕೊಡ ಪಡೆದುಕೊಂಡರು. ಹಾಗೆಯೇ ಅವರ ಯಶಸ್ಸಿನ ಹಾದಿ ಅತಿ...…

Keep Reading

ರೀಲ್ಸ್ ಹುಚ್ಚಿಗೆ ಬಲಿಯಾದ ಖ್ಯಾತ ರೀಲ್ಸ್ ಸ್ಟಾರ್ ಯುವತಿ : ಯುವತಿಯರೇ ಹುಷಾರ್

ರೀಲ್ಸ್ ಹುಚ್ಚಿಗೆ ಬಲಿಯಾದ ಖ್ಯಾತ ರೀಲ್ಸ್ ಸ್ಟಾರ್  ಯುವತಿ  : ಯುವತಿಯರೇ ಹುಷಾರ್

ಈಗಿನ ಕಾಲದಲ್ಲಿ ರೀಲ್ಸ್ ಹುಚ್ಚಿಗೆ ಎಲ್ಲರೂ ಮುಳಗಿದ್ದಾರೆ . ಮಳೆ ಇರಲಿ ಗಾಳಿ  ಇರಲಿ  ಸಮುದ್ರ ತೀರಾ ಅಥವಾ ನದಿ ಆಗಿರಲಿ ಎಲ್ ಅಂದ್ರಲ್ಲಿ ರೀಲ್ಸ್ ಮಾಡಲು ಮುಂದಾಗುತ್ತಾರೆ . ಅವರ ಜೇವವನ್ನೇ ಲೆಕ್ಕಿಸಿದೆ ಸಾಮಾಜಿಕ ಜಾಲತಾಣದಲ್ಲಿ ತಾವು ಖ್ಯಾತರಾಗ ಬೇಕೆಂದು ರೀಲ್ಸ್ ಮಾಡಲು ಮುಂದಾಗುತ್ತಾರೆ . ಇದುವರೆವುಗು ಎಷ್ಟೋ ಜನ ಪ್ರಾಣ ಕಳೆದು ಕೊಂಡಿರುತ್ತಾರೆ . ಆದರೆ ಇದರಿಂದ ಬುದ್ದಿ ಕಲಿಯದ ಜನರು ಮತ್ತೆ ಮತ್ತೆ ಇಂತ ಅಪಾಯಕ್ಕೆ ಒಳಗಾಗುತ್ತಾರೆ . ಅಂತಹದೇ...…

Keep Reading

ಅಂಬಾನಿ ಕುಟುಂಬ ಅನಂತ್ ಮತ್ತು ರಾಧಿಕಾ ಮದುವೆಗೆ ಎಷ್ಟು ಖರ್ಚಾಗಿದೆ? ನೀವು ಶಾಕ್ ಆಗ್ತೀರಾ

ಅಂಬಾನಿ ಕುಟುಂಬ ಅನಂತ್ ಮತ್ತು ರಾಧಿಕಾ ಮದುವೆಗೆ ಎಷ್ಟು ಖರ್ಚಾಗಿದೆ? ನೀವು ಶಾಕ್ ಆಗ್ತೀರಾ

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿಯವರ ವಿವಾಹವು ತನ್ನ ಐಶ್ವರ್ಯ ಮತ್ತು ಸಂಪೂರ್ಣ ಪ್ರಮಾಣದಿಂದಾಗಿ ವಿಶ್ವದ ಗಮನ ಸೆಳೆದ ಅದ್ಧೂರಿ ಸಮಾರಂಭವಾಗಿತ್ತು. ಈವೆಂಟ್ ಅನ್ನು ಅದ್ದೂರಿ ಸಮಾರಂಭಗಳು ಮತ್ತು ಸ್ಟಾರ್-ಸ್ಟಡ್ಡ್ ಅತಿಥಿ ಪಟ್ಟಿಗಳೊಂದಿಗೆ ಆಚರಿಸಲಾಗುತ್ತದೆ, ವರದಿಯ ಪ್ರಕಾರ $500 ಮಿಲಿಯನ್ ನಿಂದ $600 ಮಿಲಿಯನ್ ವೆಚ್ಚವಾಗಿದೆ, ಇದು ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ದುಬಾರಿ ಮದುವೆಗಳಲ್ಲಿ...…

Keep Reading

ಮೋಸ ಮಾಡಿದವರೇ ಚೆನ್ನಾಗಿರುತ್ತಾರೆ, ದೇವ್ರು ಎಲ್ಲಿದ್ದಾನೆ ಎನ್ನುವವರು ಒಮ್ಮೆ ನೋಡಿ! ಅದೇನು ಗೊತ್ತಾ?

ಮೋಸ ಮಾಡಿದವರೇ ಚೆನ್ನಾಗಿರುತ್ತಾರೆ, ದೇವ್ರು ಎಲ್ಲಿದ್ದಾನೆ ಎನ್ನುವವರು ಒಮ್ಮೆ ನೋಡಿ! ಅದೇನು ಗೊತ್ತಾ?

ಈಗಿನ ಕಾಲದಲ್ಲಿ ಎಲ್ಲರ ತಲೆಯಲ್ಲಿ ಇರುವುದು ಒಂದೇ ಮಾತು ಅದುವೇ ನಿಯತ್ತಿದ್ದರೆ ಬದುಕಲು ಸಾಧ್ಯವಿಲ್ಲ. ಅದನ್ನು ಎಲ್ಲರೂ ತನ್ನ ತಲೆಯಲ್ಲಿ ತುಂಬಿಕೊಂಡು ಮೋಸ ಮಾಡಿದರೆ ಬದುಕಬಹುದು ಹಾಗಾಗಿ ನಾನು ಕೊಡ ಕೆಟ್ಟವನಾಗಿ ಬದುಕೋಣ ಎಂಬ ಆಲೋಚನೆ ಮಾಡುತ್ತಾರೆ. ಅದಕ್ಕೆ ದೊಡ್ಡವರು ಹೇಳೋದು ಯಾರೊಬ್ಬರೂ ಕೊಡ ಹುಟ್ಟುತ್ತಾ ಕೆಟ್ಟವರಾಗಿ ಹುಟ್ಟುವುದಿಲ್ಲ ಅವರು ಬೆಳೆಯುವ ವಾತಾವರಣ ಹಾಗೂ ಸಮಯ ಅವರನ್ನು ಕೆಟ್ಟವರನ್ನಾಗಿ ಮಾಡುತ್ತದೆ ಎಂಬ ಮಾತು ಅಕ್ಷರ ಸಹ ಸತ್ಯ ಎಂದು...…

Keep Reading

ಕೊನೆಗಾಲದಲ್ಲಿ ಶ್ವೇತಾ ಚೆಂಗಪ್ಪ ಳನ್ನು ದೂರ ಮಾಡಿದ್ಯೇಕೆ ಅಪರ್ಣ ; ಇದನ್ನು ಕೇಳಿದರೆ ನಿಮಗೆ ಕಣ್ಣೀರು ಬರುತ್ತೆ

ಕೊನೆಗಾಲದಲ್ಲಿ  ಶ್ವೇತಾ ಚೆಂಗಪ್ಪ ಳನ್ನು ದೂರ ಮಾಡಿದ್ಯೇಕೆ ಅಪರ್ಣ ; ಇದನ್ನು ಕೇಳಿದರೆ ನಿಮಗೆ ಕಣ್ಣೀರು ಬರುತ್ತೆ

ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣಾ ವಸ್ತಾರೆ ಇತ್ತೀಚೆಗೆ 57 ವರ್ಷ ವಯಸ್ಸಿನಲ್ಲಿ ನಿಧನರಾದರು. ಅಪರ್ಣಾ ಅವರು ಲಂಗ್ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಕೊನೆಯುಸಿರೆಳೆದರು. ಅವರು `ಮಸನದ ಹೂವು' ಚಿತ್ರದಲ್ಲಿ ತಮ್ಮ ಅಭಿನಯದಿಂದ ಪ್ರಸಿದ್ಧಿ ಪಡೆದರು ಮತ್ತು 'ಮೂಡಲ ಮನೆ' ಹಾಗೂ 'ಮುಖ್ತ' ಸೇರಿದಂತೆ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಅಪರ್ಣಾ ಅವರು ಚಂದನ್ ಟಿವಿಯ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದ್ದರು ಹಾಗೂ...…

Keep Reading

ನನ್ನ ನಿಜವಾದ ಅಪ್ಪ ಯಾರು ಎಂದು ತಿಳಿಸಿದ ಅನುಶ್ರೀ: ಯಾರದು ನೋಡಿ ?

ನನ್ನ ನಿಜವಾದ ಅಪ್ಪ ಯಾರು ಎಂದು  ತಿಳಿಸಿದ  ಅನುಶ್ರೀ:  ಯಾರದು ನೋಡಿ ?

ನಿರೂಪಕಿ ಎಂದ ಕೂಡಲೇ ನೆನಪಾಗುವುದು ಎಂದ್ರೆ ಅದು ಅನುಶ್ರೀ ಎಂದರೆ ತಪ್ಪಾಗಲಾರದು. ಮಂಗಳೂರಿನ ಮೂಲದವರು ಆದರೂ ಕೊಡ ಕನ್ನಡ ಸ್ಪಷ್ಟವಾಗಿ ಮಾತನಾಡುತ್ತಿದ್ದ ನಿರೂಪಕಿ ಎಂದ್ರೆ ಅದು ಅನುಶ್ರೀ, ಇನ್ನೂ ಅನುಶ್ರೀ  11 ನವೆಂಬರ್ 1988, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದವರು. ಅವರು ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಟಿ ಹಾಗೂ ಟಿವಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಅನುಶ್ರೀ ತಮ್ಮ ವೃತ್ತಿ ಜೀವನವನ್ನು ಮೊದಲಿಗೆ ಆರ್ ಜೆ ಆಗಿ ಆರಂಭ...…

Keep Reading

7 ನೇ ವೇತನ ಆಯೋಗ ಕರ್ನಾಟಕ: ಸರ್ಕಾರಿ ನೌಕರರಿಗೆ ಎಷ್ಟು ಸಂಬಳ ಹೆಚ್ಚಳ ?

7 ನೇ ವೇತನ ಆಯೋಗ ಕರ್ನಾಟಕ: ಸರ್ಕಾರಿ ನೌಕರರಿಗೆ ಎಷ್ಟು ಸಂಬಳ ಹೆಚ್ಚಳ ?

ಭಾರತ ಸರ್ಕಾರ ಜಾರಿಗೆ ತಂದ 7 ನೇ ವೇತನ ಆಯೋಗವು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸರ್ಕಾರಿ ನೌಕರರ ವೇತನ ರಚನೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿದೆ. ಆರ್ಥಿಕ ಪರಿಸ್ಥಿತಿಗಳು ಮತ್ತು ಹಣದುಬ್ಬರಕ್ಕೆ ಅನುಗುಣವಾಗಿ ನ್ಯಾಯಯುತ ಮತ್ತು ಸಮರ್ಪಕ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಸರ್ಕಾರಿ ನೌಕರರಿಗೆ ಸಂಬಳ ರಚನೆ, ಭತ್ಯೆಗಳು ಮತ್ತು ಇತರ ಪ್ರಯೋಜನಗಳಲ್ಲಿ ಪರಿಷ್ಕರಣೆಗಳನ್ನು ಪರಿಶೀಲಿಸಲು ಮತ್ತು ಶಿಫಾರಸು ಮಾಡಲು ಈ ಆಯೋಗವನ್ನು...…

Keep Reading

ಅತಿಯಾದ ಮೇಕಪ್ ನಿಂದಾ ಕೊಡ ಲಂಗ್ ಕ್ಯಾನ್ಸರ್ ಒಳಗಾಗುತ್ತಿರಾ? ಮಹಿಳೆಯರೇ ಒಮ್ಮೆ ನೋಡಿ!

ಅತಿಯಾದ ಮೇಕಪ್  ನಿಂದಾ ಕೊಡ ಲಂಗ್ ಕ್ಯಾನ್ಸರ್ ಒಳಗಾಗುತ್ತಿರಾ?  ಮಹಿಳೆಯರೇ ಒಮ್ಮೆ ನೋಡಿ!

ಇತ್ತೀಚೆಗೆ ಲಂಗ್ ಕ್ಯಾನ್ಸರ್ ಇಂದ ಬಲಿಯಾದ ನಮ್ಮ ಕನ್ನಡತಿ ಅಪರ್ಣಾ ಅವರ ಸಾವಿನ ನಂತರ ಸಂಶೋಧನೆ ಕೇಂದ್ರಗಳು ಅಚ್ಚರಿಯ ವಿಚಾರಗಳನ್ನು ಹೊರಹಾಕುತ್ತಿದೆ. ಅದೇನೆಂದರೆ ಸಾಮಾನ್ಯವಾಗಿ ಈ ಲಂಗ್ ಕ್ಯಾನ್ಸರ್‌ ಅನ್ನು ಉಂಟುಮಾಡುವ ಮುಖ್ಯ ಕಾರಣಗಳು ಧೂಮಪಾನ, ಪರಿಸರದ ಮಾಲಿನ್ಯ ಮೂಲಕ ಕೊಡ ಲಂಗ್ ಕ್ಯಾನ್ಸರ್ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಶಿಸ್ತು ಬದ್ದ ಜೀವನ ನಡೆಸುತ್ತಿದ್ದ ಅಪರ್ಣಾ ಅವರಿಗೆ ಲಂಗ್ ಕ್ಯಾನ್ಸರ್ ಬರಲು ಹೇಗೆ ಸಾಧ್ಯ ಎಂಬ...…

Keep Reading

1 110 270
Go to Top