ರವೀಂದ್ರ ಒಬ್ಬ ಮೋಸಗಾರ ಎಂದ ಮಹಾಲಕ್ಷ್ಮಿ! ಕಾರಣ ಏನೂ ಗೊತ್ತಾ?
ಕಳೆದ ಒಂದು ವರ್ಷದಿಂದ ಮದುವೆಯ ವಿಚಾರದಲ್ಲಿ ಸುದ್ದಿಯಲ್ಲಿ ಇದ್ದ ಜೋಡಿ ಎಂದರೆ ಅದು ತೆಲಗು ಕಿರುತೆರೆಯ ನಟಿ ಹಾಗೂ ನಿರೂಪಕಿ "ಮಹಾಲಕ್ಷ್ಮಿ* ಹಾಗೂ ತೆಲುಗು ಚಿತ್ರದ ನಿರ್ಮಾಪಕ "ರವೀಂದ್ರ". ಈ ಜೋಡಿ ತಮ್ಮ ಸಿನಿಮಾ ರಂಗದಲ್ಲಿ ಭೇಟಿ ಆದ ಜೋಡಿಯಾಗಿದ್ದರು. ಸಿನಿಮಾ ಹೆಸರಲ್ಲಿ ಬೇಟಿ ಆದ ಈ ಜೋಡಿ ಇಬ್ಬರು ಮದುವೆಯ ವಿಚಾರದಲ್ಲಿ ನೊಂದು ವಿಚ್ಛೇದನ ತೆಗೆದುಕೊಂಡು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದವರು. ಈ ಸಂಧರ್ಭದಲ್ಲಿ ಈ ಜೋಡಿಯ ನಡುವೆ ಸ್ನೇಹವಾಗಿ ಆ...…