ನನ್ನ ವಿಷಯಕ್ಕೆ ಬಂದ್ರೆ ಚಪ್ಪಲಿ ತಗೊಂಡ ಒಡಿತೀನಿ ಅಂದ ಚೈತ್ರ ಕುಂದಾಪುರ : ಚೈತ್ರ ಹೊರ ಕಳಿಸಿದ ಸುದೀಪ್ ?
ಕಳೆದ ವಾರದ ವೀಕೆಂಡ್ ಸಂಚಿಕೆಯಲ್ಲಿ ಪದಬಳಕೆಯ ವಿಚಾರವಾಗಿ 'ಕಿಚ್ಚ' ಸುದೀಪ್ ಅವರು ಸರಿಯಾಗಿಯೇ ಚೈತ್ರಾಗೆ ಕ್ಲಾಸ್ ತೆಗೆದುಕೊಂಡಿದ್ದರು. ಆದರೂ ಅವರ ಪದಬಳಕೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಈ ನಡುವೆ ಚೈತ್ರಾ ಮದುವೆ ಬಗ್ಗೆಯೂ ಚರ್ಚೆ ಆಗಿದೆ. ಸ್ವತಃ ಚೈತ್ರಾ ಆ ಬಗ್ಗೆ ಹೇಳಿಕೊಂಡಿದ್ದಾರೆ ಜಗದೀಶ್ ಅವರು ಕೆಟ್ಟ ಪದಗಳನ್ನು ಬಳಸಿದಕ್ಕಾಗಿ ಬಿಗ್ ಬಾಸ್ ಶೋನಿಂದ ಹೊರಹಾಕಲ್ಪಟ್ಟಿದ್ದಾರೆ. ಈಗ, ಚೈತ್ರಾ ಕೂಡಾ ಅದೇ ತಪ್ಪನ್ನು ಮಾಡುತ್ತಿದ್ದಾರೆ....…