ಲೇಖಕರು

ADMIN

ಟಾಸ್ಕ್ ಗೆದ್ದು ಫಿನಾಲೆ ವಾರಕ್ಕೆ ಕಾಲಿಟ್ಟ ಮೊದಲ ಸ್ಪರ್ಧಿ ಇವರೇ ನೋಡಿ ?

ಟಾಸ್ಕ್ ಗೆದ್ದು ಫಿನಾಲೆ ವಾರಕ್ಕೆ ಕಾಲಿಟ್ಟ ಮೊದಲ ಸ್ಪರ್ಧಿ ಇವರೇ ನೋಡಿ ?

ವೀಕ್ಷಕರೇ ನಮಸ್ಕಾರ ಬಿಗ್ ಬಾಸ್ ದಿನದಿಂದ ದಿನಕ್ಕೆ ರಂಗೇರ್ತಾ ಇದೆ ಇನ್ನು ಈ ವಾರದಲ್ಲಿ ಟಿಕೆಟ್ ಟು ಫಿನಾಲೆ ಇದು ಸಿಕ್ಕಾಪಟ್ಟೆ ಸದ್ದನ್ನ ಮಾಡ್ತಾ ಇದೆ ಬಿಗ್ ಬಾಸ್ ಮನೆಯಲ್ಲಿ ಮಾರಾಮಾರಿ ಆಗುವ ರೀತಿಯಲ್ಲಿ ಈ ಒಂದು ಟಿಕೆಟ್ ಸಿಕ್ಕಾಪಟ್ಟೆ ಸದ್ದನ್ನ ಮಾಡ್ತಾ ಇರುವಂತದ್ದು ನಿಮಗೆ ಗೊತ್ತಿದೆ ಇದೀಗ ಟಿಕೆಟ್ ಫಿನಾಲೆ ಸಿಕ್ಕಿರುವಂತಹ ಸ್ಪರ್ಧಿ ಯಾರು ಯಾವೆಲ್ಲಾ ಸ್ಪರ್ಧಿಗಳು ಟಾಸ್ಕ್ ಅಲ್ಲಿ ಗೆದ್ದು ಟಿಕೆಟ್ ಫಿನಾಲೆಗೆ ಸೆಲೆಕ್ಟ್ ಆಗಿದ್ರು ಅನ್ನೋದನ್ನ...…

Keep Reading

ಟಾಸ್ಕ್ಹ ನಲ್ಲಿ ಹನುಮಂತನನ್ನ ಹೊಡೆದದಕ್ಕೆ ,ಭವ್ಯಗೌಡ ಬಿಗ್ ಬಾಸ್ ಮನೆಯಿಂದ ಔಟ್ ಆಗುತ್ತಾರಾ ?

ಟಾಸ್ಕ್ಹ ನಲ್ಲಿ ಹನುಮಂತನನ್ನ ಹೊಡೆದದಕ್ಕೆ ,ಭವ್ಯಗೌಡ ಬಿಗ್ ಬಾಸ್ ಮನೆಯಿಂದ ಔಟ್  ಆಗುತ್ತಾರಾ ?

ಈಗೇನು ನೀವು ನೋಡ್ತಾ ಇದ್ದೀರಿ ಟಾಸ್ಕ್ ಈ ಒಂದು ಟಾಸ್ಕ್ ನಲ್ಲಿ ಆಕ್ಚುಲಿ ಭವ್ಯ ಗೌಡ ಗೆಲ್ಲೇಬೇಕು ಅಂತ ಆಕ್ಚುವಲಿ ಹೊಟ್ಟೆನೋವು ಬಂದಿರುತ್ತೆ ಈಕೆಗೆ ಮಾತ್ರೆಯನ್ನು ತಗೊಂಡಿರುತ್ತಾಳೆ ಕಡಿಮೆಯಾಗಿರುತ್ತೋ ಬಿಡುತ್ತೋ ಅದು ಗೊತ್ತಿಲ್ಲ ಆದರೆ ಎಲ್ಲರ ಬುಟ್ಟಿಯಲ್ಲಿ ಇರತಕ್ಕಂತ ಬಾಲುಗಳನ್ನು ಕೆಳಗಡೆ ಕಡಗೋದು ಒಡೆಯೋದು ಇದೆಲ್ಲವನ್ನು ಕೂಡ ಮಾಡ್ತಾ ಇರ್ತಾಳೆ ಹನುಮಂತು ಅಲ್ಲಿಗೆ ಬರ್ತಾನೆ ಹನುಮಂತಗೆ ಸರಿಯಾಗಿ ಏಟು ಬೀಳುತ್ತೆ ಯಾವ ಮಟ್ಟಿಗೆ ಅಂದ್ರೆ...…

Keep Reading

ಹನುಮಂತನ 100 ದಿನದ ಆಟಕ್ಕೆ ಸಿಕ್ತು 1ಕೋಟಿ ಬಹುಮಾನ! ಆ ಒಂದು ಕೋಟಿ ಬಹುಮಾನ ಏನು ಗೊತ್ತಾ?

ಹನುಮಂತನ 100 ದಿನದ ಆಟಕ್ಕೆ ಸಿಕ್ತು 1ಕೋಟಿ ಬಹುಮಾನ! ಆ ಒಂದು ಕೋಟಿ ಬಹುಮಾನ ಏನು ಗೊತ್ತಾ?

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಆಗಿ ಬಂದ ಹನುಮಂತ ತನ್ನ ನೂರು ದಿನದ ಆಟದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹನುಮಂತ ತನ್ನ ಸರಳತೆಯಿಂದ, ಪ್ರಾಮಾಣಿಕತೆಯಿಂದ ಹಾಗೂ ಶ್ರದ್ಧೆಯಿಂದ ಆಟ ಆಡುತ್ತಿದ್ದು, ನೂರಾರು ಪ್ರೇಕ್ಷಕರ ಬೆಂಬಲವನ್ನು ಗಳಿಸಿದ್ದಾರೆ. ಹನುಮಂತ ಯಾವಾಗಲೂ ತನ್ನ ನಿರ್ಧಾರಗಳಲ್ಲಿ ಸ್ಪಷ್ಟತೆಯನ್ನು ತೋರಿಸಿದರು. ಟಾಸ್ಕ್‌ಗಳಲ್ಲಿ ತಮ್ಮ ಶ್ರದ್ಧೆಯಿಂದ ಮತ್ತು ಇತರ ಸ್ಪರ್ಧಿಗಳ ಜೊತೆ ಸಹಕಾರದಿಂದ ಆಟ ಆಡಿದರು. ಹನುಮಂತ...…

Keep Reading

ಉಗ್ರಂ ಮಂಜು ಆಟೋಟಪಕ್ಕೆ ಕೊನೆ ಇಲ್ವಾ ; ರೊಚ್ಚಿಗೆದ್ದ ವೀಕ್ಷಕರು

ಉಗ್ರಂ ಮಂಜು ಆಟೋಟಪಕ್ಕೆ ಕೊನೆ ಇಲ್ವಾ ; ರೊಚ್ಚಿಗೆದ್ದ ವೀಕ್ಷಕರು

ಹಾಯ್ ಗಾಯ್ಸ್ ಎಲ್ಲರಿಗೂ ನಮಸ್ಕಾರ ಸೋ ಬಿಗ್ ಬಾಸ್ ನ ಇವತ್ತಿನ ಎಪಿಸೋಡ್ ನ ಮೊದಲನೇ ಪ್ರೋಮೋ ಅಪ್ಲೋಡ್ ಆಗಿದೆ ಅಂಡ್ ಆ ಪ್ರೋಮೋ ನೋಡಿದಿರಾ ಅಂತ ಅನ್ಕೊಂತೀನಿ ಏನ್ ಮನುಷ್ಯರ ಇವರು ನಿಜವಾಗ್ಲೂ ಅಂತ ಅರ್ಥ ಆಗ್ತಿಲ್ಲ ನನಗೆ ಅಲ್ಲ ಹೊಟ್ಟೆಗೆ ಅನ್ನ ತಿಂತಾನ ಏನ್ ತಿಂತಾರೆ ಎಷ್ಟು ಉಗಿಬೇಕು ಗುರು ಈ ವಯ್ಯನ್ ಗೆ ಆದ್ರೂ ಇನ್ನು ಗೌತಮಿ ಹತ್ರನೇ ಹೋಗಿ ಸಾಯ್ತಾನಲ್ಲ ಕಾಮನ್ ಸೆನ್ಸ್ ಇಲ್ವಾ ಗುರು ಇವನಿಗೆ ಆ ಪ್ರೋಮೋ ನೋಡಿದ್ರೆ ಅನ್ಕೋತೀನಿ ಒಂದು ಟಾಸ್ಕ್...…

Keep Reading

ಚೈತ್ರಗೆ ಅವಮಾನ ಮಾಡಿದ ರಜತ್ ಗೆ ಮನೆಯಿಂದ ಆಚೆ ಕಳಿಸುತ್ತಾರಾ ಬಿಗ್ ಬಾಸ್ ?

ಚೈತ್ರಗೆ ಅವಮಾನ ಮಾಡಿದ ರಜತ್ ಗೆ ಮನೆಯಿಂದ ಆಚೆ ಕಳಿಸುತ್ತಾರಾ  ಬಿಗ್  ಬಾಸ್ ?

ಚೈತ್ರಗೆ ಅವಮಾನ ಮಾಡಿದ ರಜತ್   ಈ ಕೂಡಲೇ ಬಿಗ್ ಬಾಸ್ ಮನೆಯಿಂದ ಹೋಗಿದ್ದಾರೆ ತಿಳಿದು ಬಂದಿದೆ    ಸೋ ಬನ್ನಿ ಏನಾಯ್ತು ನೋಡ್ಕೊಂಡು ಬರೋಣ  ವೀಕ್ಷಕರೇ ಕನ್ನಡದ ಬಿಗ್ ಬಾಸ್ ಟಾಸ್ಕ್ ನಲ್ಲಿ ಮನೆಯ ಕಳನಾಯಕ ಆಗಿರುವ ವೈಟ್ ಗಾರ್ಡ್ ಹೆನ್ರಿ ರಜತ್ ಅವರು ಗ್ರಾಂಡ್ ಫಿನಾಲೆಗೆ ತಲುಪುವ ಅರ್ಹತೆ ಇಲ್ಲದ ಐವರು ಸ್ವರ್ದಿಗಳಿಗೆ  ಟಿಕೆಟ್ ಓಂ ಪಲಕವನ್ನ ಕೊರಳಿಗೆ ಹಾಕಬೇಕು ಹೀಗಂತ ಪ್ರೋಮೋದಲ್ಲಿ ಬಿಗ್ ಬಾಸ್ ಹೇಳುತ್ತಿದ್ದಂತೆ ರಜತ್ ಅವರು ಸಖತ್...…

Keep Reading

2025 ಕ್ಕೆ ಇಡೀ ದೇಶವೇ ಸರ್ವ ನಾಶ ಆಗಲಿದೆ ಎಂದ ಬಾಬಾ ವಾಂಗಾ! ಈ ವರ್ಷದ ಭವಿಷ್ಯ ಹೇಗಿದೆ ಗೊತ್ತಾ?

2025 ಕ್ಕೆ ಇಡೀ ದೇಶವೇ ಸರ್ವ ನಾಶ ಆಗಲಿದೆ ಎಂದ ಬಾಬಾ ವಾಂಗಾ!  ಈ ವರ್ಷದ ಭವಿಷ್ಯ ಹೇಗಿದೆ ಗೊತ್ತಾ?

ಬಾಬಾ ವಾಂಗಾ ಎಂದೂ ಕರೆಯಲ್ಪಡುವ ವಾಂಗೇಲಿಯಾ ಪಾಂಡೇವಾ ಗುಷ್ಟೆರೋವಾ, ಬಲ್ಗೇರಿಯಾದ ನಿಗೂಢ ಭವಿಷ್ಯವಾಣಿ ಮಾಡುವ ವ್ಯಕ್ತಿಯಾಗಿದ್ದರು. 1911-1996ರ ಅವಧಿಯಲ್ಲಿ ಅವರು ತಮ್ಮ ಭವಿಷ್ಯಕಾಣುವ ಶಕ್ತಿಯಿಂದ ಪ್ರಖ್ಯಾತರಾಗಿದ್ದರು. ಅವರ ಕೆಲವು ಪ್ರಸಿದ್ಧ ಭವಿಷ್ಯವಾಣಿಗಳು ಆಕಸ್ಮಿಕವಾಗಿ ನಡೆದವೆಂದು ಹಲವರು ನಂಬುತ್ತಾರೆ, ಆದರೆ ಇದರಲ್ಲಿ ಕೆಲವು ಚರ್ಚಾಸ್ಪದವಾಗಿಯೂ ಉಳಿದಿವೆ. 9/11 ದಾಳಿ (ಟ್ವಿನ್ ಟಾವರ್ಸ್), ಚರ್ನೋಬಿಲ್ ದುರಂತ ಮುಂತಾದ ಕೆಲವೊಂದು ಘಟನೆಗಳ ಬಗ್ಗೆ...…

Keep Reading

ರಜತ್ ಕೊಟ್ಟ ಟಿಕೆಟ್ ನಿಂದ ಹನುಮಂತ ಮನೆಗೆ ಹೋಗ್ತಾರಾ ? ಏನಿದು ಟಿಕೆಟ್

ರಜತ್ ಕೊಟ್ಟ ಟಿಕೆಟ್ ನಿಂದ ಹನುಮಂತ ಮನೆಗೆ ಹೋಗ್ತಾರಾ ? ಏನಿದು ಟಿಕೆಟ್

ಬಿಗ್ ಬಾಸ್ ಕಡೆ ಪ್ರೋಮೋ ಬಿಟ್ಟಿದ್ದಾರೆ ಪ್ರೋಮೋ ಅಂತೂ ಎಕ್ಸಲೆಂಟ್ ಆಗಿದೆ ಇನ್ನು ನೆನ್ನೆ ಎಪಿಸೋಡ್ ಅಲ್ಲಿ ಗೊತ್ತಾಯ್ತು ಫಿನಾಲೆಗೆ ಟಿಕೆಟ್ ಸಿಗುತ್ತೆ ಅಂತ ಅಂದುಬಿಟ್ಟು ಇನ್ನು ಈ ಟಿಕೆಟ್ ಗೋಸ್ಕರ ಯಾರು ಹೊಡೆದಾಡುತ್ತಾರೆ ಮತ್ತೆ ಯಾರಿಗೆ ಗೇಟ್ ಪಾಸ್ ಸಿಗುತ್ತೆ ಅಂತ ಅಂದುಬಿಟ್ಟು ಇನ್ನು ಈ ಪ್ರೋಮೋದಲ್ಲೇ ಗೊತ್ತಾಗುತ್ತೆ ಬಿಗ್ ಬಾಸ್ ಅವರು ಇದಕ್ಕೆ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ ಮನೆಯ ಕಳನಾಯಕ ಕೊಟ್ಟ ಟಿಕೆಟ್ಗೆ ಉರುಳುವ ವಿಕೆಟ್ ಯಾವುದು ಅಂತ...…

Keep Reading

ಫಿನಾಲೆ ವಾರಕ್ಕೆ ಟಿಕೆಟ್ ಯಾರಿಗೆ? ಸುಳಿವು ಕೊಟ್ಟ ಸುದೀಪ್ ಯಾರು ನೋಡಿ

ಫಿನಾಲೆ ವಾರಕ್ಕೆ ಟಿಕೆಟ್ ಯಾರಿಗೆ? ಸುಳಿವು ಕೊಟ್ಟ ಸುದೀಪ್ ಯಾರು ನೋಡಿ

ನಮಸ್ಕಾರ ಎಲ್ಲರಿಗೂ ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ದಿನ ದಿನ ದಿನಕ್ಕೆ ಕುತೂಹಲವನ್ನ ಹೆಚ್ಚಿಸ್ತಾ ಇದೆ ಬಿಗ್ ಬಾಸ್ ಶೋ ನಲ್ಲಿ ಒಳ್ಳೆ ಒಳ್ಳೆ ಕಂಟೆಂಟ್ ಗಳು ಇರುವಂತಹ ವಿಷಯಗಳು ನಡೀತಿದೆ ಅದರಲ್ಲೂ ವೀಕೆಂಡ್ ನಲ್ಲಂತೂ ಭರ್ಜರಿ ಮನರಂಜನೆ ಸಿಗ್ತಾ ಇದೆ ಇದಕ್ಕೆಲ್ಲ ಕಾರಣ ಬಿಗ್ ಬಾಸ್ ರಿಯಾಲಿಟಿ ಶೋ ಈಗ ಗ್ರಾಂಡ್ ಫಿನಾಲೆಗೆ ಹತ್ರ ಆಗ್ತಾ ಇದೆ ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಕೇವಲ ಮೂರೇ ವಾರಗಳು ಉಳಿದಿರೋದು ಅಂತ ಸ್ವತಃ ಕಿಚ್ಚ ಸುದೀಪ್...…

Keep Reading

ಬೆಂಗಳೂರು ನಲ್ಲಿ 8 ತಿಂಗಳ ಮಗು ಗೆ ಚೀನಾ ವೈರಸ್ ಪತ್ತೆ !! ತಡೆಗಟ್ಟುವ ಮತ್ತು ಮುನ್ನೆಚ್ಚರಿಕೆ ಕಾಪಾಡುವ ಕ್ರಮ ನೋಡಿ !!

ಬೆಂಗಳೂರು ನಲ್ಲಿ 8 ತಿಂಗಳ ಮಗು ಗೆ ಚೀನಾ ವೈರಸ್ ಪತ್ತೆ !! ತಡೆಗಟ್ಟುವ ಮತ್ತು ಮುನ್ನೆಚ್ಚರಿಕೆ ಕಾಪಾಡುವ ಕ್ರಮ ನೋಡಿ !!

ಭಾರತದಲ್ಲಿ ಮೊದಲ ಮಾನವ ಮೆಟಾಪ್ನ್ಯುಮೊವೈರಸ್ (HMPV) ಪ್ರಕರಣವನ್ನು ಕೇಸರಿ ಹತ್ತಿರುವ ಚೀನಾದಲ್ಲಿ ಘಟಿಸಿದಂತೆ ಬೆಂಗಳೂರಿನಲ್ಲಿ ಆರು ತಿಂಗಳ ಮಗುವಿಗೆ ಪಾಸಿಟಿವ್ ವರದಿ ಬಂದಿದ್ದು ದೃಢಪಟ್ಟಿದೆ. ಈ ನಡುವೆ, ವರದಿಗಳು ಮಗುವಿಗೆ ಪ್ರಯಾಣ ಇತಿಹಾಸವಿಲ್ಲದಿದ್ದರೂ ಈ ಪ್ರಕರಣ ವರದಿಯಾಗಿದೆ. "ಈ ವರದಿಗಳು ಖಾಸಗಿ ಆಸ್ಪತ್ರೆಯಿಂದ ಬಂದಿದ್ದು ಮತ್ತು ಪರೀಕ್ಷೆಗಳ ಬಗ್ಗೆ ಯಾವುದೇ ಶಂಕೆ ಇಲ್ಲ" ಎಂದು ರಾಜ್ಯ ಆರೋಗ್ಯ ಇಲಾಖೆಯ ಮೂಲವೊಂದು ತಿಳಿಸಿದೆ. ಮಾನವ...…

Keep Reading

ನಾಮಿನೆಟ್ ಇಲ್ಲದೆ ಎಲಿಮಿನೆಟ್ ಅದ ಚೈತ್ರ : ಯಾವ ಕಾರಣಕ್ಕೆ ಗೊತ್ತಾ ?

ನಾಮಿನೆಟ್ ಇಲ್ಲದೆ  ಎಲಿಮಿನೆಟ್ ಅದ ಚೈತ್ರ : ಯಾವ ಕಾರಣಕ್ಕೆ ಗೊತ್ತಾ ?

ನಾಮಿನೇಟ್ ಆಗದೆ ಎಲಿಮಿನೇಷನ್ ಆದ ಚೈತ್ರ ಕುಂದಾಪುರ ಏನಾಯ್ತು ಗೊತ್ತಾ ವೀಕ್ಷಕರೇ ನಿಜಕ್ಕೂ ಶಾಕ್  ವೀಕ್ಷಕರೇ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಚೈತ್ರ ಕುಂದಾಪುರ ಬಹಳ ಫೇಮಸ್ ಆಗಿದ್ದು ಬಹಳ ಕಂಟೆಂಟ್ ಕ್ರಿಯೇಟರ್ ಚೈತ್ರ ಕುಂದಾಪುರ ಫೇಮಸ್ ಆದಂತಹ ಒಂದು ಸ್ಪರ್ಧಿ ಚೈತ್ರ ಕುಂದಾಪುರ ಈಗ ಏಕಾಏಕಿ ಈ ಒಂದು ದೊಡ್ಡ ಒಂದು ಶಾಕ್ ಗೆ ಒಳಗಾಗಿದ್ದಾರೆ ಏಕಾಏಕಿ ನಾಮಿನೇಟ್ ನಾಮಿನೇಷನ್ ಆಗಿಲ್ಲ ಈ ವಾರದಲ್ಲಿ ನಾಮಿನೇಷನ್ ಯಾರು ಕೂಡ ಆಗಿಲ್ಲ ಸೋ ಆದರೂ ಕೂಡ...…

Keep Reading

1 111 335
Go to Top