ಲೇಖಕರು

ADMIN

ಬ್ರೇಕಿಂಗ್ ನ್ಯೂಸ್ : ಆರ್‌ಬಿಐ ಪೇಟಿಎಂ ಬ್ಯಾಂಕಿಂಗ್ ಸೇವೆಗಳನ್ನು ನಿರ್ಬಂಧಿಸುತ್ತದೆ !!

ಬ್ರೇಕಿಂಗ್ ನ್ಯೂಸ್ : ಆರ್‌ಬಿಐ ಪೇಟಿಎಂ ಬ್ಯಾಂಕಿಂಗ್ ಸೇವೆಗಳನ್ನು  ನಿರ್ಬಂಧಿಸುತ್ತದೆ !!

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಗ್ರಾಹಕರಿಗೆ ಒಂದು ತಿಂಗಳೊಳಗೆ ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವೆಗಳನ್ನು ನೀಡುವುದನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸುವ ಮೂಲಕ ಪಟ್ಟಿಮಾಡಲಾದ ಫಿನ್‌ಟೆಕ್ ಪ್ರಮುಖ Paytm ವಿರುದ್ಧ ಪ್ರಮುಖ ಶಿಸ್ತಿನ ಕ್ರಮವನ್ನು ಪ್ರಾರಂಭಿಸಿದೆ. ಬುಧವಾರ ಹೊರಡಿಸಿದ ಅಧಿಸೂಚನೆಯಲ್ಲಿ, ಫೆಬ್ರವರಿ 29 ರಿಂದ ಅನ್ವಯವಾಗುವಂತೆ ಏಕೀಕೃತ ಪಾವತಿಗಳ ಇಂಟರ್ಫೇಸ್, IMPS, ಆಧಾರ್-ಸಕ್ರಿಯಗೊಳಿಸಿದ ಪಾವತಿಗಳು ಮತ್ತು ಬಿಲ್ ಪಾವತಿ ವಹಿವಾಟುಗಳು...…

Keep Reading

ಅಯೋಧ್ಯೆಗೆ ಭೇಟಿ ನೀಡುವ ಯೋಜನೆ ಇದೆಯೇ? ಈ ಸ್ಥಳಗಳಿಗೂ ಭೇಟಿ ನೀಡಿ !!

ಅಯೋಧ್ಯೆಗೆ ಭೇಟಿ ನೀಡುವ ಯೋಜನೆ ಇದೆಯೇ? ಈ ಸ್ಥಳಗಳಿಗೂ ಭೇಟಿ ನೀಡಿ !!

ಅಯೋಧ್ಯೆಗೆ ಭೇಟಿ ನೀಡುವ ಯೋಜನೆ ಇದೆಯೇ? ರಾಮಮಂದಿರದ ಹೊರತಾಗಿ ಈ ವಿಷಯಗಳನ್ನು ಅನ್ವೇಷಿಸಲು ದಯವಿಟ್ಟು ಮರೆಯಬೇಡಿ ಅಯೋಧ್ಯೆ ರಾಮಮಂದಿರ ಮಂದಿರವನ್ನು ಜನವರಿ 22, 2024 ರಂದು ತೆರೆಯಲಾಯಿತು, ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯದ ಉದ್ಘಾಟನೆಯನ್ನು ಮಾಡಿದರು, ಅಲ್ಲಿ ರಾಮಮಂದಿರ ಮಂದಿರವನ್ನು ವೀಕ್ಷಿಸಲು ದೇಶಾದ್ಯಂತ ಭಕ್ತರು ಹಿಂಬಾಲಿಸುತ್ತಾರೆ, ನೀವು ತಪ್ಪಿಸಿಕೊಳ್ಳಬಾರದ ದೇವಾಲಯಗಳ ಪಟ್ಟಿ ಇಲ್ಲಿದೆ ನೀವು ಅಯೋಧ್ಯೆಗೆ ಭೇಟಿ ನೀಡಿದಾಗ.   ...…

Keep Reading

ಫೆಬ್ರವರಿ ತಿಂಗಳಿಂದ ಶನಿಯ ಕೆಟ್ಟ ದೃಷ್ಟಿ ಈ ರಾಶಿಗಳ ಮೇಲೆ ಬೀಳಲಿದೆ! ಆ ರಾಶಿಗಳು ಯಾವುದು ಗೊತ್ತಾ?

ಫೆಬ್ರವರಿ ತಿಂಗಳಿಂದ ಶನಿಯ ಕೆಟ್ಟ ದೃಷ್ಟಿ ಈ ರಾಶಿಗಳ ಮೇಲೆ ಬೀಳಲಿದೆ! ಆ ರಾಶಿಗಳು ಯಾವುದು ಗೊತ್ತಾ?

ಜ್ಯೋತಿಷ್ಯದ ಅನೇಕ ಮೂಲಕಗಳ ಮೇಲೆ, ಶನಿ ಪ್ರಭಾವ ರಾಶಿ ಜನರ ಜೀವನದಲ್ಲಿ ಕಠಿಣತೆಗಳನ್ನು ಸೂಚಿಸಬಹುದು. ಆದರೆ ಇದು ಅನೇಕ ವ್ಯಕ್ತಿಗಳಿಗೆ ವ್ಯತ್ಯಾಸವಾಗಬಹುದು ಮತ್ತು ಅದು ಪ್ರತಿಯೊಂದು ವ್ಯಕ್ತಿಗೂ ವೈವಿಧ್ಯಮಯವಾಗಿರಬಹುದು. ಯಾವುದೇ ಜ್ಯೋತಿಷ್ಯ ಸೂಚನೆಗಳನ್ನು ಗಮನಿಸುವ ಮುನ್ನ, ವ್ಯಕ್ತಿಗಳು ತಮ್ಮ ಪ್ರಸ್ತುತ ಸಂದರ್ಭ ಮತ್ತು ಅನುಭವಗಳನ್ನು ಸ್ವಂತಾಗಿ ವಿಶ್ಲೇಷಿಸುವುದು ಮುಖ್ಯ. ಶನಿಗೆ ಸಂಬಂಧಿಸಿದ ಕೆಲವು ಸೂಚನೆಗಳು ಜ್ಯೋತಿಷ್ಯವಿದ್ಯೆಯನ್ನು...…

Keep Reading

ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಈ ವಸ್ತು ಇರಲೇಬಾರದು..! ಬಹಳ ಅನಿಷ್ಟವಂತೆ

ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಈ ವಸ್ತು ಇರಲೇಬಾರದು..! ಬಹಳ ಅನಿಷ್ಟವಂತೆ

ಜೀವನದಲ್ಲಿ ಪ್ರತಿಯೊಂದಕ್ಕೂ ವಾಸ್ತು ಅಂತ ಇದೆ. ಹೌದು ಮನೆ ಕಟ್ಟಿಸುವುದಕ್ಕೆ ಹೇಗೆ ವಾಸ್ತು ನೋಡಿ ಯಾವ ಯಾವ ರೂಮುಗಳು ಯಾವ ಯಾವ ಕಡೆಗೆ ಇರಬೇಕು, ಆಯಾ ನೋಡಿ ಹೇಗೆ ಎಷ್ಟು ಉದ್ದ ಎಷ್ಟು ಅಗಲ ಎಂದು ಮನೆ ವಿಸ್ತಾರ ಮಾಡಿ ಕಟ್ಟುತ್ತಾರೋ ,  ಮನೆಯಲ್ಲಿ ದೇವಸ್ಥಾನ ಯಾವ ದಿಕ್ಕಿನಲ್ಲಿ ಇರಬೇಕು, ಬಚ್ಚಲ ಮನೆ, ಶೌಚಾಲಯ, ಅಡುಗೆ ಕೋಣೆ ಹೀಗೆ, ಒಂದಕ್ಕೊಂದು ಅಪಾರ ಅರ್ಥ ಇದೆ. ಜೊತೆಗೆ ವಾಸ್ತು ನೋಡಿ ಮನೆ ಕಟ್ಟಿಸುವುದೆ ಉತ್ತಮ. ಪ್ರತಿಯೊಂದು ಲಾಭದಾಯಕ ಆಗಿರಲಿ, ನಮಗೆ ಕೆಡುಕು...…

Keep Reading

ಮದುವೆ ಆಗಿದ್ದರೂ ಬೇರೆ ಹೆಂಗಸರನ್ನ ಪುರುಷ ಯಾಕೆ ನೋಡುತ್ತಾನೆ ಗೊತ್ತಾ..? ವಾವ್ ವಿಡಿಯೋ ನೋಡಿ

ಮದುವೆ ಆಗಿದ್ದರೂ ಬೇರೆ ಹೆಂಗಸರನ್ನ ಪುರುಷ ಯಾಕೆ ನೋಡುತ್ತಾನೆ ಗೊತ್ತಾ..? ವಾವ್ ವಿಡಿಯೋ ನೋಡಿ

ಗಂಡು-ಹೆಣ್ಣು ಎನ್ನುವುದು ಜೀವನದ ಅವಿಭಾಜ್ಯ ಅಂಗ ಆಗಿವೆ. ಒಂದು ಜೀವಕ್ಕೆ ಜೀವ ನೀಡಬೇಕು, ಒಂದು ಜೀವವನ್ನು ಸೃಷ್ಟಿ ಮಾಡಬೇಕು ಅಂದ್ರೆ ಅದು ಒಂದು ಗಂಡು ಹೆಣ್ಣು ಮನಸು ಮಾಡಿದರೆ ಮಾತ್ರ ಸಾಧ್ಯ ಆಗುತ್ತದೆ. ಅವರಿಬ್ಬರ ಬಾಂಧವ್ಯಕ್ಕೆ ಬೆಸುಗೆ ಆಗಿ ಬರುವುದೇ ಈ ಮದುವೆ.. ಹೌದು ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎನ್ನುತ್ತಾರೆ..ಆದರೆ ಅದು ಇತ್ತೀಚಿನ ಕಾಲಕ್ಕೆ ನೋಡುವುದಾದರೆ ಕೆಲವರ ಅಭಿಪ್ರಾಯದ ಪ್ರಕಾರ ಸುಳ್ಳು ಆದಂತಿದೆ. ಅಂದದ ಮಹಿಳೆ ಅಥವಾ...…

Keep Reading

ಫೆಬ್ರವರಿ ಯಿಂದ ಈ ರಾಶಿಗಳಿಗೆ ಬಂಪರ್ ರಾಜಯೋಗ! ನಿಮ್ಮ ರಾಶಿ ಇದೆಯಾ ನೋಡಿ ?

ಫೆಬ್ರವರಿ ಯಿಂದ ಈ ರಾಶಿಗಳಿಗೆ ಬಂಪರ್ ರಾಜಯೋಗ! ನಿಮ್ಮ ರಾಶಿ ಇದೆಯಾ ನೋಡಿ ?

ಇನ್ನೇನು2024ರ ಮೊದಲ ತಿಂಗಳು ಕೊಡ ಮುಗಿಯುತ್ತಾ ಬಂದಿದೆ. ಅದ್ರಲ್ಲೂ ಈ ಫೆಬ್ರವರಿ ತಿಂಗಳಲ್ಲಿ ಬರುವ ರಾಜ ಯೋಗ ಹೇಗಿದೆ ಎಂದರೆ ಈ ಮೂರು ರಾಶಿಗಳ ಅದೃಷ್ಟವೇ ಬದಲಾಯಿಸುವಂತೆ ಇದೆ. ಈ ಫೆಬ್ರವರಿ ತಿಂಗಳಲ್ಲಿ ಹಲವಾರು ಶುಭ ಯೋಗಗಳು ಏಕಕಾಲದಲ್ಲಿ ಬರುವುದು ಸಾಧ್ಯ. ಈ ಯೋಗಗಳು ವ್ಯಕ್ತಿಗೆ ಶ್ರೇಷ್ಠವಾದ ಸಾಧ್ಯತೆಗಳನ್ನು ಒದಗಿಸಬಹುದು. ಈ ರಾಜ ಯೋಗ ರಾಶಿಗಳ ಗ್ರಹಗಳ ಗೋಚರದಂತೆ ಫಲ ನೀಡಲಿದ್ದು ಜ್ಯೋತಿಷ್ಯದ ಪ್ರಕಾರ ಫೆಬ್ರವರಿ ತಿಂಗಳಲ್ಲಿ ಬರುವ ರಾಜ ಯೋಗದಿಂದ ಈ ಮೂರು...…

Keep Reading

ಮುಂದಿನ ತಿಂಗಳ ಆದಿತ್ಯ ಮಂಗಳವಾರ ಯೋಗದಿಂದ ಅದೃಷ್ಟ ಬದಲಾಯಿಸುವ ಮೂರು ರಾಶಿಗಳು! ಆ ರಾಶಿಗಳು ಯುವುದು ಗೊತ್ತಾ?

ಮುಂದಿನ ತಿಂಗಳ ಆದಿತ್ಯ ಮಂಗಳವಾರ ಯೋಗದಿಂದ ಅದೃಷ್ಟ ಬದಲಾಯಿಸುವ ಮೂರು ರಾಶಿಗಳು! ಆ ರಾಶಿಗಳು ಯುವುದು ಗೊತ್ತಾ?

ಫೆಬ್ರವರಿ ತಿಂಗಳಲ್ಲಿ ಮಂಗಳ ಆದಿತ್ಯ ಯೋಗ ಆಗುವುದು ಹೇಗೆ ಎಂದರೆ, ಇದು ಸೂರ್ಯ ಮತ್ತು ಮಂಗಳ ಗ್ರಹಗಳ ಸಂಯೋಗವನ್ನು ಸೂಚಿಸುತ್ತದೆ, ಜನರ ಹರ್ಷ ಹಾಗೂ ಶ್ರೇಷ್ಠ ಕಾರ್ಯಗಳನ್ನು ಅನುಕ್ಷಣದಲ್ಲಿ ಪ್ರಾರಂಭಿಸುವ ಸುಂದರ ಸಮಯವನ್ನು ಸೃಷ್ಟಿಸಬಹುದು.ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ, ಫೆಬ್ರವರಿ ತಿಂಗಳಲ್ಲಿ ಮಂಗಳ ಆದಿತ್ಯ ಯೋಗ ಸಹಿತವಾದ ಸಂಯೋಗ ಒದಗಿದಾಗ, ಅದು ಹೊಂದಿದ್ದ ಜ್ಯೋತಿಷ್ಯ ಪ್ರಕಾರದ ಫಲಾನುಭವ ವ್ಯತ್ಯಾಸವಾಗಬಹುದು. ಇದು ವ್ಯಕ್ತಿಗೆ ಅದ್ಭುತ...…

Keep Reading

ಈ ದೇವಸ್ತಾನಕ್ಕೆ ಒಮ್ಮೆ ಭೇಟಿ ನೀಡಿ ನಿಮ್ಮ ಕಷ್ಟಕ್ಕೆ ಕಂಡಿತಾ ಪರಿಹಾರ ಆಗುತ್ತೆ! ಆ ದೇವಸ್ತಾನ ಎಲ್ಲಿದೆ ಗೊತ್ತಾ?

ಈ ದೇವಸ್ತಾನಕ್ಕೆ ಒಮ್ಮೆ ಭೇಟಿ ನೀಡಿ ನಿಮ್ಮ ಕಷ್ಟಕ್ಕೆ  ಕಂಡಿತಾ ಪರಿಹಾರ ಆಗುತ್ತೆ! ಆ ದೇವಸ್ತಾನ ಎಲ್ಲಿದೆ ಗೊತ್ತಾ?

ವಿಜಯ ಕಾಳಿ ಅಥವಾ ವಿಜಯದೇವಿ ಭಾರತೀಯ ಹಿಂದೂ ಧರ್ಮದಲ್ಲಿ ಪೂಜಿಸಲ್ಪಟ್ಟ ಒಂದು ಶಕ್ತಿ ದೇವತೆ. ಇವಳು ದುರ್ಗಾ ಅಥವಾ ಪಾರ್ವತೀ ದೇವಿಯ ರೂಪದಲ್ಲಿ ಹೊರಹೊಮ್ಮಿದ್ದು, ಶಕ್ತಿಯ ಪ್ರತಿಷ್ಠಾನದ ಸಾಕಾರ ರೂಪ. ಅವಳು ಸಾಮ್ರಾಜ್ಯ, ಯುದ್ಧ, ಯೋಗ, ವೈರಾಗ್ಯ ಮೊದಲಾದ ವಿಭಿನ್ನ ಗುಣಗಳನ್ನು ಹೊಂದಿದ್ದು, ಭಕ್ತರು ಅವಳನ್ನು ಪೂಜಿಸುತ್ತಾರೆ. ಅವಳು ವಿಜಯ ಕಾಳಿ ಅಥವಾ ವಿಜಯದೇವಿಯ ರೂಪದಲ್ಲಿ ಪೂಜಿಸಲ್ಪಟ್ಟು ಹಾಗೂ ಇತರ ಹಲವಾರು ನಾಮಗಳನ್ನು ಹೊಂದಿದ್ದು, ಭಾರತದ ವಿಭಿನ್ನ...…

Keep Reading

ದರ್ಶನ್ ಮತ್ತು ತಮ್ಮ ವಿಚಾರವಾಗಿ ಕೊನೆಗೂ ಎಲ್ಲಾ ಬಾಯಿಬಿಟ್ಟ ಪವಿತ್ರಾ ಗೌಡ..! ಫಸ್ಟ್ ರಿಯಾಕ್ಷನ್

ದರ್ಶನ್ ಮತ್ತು ತಮ್ಮ ವಿಚಾರವಾಗಿ ಕೊನೆಗೂ ಎಲ್ಲಾ ಬಾಯಿಬಿಟ್ಟ ಪವಿತ್ರಾ ಗೌಡ..! ಫಸ್ಟ್ ರಿಯಾಕ್ಷನ್

ಕಳೆದ ಕೆಲವು ದಿನಗಳಿಂದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರಿತಾಗಿ ಮತ್ತು ನಟಿ ಪವಿತ್ರ ಗೌಡ ಎನ್ನುವವರ ಕುರಿತಾಗಿ ಸಾಕಷ್ಟು ಪೋಸ್ಟ್ಗಳು ಹೆಚ್ಚು ಹರಿದಾಡಿದ್ದವು, ಅದಕ್ಕೆ ಕಾರಣ ಪವಿತ್ರ ಗೌಡ ಅವರೆ ಶೇರ್ ಮಾಡಿಕೊಂಡ ಒಂದು ವಿಡಿಯೋದಲ್ಲಿ ಕೆಲವು ಫೋಟೋಗಳು ದರ್ನ್ ಅವರೊಟ್ಟಿಗೆ ಇರುವಂತೆಯೇ ಕಂಡುಬಂದಿದ್ದವು. ದರ್ಶನ್ ಮತ್ತು ತಮ್ಮ ನಡುವಿನ ರಿಲೇಶನ್ಶಿಪ್ ಗೆ 10 ವರ್ಷದ ಸಂಭ್ರಮ ಎನ್ನುವ ರೀತಿ ಕ್ಯಾಪ್ಶನ್ ನೀಡಿ ಬರೆದುಕೊಂಡು ನಟಿ ಪವಿತ್ರ ಗೌಡ ಅವರು...…

Keep Reading

ಈ ವರ್ಷ ಎಚ್ಚರಿಕೆಯಿಂದಿರಿ..! ಸಂತರ ಕೊಲೆ, ಇಬ್ಬರೂ ಪ್ರಧಾನಿಗಳ ಸಾವಿನ ಭವಿಷ್ಯ ನುಡಿದ ಕೋಡಿಶ್ರಿ..!

ಈ ವರ್ಷ ಎಚ್ಚರಿಕೆಯಿಂದಿರಿ..!  ಸಂತರ ಕೊಲೆ, ಇಬ್ಬರೂ ಪ್ರಧಾನಿಗಳ ಸಾವಿನ ಭವಿಷ್ಯ ನುಡಿದ ಕೋಡಿಶ್ರಿ..!

ಡಾ. ಶಿವಾನಂದ ಶಿವಯೋಗಿ ಗುರೂಜಿಗಳು ಭವಿಷ್ಯ ಹೇಳುತ್ತಿರುವುದು ಇದೇ ಮೊದಲನೆಲ್ಲ.. ಹಾಸನದ ಕೋಡಿಮಠದ ಕೊಡಿಶ್ರೀ ಎಂದೇ ಖ್ಯಾತಿ ಪಡೆಯುವ ಇವರು ಸದಾ ಒಂದಿಲ್ಲೊಂದು ಭವಿಷ್ಯ ನುಡಿಯುತ್ತಾ ಹೆಚ್ಚು ಪ್ರಸಿದ್ಧಿಯನ್ನು ಗಳಿಸಿದ್ದಾರೆ. ಹೌದು ರಾಜ್ಯದಲ್ಲಿ ಹಾಗೂ ದೇಶದಲ್ಲಿ ಆಗುವ ಮಳೆ, ಬೆಳೆ, ರಾಜಕೀಯ ಕುರಿತಾಗಿಯೂ  ಹೇಳಿಕೆ ಮೂಲಕ ಸದ್ದು ಮಾಡಿದ ಗುರೂಜಿ ಇವರು. ಇವರು ರಾಜ್ಯದಲ್ಲಿ ಆಗುವ ಬದಲಾವಣೆಗಳನ್ನು ಹಾಗೆ ಸಿಎಂ, ಪಿಎಂ ಕುರಿತಾಗಿ ಹೆಚ್ಚು ಆದೇಶಗಳನ್ನು...…

Keep Reading

1 246 347
Go to Top