ಲೇಖಕರು

ADMIN

ರವೀಂದ್ರ ಒಬ್ಬ ಮೋಸಗಾರ ಎಂದ ಮಹಾಲಕ್ಷ್ಮಿ! ಕಾರಣ ಏನೂ ಗೊತ್ತಾ?

ರವೀಂದ್ರ ಒಬ್ಬ ಮೋಸಗಾರ ಎಂದ ಮಹಾಲಕ್ಷ್ಮಿ! ಕಾರಣ ಏನೂ ಗೊತ್ತಾ?

ಕಳೆದ ಒಂದು ವರ್ಷದಿಂದ ಮದುವೆಯ ವಿಚಾರದಲ್ಲಿ ಸುದ್ದಿಯಲ್ಲಿ ಇದ್ದ ಜೋಡಿ ಎಂದರೆ ಅದು ತೆಲಗು ಕಿರುತೆರೆಯ ನಟಿ ಹಾಗೂ ನಿರೂಪಕಿ "ಮಹಾಲಕ್ಷ್ಮಿ* ಹಾಗೂ ತೆಲುಗು ಚಿತ್ರದ ನಿರ್ಮಾಪಕ "ರವೀಂದ್ರ". ಈ ಜೋಡಿ ತಮ್ಮ ಸಿನಿಮಾ ರಂಗದಲ್ಲಿ ಭೇಟಿ ಆದ ಜೋಡಿಯಾಗಿದ್ದರು. ಸಿನಿಮಾ ಹೆಸರಲ್ಲಿ ಬೇಟಿ ಆದ ಈ ಜೋಡಿ ಇಬ್ಬರು ಮದುವೆಯ ವಿಚಾರದಲ್ಲಿ ನೊಂದು ವಿಚ್ಛೇದನ ತೆಗೆದುಕೊಂಡು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದವರು. ಈ ಸಂಧರ್ಭದಲ್ಲಿ ಈ ಜೋಡಿಯ ನಡುವೆ ಸ್ನೇಹವಾಗಿ ಆ...…

Keep Reading

ಹೆಣ್ಣಿಗೆ ಶೃಂಗಾರದ ಆಸೆ ಅತಿಯಾದರೆ ಏನಾಗುತ್ತದೆ ಗೊತ್ತಾ..? ಈಕೆ ಮಾಡಿಕೊಂಡಿದ್ದು ಅದನ್ನೇ ನೋಡಿ

ಹೆಣ್ಣಿಗೆ ಶೃಂಗಾರದ ಆಸೆ ಅತಿಯಾದರೆ ಏನಾಗುತ್ತದೆ ಗೊತ್ತಾ..? ಈಕೆ ಮಾಡಿಕೊಂಡಿದ್ದು ಅದನ್ನೇ ನೋಡಿ

ಜೀವನದಲ್ಲಿ ಎಲ್ಲದಕ್ಕೂ ಕೂಡ ಮಿತಿ ಇದೆ. ಹೌದು ಅತಿಯಾದರೆ ಅಮೃತ ಕೂಡ ವಿಷ ಇದ್ದಂತೆ ಎನ್ನುವ ಗಾದೆ ಮಾತನ್ನು ನೀವು ಈಗಾಗಲೇ ಕೇಳಿದ್ದೀರಿ. ಹೆಣ್ಣಿಗೆ ಇರಬೇಕಾದ ಗುಣಗಳು ಯಾವ ರೀತಿ, ಎಷ್ಟರಮಟ್ಟಿಗೆ ಇದ್ದರೆ ಚಂದ ಎಂಬುದಾಗಿಯೂ ಕೂಡ ಕೆಲ ವಿಚಾರಗಳ ಬಗ್ಗೆಯೂ ತಿಳಿದುಕೊಂಡಿದ್ದೀರಿ. ಹೆಣ್ಣಿನ ಕೆಲವು ಆಸೆ ಬಗ್ಗೆ ನಾವು ಹೆಚ್ಚು ಹೇಳಬೇಕಿಲ್ಲ.. ಈ ಹೆಣ್ಣಿನ ಆಸೆ ಮಿತಿಮೀರಿದರೆ ನಂತರ ಆಗುವುದೆಲ್ಲ ದುರಂತ ಎಂದು ಹೇಳಬಹುದು. ಹೌದು ಈ ಲೇಖನದ ಕೊನೆಯಲ್ಲಿರುವ...…

Keep Reading

ವಿದೇಶಕ್ಕೆ ಕೆಲಸಕ್ಕೆಂದು ಮನೇಲಿ ಹೆಂಡ್ತಿ ಬಿಟ್ಟು ಹೋಗುವ ಪುರುಷರೆಲ್ಲರೂ ನೋಡುವಂಥ ವಿಡಿಯೋ..!

ವಿದೇಶಕ್ಕೆ ಕೆಲಸಕ್ಕೆಂದು ಮನೇಲಿ ಹೆಂಡ್ತಿ ಬಿಟ್ಟು ಹೋಗುವ ಪುರುಷರೆಲ್ಲರೂ ನೋಡುವಂಥ ವಿಡಿಯೋ..!

ಸತಿಪತಿ ವಿಚಾರಗಳು ಅಷ್ಟಾಗಿ ಎಲ್ಲವನ್ನ ನಾವು ನಿಮ್ಮ ಮುಂದೆ ಹಂಚಿಕೊಳ್ಳಲು ಆಗುವುದಿಲ್ಲ. ಇಂದಿನ ಈ ದಿನಮಾನದಲ್ಲಿ ದುಡ್ಡು ತುಂಬಾನೇ ಮುಖ್ಯ ಆಗಿರುತ್ತದೆ ಕೆಲವರಿಗೆ, ದುಡ್ಡೇ ಎಲ್ಲಾ ಜೀವನದಲ್ಲಿ, ದುಡ್ಡು ಒಂದು ಇದ್ದರೆ ನಾವು ಏನು ಬೇಕಾದರೂ ಮಾಡಬಹುದು, ಹೇಗೆ ಬೇಕೋ ಹಾಗೆ ಜೀವನ ಸಾಗಿಸಬಹುದು , ಕಲರ್ ಫುಲ್ ಲೈಫ್ ಲೀಡ್ ಮಾಡಬಹುದು ಎಂಬುದಾಗಿ ಕೆಲವರ ತಲೆಯಲ್ಲಿ ಇದೆ ಹೆಚ್ಚಾಗಿಯೇ ಇರುತ್ತದೆ.. ದುಡ್ಡು ಬೇಕು ನಿಜ ಆದ್ರೆ ಸಮಯ ನಮ್ಮವರಿಗೆ ನಾವು ಸರಿಯಾದ ರೀತಿ...…

Keep Reading

2024 ರ ಭಯಾನಕ ಭವಿಷ್ಯ ನುಡಿದಿದ್ದ ಬಾಬಾ ವಂಗ..! ಕೋಡಿಶ್ರೀ ಗಿಂತಲೂ ಭಯಾನಕ ಭವಿಷ್ಯ

2024 ರ ಭಯಾನಕ ಭವಿಷ್ಯ ನುಡಿದಿದ್ದ ಬಾಬಾ ವಂಗ..! ಕೋಡಿಶ್ರೀ ಗಿಂತಲೂ ಭಯಾನಕ ಭವಿಷ್ಯ

ನಮ್ಮ ರಾಜ್ಯದ ಹಾಸನದ ಕೋಡಿಮಠದ ಖ್ಯಾತಿ ಹೊಂದಿರುವ ಕೂಡಿ ಮಠದ ಕೂಡಿ ಶ್ರೀಗಳು ಎಂದೇ ಕರೆಯಲ್ಪಡುವ ರಾಘವೇಂದ್ರ ರಾಯರು ಈಗಾಗಲೇ ಸಾಕಷ್ಟು ವಿಚಾರಗಳ ಭವಿಷ್ಯವನ್ನು ನುಡಿದಿದ್ದಾರೆ..ಹಾಗೆ ಕೆಲವುಗಳು ಅವು ನಿಜವಾಗಿವೆ. ಇನ್ನು ಕೆಲವುಗಳು ನಂಬಲು ಅಸಾಧ್ಯ ಎನ್ನುವಂತೆ ಕಂಡುಬಂದಿವೆ. ಕೊಡಿ ಶ್ರೀಗಳು ಆಗಾಗ ಹೆಚ್ಚಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಅದು ಭವಿಷ್ಯ ನುಡಿಯುವ ವಿಚಾರಕ್ಕಾಗಿಯೇ. ಈ ವರ್ಷ ಹೆಚ್ಚಾಗಿ ಮಳೆಯಾಗಲಿದೆ, ಕೆಲವು ಕಡೆ ಮಳೆಬಳೆ ಕುಂಠಿತ...…

Keep Reading

ಸಕತ್ ಹನಿಮೂನ್ ಜೋಶ್ ನಲ್ಲಿ ಅಭಿಷೇಕ್ ಅಂಬಿ ಜೋಡಿ..! ಕಲರ್ಫುಲ್ ವಿಡಿಯೋ ವೈರಲ್

ಸಕತ್ ಹನಿಮೂನ್ ಜೋಶ್ ನಲ್ಲಿ ಅಭಿಷೇಕ್ ಅಂಬಿ ಜೋಡಿ..! ಕಲರ್ಫುಲ್ ವಿಡಿಯೋ ವೈರಲ್

ಕನ್ನಡದ ದಿವಂಗತ ನಟ ಅಂಬರೀಶ್ ಅವರ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ ಅವರು ಜೂನ್ 5 ರಂದು ಅವಿವಾ ಬಿದ್ದಪ್ಪ ಅವರನ್ನು ವಿವಾಹವಾದರು. ಅದು ನಿಮಗೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಸುದ್ದಿಯೇ..ಅಭಿಷೇಕ್ ಅವರ ಮದುವೆಗೆ ಸಾಕಷ್ಟು ನಟರು ಮತ್ತು ರಾಜಕಾರಣಿಗಳು ಆಗಮಿಸಿದ್ದರು..ಹಾಗೆ ಈ ಜೋಡಿಗೆ ಕನ್ನಡಿಗರು ಸಹ ಶುಭ ಕೋರಿದ್ದರು. ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ತಮ್ಮ ಮದುವೆ ಆದ ಬಳಿಕ ಹೆಚ್ಚಾಗಿ ಕಾಣಿಸಿರಲಿಲ್ಲ.ಹೌದ ವರನ ತಂದೆ, ನಮ್ಮ ಕನ್ನಡದ...…

Keep Reading

ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಗಟ್ಟಲೆ ಸಂಪಾದನೆ ಮಾಡುವ ಸೋನು ಗೌಡ! ಪ್ರತಿ ತಿಂಗಳು ಎಷ್ಟು ಪಡೆಯುತ್ತಾರೆ ಗೊತ್ತಾ?

ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಗಟ್ಟಲೆ ಸಂಪಾದನೆ ಮಾಡುವ ಸೋನು ಗೌಡ! ಪ್ರತಿ ತಿಂಗಳು ಎಷ್ಟು ಪಡೆಯುತ್ತಾರೆ ಗೊತ್ತಾ?

ಇಂದಿನ ಟ್ರೆಂಡ್ ಎಂದರೆ ಅದು ಸಾಮಾಜಿಕ ಜಾಲತಾಣ. ಮೊದಲೆಲ್ಲಾ ವಯಸ್ಸಿನ ವಯೋಮಿತಿಯನ್ನು ಹೊಂದಿದ್ದ ಜನರು ಸಾಮಾಜಿಕ ಜಾಲತಾಣವನ್ನು ಉಪಯೋಗಿಸುತ್ತಿದ್ದರು. ಆದರೆ ಈಗ ಯಾವ ವಯಸ್ಸಿನ ವಯೋಮಿತಿ ಕೂಡ ಇಲ್ಲ ಚಿಕ್ಕ ಮಕ್ಕಳು ಕೊಡ ಈಗಿನ ಟ್ರೆಂಡ್ ತಕ್ಕಂತೆ ಟಿಕ್ ಟಾಕ್ ಹಾಗೂ ರೀಲ್ ಮಾಡುತ್ತಾರೆ. ಇನ್ನೂ ಈಗ ಕಾಲ ಎಷ್ಟರ ಮಟ್ಟಿಗೆ ಇದೇ ಎಂದರೆ ಸಾಮಾಜಿಕ ಜಾಲತಾಣಗಳ ಮೂಲಕವೇ ನೀವು ಕೂಡ ಸಂಪಾದನೆ ಕೂಡ ಮಾಡಬಹುದು. ಹಾಗಾಗಿ ಈ ಸಾಮಾಜಿಕ ಜಾಲತಾಣಗಳ ಬಳಕೆದಾರರು ಕೊಡ ಅಷ್ಟೇ...…

Keep Reading

ಎಲ್ಲರೂ ಬೆರಗಾಗುವಂತೆ ಮಾಡಿದ ಬಸಪ್ಪನ ಪವಾಡ..! ಅಂಗವಿಕಲ ಹುಡುಗನಿಗೆ ಈ ಬಸಪ್ಪ ಮಾಡಿದ್ದೇನು..?

ಎಲ್ಲರೂ ಬೆರಗಾಗುವಂತೆ ಮಾಡಿದ ಬಸಪ್ಪನ ಪವಾಡ..! ಅಂಗವಿಕಲ ಹುಡುಗನಿಗೆ ಈ ಬಸಪ್ಪ ಮಾಡಿದ್ದೇನು..?

ಹೌದು ಸ್ನೇಹಿತರೆ ನಾವು ಜೀವನದಲ್ಲಿ ನಾವು ಮಾಡುವ ಕೆಲಸದಲ್ಲಿ ದೇವರನ್ನ ಪ್ರತಿದಿನ ಕಾಣುತ್ತೇವೆ, ದೇವರಲ್ಲಿ ಧಾರ್ಮಿಕ ವಿಚಾರವಾಗಿ ಅಪಾರವಾದ ನಂಬಿಕೆ ಇದೆ. ದೇವರು ಎಂದರೆ ಎಲ್ಲರೂ ಕೂಡ ಆತನಿಗೆ ಭಕ್ತಿಯಿಂದ ಪೂಜೆ ಪುನಸ್ಕಾರಗಳ ಮೂಲಕ ತನ್ನ ಕಷ್ಟಗಳನ್ನು ದೂರ ಮಾಡು ದೇವಾ ಎಂದು ಕೇಳಿಕೊಳ್ಳುವ ಪದ್ಧತಿ ಇದೆ.. ದೇವರು ಇಲ್ಲದೇನೆ ನಿಜಕ್ಕೂ ನಾವಿಲ್ಲ, ಈ ಜೀವನದಲ್ಲಿ ನಂಬಿಕೆ ಇರಬೇಕು, ನಂಬಿಕೆ ಆ ದೇವರಾಗಿರಬೇಕು. ಆಗ ಮಾತ್ರ ನಿನ್ನ ಕಷ್ಟಗಳು ದೂರ ಆಗುತ್ತವೆ....…

Keep Reading

ಕಿರಿಕ್ ಬೆಡಗಿ ಸಂಯುಕ್ತ ವಿಡಿಯೋ ನೋಡಿ ದೊಡ್ಡ ಚಡ್ಡಿ ಹಾಕೋಕೆ ಬರಲ್ವಾ ಎಂದ ನೆಟ್ಟಿಗರು..!

ಕಿರಿಕ್ ಬೆಡಗಿ ಸಂಯುಕ್ತ ವಿಡಿಯೋ ನೋಡಿ ದೊಡ್ಡ ಚಡ್ಡಿ ಹಾಕೋಕೆ ಬರಲ್ವಾ ಎಂದ ನೆಟ್ಟಿಗರು..!

ರಕ್ಷಿತ್ ಶೆಟ್ಟಿ ಅಭಿನಯದ ನಿರ್ದೇಶಕ ರಿಷಬ್ ಶೆಟ್ಟಿ ಮಾಡಿದಂತಹ ಕಿರಿಕ್ ಪಾರ್ಟಿ ಸಿನಿಮಾ ಯಾವ ರೀತಿ ಯಶಸ್ಸನ್ನು ಕಂಡಿತ್ತು ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿದೆ. ಹೌದು ಈ ಸಿನಿಮಾ ಮೂಲಕವೇ ರಶ್ಮಿಕ ಮಂದಣ್ಣ ಅವರು ತುಂಬಾನೇ ಪ್ರಸಿದ್ಧಿ ಪಡೆದರು. ಇವರ ಜೊತೆಗೆ ಕರ್ನಾಟಕದ ಮನೆ ಮಾತಾಗಿ ಇನ್ನೊಬ್ಬ ನಟಿ ಸಹ ಗಮನ ಸೆಳೆದಿದ್ದರು. ಈ ಸಿನಿಮಾ ಬಿಡುಗಡೆ ಆದ ಮೇಲೆ ಹೆಚ್ಚು ಪ್ರಖ್ಯಾತಿ ಹೊಂದಿದ್ದರು.. ಅವರೇ ನಟಿ ಸಂಯುಕ್ತ ಹೆಗಡೆ.. ನಟಿ ಸಂಯುಕ್ತ ಹೆಗಡೆ ಈ...…

Keep Reading

ರಜನಿ ಕಾಂತ್ ಗೆ ಎಚ್ಚರಿಕೆ ಕೊಟ್ಟ ವಾಟಾಳ್ ನಾಗರಾಜ್! ಕಾರಣ ಏನೂ ಗೊತ್ತಾ?

ರಜನಿ ಕಾಂತ್ ಗೆ ಎಚ್ಚರಿಕೆ ಕೊಟ್ಟ ವಾಟಾಳ್ ನಾಗರಾಜ್! ಕಾರಣ ಏನೂ ಗೊತ್ತಾ?

ಕಳೆದ ಒಂದು ವಾರದಿಂದ ದೊಡ್ಡ ಮಟ್ಟದ ಸದ್ದು ಮಾಡುತ್ತಿರುವ ವಿಚಾರ ಎಂದರೆ ಅದು ಕಾವೇರಿ ಸಮರ. ಇನ್ನೂ ಈ ಯುದ್ದ ಈಗಿನದ್ದು ಏನಲ್ಲ. ಕಾವೇರಿ ಅಣೆಕಟ್ಟು ನಿರ್ಮಾಣ ಆದ ವರ್ಷದಿಂದಲೂ ಕೂಡ ಈ ಸಮರ ನಡೆಯತ್ತಲೆ ಬಂದಿದೆ. ನಮ್ಮ ಕರ್ನಾಟಕದಲ್ಲಿ ತುಂಬಿ ಹರಿಯುವ ಕಾವೇರಿ ತನ್ನ ಅಣೆಕಟ್ಟು ತುಂಬಿದ ಸಂಧರ್ಭದಲ್ಲಿ ನಮ್ಮ ಪಕ್ಕದ ರಾಜ್ಯಕ್ಕೆ ಹರಿಸುವುದಾಗಿ ಒಪ್ಪಂದ ಆಗಿತ್ತು. ಆದ್ರೆ ಈಗ ನಮ್ಮಲ್ಲಿ ನೀರು ಇಲ್ಲವಾದರು ತಮಿಳು ನಾಡಿಗೆ ನೀರು ನೀಡುವುದಾಗಿ ಪ್ರತಿ ವರ್ಷ...…

Keep Reading

ಈ ತರ ಎಲ್ಲ ಮಾಡೋದಿಕ್ಕೆ ನಿಮಗೆ ನಾಚಿಕೆ ಅಗೋಲವ್ವಎಂದ ನೆಟ್ಟಿಗರು ; ವಿಡಿಯೋ ವೈರಲ್

ಈ ತರ ಎಲ್ಲ ಮಾಡೋದಿಕ್ಕೆ ನಿಮಗೆ ನಾಚಿಕೆ ಅಗೋಲವ್ವಎಂದ ನೆಟ್ಟಿಗರು ; ವಿಡಿಯೋ ವೈರಲ್

ಈ ಲೇಖನದ ಮೂಲ ಉದ್ದೇಶ ಈ ರೀತಿಯ ವಿಡಿಯೋ ಮಾಡುವರಿಗೆ   ಸರಿಯಾಗೇ ಬೈದು ಮತ್ತೊಮ್ಮೆ ಈ ರೀತಿ ಮಾಡದಂತೆ ಕಾಮೆಂಟ್ ಮಾಡ ಬೇಕು . ಆಗಲೇ ಇವರಿಗೆ ಬುದ್ದಿ ಬರುವುದು  ಹೆಣ್ಣು ಮಕ್ಕಳಿಗೆ ನಮ್ಮ ಭಾರತದಲ್ಲಿ ದೇವತೆಯ ಸ್ಥಾನ ಕೊಟ್ಟಿದ್ದೇವೆ. ಆಕೆಯನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವವರು ಸಹ ಇದ್ದಾರೆ. ಮೊದಲ ನಾ ಹೆಣ್ಣು ಮಕ್ಕಳು ಬಹಳ ತಗ್ಗಿ ಬಗ್ಗೆ ತಮ್ಮ ಮನೆಯ ದೊಡ್ಡವರಿಗೆ ಗೌರವ ಕೊಡುತ್ತ ಮನೆಯವರು ಹೇಳಿದ ರೀತಿ ನಡೆದುಕೊಂಡು, ನಮ್ಮ ಸಂಸ್ಕೃತಿ...…

Keep Reading

1 112 166
Go to Top