ಲೇಖಕರು

ADMIN

ಬಿಗ್ ಬಾಸ್ ಶೋ 11 ಅರ್ಧದಲೇ ಸ್ಥಗಿತ ಗೊಳಿಸಲು ಆದೇಶ ಬಂದಿದೆಯಾ : ಯಾವ ಕಾರಣಕ್ಕೆ ? ಇದು ಎಷ್ಟು ಸತ್ಯ

ಬಿಗ್ ಬಾಸ್  ಶೋ 11 ಅರ್ಧದಲೇ ಸ್ಥಗಿತ ಗೊಳಿಸಲು ಆದೇಶ ಬಂದಿದೆಯಾ : ಯಾವ ಕಾರಣಕ್ಕೆ ?  ಇದು ಎಷ್ಟು ಸತ್ಯ

ಬಿಗ್ ಬಾಸ್ ವೀಕ್ಷಕರಿಗೆ ನಿಜಕ್ಕೂ ಇದು ಶಾಕಿಂಗ್ ಸುದ್ದಿ ಅಂತ ಹೇಳಬಹುದು ಕನ್ನಡ ಬಿಗ್ ಬಾಸ್ ಸೀಸನ್ 11ರ ಕುರಿತಾಗಿ ಶಾಕಿಂಗ್ ಸುದ್ದಿ ಹೊರಬಿದ್ದಿದೆ ಬಿಗ್ ಬಾಸ್ ಶೋವನ್ನ ಸ್ಥಗಿತಗೊಳಿಸಲಾಗಿದೆ ಅನ್ನುವ ಮಾಹಿತಿ  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದೆ . ಆದರೆ ಈ ಸುದ್ದಿ ಎಷ್ಟು ನಿಜವೆಂದು ಪರಿಶೀಲಿಸ ಬೇಕಾಗಿದೆ  ವೀಕ್ಷಕರಿಗೆ ನಿಜಕ್ಕೂ ಇದು ಶಾಕಿಂಗ್ ಸುದ್ದಿ ಅದು ಕೂಡ ಅಂತಿಮ ಘಟ್ಟಕ್ಕೆ ಬಂದು ತಲುಪಿತ್ತು ಸೀಸನ್ 11 ಇನ್ನೇನು ಗ್ರಾಂಡ್...…

Keep Reading

ಶರಣ್ ಮತ್ತು ಅದಿತಿ ಪ್ರಭುದೇವ ಫೈನಲ್ ಟಿಕೆಟ್ ಕೊಟ್ಟಿದ್ದು ಯಾರಿಗೆ ನೋಡಿ ?

ಶರಣ್ ಮತ್ತು ಅದಿತಿ ಪ್ರಭುದೇವ ಫೈನಲ್ ಟಿಕೆಟ್ ಕೊಟ್ಟಿದ್ದು  ಯಾರಿಗೆ ನೋಡಿ ?

ಕೊನೆಗೂ ಇವಾಗ ಟಿಕೆಟ್ ಫಿನಾಲೆ ಈ ಒಂದು ಟಾಸ್ಕ್ ನ ಅಂತಿಮವಾದಂತಹ ರೌಂಡ್ ಮುಕ್ತಾಯವಾಗಿದೆ ಹೌದು ಟಿಕೆಟ್ ಫಿನಾಲೆಯ ಅಂತಿಮವಾದಂತಹ ಒಂದು ರೌಂಡಿಗೆ ಸೆಲೆಕ್ಟ್ ಆಗಿದ್ದಂತಹ ನಾಲ್ಕು ಜನ ಸ್ಪರ್ಧಿಗಳಲ್ಲಿ ಇವಾಗ ಒಬ್ಬರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ ಆದರೆ ಈ ಟಾಸ್ಕ್ ಅಲ್ಲಿ 100% ಕ್ಲಿಯರ್ ಆಗಿನೇ ಮೋಸ ಆಯ್ತು ಅದೇನು ಅನ್ನೋದನ್ನ ತಿಳಿಸಿಕೊಡ್ತೀನಿ ಜೊತೆಗೆ ಈ ಒಂದು ಟಾಸ್ಕನ್ನ ಆಡುವಂತಹ ಸಮಯದಲ್ಲಿ ಯಾರು ಟಾಪ್ ಟು ಪ್ಲೇಸ್ ಅಲ್ಲಿ ಇದ್ರು ಹಾಗೇನೇ ಯಾರು ವಿನ್...…

Keep Reading

ನಾಮಿನೇಟ್ ಆಗಿರುವಂತಹ ಐದು ಜನರಲ್ಲಿ ಈ ವಾರ ಔಟ್ ಆಗುವುದು ಯಾರು ನೋಡಿ ?

ನಾಮಿನೇಟ್ ಆಗಿರುವಂತಹ ಐದು ಜನರಲ್ಲಿ ಈ ವಾರ  ಔಟ್ ಆಗುವುದು ಯಾರು ನೋಡಿ ?

ದೊಡ್ಡಮನೆಯಲ್ಲಿ ಈ ವಾರ ನಡೆಯಲಿದೆ ಶಾಕಿಂಗ್ ಎಲಿಮಿನೇಷನ್ ಗಳು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ  ತಿಳಿಸಿಕೊಡ್ತೀನಿ ಹೌದು ಸ್ನೇಹಿತರೆ ಬಿಗ್ ಬಾಸ್ ಫಿನಾಲೆಗೆ ಕೆಲವೇ ವಾರ ಬಾಕಿ ಇದೆ ಈ ವಾರ ಭವ್ಯ ಗೌಡ ಚೈತ್ರ ಕುಂದಾಪುರ ಧನರಾಜ್ ಮೋಕ್ಷಿತ ಹಾಗೂ ತ್ರಿವಿಕ್ರಂ ಒಟ್ಟು ಐದು ಜನ ನಾಮಿನೇಟ್ ಆಗಿದ್ದಾರೆ ಇವರಲ್ಲಿ ಚೈತ್ರ ಕುಂದಾಪುರ ಅವರು ಬಿಗ್ ಬಾಸ್ ಮನೆಯಿಂದ ಹೊರಬರುವುದು ಗ್ಯಾರಂಟಿ ಎನ್ನಲಾಗಿದೆ ಆದರೆ ಈ ವಾರ ಡಬಲ್ ಎಲಿಮಿನೇಷನ್ ಮಾಡ್ತಾರಾ ಅಥವಾ...…

Keep Reading

ಟಿಕೆಟ್ ಟು ಫಿನಾಲೆ ಗೆ ಆಯ್ಕೆ ಆದ ಇಬ್ಬರು ಸ್ಪರ್ಧಿಗಳು ಯಾರು ಗೊತ್ತಾ?

ಟಿಕೆಟ್ ಟು ಫಿನಾಲೆ ಗೆ ಆಯ್ಕೆ ಆದ ಇಬ್ಬರು ಸ್ಪರ್ಧಿಗಳು  ಯಾರು ಗೊತ್ತಾ?

'ಬಿಗ್ ಬಾಸ್ ಕನ್ನಡ ಸೀಸನ್ 11' ಫಿನಾಲೆ ಜನವರಿ 26, 2025 ರಂದು ನಡೆಯಲಿದೆ.  ಈ ದಿನ ಗಣರಾಜ್ಯೋತ್ಸವದ ದಿನವಾಗಿದ್ದು, ಭಾನುವಾರವೂ ಆಗಿದೆ. ಈ ವಿಶೇಷ ದಿನದಲ್ಲಿ ಫಿನಾಲೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಸದ್ಯ, ಬಿಗ್ ಬಾಸ್ ಮನೆಯಲ್ಲಿ ಒಂಬತ್ತು ಸ್ಪರ್ಧಿಗಳು ಇದ್ದಾರೆ, ಮತ್ತು ಫಿನಾಲೆಗೆ ಐವರು ಸ್ಪರ್ಧಿಗಳು ತಲುಪುವ ನಿರೀಕ್ಷೆಯಿದೆ. ಉಳಿದ ನಾಲ್ವರಲ್ಲಿ ಡಬಲ್ ಎಲಿಮಿನೇಷನ್ ಸೇರಿದಂತೆ, ಪ್ರತೀ ವಾರ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ. ಒಂದು ವೇಳೆ ಬಿಗ್ ಬಾಸ್ 112...…

Keep Reading

ಟಿಕೆಟ್ to ಫೈನಲ್ ಗೆ ಆಯ್ಕೆಯಾದ ಸ್ಪರ್ಧಿ ಇವರೇ ನೋಡಿ ?

ಟಿಕೆಟ್ to ಫೈನಲ್ ಗೆ ಆಯ್ಕೆಯಾದ ಸ್ಪರ್ಧಿ ಇವರೇ ನೋಡಿ ?

ಟಿಕೆಟ್ ಟು ಫಿನಾಲೆ ರೇಸಲ್ಲಿ ಈಗಾಗಲೇ ರಜತ್ ಹಾಗೇನೇ ತ್ರಿವಿಕ್ರಂ ಇವರಿಬ್ಬರು ಕೂಡ ರೇಸಲ್ಲಿ ಇದ್ದಾರೆ  ಇವಾಗ ಮತ್ತೊರುವ ಸ್ಪರ್ಧಿ ಕೂಡ ಈ ಒಂದು ರೇಸಿಗೆ ಸೇರ್ಪಡೆ ಆಗಿದ್ದಾರೆ ಅಂದ್ರೆ ಟಿಕೆಟ್ ಟು ಫಿನಾಲೆ ಈ ಒಂದು ರೇಸಲ್ಲಿ ಆಯ್ಕೆಯಾಗಿದ್ದು ಅವರು ಯಾರು ಅನ್ನೋದನ್ನ ತಿಳಿಸಿಕೊಡ್ತೀನಿ  ಟಿಕೆಟ್ ಫಿನಾಲೆ ಗೋಸ್ಕರ ನೀಡ್ತಾ ಇರುವಂತಹ ಸರಣಿ ಟಾಸ್ಕ್ ಗಳಲ್ಲಿ ಮತ್ತೊಂದು ಟಾಸ್ಕ್ ಅನ್ನ ಗೆದ್ದಿದ್ದಾರೆ ಹನುಮಂತಪ್ಪ ಅವರ ತಂಡದವರು ನಿನ್ನೆ ಎಪಿಸೋಡ್...…

Keep Reading

ಕನ್ನಡದ ಕೋಟ್ಯಾಧಿಪತಿ ಶೋನಲ್ಲಿ ಪುನೀತ್ ರಾಜ್ ಕುಮಾರ್ ಸ್ಥಾನ ತುಂಬಲಿದ್ದಾರಾ ಕಿಚ್ಚ ಸುದೀಪ! ಇಲ್ಲಿದೆ ನೋಡಿ ಮಾಹಿತಿ?

ಕನ್ನಡದ ಕೋಟ್ಯಾಧಿಪತಿ ಶೋನಲ್ಲಿ ಪುನೀತ್ ರಾಜ್ ಕುಮಾರ್ ಸ್ಥಾನ ತುಂಬಲಿದ್ದಾರಾ ಕಿಚ್ಚ ಸುದೀಪ! ಇಲ್ಲಿದೆ ನೋಡಿ ಮಾಹಿತಿ?

ಕನ್ನಡ ಕೋಟ್ಯಾಧಿಪತಿ ಕನ್ನಡದ ಬಹುಜನಪ್ರಿಯ ರಿಯಾಲಿಟಿ ಶೋ ಆಗಿದ್ದು, ಇದು ಹಿಂದಿಯ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದ ಕನ್ನಡ ಆವೃತ್ತಿಯಾಗಿದೆ. ಇದು ಬುದ್ಧಿಮತ್ತೆ ಹಾಗೂ ಸಾಮಾನ್ಯ ಜ್ಞಾನದ ಆಧಾರದ ಮೇಲೆ ಹಣ ಗೆಲ್ಲುವ ಒಂದು ಉತ್ತಮ ವೇದಿಕೆ ಎಂದು ಹೇಳಬಹುದು. ಈ ಕಾರ್ಯಕ್ರಮವು ಕನ್ನಡ ಕೋಟ್ಯಾಧಿಪತಿ ಮೊದಲ ಸೀಸನ್ 2012ರಲ್ಲಿ ಆರಂಭವಾಯಿತು. ಈ ವರೆಗೂ ಐದು ಸೀಸನ್ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನಮಗೆಲ್ಲ ಕನ್ನಡ ಕೋಟ್ಯಾಧಿಪತಿ ಎಂದ ಕೂಡಲೇ ತಟ್ಟನೆ...…

Keep Reading

ಹನುಮಂತಗೆ ಫೈನಲ್ ಟಿಕೆಟ್ ಸಿಕ್ಕೀತಾ : ಮನೆಮಂದಿಗೆ ಉರಿ

ಹನುಮಂತಗೆ ಫೈನಲ್ ಟಿಕೆಟ್ ಸಿಕ್ಕೀತಾ :  ಮನೆಮಂದಿಗೆ ಉರಿ

ಬಿಗ್ ಬಾಸ್ ಮನೆಯಲ್ಲಿ ಈ ವಾರ ಪೂರ್ತಿ ಟಿಕೆಟ್ ಫೈನಲ್ ಅನ್ನೋ ಒಂದು ಟಾಸ್ಕ್ ನಡೀತಾ ಇದೆ ಬಟ್ ಆ ಟಾಸ್ಕ್ ಅಲ್ಲಿ ಹಲವಾರು ರೀತಿಯಾದಂತಹ ಟಾಸ್ಕ್ ಗಳನ್ನ ಬಿಗ್ ಬಾಸ್ ಅವರು ಕೊಡ್ತಾ ಹೋಗ್ತಾನೆ ಇದ್ದಾರೆ ಬಟ್ ಅಲ್ಲಿ ಹಲವಾರು ರೀತಿಯಲ್ಲಿ ಜಗಳಗಳು ನಡೀತಾನೆ ಇದೆ ಒಬ್ಬರಿಂದ ಒಬ್ಬರು ಒಬ್ಬರಿಂದ ಒಬ್ಬರು ಒಳ್ಳೆಯ ಒಂದು ಸ್ಥಾನಕ್ಕೆ ಹೋಗ್ತಾರೆ ಮತ್ತೆ ಬಂದು ರಿಟರ್ನ್ ಇಲ್ಲೇ ಕೂತ್ಕೋತಿದ್ದಾರೆ ಆದರೆ ರಜತ್ ಹಾಗೂ ಮಂಜಣ್ಣನ ನಡುವೆ ಒಂದು ದೊಡ್ಡ ಗಲಾಟೆನೆ ನಡೀತಿದೆ...…

Keep Reading

ಲಾಯರ್ ಜಗದೀಶ್ ಹೇಳಿಕೆಗೆ ಖಡಕ್ ಉತ್ತರ ಕೊಟ್ಟ ರಚಿತಾ ರಾಮ್! ಹೇಳಿದ್ದೇನು ಗೊತ್ತಾ?

ಲಾಯರ್ ಜಗದೀಶ್ ಹೇಳಿಕೆಗೆ ಖಡಕ್ ಉತ್ತರ ಕೊಟ್ಟ ರಚಿತಾ ರಾಮ್! ಹೇಳಿದ್ದೇನು ಗೊತ್ತಾ?

ರಚಿತಾ ರಾಮ್ ಅವರು ತಮ್ಮ ಕೆಲವು ಹೇಳಿಕೆಗಳಿಂದ ವಿವಾದಗಳಿಗೆ ಗುರಿಯಾಗುತ್ತಾ ಇರುತ್ತಾರೆ. 2023ರಲ್ಲಿ 'ಕ್ರಾಂತಿ' ಚಿತ್ರದ ಪ್ರಚಾರದ ವೇಳೆ, ಅವರು "ಇಷ್ಟು ವರ್ಷ ಜನವರಿ 26 ಅಂದರೆ ಗಣರಾಜ್ಯೋತ್ಸವ. ಆದರೆ ಈ ವರ್ಷ ಕ್ರಾಂತಿ ಉತ್ಸವ ಮಾತ್ರ" ಎಂದು ಹೇಳಿದ್ದರು. ಈ ಹೇಳಿಕೆ ದೇಶಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಯಿತು, ಮತ್ತು ಮಂಡ್ಯ ಜಿಲ್ಲೆಯ ಮದ್ದೂರು ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿತ್ತು.  ಇದಕ್ಕೂ ಮುನ್ನ, 'ಐ ಲವ್ ಯೂ' ಚಿತ್ರದ...…

Keep Reading

ಮಿಡ್ ನೈಟ್ ಎಲಿಮಿನೇಷನಲ್ಲಿ ಮೂವರು ಸ್ಪರ್ದಿಗಳು ಔಟ್ ಆಗುತ್ತಾರಾ ?

ಮಿಡ್ ನೈಟ್ ಎಲಿಮಿನೇಷನಲ್ಲಿ ಮೂವರು ಸ್ಪರ್ದಿಗಳು ಔಟ್   ಆಗುತ್ತಾರಾ ?

ನಮಸ್ಕಾರ ಆತ್ಮೀಯರೇ ಬಿಗ್ ಬಾಸ್ ಮನೆಯಲ್ಲಿ ಯಾವ ಕ್ಷಣದಲ್ಲಿ ಏನಾಗುತ್ತೆ ಅಂತ ಊಹಿಸೋದಕ್ಕೂ ಆಗಲ್ಲ ಇಷ್ಟು ದಿನ ಮಿಡ್ನೈಟ್ ಎಲಿಮಿನೇಷನ್ ನಡೆಯುತ್ತೆ ಆ ವಾರ ಆಗುತ್ತೆ ಈ ವಾರ ಆಗುತ್ತೆ ಅಂತ ಬರಿ ಸುದ್ದಿ ಆಗ್ತಾ ಇತ್ತು ಅಷ್ಟೇ ಆದರೆ ಮಿಡ್ನೈಟ್ ಎಲಿಮಿನೇಷನ್ ಬಗ್ಗೆ ಎಲ್ಲೂ ಸುಳಿವು ಕೊಟ್ಟಿರಲಿಲ್ಲ ಆದರೆ ಈಗ ಇದ್ದಕ್ಕಿದ್ದ ಮಿಡ್ನೈಟ್ ಎಲಿಮಿನೇಷನ್ ಸಹ ನಡೆದು ಹೋಗಿದೆ ಇನ್ನೇನು ಬಿಗ್ ಬಾಸ್ ಮುಗಿಯುವುದಕ್ಕೆ ಇನ್ನೆರಡು ವಾರ ಬಾಕಿ ಇರುವಾಗಲೇ ಮಹಾ...…

Keep Reading

ಟಾಸ್ಕ್ ಅಲ್ಲಿ ಮಂಜು ಎದೆಗೆ ಹೊಡೆದ ತ್ರಿವಿಕ್ರಮ್ ಔಟ್ ಆಗುತ್ತಾರಾ ?

ಟಾಸ್ಕ್ ಅಲ್ಲಿ ಮಂಜು ಎದೆಗೆ ಹೊಡೆದ ತ್ರಿವಿಕ್ರಮ್ ಔಟ್  ಆಗುತ್ತಾರಾ ?

ಟಾಸ್ಕ್ ವೇಳೆ ರೊಚ್ಚಿಗೆದ್ದ ತ್ರಿವಿಕ್ರಂ ಮಂಜಣ್ಣನ ಹೆದೆಗೆ ಹೊಡೆದು ಇದೀಗ ಕೋಪವನ್ನು ಮಾಡಿಕೊಂಡಿದ್ದಾರೆ ಸೋ ಯಾವ ವಿಚಾರಕ್ಕೆ ಏನಾಯ್ತು ಏಕವಚನದಲ್ಲೇ ಬೈದಾಡಿಕೊಂಡಿದ್ದಾರೆ  ಫಿನಾಲೆ ಹತ್ರ ಬರ್ತಾ ಇದ್ದೀರಾ ಈ ರೀತಿ ಆಡಿದ್ರಲ್ಲ ಅನ್ನೋದು ಸೋ ಬನ್ನಿ ವೀಕ್ಷಕರೇ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಒಂದು ಟಾಸ್ಕ್ ಕೊಡ್ತಾ ಇದ್ರು ಸೋ ಈ ಒಂದು ಫಿನಾಲೆ ಟಾಸ್ಕ್ ನಲ್ಲಿ ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ  ಮತ್ತು ಉಗ್ರಂ ಮಂಜು ನಡುವೆ ಏಕಾಏಕಿ ಜಗಳ...…

Keep Reading

1 112 337
Go to Top