ಲೇಖಕರು

ADMIN

ಯಾವ ನಾಲ್ಕು ಕೆಲಸಕ್ಕೆ ನಿಮ್ಮ ಮನೆಯಲಿ ಲಕ್ಷ್ಮಿ ದೇವಿ ನಿಲ್ಲೋಲ್ಲ ಗೊತ್ತೇ..? ಅಸ್ಲಿ ಕಾರಣ ಇಲ್ಲಿವೆ

ಯಾವ ನಾಲ್ಕು ಕೆಲಸಕ್ಕೆ ನಿಮ್ಮ ಮನೆಯಲಿ ಲಕ್ಷ್ಮಿ ದೇವಿ ನಿಲ್ಲೋಲ್ಲ ಗೊತ್ತೇ..? ಅಸ್ಲಿ ಕಾರಣ ಇಲ್ಲಿವೆ

ಜೀವನದಲ್ಲಿ ದುಡ್ಡು ಬಹಳ ಮುಖ್ಯ, ಪ್ರತಿಯೊಂದು ಕೆಲಸಕ್ಕೂ ಈ ದುಡ್ಡು ಅನ್ನೋದು ತುಂಬಾನೇ ಅತ್ಯಮೂಲ್ಯವಾಗಿದೆ. ಹೌದು, ದುಡ್ಡನ್ನು ನಾವು ಲಕ್ಷ್ಮಿ ದೇವಿಗೆ ಹೋಲಿಸುತ್ತೇವೆ, ಲಕ್ಷ್ಮಿ ದೇವಿಯು ಯಾವ ಮನೆಯಲ್ಲಿ ನೆಲೇಸುತ್ತಾಳೆ ಎಂತಹವರ ಮದ್ಯೆ ಇರಲು ಇಷ್ಟಪಡುತ್ತಾಳೆ ಎಂಬುದಾಗಿ ಈಗಾಗಲೇ ಸಾಕಷ್ಟು ವಿಚಾರಗಳ ಈ ಕುರಿತು ನೀವು ತಿಳಿದುಕೊಂಡಿದ್ದೀರಿ. ಆದರೆ ಈ ಲೇಖನದಲ್ಲಿ ನಾವು ಸ್ವಲ್ಪ ವಿಭಿನ್ನವಾಗಿ ಅರ್ಥೈಸಿಕೊಳ್ಳೋಣ. ಪ್ರತಿಯೊಬ್ಬ ಮನುಷ್ಯನಿಗೂ ಹಣ...…

Keep Reading

ನೀವು ಯಾವ ದಿನಾಂಕದಲ್ಲಿ ಹುಟ್ಟಿದ್ದರೆ ಸರಕಾರಿ ಕೆಲಸ ಗ್ಯಾರೆಂಟಿ ಸಿಗುತ್ತೆ ಗೊತ್ತಾ..? ಇಲ್ನೋಡಿ

ನೀವು ಯಾವ ದಿನಾಂಕದಲ್ಲಿ ಹುಟ್ಟಿದ್ದರೆ ಸರಕಾರಿ ಕೆಲಸ ಗ್ಯಾರೆಂಟಿ ಸಿಗುತ್ತೆ ಗೊತ್ತಾ..? ಇಲ್ನೋಡಿ

ಈ  ಲೇಖನವನ್ನು  ನಾವು ಸಾಮಾಜಿಕ ಜಾಲ ತಾಣಗಳಲ್ಲಿ ದೊರಕುವ ಸುದ್ದಿಗಳನ್ನು ಆದರಿಸಿ ಕೊಟ್ಟಿರುತ್ತೇವೆ . ಇದು ನಮ್ಮ ಸ್ವಂತ ಅಭಿಪ್ರಾಯ ವಲ್ಲ . ಜ್ಯೋತಿಷ್ಯ ಮತ್ತು ಪಂಚಾಂಗ ನಂಬುವರು ಎಷ್ಟು ಜನ ಇದ್ದರೋ ಅಷ್ಟೇ ಜನ ನಂಬದಿರುವರು ಇದ್ದಾರೆ . ಇದು ಅವರವರ ನಂಬಿಕೆಗೆ ಬಿಟ್ಟದ್ದು  ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾವು ಬಯಸುತ್ತೇವೆ . ಅನ್ಯತಾ ಭಾವಿಸ ಬೇಡಿ ಜೀವನದಲ್ಲಿ ಪ್ರತಿಯೊಂದು ವಿಷಯಗಳನ್ನು ದಿನಗಳು ಕಳೆದಂತೆ ಎಲ್ಲರೂ ಅರಿತುಕೊಳ್ಳುವುದು...…

Keep Reading

ಶಿವರಾತ್ರಿಗೆ ಉಪವಾಸ ಇರಬೇಕೆಂದುಕೊಂಡಿದ್ದೀರಾ? ಆ ದಿನ ಏನು ಸೇವಿಸಬೇಕು, ಏನು ಸೇವಿಸಬಾರದು? ಇಲ್ಲಿದೆ ಮಾಹಿತಿ

ಶಿವರಾತ್ರಿಗೆ ಉಪವಾಸ ಇರಬೇಕೆಂದುಕೊಂಡಿದ್ದೀರಾ? ಆ ದಿನ ಏನು ಸೇವಿಸಬೇಕು, ಏನು ಸೇವಿಸಬಾರದು? ಇಲ್ಲಿದೆ ಮಾಹಿತಿ

ಶಿವರಾತ್ರಿ ಎಂದರೆ ನೆನಪಿಗೆ ಬರುವುದು ಜಾಗರಣೆ, ಉಪವಾಸ. ನಿಯಮಾನುಸಾರ ಪೂಜೆ ಮಾಡಿದರೆ ಶಿವನು ನಿಮಗೆ ಒಲಿಯುತ್ತಾನೆ. ಆದರೆ ಉಪವಾಸ ಮಾಡುವಾಗ ಕೆಲವೊಂದು ಆಹಾರಗಳನ್ನು ಸೇವಿಸಬಾರದು. ಹಬ್ಬದಂದು ಏನೆಲ್ಲಾ ಆಹಾರಗಳನ್ನು ಸೇವಿಸಬೇಕು ಎನ್ನುವುದರ ಬಗ್ಗೆ ನಿಮಗೆ ಮಾಹಿತಿ ಇರಲಿ. ದೇಶಾದ್ಯಂತ ಮಾರ್ಚ್‌ 8ರಂದು ಶಿವರಾತ್ರಿ ಆಚರಿಸಲಾಗುತ್ತಿದೆ. ಭಕ್ತರು ಶಿವಾಲಯಗಳಿಗೆ ತೆರಳಿ ಭೋಲೇನಾಥನ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಲು ಎದುರು ನೋಡುತ್ತಿದ್ದಾರೆ....…

Keep Reading

ನನ್ನ ಸಾವಿಗೆ ಅವನೇ ಕಾರಣ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟ ವಿಜಯಲಕ್ಷ್ಮಿ! ಅವರು ಯಾರು ಗೊತ್ತಾ?

ನನ್ನ ಸಾವಿಗೆ ಅವನೇ ಕಾರಣ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟ ವಿಜಯಲಕ್ಷ್ಮಿ! ಅವರು ಯಾರು ಗೊತ್ತಾ?

ನನಗೆ ಉಳಿದಿರುವುದು ಆತ್ಮಹತ್ಯೆ ಒಂದೇ ಕಾರಣ ಎಂದ ವಿಜಯಲಕ್ಷ್ಮಿ! ಯಾಕೆ ಗೊತ್ತಾ? ನಟಿ ವಿಜಯ ಲಕ್ಷ್ಮಿ ಅವರ ಬಗ್ಗೆ ಹೆಚ್ಚಾಗಿ ನಾವು ಹೇಳಬೇಕಿಲ್ಲ. ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರ ಕಾಲದಲ್ಲಿ ಟಾಪ್ ಹೀರೋಯಿನ್ ಎಂದು ಗುರುತಿಸಿಕೊಂಡು ಸಾಕಷ್ಟು ಹಿಟ್ ಚಿತ್ರಗಳನ್ನು ಕೊಡ ನೀಡಿದ್ದಾರೆ. ಇನ್ನೂ ಇವರು ನಮ್ಮ ಸ್ಯಾಂಡಲ್ ವುಡ್ ಅಲ್ಲದೆ ಪರ ಭಾಷೆಗಳಲ್ಲಿ ಕೊಡ ನಟಿಸಿ ಅತ್ಯುತ್ತಮ ಎಂಬ ಹೆಸರು ಪಡೆದಿದ್ದಾರೆ ಎಂದು ಹೇಳಬಹುದು. ಇನ್ನೂ ಇವರ ನಟನೆಗೆ ಆಗಿನಿಂದ...…

Keep Reading

ಮಳೆ.! ಮಳೆ.! ಮಾರ್ಚ್ ರಿಂದ ರಾಜ್ಯದ 8 ಜಿಲ್ಲೆಗಳಿಗೆ ಭಯಂಕರ ಮಳೆ||

ಮಳೆ.! ಮಳೆ.! ಮಾರ್ಚ್  ರಿಂದ ರಾಜ್ಯದ 8 ಜಿಲ್ಲೆಗಳಿಗೆ ಭಯಂಕರ ಮಳೆ||

ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಎಂದು ಹೇಳಬಹುದು. ಇನ್ನೂ ಈ ತಾಪಮಾನವನ್ನು ನೋಡಿದರೆ ಬೇಸಿಗೆ ಅಲ್ಲದೆ ಇರುವ ಜನವರಿ ಹಾಗೂ ಫೆಬ್ರವರಿಯಲ್ಲಿ ಬೇಸಿಗೆ ಈ ಮಟ್ಟಿಗೆ ಉರಿಯುತ್ತುರುವಾಗ ಇನ್ನೂ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ನಮ್ಮ ಗತಿ ಏನೂ ಎನ್ನುವಂತಾಗಿದೆ. ಇನ್ನೂ ಈಗಾಗಲೇ ಸಾಕಷ್ಟು ಜಿಲ್ಲೆಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ ಎಂದು ಹೇಳಬಹುದು. ಹೀಗೆ ದಿನಗಳನ್ನು ಕಳೆದರೆ ಇರುವ ನೀರೆಲ್ಲ ಈ ತಾಪಮಾನಕ್ಕೆ ಬತ್ತು ಹೋಗಿ...…

Keep Reading

ಬೇಸಿಗೆಗೆ ಮುನ್ನವೇ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ : ನಿಮ್ಮ ಏರಿಯಾ ದಲ್ಲಿ ನೀರು ಬರುತಿದ್ದೆಯಾ ?

ಬೇಸಿಗೆಗೆ ಮುನ್ನವೇ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ : ನಿಮ್ಮ ಏರಿಯಾ ದಲ್ಲಿ ನೀರು ಬರುತಿದ್ದೆಯಾ ?

ಬೆಂಗಳೂರು ಬೇಸಿಗೆ ಆರಂಭವಾಗುತ್ತಿದ್ದಂತೆ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಮಂಗಳವಾರದಿಂದ 24 ಗಂಟೆ ನೀರು ಪೂರೈಕೆ ಸ್ಥಗಿತಗೊಂಡಿದೆ  ಹೊರಮಾವು ನಿವಾಸಿಯೊಬ್ಬರು, ಒಂದು ತಿಂಗಳಿನಿಂದ ಅಂತರ್ಜಲವನ್ನು ಬಳಸಲು ಸಾಧ್ಯವಾಗಲಿಲ್ಲ ಮತ್ತು ಈಗ ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಿದ್ದಾರೆ. ಟ್ಯಾಂಕರ್‌ಗಳು ₹ 6,000 ಶುಲ್ಕ ವಿಧಿಸುತ್ತವೆ, ಪ್ರತಿ ದಿನ ಈ ಬೆಲೆಯನ್ನು ಪಾವತಿಸಬೇಕಾದರೆ ನಮಗೆ ತುಂಬಾ ಕಷ್ಟವಾಗುತ್ತದೆ, ಕುಡಿಯುವ ನೀರು ಮತ್ತು ಇತರ...…

Keep Reading

ಈ ಐದು ಅಕ್ಷರದ ಪುರುಷರಿಗೆ ಜನ್ಮದಿಂದಲೆ ರಾಜ ಯೋಗ ಇರುತ್ತದೆ! ಆ ಐದು ಅಕ್ಷರ ಯಾವುದು ಗೊತ್ತಾ?

ಈ ಐದು ಅಕ್ಷರದ ಪುರುಷರಿಗೆ ಜನ್ಮದಿಂದಲೆ ರಾಜ ಯೋಗ ಇರುತ್ತದೆ! ಆ ಐದು ಅಕ್ಷರ ಯಾವುದು ಗೊತ್ತಾ?

ಮನುಷ್ಯರಿಗೆ ಹೆಸರು ಕೊಡಲು ಅನೇಕ ಕಾರಣಗಳಿವೆ. ಹೆಸರು ವ್ಯಕ್ತಿಯ ವ್ಯಕ್ತಿತ್ವವನ್ನು ಹೊಂದಿದೆ, ಸಂಬಂಧಗಳನ್ನು ಪರಿಷ್ಕರಿಸುತ್ತದೆ,  ಹೆಸರು ವ್ಯಕ್ತಿಯ ಭಾಷೆಯ, ಸಂಸ್ಕೃತಿಯ, ಹುಟ್ಟುಗಟ್ಟಲೆಯ, ಅಥವಾ ಮೂಲಭೂತ ವಿಶೇಷಗಳ ಪ್ರತಿಬಿಂಬವಾಗಿದೆ. ಇನ್ನೂ ನಮ್ಮ ಹಿಂದೂ ಧರ್ಮದಲ್ಲಿ ಹೆಸರುಗಳನ್ನು ಇಡಲು ಕೊಡ ಒಂದು ರೀತಿ ನೀತಿಯನ್ನು ಆಚರಣೆ ಮಾಡಿಕೊಂಡು ಬಂದು ಅದರಿಂದ ಆ ಮಗುವಿನ ಭವಿಷ್ಯವನ್ನು ಬದಲಾಯಿಸುವ ಉದ್ದೇಶ ಹೊಂದಿರುತ್ತದೆ. ಹೀಗಿರುವಾಗ ಇದೆ ಹಿಂದೂ...…

Keep Reading

ನಿಮ್ಮ ಕಷ್ಟ ಪರಿಹಾರ ಆಗುತ್ತದೆ ಎಂದರೆ ತಿರುಗಿ ಸೂಚನೆ ಕೊಡುವ ತಿರುಗುವ ಲಿಂಗ! ಎಲ್ಲಿದೆ ಗೊತ್ತಾ ?

ನಿಮ್ಮ ಕಷ್ಟ ಪರಿಹಾರ ಆಗುತ್ತದೆ ಎಂದರೆ ತಿರುಗಿ ಸೂಚನೆ ಕೊಡುವ ತಿರುಗುವ ಲಿಂಗ! ಎಲ್ಲಿದೆ ಗೊತ್ತಾ ?

ಇನ್ನೂ ದೇವ್ರು ಎಂದರೆ ಒಂದೇ ರೂಪ ಆದ್ರೆ ಹಲವಾರು ಅವತಾರ ಎಂದರೆ ತಪ್ಪಾಗಲಾರದು. ಹೀಗಿದ್ದರೂ ಕೊಡ ಒಬ್ಬರಿಗೂ ಕೊಡ ಒಂದೊಂದು ಅವಾತಾರದ ದೈವದ ಮೇಲೆ ಭಕ್ತಿ ಹಾಗೂ ನಂಬಿಕೆ ಇರುತ್ತದೆ. ಇನ್ನೂ ಇವರ ನಂಬಿಕೆಗೆ ಹಾಗೂ ದೇವ್ರ ಅವತಾರಕ್ಕೆ ಅದರದ್ದೇ ಆದ ನಂಬಿಕೆಯ ಕಥೆಗಳು ಕೊಡ ಇವೆ. ಹೀಗೆ ದೈವ ಶಕ್ತಿ ಅಥವಾ ದೈವೀಯ ಶಕ್ತಿ ಅತ್ಯಂತ ಶಕ್ತಿಶಾಲಿಯಾದ, ಅಪರೂಪದ ಶಕ್ತಿ ಅಥವಾ ಅದ್ಭುತ ಶಕ್ತಿಯ ಬಗ್ಗೆ ಹೇಳುವ ಪದ ಎಂದರೆ ಅದು ದೇವರು. ದೇವ್ರ ಪೈಕಿ ಕೊಂಚ ಅಗ್ರ ಸ್ಥಾನದಲ್ಲಿ...…

Keep Reading

ಶನಿ ಹಾಗೂ ಮಂಗಳ ಗ್ರಹದಿಂದ ಮಾರ್ಚ್ ತಿಂಗಳು ಈ ಐದು ರಾಶಿಗೆ ಭಾರಿ ಯೋಗ ನೀಡಲಿದೆ! ಆ ಐದು ರಾಶಿಯ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್?

ಶನಿ ಹಾಗೂ ಮಂಗಳ ಗ್ರಹದಿಂದ ಮಾರ್ಚ್ ತಿಂಗಳು ಈ ಐದು ರಾಶಿಗೆ ಭಾರಿ ಯೋಗ ನೀಡಲಿದೆ! ಆ ಐದು ರಾಶಿಯ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್?

ಇನ್ನೂ ಈ ಮಾರ್ಚ್ ತಿಂಗಳಲ್ಲಿ ಶನಿ ಹಾಗೂ ಮಂಗಳ ಗ್ರಹದ ದೊಡ್ಡ ಬದಲಾವಣೆ ಇದ್ದು ಇದರಿಂದ ಗ್ರಹಗಳ ಬದಲಾವಣೆಯಿಂದ ಐದು ರಾಶಿಯವರಿಗೆ ಅದೃಷ್ಟ ತರಲಿದೆ. ಆ ಐದು ರಾಶಿ ಯಾವುದು ಹಾಗೂ ಯಾವೆಲ್ಲಾ ಅದೃಷ್ಟ ತರಲಿದೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ . ಮೇಷ ರಾಶಿ; ಮೇಷ ರಾಶಿಯ ಜನರಿಗೆ ಮಾರ್ಚ್ ತಿಂಗಳಲ್ಲಿ ಪ್ರೀತಿ ಮತ್ತು ಕುಶಲತೆಯ ಸಮಯವಾಗಿದೆ. ಈ ತಿಂಗಳಲ್ಲಿ ನಿಮ್ಮ ಸಾಮಾಜಿಕ ಬಾಂಧವ್ಯ ಹೆಚ್ಚುವಂತೆ ತೋರುತ್ತದೆ. ಪರಿವಾರದಲ್ಲಿ ನೆಲೆಸಿ...…

Keep Reading

ಏಕೈಕ ವಿಶ್ವದ ಪಾರದರ್ಶಕ ಶಿವಲಿಂಗ 5000 ವರ್ಷಗಳ ಹಿಂದೆ ಚಂದ್ರನ ಮಗ ಸ್ಥಾಪಿಸಿದ ಶಿವಲಿಂಗ

ಏಕೈಕ ವಿಶ್ವದ  ಪಾರದರ್ಶಕ ಶಿವಲಿಂಗ 5000 ವರ್ಷಗಳ ಹಿಂದೆ ಚಂದ್ರನ ಮಗ ಸ್ಥಾಪಿಸಿದ ಶಿವಲಿಂಗ

ಸಾಮಾನ್ಯವಾಗಿ ನಾವೆಲ್ಲರೂ ನೋಡಿರುವ ಹಾಗೆ ಶಿವಲಿಂಗವು ಕಪ್ಪು ಬಣ್ಣದಲ್ಲಿಯೇ ಇರುತ್ತದೆ. ಆದರೆ ಈ ದೇವಸ್ಥಾನದಲ್ಲಿ ನೆಲೆಸಿರುವ ಶಿವಲಿಂಗವು ಪಾರದರ್ಶಕ ಶಿವಲಿಂಗ ವಾಗಿದೆ. ಈ ರೀತಿಯ ಪಾರದರ್ಶಕ ಶಿವಲಿಂಗವನ್ನು ಪ್ರಪಂಚದಲ್ಲಿಯೇ ಎಲ್ಲೂ ನೋಡಿರಲು ಸಾಧ್ಯವಿಲ್ಲ. ಈ ಶಿವಲಿಂಗ ಸುಮಾರು 5,000 ವರ್ಷಗಳ ಹಳೆಯದ್ದು ಎಂದು ಉಲ್ಲೇಖಿಸಲಾಗಿದೆ. ಹಾಗಾದರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ? ಇದರ ಸಂಪೂರ್ಣ ವಾದಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ...…

Keep Reading

1 198 315
Go to Top