ಲೇಖಕರು

ADMIN

ಪ್ರೇಮಿಗಳ ದಿನಾಚರಣೆಯ ಮುಂದಿನ 7 ದಿನಗಳ ಕಾಲ ಹೀಗೆ ಮಾಡಿ..! ನಿಮ್ಮ ಸಂಗಾತಿ ನಿಮ್ಮನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ

ಪ್ರೇಮಿಗಳ ದಿನಾಚರಣೆಯ ಮುಂದಿನ 7 ದಿನಗಳ ಕಾಲ ಹೀಗೆ ಮಾಡಿ..! ನಿಮ್ಮ ಸಂಗಾತಿ ನಿಮ್ಮನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ

ಪ್ರೇಮಿಗಳ ದಿನಾಚರಣೆ ಇನ್ನೇನು ಹತ್ತಿರ ಬರುತ್ತಿದೆ. ಹೌದು ಈ 7 ದಿನಗಳ ಮುಂಚೆಯೇ ಪ್ರೇಮಿಗಳು ಪ್ರೇಮಿಗಳ ದಿನಾಚರಣೆಯ ಹಬ್ಬವನ್ನು ಆಚರಿಸಲು ಶುರು ಮಾಡಿಕೊಂಡಿದ್ದಾರೆ. ಈ ಏಳು ದಿನಗಳಲ್ಲಿ ಪ್ರತಿ ದಿನವೂ ಅದರದೇ ಆದ ವೈಶಿಷ್ಟ್ಯತೆ ಹೊಂದಿದ್ದು ಇದು ಪ್ರೇಮಿಗಳಿಗೆ ಮಾತ್ರ ವಿಶೇಷ ದಿನ ಆಗಿರುತ್ತವೆ. ಈ ಬಗ್ಗೆ ಇಂದಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಗುಲಾಬಿ ದಿನ, ಹೌದು ಇದನ್ನು ರೋಜ್ ಡೇ ಎಂದು ಕರೆಯುತ್ತಾರೆ... ಸೆವೆಂತ್ ಫೆಬ್ರವರಿಯ ದಿನ ಈ...…

Keep Reading

ಒಂದು ಹೆಣ್ಣು ತನ್ನ ಗಂಡನ ಬಳಿ ಇದನ್ನೆ ಹೆಚ್ಚಾಗಿ ಬಯಸೋದು..! ವಿಡಿಯೋ ನೋಡಿ ತಿಳಿದುಕೊಳ್ಳಿ

ಒಂದು ಹೆಣ್ಣು ತನ್ನ ಗಂಡನ ಬಳಿ ಇದನ್ನೆ ಹೆಚ್ಚಾಗಿ ಬಯಸೋದು..! ವಿಡಿಯೋ ನೋಡಿ ತಿಳಿದುಕೊಳ್ಳಿ

ಸುಖ ಸಂಸಾರದಲ್ಲಿ ಗಂಡ ಹೆಂಡತಿಯ ಕೆಲವು ಪಾತ್ರಗಳು ನಿಜ ಜೀವನದಲ್ಲಿ ತುಂಬಾನೇ ಪ್ರಾಮುಕ್ಯತೆ ಪಡೆಯುತ್ತವೆ. ಗಂಡ ಹೆಂಡತಿ ನಡುವೆ ತಿಳಿದುಕೊಳ್ಳುವ ವಿಷಯಗಳು ಸಾಕಷ್ಟಿವೆ. ದಂಪತಿಯ ಸುಖ ಸಂಸಾರಕ್ಕೆ ಜೀವನದಲ್ಲಿ ಹೆಂಡತಿ ತಿಳಿಯಲೆಬೇಕಾದ ಗಂಡನ ಕೆಲ ವಿಷಯಗಳು, ಹಾಗೂ ಗಂಡನು ಸಹ ತಿಳಿದುಕೊಳ್ಳುವ ಹೆಂಡತಿಯ ಕೆಲವು ವಿಷಯಗಳು ಎಲ್ಲರಿಗೂ ಗೊತ್ತಿದ್ದರೆ ಚೆಂದ.. ಒಂದು ಹೆಣ್ಣು ತನ್ನ ಪ್ರೀತಿಯ ಗಂಡನ ಬಳಿ ಏನೆನೆಲ್ಲಾ ಬಯಸುತ್ತಾಳೆ ಎನ್ನುವ ಮಾಹಿತಿ ಇಂದಿನ ಈ...…

Keep Reading

ರಾಶಿಗಳಿಗೆ ಶ್ರೀಮಂತರು ಆಗುವ ಯೋಗವು ಮೂರು ಬಾರಿ ಬರುತ್ತದೆ! ಯಾವ ರಾಶಿಗೆ ಯಾವಾಗ ಬರತ್ತೆ ಗೊತ್ತಾ?

ರಾಶಿಗಳಿಗೆ ಶ್ರೀಮಂತರು ಆಗುವ ಯೋಗವು ಮೂರು ಬಾರಿ ಬರುತ್ತದೆ! ಯಾವ ರಾಶಿಗೆ ಯಾವಾಗ ಬರತ್ತೆ ಗೊತ್ತಾ?

ರಾಶಿ ಭವಿಷ್ಯದ ಪ್ರಕಾರ, ಮನುಷ್ಯನ ಚಟುವಟಿಕೆಗಳಿಗೆ ಕಾರಣ ಹೊಂದಿಕೆಯಲ್ಲಿ ಅವನ ಜನ್ಮ ರಾಶಿ, ಗ್ರಹ ಸ್ಥಿತಿಗಳು ಮತ್ತು ಇತರ ಆಸ್ತಿಕ ಅಂಶಗಳ ಮೇಲೆ ಆಧಾರಿತವಾಗಿದೆ. ಈ ಕಾರಣಗಳ ಪ್ರಕಾರ, ಒಬ್ಬ ವ್ಯಕ್ತಿಯ ಚಟುವಟಿಕೆಗಳು ವ್ಯಕ್ತಿಯ ರಾಶಿಯ ಪ್ರಕಾರ ಬದಲಾಗಬಹುದು. ಆದರೆ, ಈ ಭವಿಷ್ಯ ಮೂಲಕ ಮುಂದಿನ ನಡೆಯನ್ನು ಪೂರೈಸಲು ಸಂಪೂರ್ಣ ನಿರ್ಭೀತಿ ಹೊಂದಿರುವುದಿಲ್ಲ. ಬದಲಾವಣೆಗಳನ್ನು ನಿಖರವಾಗಿ ಹೇಳಬೇಕಾದರೆ ಹಿಂದಿನ ಅನುಭವವನ್ನು ಅನುಮಾನಿಸಬೇಕು ಮತ್ತು ಸಮಗ್ರ...…

Keep Reading

ಮೋದಿ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದ ವಿನಯ್ ಗುರೂಜಿ..! ಶೇಕ್ ಆದ ರಾಜಕೀಯ ವಲಯ

ಮೋದಿ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದ ವಿನಯ್ ಗುರೂಜಿ..! ಶೇಕ್ ಆದ ರಾಜಕೀಯ ವಲಯ

ವಿನಯ್ ಗುರೂಜಿ, ವಿನಯ್ ಗುರೂಜಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಚಿಕ್ಕಮಗಳೂರಿನ ಗೌರಿಗದ್ದೆಯಲ್ಲಿ ಇವರು ಇರುತ್ತಾರೆ. ಇವರು ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ ಎಂದು ಹೇಳಬಹುದು. ಕೆಲವರು ಇವರನ್ನು ದೇವರು ಎಂದೇ ಕರೆಯುತ್ತಾರೆ. ಇನ್ನೂ ಕೆಲವರು ಅವಧೂತ ವಿನಯ್ ಗುರೂಜಿ ಎಂದು ಹೇಳುತ್ತಾರೆ. ಇವರು ಹೇಳುವ ಒಂದೊಂದು ಮಾತು ಅಷ್ಟು ಭಕ್ತಿ ಪೂರಕವಾಗಿ ನಿಜವೇ ಆಗಿರುತ್ತವೆ. ಇವರು ಸಾಕಷ್ಟು ಬಾರಿ ಭವಿಷ್ಯ ನುಡಿದು ಪ್ರಖ್ಯಾತಿಗಳಿಸಿದ್ದಾರೆ. ಹೌದು,...…

Keep Reading

ಸರಳತೆ ಎಂದ್ರೆ ಮೋದಿ ಆದರೆ ಇವರ ಹೇರ್ ಕಟ್ ಗೆ ಮಾತ್ರ ಲಕ್ಷ ಖರ್ಚು! ಹೇಗೆ ಗೊತ್ತಾ?

ಸರಳತೆ ಎಂದ್ರೆ ಮೋದಿ  ಆದರೆ ಇವರ ಹೇರ್ ಕಟ್ ಗೆ ಮಾತ್ರ ಲಕ್ಷ ಖರ್ಚು! ಹೇಗೆ ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಭಾರತದ ಪ್ರಸಿದ್ಧ ರಾಜಕಾರಣಿ ಮತ್ತು ಬೌದ್ಧಿಕ ನಾಯಕ. ಅವರು ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಮತ್ತು ಅವರ ನೇತೃತ್ವದಲ್ಲಿ ದೇಶದ ವಿಕಾಸವು ತೀವ್ರ ಗತಿಯಲ್ಲಿದೆ. ಅವರು ಬಡತನ ಮತ್ತು ವಿಕಾಸಕ್ಕೆ ಮತ್ತು ಸಾಮಾಜಿಕ ಸಮಾನತೆಗೆ ಪ್ರಾಥಮಿಕ ಗಮನ ನೀಡುತ್ತಾರೆ. ಅವರ ನೇತೃತ್ವದಲ್ಲಿ ಬಾಹ್ಯ ನಿರ್ಮಾಣ, ಪರಿಸರ ಸಂರಕ್ಷಣೆ, ತಂತ್ರಾಂಶ ಸಾಮರ್ಥ್ಯ ಮತ್ತು ಸಾಕ್ಷರತೆ ಹಾಗೂ ಆರ್ಥಿಕ ವಿಕಾಸದ ಬಗ್ಗೆ ಕೆಲಸ...…

Keep Reading

ಪ್ರೇಮಿಗಳ ದಿನ ಹುಟ್ಟಿಕೊಳ್ಳಲು ಈ ಮಹಾತ್ಮ ಕಾರಣ..! ಎಲ್ಲಾ ಪ್ರೇಮಿಗಳು ಈ ಮಹಾತ್ಮನ ತ್ಯಾಗದ ಬಗ್ಗೆ ತಿಳಿದುಕೊಳ್ಳಿ

ಪ್ರೇಮಿಗಳ ದಿನ ಹುಟ್ಟಿಕೊಳ್ಳಲು ಈ ಮಹಾತ್ಮ ಕಾರಣ..! ಎಲ್ಲಾ ಪ್ರೇಮಿಗಳು ಈ ಮಹಾತ್ಮನ ತ್ಯಾಗದ ಬಗ್ಗೆ ತಿಳಿದುಕೊಳ್ಳಿ

ಇನ್ನೇನು ಫೆಬ್ರವರಿ ೧೪th ಬಂದಿದ್ದು ಜಗತ್ತಿನಾದ್ಯಂತ ಪ್ರೇಮಿಗಳ ದಿನಾಚರಣೆಯನ್ನು ಸಂಭ್ರಮಿಸುವ ಸಮಯ.. ಹೌದು ಕೆಲವರ ಪಾಲಿಗೆ ಇದು ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ, ಇನ್ನು ಕೆಲವರಿಗೆ ಪಾಲಿಗೆ ಇದು ಒಂದು ದೊಡ್ಡ ಕರಾಳ ದಿನ ಆಗಿದೆ. ಅವರು ಯಾವುದೇ ಪ್ರೇಮಿಗಳ ದಿನಾಚರಣೆ ಎಂದು ಸಂಭ್ರಮಾಚರಣೆಯ ಮಾಡುವುದಿಲ್ಲ.. ಈ ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇ ಎಂದು ಕರೆಯುತ್ತಾರೆ.. ಈ ಹೆಸರು ಬರಲು ಮುಖ್ಯ ಕಾರಣ ಇದೆ ಗೆಳೆಯರೇ. ಹಾಗೆ ಈ ದಿನದಲ್ಲೆ ಪ್ರೇಮಿಗಳ ದಿನ ಎಂದು...…

Keep Reading

ನೀವೂ ಅಂದುಕೊಂಡ ಕೆಲಸ ಆಗಬೇಕಾ ಹಾಗಾದ್ರೆ ಅರಳಿ ಮರದಡಿ ಇದೊಂದು ಮಂತ್ರ ಜಪಿಸಿ ಸಾಕು..!!

ನೀವೂ ಅಂದುಕೊಂಡ ಕೆಲಸ ಆಗಬೇಕಾ ಹಾಗಾದ್ರೆ ಅರಳಿ ಮರದಡಿ ಇದೊಂದು ಮಂತ್ರ ಜಪಿಸಿ ಸಾಕು..!!

ಜೀವನದಲ್ಲಿ ಮನುಷ್ಯನು ಅದೆಷ್ಟೇ ಶ್ರದ್ಧೆಯಿಂದ ಕಷ್ಟಪಟ್ಟು ಕೆಲಸ ಮಾಡಿ ಜೀವನ ಸಾಗಿಸುವಂತಿದ್ದರೂ ಸಹ ಕೆಲವೊಮ್ಮೆ ಆತನಿಗೆ ನಿರಾಶಕ್ತಿ ಮೂಡಿಬಿಡುತ್ತದೆ. ಕೆಲವೊಂದಿಷ್ಟು ಕೆಲಸದಲ್ಲಿ ಆತ ನಿರೀಕ್ಷೆಗೂ ಮೀರಿ ಸೋಲನ್ನ ಅನುಭವಿಸಬೇಕಾಗುತ್ತದೆ. ಆತ ಅದೆಷ್ಟೇ ಪ್ರಯತ್ನ ಪಟ್ಟರೂ ಆ ಕೆಲಸ ಆತನ ಕೈಗೂಡುವುದಿಲ್ಲ. ಆದರಿಂದಲೇ ಮನೆಯಲ್ಲಿ ವಾತಾವರಣ ಹದಗೆಡುತ್ತದೆ, ಮನೆಯ ಪ್ರತಿ ಸದಸ್ಯನಿಗೆ ಚಿಂತನೆ ಪ್ರಾರಂಭವಾಗುತ್ತೆ, ಸಮಸ್ಯೆ ಉದ್ಭವ ಆದಾಗಿನಿಂದ...…

Keep Reading

ನಂದಿನಿ ಪ್ಯಾಕೆಟ್ ಕಲರ್ ಕೂಡ ಹಾಲಿನ ಬಗೆಯನ್ನು ಸೂಚಿಸುತ್ತದೆ! ಯಾವ ಕಲರ್ ಏನನ್ನು ಸೂಚಿಸುತ್ತದೆ ಗೊತ್ತಾ?

ನಂದಿನಿ ಪ್ಯಾಕೆಟ್ ಕಲರ್ ಕೂಡ  ಹಾಲಿನ ಬಗೆಯನ್ನು ಸೂಚಿಸುತ್ತದೆ! ಯಾವ ಕಲರ್ ಏನನ್ನು ಸೂಚಿಸುತ್ತದೆ ಗೊತ್ತಾ?

ನಂದಿನಿ ಹಾಲು ಒಂದು ಪ್ರಮುಖ ಪಶುಪಾಲನ ಉತ್ಪನ್ನ ಮತ್ತು ಆಹಾರ ಆಹಾರದ ವಿಧಗಳಲ್ಲಿ ಒಂದು ಎಂದು ಹೇಳಬಹುದು. ಈ ಹಾಲು ದುಗುಡಿಯ ಆಕಾರವನ್ನು ಹೊಂದಿದ್ದು, ಹಲವು ಪರಿಸರಗಳಲ್ಲಿ ಬೆಳೆಯುತ್ತದೆ. ಇದು ವಸಂತ, ಗರಿಗಳಲ್ಲಿ ಹೆಚ್ಚು ಮುಖ್ಯವಾಗಿ ಬೆಳೆಯುತ್ತದೆ. ನಂದಿನಿ ಹಾಲು ಕ್ಯಾಲ್ಸಿಯಂ, ವಿಟಾಮಿನ್‌ಗಳು ಮತ್ತು ಬಿಳಿ ಮಸಿ ವಿಟಾಮಿನ್‌ಗಳಲ್ಲಿ ಸಮೃದ್ಧವಾಗಿದೆ. ಆದರೆ ಇದು ಲಾಭದಾಯಕವಾದ ಆಹಾರ ಮಾತ್ರವಲ್ಲ, ಸಾರ್ವಜನಿಕ ಆರೋಗ್ಯಕ್ಕೆ ಆಯಾಸಕರ ಪರಿಣಾಮಗಳನ್ನೂ...…

Keep Reading

ಕೊನೆಗೂ ಗುಡ್ ನ್ಯೂಸ್ ಕೊಟ್ಟ ಭಾಗ್ಯಲಕ್ಷ್ಮಿ ನಟಿ ಕೀರ್ತಿ..!! ಖುಷ್ ಆದ ಅಭಿಮಾನಿಗಳ ಬಳಗ

ಕೊನೆಗೂ ಗುಡ್ ನ್ಯೂಸ್ ಕೊಟ್ಟ ಭಾಗ್ಯಲಕ್ಷ್ಮಿ ನಟಿ ಕೀರ್ತಿ..!! ಖುಷ್ ಆದ ಅಭಿಮಾನಿಗಳ ಬಳಗ

ಹೌದು ಇದೀಗ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್ ಪ್ರತಿದಿನ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ ಸರಿಯಾಗಿ 7 ಗಂಟೆಗೆ ಪ್ರಸಾರ ಕಾಣುತ್ತಿದೆ. ಈ ಸೀರಿಯಲ್ ನಲ್ಲಿ ಎಲ್ಲರ ಪಾ ಅಷ್ಟೇ ಚೆನ್ನಾಗಿ ಮೂಡಿ ಬರುತ್ತಿದ್ದು ಅತ್ತ ಇದೆ ಧಾರಾವಾಹಿಯ ಕೀರ್ತಿ ಪಾತ್ರ ಸಹ ಹೆಚ್ಚು ಸದ್ದು ಮಾಡಿದೆ. ಹೌದು ಇದೆ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕನಾದ ವೈಷ್ಣವ್ ಜೊತೆ ಇದೆ ಕೀರ್ತಿ ಪ್ರೀತಿಯಲ್ಲಿ ಬಿದ್ದಿರುತ್ತಾಳೆ ಆನಂತರ ವೈಷ್ಣವ್ ಲವ್ ಬೇಡ...…

Keep Reading

ಸಾಲ ಹೆಚ್ಚಾಗಿದೆಯಾ ಹಾಗಾದ್ರೆ ಇಂದೇ ಈ ಮಂತ್ರ ಪ್ರತಿದಿನ ಜಪಿಸಿ ಸಾಕು ಶ್ರೀಮಂತರಾಗುತ್ತಿರಿ..!!

ಸಾಲ ಹೆಚ್ಚಾಗಿದೆಯಾ ಹಾಗಾದ್ರೆ ಇಂದೇ ಈ ಮಂತ್ರ ಪ್ರತಿದಿನ ಜಪಿಸಿ ಸಾಕು ಶ್ರೀಮಂತರಾಗುತ್ತಿರಿ..!!

ಜೀವನದಲ್ಲಿ ಎಲ್ಲರದೂ ಕೂಡ ಕೆಲವೊಂದಿಷ್ಟು ಸಮಸ್ಯೆ ಇದ್ದೇ ಇರುತ್ತವೆ.. ಆ ಸಮಸ್ಯೆಗಳಿಂದ ಹೊರ ಬರಬೇಕು ಅಂದ್ರೆ ಪ್ರತಿದಿನ ಕಷ್ಟ ಪಡಲೇಬೇಕು..ದುಡಿದೆ ನೀವೂ ಸಹ ನಿಮ್ಮ ಹಸಿವನ್ನು ನೀಗಿಸಿಕೊಳ್ಳಲೆಬೇಕು. ನೀವು ತುಂಬಾ ಕಷ್ಟ ಬಿದ್ದು ದುಡಿಯುತ್ತಿರುತ್ತೀರಿ, ಆದರೆ ನಿಮ್ಮ ಮನೆ ಪರಿಸ್ಥಿತಿ ಸ್ವಲ್ಪವೂ ಸುಧಾರಣೆ ಕಂಡಿರುವುದಿಲ್ಲ. ಆರ್ಥಿಕವಾಗಿ ನೀವು ಹಣಕಾಸಿನ ವಿಚಾರವಾಗಿ ಅದೆಷ್ಟೇ ತಲೆ ಕೆಡಿಸಿಕೊಂಡು ದುಡಿದರೂ ಕೂಡ ನಿಮ್ಮ ಕೈಯಲ್ಲಿ ಹಣ...…

Keep Reading

1 213 317
Go to Top