ಕಪ್ ಸಿಕ್ಕಿದ್ರೆ ಮದುವೆ ಗ್ಯಾರಂಟಿ ಏನ್ರೀ ಎಂದ ಸುದೀಪ್ ಗೆ ಹನುಮಂತ ಕೊಟ್ಟ ಉತ್ತರ ಏನು ನೋಡಿ ?
ಇದು ಸಿಕ್ಕಿದ್ರೆ ಹುಡುಗಿ ಸಿಕ್ತಾರಾ ಕಪ್ ಸಿಕ್ಕಿದ್ರೆ ಮದುವೆ ಗ್ಯಾರಂಟಿ ಏನ್ರೀ ಓಕೆ ಎಸ್ ಇವಾಗಕಿಚ್ಚ ಸುದೀಪ್ ಅವರು ಹನುಮಂತ್ ಅವರಿಗೆ ಏನು ಹೇಳಿದ್ರೋ ಇದು ಈ ವಾರದ ಹೈಲೈಟೆಡ್ ಯಾಕೆ ಗುರು ಅಂತ ನೀವು ಕೇಳಬಹುದು ಯಾಕೆಂದರೆ ಒಬ್ಬ ಹಳ್ಳಿಯ ಹುಡುಗ ಈ ಒಂದು ಟ್ರೋಫಿಯನ್ನ ಗೆದ್ದು ಅವರ ಅತ್ತೆ ಮನೆಯ ಮುಂದೆ ತೆಗೆದುಕೊಂಡು ಹೋಗ್ತೀನಿ ಅಂತ ಹೇಳ್ತಾನೆ ಹನುಮಂತು ಒಂದು ಸಾರಿ ಹೇಳಿಕೆಯನ್ನು ಕೊಟ್ಟಿರುತ್ತಾನೆ ಈ ವಾರದಲ್ಲಿ ಆಕ್ಚುಲಿ ಕಿಚ್ಚ ಸುದೀಪ್ ಅವರು...…