ಕಿಚ್ಚನ ಪಂಚಾಯತಿ ಸರಿ ಇಲ್ಲ ಎಂದು ಬಾಯಿಗೆ ಬಂದಂತೆ ಬೈದ ಚೈತ್ರ ? ಇದು ಎಷ್ಟು ಸರಿ
ಜಗದೀಶ್ ಮತ್ತು ರಣಜಿತ್ ಅವರನ್ನು ಬಿಗ್ ಬಾಸ್ ಶೋನಿಂದ ಹೊರಹಾಕಿದ ನಂತರ, ಸುದೀಪ್ ಅವರು ಎಲ್ಲಾ ಸ್ಪರ್ಧಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದು ಕೊಂಡರು . "ಜಗದೀಶ್ ಮಹಿಳಾ ಸ್ಪರ್ಧಿಗಳನ್ನು ನಿಂದಿಸಿದ್ದಾರೆ, ಆದರೆ ನೀವು ಎಲ್ಲರೂ ಏನು ಮಾಡಿದ್ದೀರಿ?" ಎಂದು ಪ್ರಶ್ನಿಸಿದರು. ವಿಶೇಷವಾಗಿ ಚೈತ್ರಾ ಅವರನ್ನು ಉದ್ದೇಶಿಸಿ, "ನೀವು ಮಹಿಳೆಯರಿಗೆ ಗೌರವ ನೀಡುತ್ತಿದ್ದೀರಾ?" ಎಂದು ಕೇಳಿದರು. "ನೀವು ನಿಮ್ಮ ತಂದೆಗೆ ಹುಟ್ಟಿದ್ದರೆ ನನ್ನ ಮುಂದೆ ಬಂದು...…