ಲೇಖಕರು

ADMIN

ನಿಮ್ಮ ಲವ್ ಬ್ರೇಕ್ ಅಪ್ ಆಗದೆ ಇರಲು ಇಲ್ಲಿವೆ ಕೆಲವು ಟಿಪ್ಸ್ !!

ನಿಮ್ಮ ಲವ್ ಬ್ರೇಕ್ ಅಪ್ ಆಗದೆ ಇರಲು ಇಲ್ಲಿವೆ ಕೆಲವು ಟಿಪ್ಸ್ !!

ಪ್ರೀತಿಯ ಸಂಬಂಧವನ್ನು ಮುರಿಯದಂತೆ ಕಾಪಾಡಲು ಕೆಲವು ಮುಖ್ಯ ಸಲಹೆಗಳು ಇಲ್ಲಿವೆ: ಸಂವಹನ: ಉತ್ತಮ ಸಂವಹನವು ಯಾವುದೇ ಸಂಬಂಧದ ಮೂಲಭೂತ ಅಂಶವಾಗಿದೆ. ನಿಮ್ಮ ಭಾವನೆಗಳನ್ನು ಸ್ಪಷ್ಟವಾಗಿ ಮತ್ತು ಪ್ರಾಮಾಣಿಕವಾಗಿ ಹಂಚಿಕೊಳ್ಳಿ. ನಿಮ್ಮ ಸಂಗಾತಿಯ ಮಾತುಗಳನ್ನು ಗಮನದಿಂದ ಕೇಳಿ ಮತ್ತು ಅವನ/ಅವಳ ಭಾವನೆಗಳನ್ನು ಗೌರವಿಸಿ. ಗೌರವ: ಪರಸ್ಪರ ಗೌರವವು ಪ್ರೀತಿಯ ಸಂಬಂಧವನ್ನು ಬಲಪಡಿಸುತ್ತದೆ. ನಿಮ್ಮ ಸಂಗಾತಿಯ ಅಭಿಪ್ರಾಯ, ಆಸಕ್ತಿ ಮತ್ತು ನಿರ್ಧಾರಗಳನ್ನು...…

Keep Reading

RCB ಆಟಗಾರರ ಪಟ್ಟಿ ಮತ್ತು ಆಟಗಾರರಿಗೆ ಎಷ್ಟು ಹಣವನ್ನು ಖರ್ಚು ಮಾಡಲಾಗಿದೆ !! ಈ ಸಲ ಕಪ್ ನಮ್ದೇ ?

RCB ಆಟಗಾರರ ಪಟ್ಟಿ ಮತ್ತು ಆಟಗಾರರಿಗೆ ಎಷ್ಟು ಹಣವನ್ನು ಖರ್ಚು ಮಾಡಲಾಗಿದೆ !! ಈ ಸಲ ಕಪ್ ನಮ್ದೇ ?

ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹತ್ವದ ಹೆಜ್ಜೆಗಳನ್ನು ಹಾಕಿದೆ. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಯಶ್ ದಯಾಳ್ ಅವರಂತಹ ಪ್ರಮುಖ ಆಟಗಾರರನ್ನು ಉಳಿಸಿಕೊಂಡು RCB ತಮ್ಮ ತಂಡವನ್ನು ಬಲಪಡಿಸುವತ್ತ ಗಮನ ಹರಿಸಿದೆ. ಅವರು ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್‌ವುಡ್‌ಗೆ ₹ 12.50 ಕೋಟಿ ಮತ್ತು ಭುವನೇಶ್ವರ್ ಕುಮಾರ್‌ಗೆ ₹ 10.75 ಕೋಟಿಗೆ ಚೆಲ್ಲಾಟವಾಡಿದರು. ₹8.75...…

Keep Reading

ಸಿರಾಜ್​​ : ಇಡೀ ವಿಶ್ವದಲ್ಲೇ ನಿಮ್ಮಂತಹ ಅಭಿಮಾನಿಗಳಿಲ್ಲ !! ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ

ಸಿರಾಜ್​​ : ಇಡೀ ವಿಶ್ವದಲ್ಲೇ ನಿಮ್ಮಂತಹ ಅಭಿಮಾನಿಗಳಿಲ್ಲ !! ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ

ಹೃತ್ಪೂರ್ವಕ ಸಂದೇಶದಲ್ಲಿ, ಮೊಹಮ್ಮದ್ ಸಿರಾಜ್ ಅವರು ಫ್ರಾಂಚೈಸಿಗೆ ವಿದಾಯ ಹೇಳುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಿಗೆ ತಮ್ಮ ಆಳವಾದ ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದರು. RCB ಯೊಂದಿಗೆ ಏಳು ಸ್ಮರಣೀಯ ವರ್ಷಗಳ ನಂತರ, ಸಿರಾಜ್ ಅವರ ನಿರ್ಗಮನವು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಭಾವನಾತ್ಮಕ ಪತ್ರದ ಮೂಲಕ, ಅವರು ತಮ್ಮ ಪ್ರಯಾಣವನ್ನು ಪ್ರತಿಬಿಂಬಿಸಿದರು, ಅಭಿಮಾನಿಗಳಿಂದ ಪಡೆದ...…

Keep Reading

9ನೇ ವಾರ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ನಾಮಿನೇಟ್ ಆಗಿದ್ದರೆ ನೋಡಿ ?

9ನೇ ವಾರ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ನಾಮಿನೇಟ್ ಆಗಿದ್ದರೆ ನೋಡಿ  ?

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಬಿಗ್ ಬಾಸ್ ಕನ್ನಡ 11 ಸೀಸನ್ ಬಂದ್ಬಿಟ್ಟು ಒಂಬತ್ತನೇ ವಾರಕ್ಕೆ ಆದರೆ ಕಾಲಿಟ್ಟಿದೆ ಅಂತಾನೆ ಹೇಳಬಹುದು ಇನ್ನು ಈ ವಾರ ಬಿಗ್ ಬಾಸ್ ಮನೆಯಿಂದ ಯಾರ್ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಅಂತ ನೋಡೋಣ ಬನ್ನಿ   ಇನ್ನು ಕೆಲವು ಮಾಹಿತಿಗಳ ಮತ್ತು ಕೆಲವು ಬಂದಿರುವ ಸುದ್ದಿಗಳ ಪ್ರಕಾರ ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಂಟು ಸ್ಪರ್ಧಿಗಳಾದರೆ ನಾಮಿನೇಟ್ ಆಗಿದ್ದಾರೆ ಅಂತಾನೆ ಹೇಳಬಹುದು ಇನ್ನು ನಿಮಗೆಲ್ಲ ಗೊತ್ತಿರಬಹುದು ...…

Keep Reading

ಹನುಮಂತು ಮತ್ತು ಶಿಶಿರ್ ಅನ್ನು ಎತ್ತಿ ಬಿಸಾಕಿದ ಉಗ್ರಂ ಮಂಜು :ಮನೆಯಿಂದ ಆಚೆ ಹೋಗ್ತಾರಾ ?

ಹನುಮಂತು ಮತ್ತು ಶಿಶಿರ್ ಅನ್ನು ಎತ್ತಿ ಬಿಸಾಕಿದ ಉಗ್ರಂ ಮಂಜು :ಮನೆಯಿಂದ ಆಚೆ ಹೋಗ್ತಾರಾ ?

ಬಿಗ್ ಬಾಸ್ ಕಡೆಯಿಂದ ಒಂದು ಪ್ರೋಮೋ ಕೂಡ ಬಿಟ್ಟಿದ್ದಾರೆ ಪ್ರೋಮೋ ಅಂತೂ ಸಕ್ಕತ್ತಾಗಿ ಎಕ್ಸಲೆಂಟ್ ಆಗಿದೆ ಇನ್ನು ಬಿಗ್ ಬಾಸ್ ಸಾಮ್ರಾಜ್ಯದ ಮಹಾರಾಜ ಮಂಜಣ್ಣನ ಗದ್ದುಗೆ ಅಧಿಕಾರವನ್ನು ಕಸಿದುಕೊಳ್ಳಲು ಬರುತ್ತಿದ್ದಾರೆ ಯುವರಾಣಿ ಮೋಕ್ಷಿತ ಅಂತ ಕೂಡ ಇಲ್ಲಿ ಬಿಗ್ ಬಾಸ್ ಹೇಳಿದ್ದಾರೆ ಆಕ್ಚುಲಿ ಇಲ್ಲಿಂದ ಆಟ ಶುರು ಅಂತ ಹೇಳಬಹುದು ಯಾಕಂತಂದ್ರೆ ಈಗ ಎರಡು ಮೂರು ದಿವಸದಿಂದ ಏನು ನಡೀತು ಅಲ್ಲಿ ರಾಜರು ಒಬ್ಬರೇ ಇದ್ರು ಈಗ ಯುವರಾಣಿಯಾಗಿ ಇಲ್ಲಿ ಮೋಕ್ಷಿತ...…

Keep Reading

DC ಯಾಗಿ ಸ್ನೇಹಾ ಮತ್ತೆ ಧಾರವಾಹಿಗೆ ರೀ ಎಂಟ್ರಿ! ಇಲ್ಲಿದೆ ನಟಿ ಸಂಜನಾ ಕೊಟ್ಟ ಸ್ಪಷ್ಟನೆ !!

DC ಯಾಗಿ ಸ್ನೇಹಾ ಮತ್ತೆ ಧಾರವಾಹಿಗೆ ರೀ ಎಂಟ್ರಿ! ಇಲ್ಲಿದೆ ನಟಿ ಸಂಜನಾ ಕೊಟ್ಟ ಸ್ಪಷ್ಟನೆ !!

ಪುಟ್ಟಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಅವರ ಪಾತ್ರ ಕೊನೆಗೊಂಡಿದ್ದು ವೀಕ್ಷಕರ ಬೇಸರಕ್ಕೆ ಕಾರಣವಾಗಿತ್ತು. ಈ ನಡುವೆ ಪುಟ್ಟಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದಲ್ಲಿ ನಟಿಸಿದ್ದ ಸಜ್ಜನ ಬುರ್ಲಿ ಈಗ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೌದು, ಪುಟ್ಟಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದಲ್ಲಿ ನಟಿಸಿದ್ದ ಸಜ್ಜನ ಬುರ್ಲಿ ಏಕಾಏಕಿ ಧಾರಾವಾಹಿಯಿಂದ ಹಿಂದೆ ಸರಿದಿರುವುದು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ಸೋಷಿಯಲ್...…

Keep Reading

ಬಿಗ್ಗ್ ಬಾಸ್ 11 ನಿಂದ ಹೊರಬಂದ ಹನುಮಂತ : ಏನ್ ಆಯಿತು ಎಲ್ಲರೂ ಶಾಕ್ ?

ಬಿಗ್ಗ್ ಬಾಸ್ 11 ನಿಂದ ಹೊರಬಂದ ಹನುಮಂತ : ಏನ್ ಆಯಿತು ಎಲ್ಲರೂ ಶಾಕ್ ?

 ವೀಕ್ಷಕರೇ ಬಿಗ್ ಬಾಸ್ ನಿಂದ ಲೇಟೆಸ್ಟ್ ಬ್ರೇಕಿಂಗ್ ನ್ಯೂಸ್ ಒಂದು ಬರ್ತಿದ್ದು ಬಿಗ್ ಬಾಸ್ ಕನ್ನಡ ಸೀಸನ್ 11 ನಮ್ಮೆಲ್ಲರ ಫೇವರೆಟ್ ಕಂಟೆಸ್ಟೆಂಟ್ ಹನುಮಂತ ತಾತ್ಕಾಲಿಕವಾಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನುವ ಮಾಹಿತಿಗಳು ಕೇಳಿ ಬರ್ತಿದೆ ಹೌದು ವೀಕ್ಷಕರೇ ಬಿಗ್ ಬಾಸ್ ಕನ್ನಡ ಸೀಸನ್ 11 ಹನುಮಂತ ಬಿಗ್ ಬಾಸ್ ಮನೆಯಿಂದ ಟೆಂಪರರಿಯಾಗಿ ಹೊರಬಂದಿದ್ದಾರೆ ಎನ್ನುವ ಮಾಹಿತಿಗಳು ಕೇಳಿ ಬರ್ತಿದ್ದು ಈ ಒಂದು ಎಪಿಸೋಡ್ ಅನ್ನ ಇವತ್ತು ಅಥವಾ ನಾಳೆ ಬಿಗ್...…

Keep Reading

ಅನುಶ್ರೀ ಮದುವೆ ಕೊನೆಗೆ ಫಿಕ್ಸ್ : ಲಗ್ನ ಪತ್ರಿಕೆ ಪೂಜೆ ಕೂಡ ಆಯ್ತು, ಹುಡುಗ ಯಾರು ಗೊತ್ತಾ ನೋಡಿ ?

ಅನುಶ್ರೀ ಮದುವೆ ಕೊನೆಗೆ ಫಿಕ್ಸ್ : ಲಗ್ನ ಪತ್ರಿಕೆ ಪೂಜೆ ಕೂಡ ಆಯ್ತು, ಹುಡುಗ ಯಾರು ಗೊತ್ತಾ ನೋಡಿ ?

ಸದ್ಯ ರಾಜ್ಯದ ಬ್ರೇಕಿಂಗ್ ನ್ಯೂಸ್ ಅಂತಂದ್ರೆ ಅದು ಅನುಶ್ರೀ ಮದುವೆ ವಿಚಾರ ಸಾಕಷ್ಟು ಜನ ಈ ಪ್ರಶ್ನೆಯನ್ನ ಕೇಳ್ತಾನೆ ಇದ್ದಾರೆ ಯಾಕಂತಂದ್ರೆ ಅನುಶ್ರೀ ಕನ್ನಡ ಕಿರುತೆರೆಯ ಬಹು ಬೇಡಿಕೆಯ ನಿರೂಪಕಿ ಈಗ ಅವರ ಲೈಫ್ ನಲ್ಲಿ ಮದುವೆ ಅನ್ನುವಂತಹ ಒಂದು ಶುಭ ಸುದ್ದಿ ಯಾವಾಗ ಬರುತ್ತೆ ಅಂತ ಜನ ಕಾಯ್ತಾ ಇದ್ದವರಿಗೆ ಉತ್ತರ ಸಿಕ್ಕಿರುವಂತದ್ದು ಆಂಕರ್ ಅನುಶ್ರೀ ಲಗ್ನ ಪತ್ರಿಕೆಗೆ ಪೂಜೆ ಕೂಡ ಮುಗಿದು ಹೋಗಿರುವಂತದ್ದು ಹಾಗಾದ್ರೆ ಆ ಹುಡುಗ ಯಾರು ಯಾವಾಗ ಮದುವೆ...…

Keep Reading

ಈ ಯೋಜನೆ ಅಡಿ 21 ರಿಂದ 60 ವರ್ಷದೊಳಗಿನ ಪ್ರತಿ ಮಹಿಳೆಯರಿಗೆ 10,000 ರೂ: ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ ಸರ್ಕಾರ

ಈ ಯೋಜನೆ ಅಡಿ 21 ರಿಂದ 60 ವರ್ಷದೊಳಗಿನ ಪ್ರತಿ  ಮಹಿಳೆಯರಿಗೆ 10,000 ರೂ: ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ ಸರ್ಕಾರ

ಒಡಿಸ್ಸಾದ ಮುಖ್ಯ ಮಂತ್ರಿ ಮೋಹನ್ ಚರಣ್ ಮಾಝಿ, ತಮ್ಮ ರಾಜ್ಯದಲ್ಲಿ ಮಹಿಳೆಯರಿಗಾಗಿ ಯೋಜನೆಯನ್ನು ಪ್ರಾರಂಭಿಸಿದ್ದಾರೆ.ಈ ಯೋಜನೆಯ ಹೆಸರು ಸುಭದ್ರಾ ಯೋಜನೆ. ಈ ಯೋಜನೆಯ ಮೊದಲ ಕಂತನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ  ಸೆಪ್ಟೆಂಬರ್ 17 ರಂದು ಈ ಯೋಜನೆಗೆ ಚಾಲನೆ ನೀಡಿದ್ದರು.  ಸುಭದ್ರಾ ಯೋಜನೆ' ಒಡಿಶಾ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಈ ಯೋಜನೆ ರೂಪಿಸಲಾಗಿದೆ. ಈ...…

Keep Reading

ಧರ್ಮ ಇನ್ನು ಮದುವೆ ಆಗದಿರುವದಕ್ಕೆ ಏನು ಕಾರಣ ಕೊಟ್ಟಿದ್ದಾರೆ ನೋಡಿ ? ಕೈ ಕೊಟ್ಟ ಹುಡುಗಿ ಯಾರು ?

ಧರ್ಮ ಇನ್ನು ಮದುವೆ ಆಗದಿರುವದಕ್ಕೆ ಏನು ಕಾರಣ ಕೊಟ್ಟಿದ್ದಾರೆ ನೋಡಿ  ? ಕೈ ಕೊಟ್ಟ ಹುಡುಗಿ ಯಾರು ?

ಧರ್ಮ ಕೀರ್ತಿರಾಜ್ ಇನ್ನು ಮದುವೆಯಾಗಿಲ್ಲ ಯಾಕೆ ಬಿಗ್ ಬಾಸ್ ಮನೆಯಲ್ಲಿ ಮದುವೆ ಬಗ್ಗೆ ಧರ್ಮ ಹೇಳಿದ್ದೇನು ಲವ್ ಗಾಸಿಪ್ ಬಗ್ಗೆ ಧರ್ಮನ ಶಾಕಿಂಗ್ ಮಾತು ಸುರಸುಂದರ ಧರ್ಮ ಕೀರ್ತಿರಾಜ್ ಗೆ ಇನ್ನು ಮದುವೆ ಯಾಕಾಗಿಲ್ಲ ಗೊತ್ತಾ ಲವ್ ಬಗ್ಗೆ ಕ್ಯಾಡ್ಬರೀಸ್ ಶಾಕಿಂಗ್ ಹೇಳಿಕೆ ಬಿಗ್ ಬಾಸ್ ಮನೆಯಲ್ಲಿ ರಿವೀಲ್ ಆಯ್ತು ಧರ್ಮನ ಸಿಂಗಲ್ ಲೈಫ್ ಸ್ಟೋರಿ ಅಷ್ಟಕ್ಕೂ 40 ವರ್ಷವಾದರೂ ಮದುವೆ ಆಗದಿರಲು ಕಾರಣವೇನು ಅದನ್ನ ಹೇಳ್ತೀವಿ   ಸದ್ಯ ಬಿಗ್ ಬಾಸ್ ಮನೆಯಲ್ಲಿರುವ...…

Keep Reading

1 111 321
Go to Top