ಲೇಖಕರು

ADMIN

2024 ರಲ್ಲಿ ಮಹಾನ್ ವ್ಯಕ್ತಿಗಳಿಗೆ ಸಂಕಷ್ಟ ಹಾಗೂ ಸಾವು ಕೊಡ ಸಂಭವಿಸಲಿದೆ ಎಂದ ಕೊಡಿ ಸ್ವಾಮೀಜಿ! ಇವರ ಭವಿಷ್ಯ ಹೇಳೋದು ಏನು ಗೊತ್ತಾ?

2024 ರಲ್ಲಿ  ಮಹಾನ್ ವ್ಯಕ್ತಿಗಳಿಗೆ ಸಂಕಷ್ಟ ಹಾಗೂ ಸಾವು ಕೊಡ ಸಂಭವಿಸಲಿದೆ ಎಂದ ಕೊಡಿ ಸ್ವಾಮೀಜಿ! ಇವರ ಭವಿಷ್ಯ ಹೇಳೋದು ಏನು ಗೊತ್ತಾ?

ಇನ್ನೂ ನಮ್ಮ ಕರ್ನಾಟಕದ ರಾಜ್ಯದಲ್ಲಿ ಹೆಚ್ಚಾಗಿ ಕೊಡಿ ಮಠದ ಸ್ವಾಮೀಜಿ ಅವರ ಭವಿಷ್ಯ ವಾಣಿಯನ್ನು ಹೆಚ್ಚಾಗಿಯೇ ಜನರು ಅನುಸರಿಸುತ್ತಾರೆ ಎಂದರೆ ತಪ್ಪಾಗಲಾರದು. ಕಾರಣ ಇವರು ಹೇಳುವ ಭವಿಷ್ಯ ಬಹುತೇಕ ನಿಜವಾಗಿದ್ದು ಎಲ್ಲವು ಕೊಡ ಈಗ ಕಾರ್ಯ ರೂಪದಲ್ಲಿ ಇದೆ. ಹಾಗಾಗಿ ಇವರ ಭವಿಷ್ಯಕ್ಕೆ ಹೆಚ್ಚಿನ ನಂಬಿಕೆ ಇದೆ ಎಂದ್ರೆ ತಪ್ಪಾಗಲಾರದು. ಇನ್ನೂ ಇವರು ಭವಿಷ್ಯ ನುಡಿಯುತ್ತೀರುವುದು ಇದೇನು ಹೊಸದಲ್ಲ. ಆದ್ರೆ ಆಗ ಅಪರೂಪಕ್ಕೆ ಕ್ಯಾಮರಾ ಮುಂದೆ ಬಂದು ಭವಿಷ್ಯ...…

Keep Reading

ಧರ್ಮಸ್ಥಳದ ಸುತ್ತ ಅಲೆದಾಡುತ್ತಿದೆ ಒಂದು ಹೆಣ್ಣು ಆತ್ಮ! ಆ ಆತ್ಮ ಯಾವುದು ಗೊತ್ತಾ?

ಧರ್ಮಸ್ಥಳದ ಸುತ್ತ ಅಲೆದಾಡುತ್ತಿದೆ ಒಂದು ಹೆಣ್ಣು ಆತ್ಮ! ಆ ಆತ್ಮ ಯಾವುದು ಗೊತ್ತಾ?

ಪುರಾಣಗಳಲ್ಲಿ ಆತ್ಮಗಳ ಬಗ್ಗೆ ವೈವಿಧ್ಯಮಯವಾದ ವಿವರಣೆಗಳಿವೆ. ಕೆಲವು ಪುರಾಣಗಳಲ್ಲಿ  ಆತ್ಮವು ಮೋಕ್ಷ ಅಥವಾ ದೇವಲೋಕಗಳಲ್ಲಿ ಶಾಂತಿಯನ್ನು ಹೊಂದುತ್ತದೆ ಎಂದು ಬರೆದಿಡಲಾಗಿದೆ. ಇನ್ನು ಕೆಲವರು ಹೇಳುವುದು ಕರ್ಮಗಳ ಪರಿಣಾಮವಾಗಿ ಅವರ ಮೋಕ್ಷ ಹಾಗೂ ಮರು ಜನ್ಮ ನಿರ್ಧಾರ ಆಗಲಿದೆ ಎಂದು ಹೇಳಲಾಗುವುದು. ಇನ್ನೂ ಮೋಕ್ಷ ಪಡೆದ ಆ ಆತ್ಮ ಮತ್ತೆ ಹುಟ್ಟಿ ಬರುತ್ತದೆ ಎಂಬ ನಂಬಿಕೆ ಇದೆ. ಇನ್ನೂ ಈ ವಿಷಯದಲ್ಲಿ ಅನೇಕ ಧಾರ್ಮಿಕ ದರ್ಶನಗಳಲ್ಲಿ ಭಿನ್ನಾಭಿಪ್ರಾಯಗಳಿವೆ...…

Keep Reading

ಈ ದಿನಾಂಕದಲ್ಲಿ ಹುಟ್ಟಿದ್ರೆ ನೀವು ಲವ್ ಮ್ಯಾರೇಜ್ ಆಗೋದು ಪಕ್ಕಾ : ಯಾವ ದಿನ ನೋಡಿ

ಈ ದಿನಾಂಕದಲ್ಲಿ ಹುಟ್ಟಿದ್ರೆ ನೀವು ಲವ್ ಮ್ಯಾರೇಜ್ ಆಗೋದು ಪಕ್ಕಾ : ಯಾವ ದಿನ ನೋಡಿ

ಹುಟ್ಟಿದ ದಿನವೂ ಒಂದು ಹೊಸ ಜೀವನವನ್ನು ಆರಂಭದ ಸೂಚನೆ ಆಗಿದ್ದು ಈ ಸೂಚನೆಯ ಸಮಯ ಹಾಗೂ ಗ್ರಹಗಳು ಕೊಡ ಅವರ ಜೀವನದ ದಾರಿಯನ್ನು ನಿರ್ಧಾರ ಮಾಡಬಹುದು ಎಂದರೆ ತಪ್ಪಾಗಲಾರದು. ಇನ್ನೂ ನಮ್ಮ ಹಿಂದೂ ಪುರಾಣದ ಪ್ರಕಾರ ಮಕ್ಕಳು ಹುಟ್ಟಿದ ತಕ್ಷಣ ಅವರು ಹುಟ್ಟಿದ ಸಮಯ ಹಾಗೂ ದಿನವನ್ನು ಆಧಾರಿತವಾಗಿ ಇಟ್ಟುಕೊಂಡು ಅವರ ಜಾತಕ ಹಾಗೂ ಕುಂಡಲಿಯನ್ನು ಬರೆಸಲಾಗುವುದು. ಇನ್ನೂ ನಮ್ಮ ಲೇಖನದಲ್ಲಿ ಅವರು ಹುಟ್ಟಿದ ದಿನಾಂಕದ ಪ್ರಕಾರ ಅವರ ವೈವಾಹಿಕ ಜೀವನ ನಿರ್ಧಾರ...…

Keep Reading

16 ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಐಶ್ವರ್ಯ ರೈ..? ಅಂಥದ್ದೇನಾಯ್ತು ನೋಡಿ

16 ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಐಶ್ವರ್ಯ ರೈ..?  ಅಂಥದ್ದೇನಾಯ್ತು ನೋಡಿ

ಬಾಲಿವುಡ್ ನ ಖ್ಯಾತ ನಟಿ ಐಶ್ವರ್ಯ ರೈ ಅವರು ಇದೀಗ ತಮ್ಮ 16 ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಬಾಲಿವುಡ್ ನ ನಟ ಅಮಿತಾ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯ ರೈ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರಪೋಸ್ ಮಾಡಿ ತಂದೆ ತಾಯಿ ಒಪ್ಪಿಗೆ ಪಡೆದು 2007ರಲ್ಲಿ ಮದುವೆಯಾಗಿದ್ದರು.. ಈ ದಂಪತಿಗಳಿಗೆ 2011ರಲ್ಲಿ ಒಂದು ಹೆಣ್ಣು ಮಗು ಕೂಡ ಜನನ ಆಗಿದೆ. ಸುಖವಾದ ಸಂಸಾರ, ಒಳ್ಳೆಯ ಗಂಡ, ಅತ್ತೆ ಮಾವ, ಆಸ್ತಿ ಅಂತಸ್ತು ಯಾವುದಕ್ಕೂ ಕೂಡ...…

Keep Reading

ಯಾರು ಊಹಿಸಿರದ ಇಬ್ಬರು ಸ್ಪರ್ಧಿಗಳು ಈ ವಾರ ಔಟ್..! ಡಬಲ್ ಎಲಿಮಿನೇಷನ್ ಟ್ವಿಸ್ಟ್ ಕೊಟ್ಟ ಕಿಚ್ಚ

ಯಾರು ಊಹಿಸಿರದ ಇಬ್ಬರು ಸ್ಪರ್ಧಿಗಳು ಈ ವಾರ ಔಟ್..! ಡಬಲ್ ಎಲಿಮಿನೇಷನ್ ಟ್ವಿಸ್ಟ್ ಕೊಟ್ಟ ಕಿಚ್ಚ

ಕನ್ನಡದಲ್ಲಿ ದೊಡ್ಡ ರಿಯಾಲಿಟಿ ಶೋ ಆಗಿ ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ದಿನದಿಂದ ದಿನಕ್ಕೆ ಹೆಚ್ಚು ವೀಕ್ಷಕರನ್ನ ಮಾಡಿಕೊಳ್ಳುತ್ತಿದೆ. ಈ ಬಾರಿ ಪುಟ್ಟಕ್ಕನ ಮಕ್ಕಳು ನಂಬರ್ ಒಂದನೇ ಸ್ಥಾನದಲ್ಲಿ ಇತ್ತು. ಅದಕ್ಕೂ ಕೂಡ ಟಕ್ಕರ್ ಕೊಟ್ಟಿದ್ದು ಟಿ ಆರ್ಪೀ ಯಲ್ಲಿ ಇದೆ ಬಿಗ್ಬಾಸ್ ಶೋ ಮುಂದಿದೆ. ಹೌದು ಈಗಾಗಲೇ ಬಿಗ್ ಬಾಸ್ ಆರಂಭವಾಗಿದ್ದು ಹತ್ತನೇ ಸೀಸನ್ ನ ಹತ್ತನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ಆಟ ಆಟದ ಕೌತುಕ ದಿನದಿಂದ...…

Keep Reading

ಈ ಮೂರು ಅಕ್ಷರದ ಹುಡುಗಿಯರನ್ನು ಮದುವೆ ಆಗುವುದರಿಂದ ನಿಮಗೆ ಯಾವ ಸಮಸ್ಯೆಯೂ ಬರಲ್ವಂತೆ! ಆ ಮೂರು ಅಕ್ಷರಗಳು ಯಾವುವು ಗೊತ್ತಾ?

ಈ ಮೂರು ಅಕ್ಷರದ ಹುಡುಗಿಯರನ್ನು ಮದುವೆ ಆಗುವುದರಿಂದ ನಿಮಗೆ ಯಾವ ಸಮಸ್ಯೆಯೂ ಬರಲ್ವಂತೆ! ಆ ಮೂರು ಅಕ್ಷರಗಳು ಯಾವುವು ಗೊತ್ತಾ?

ಈ ಮೂರು ಅಕ್ಷರ ಇರುವ ಹುಡುಗಿಯರು ಅದೃಷ್ಟ ವಂತರು ಆಗಿರುತ್ತಾರಂತೆ! ಆ ಅಕ್ಷರಗಳು ಯಾವುವು ಗೊತ್ತಾ?. ಹೆಸರಿನ ಮೊದಲ ಅಕ್ಷರ ಮಾನವನ ವ್ಯಕ್ತಿತ್ವದ ಒಂದು ಭಾಗವನ್ನು ಹೇಳುತ್ತದೆ. ಇದು ಅನೇಕರ ಅನುಭವದ ಆಧಾರದ ಮೇಲೆ ಆಗಿರಬಹುದು. ಉದಾಹರಣೆಗೆ, ಹೆಸರಿನ ಮೊದಲ ಅಕ್ಷರಗಳು ಆ ವ್ಯಕ್ತಿಯ ಸಹನೆಯುಳ್ಳವನೂ ಸಾಮಾನ್ಯವಾಗಿ ಸ್ನೇಹಶೀಲನೂ ಆಗಿರಬಹುದು ಎಂಬ ಸೋಚನೆಯನ್ನು ನೀಡುತ್ತದೆ. ಇದು ಸಾಮಾನ್ಯ ನಿಯಮ ಅಲ್ಲದೆ ಹೆಸರಿನ ಮೊದಲ ಅಕ್ಷರದಿಂದ ವ್ಯಕ್ತಿತ್ವದ ವಿಶೇಷ...…

Keep Reading

S ಅಕ್ಷರದ ವ್ಯಕ್ತಿಗಳು ಈ ಸ್ವಭಾವದವರು ಆಗಿರುತ್ತಾರೆ! ಆ ಸ್ವಭಾವ ಯಾವುದು ಗೊತ್ತಾ?

S ಅಕ್ಷರದ ವ್ಯಕ್ತಿಗಳು ಈ ಸ್ವಭಾವದವರು ಆಗಿರುತ್ತಾರೆ! ಆ ಸ್ವಭಾವ ಯಾವುದು ಗೊತ್ತಾ?

ಹೆಸರಿನ ಮೊದಲ ಅಕ್ಷರದ ವ್ಯಕ್ತಿತ್ವ ಒಟ್ಟಾಗಿ ನಿರ್ಧಾರಿಸಲು ಸಾಮಾನ್ಯವಾಗಿ ಸಾಕಷ್ಟು ಕಡಿಮೆ ಆಧಾರಗಳಿವೆ. ಇದು ವ್ಯಕ್ತಿಗಳ ಸ್ವಭಾವದ ಬಗ್ಗೆ ನಿಖರ ಸೂಚನೆ ನೀಡುವುದಿಲ್ಲ, ಹೇಗೆ ಅನೇಕ ಜನರ ಸ್ವಭಾವಗಳು ಸಮಾನವಾಗಿರದು ಹಾಗೂ ಅನೇಕ ಹೆಸರುಗಳು ಅದೇ ಅಕ್ಷರದಿಂದ ಆರಂಭವಾಗಿರಬಹುದು. ಆದರೆ, ಹೆಸರಿನ ಮೊದಲ ಅಕ್ಷರದ ವ್ಯಕ್ತಿತ್ವ ಗುಣಗಳ ಬಗ್ಗೆ ಆಧಾರಿತವಾಗಿರುವ ಒಂದು ಅಂಶವಿದೆಯೇ ಎಂದರೆ ಸಾಮಾನ್ಯವಾಗಿ ಅದು ವ್ಯಕ್ತಿಯ ಸ್ನೇಹಪ್ರಿಯತೆ, ಸಹನಶೀಲತೆ ಮತ್ತು...…

Keep Reading

2024 ರ ದಿನಗಳು ಕನ್ಯಾ ರಾಶಿಯ ಜನರಿಗೆ ಪ್ರೀತಿಯ ವಿಚಾರದಲ್ಲಿ ಅನ್ ಲಕ್ಕಿ ಆಗುತ್ತಾರೆ! ಯಾಕೆ ಗೊತ್ತಾ?

2024 ರ ದಿನಗಳು  ಕನ್ಯಾ ರಾಶಿಯ ಜನರಿಗೆ ಪ್ರೀತಿಯ ವಿಚಾರದಲ್ಲಿ ಅನ್ ಲಕ್ಕಿ ಆಗುತ್ತಾರೆ! ಯಾಕೆ ಗೊತ್ತಾ?

ನಾವು ಇನ್ನೇನು ಹೊಸ ವರ್ಷದ ಹೊಸ್ತಿಲಲ್ಲಿ ಇದ್ದೇವೆ. ಈ ಹೊಸ ವರ್ಷ ಸಾಕಷ್ಟು ರಾಶಿಯ ಜನರಿಗೆ ಹೆಚ್ಚಿನ ಲಾಭ ಮಾಡುವುದರ ಸೂಚನೆಯನ್ನು ನೀಡುತ್ತಾ ಬರುತ್ತಿದೆ. ಅದ್ರಲ್ಲಿ ಈ ಕನ್ಯಾ ರಾಶಿಯ ಜನರು ಕೊಡ ಇದ್ದಾರೆ. 2024 ಈ ರಾಶಿಯ ಜನರಿಗೆ ಹೆಚ್ಚಿನ ಲಾಭವನ್ನು ತಂದುಕೊಡಲಿದೆ ಎಂದೇ ಹೇಳಬಹುದು. ಆದರೆ ಮದ್ಯಮ ತಿಂಗಳಲ್ಲಿ ಮಿಶ್ರ ಫಲವನ್ನು ಅನುಭವಿಸುತ್ತಾರೆ. ಆದರೆ ಹೆಚ್ಚು ಲಾಭದಾಯಕ ಹಾಗೂ ಇವರಿಗೆ ಅನುಕೂಲ ಆಗುವ ರೀತಿಯ ದಿನಗಳನ್ನು ಇವರನ್ನು ನಿರಿಷಿಸಬಹುದು ಎಂದು...…

Keep Reading

ನಿಮ್ಮ ಮನೆಗೆ ಹಣ ಬರುವ ಮುನ್ನ ಈ ಕನಸುಗಳು ನಿಮಗೆ ಬೀಳುತ್ತವಂತೆ..! ಅವು ಯಾವುವು..?

ನಿಮ್ಮ ಮನೆಗೆ ಹಣ ಬರುವ ಮುನ್ನ ಈ ಕನಸುಗಳು ನಿಮಗೆ ಬೀಳುತ್ತವಂತೆ..! ಅವು ಯಾವುವು..?

ಹೌದು ನಾವೆಲ್ಲರೂ ನಮ್ಮ ಲಕ್ಷ್ಮಿ ದೇವಿನ ಹೆಚ್ಚಾಗಿ ನಂಬುತ್ತೇವೆ. ಅಷ್ಟೇ ಪೂಜೆ ಕೂಡ ಮಾಡುತ್ತೇವೆ..ಹೌದು ಪ್ರತಿಯೊಬ್ಬರಿಗೂ ದುಡ್ಡು ತುಂಬಾನೇ ಮುಖ್ಯ. ದುಡ್ಡನ್ನ ಲಕ್ಷ್ಮಿ ದೇವಿ ಎಂದು ಕರೆಯಲಾಗುತ್ತದೆ.. ಲಕ್ಷ್ಮೀದೇವಿ ಎಲ್ಲರ ಮನೆಯಲ್ಲೂ ಇರಲು ಇಷ್ಟಪಡುವ ದೇವರು. ಆದರೆ ಅವರವರ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಲಕ್ಷ್ಮಿ ದೇವಿ ನೆಲೆಸುತ್ತಾಳೆ..ಇಂದಿಗೂ ಕೂಡ ಹಳ್ಳಿಗಳಲ್ಲಿ ಕೆಲವರು ಅವರ ಮನೆಗೆ ದುಡ್ಡು ಬರುವ ಮುನ್ನ ಕಾಣುವ ಕೆಲ ಸೂಚನೆಗಳನ್ನು ನಿಜಕ್ಕೂ...…

Keep Reading

ಭಾರತ ಕ್ಯಾಪ್ಟನ್ ಫಿಟ್ ಇಲ್ಲ ಅನ್ನೋರು ಫ್ಲೈಯಿಂಗ್ ರೋಹಿತ್ ಶರ್ಮಾ ವರ್ಕೌಟ್ ನೋಡಿ..!!

ಭಾರತ ಕ್ಯಾಪ್ಟನ್ ಫಿಟ್ ಇಲ್ಲ ಅನ್ನೋರು ಫ್ಲೈಯಿಂಗ್ ರೋಹಿತ್ ಶರ್ಮಾ ವರ್ಕೌಟ್ ನೋಡಿ..!!

ನಮ್ಮ ಭಾರತ ದೇಶದ ಕ್ರಿಕೆಟ್ ತಂಡದ ಆಟಗಾರ ರೋಹಿತ್ ಶರ್ಮಾ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ರೋಹಿತ್ ಶರ್ಮಾ ಅವರು ವಿಭಿನ್ನ ಆಟಗಾರ. ಭಯಂಕರ ಆಟಗಾರ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ ಭಾರತ ಕ್ರಿಕೆಟ್ ತಂಡದ ನಾಯಕರಾಗಿಯೂ ತಂಡವನ್ನು ಮುನ್ನಡೆಸುತ್ತಿದ್ದಾರೆ..ಒಂದೆಡೆ ವಿಶ್ವಕಪ್ ಭರ್ಜರಿಯಾಗಿ ನಡೆಯುತ್ತಿದ್ದು, ಆಡಿರುವ ಮೂರು ಪಂದ್ಯಗಳಲ್ಲಿ ನಮ್ಮ ಭಾರತ ಗೆದ್ದು ಬಿಗಿದೆ..ಹೌದು ವಿರಾಟ್ ಕೊಹ್ಲಿ ಅವರು ಆರಂಭದಲ್ಲಿ ತುಂಬಾನೇ ಚೆನ್ನಾಗಿ ಆಡುತ್ತಾ...…

Keep Reading

1 259 346
Go to Top