ಗಾಂಜಾ ಮತ್ತಿನಲ್ಲಿ ಮೈ ಮರೆತ ಕಾಲೇಜು ವಿದ್ಯಾರ್ಥಿಗಳು : ಇವರಿಗೆ ಹೇಳೋರು ಕೇಳೋರು ಯಾರು ಇಲ್ಲವ ಎಂದ ನೆಟ್ಟಿಗರು : ವಿಡಿಯೋ ವೈರಲ್
ಈಗಿನ ಯುವ ಜನಾಂಗಕ್ಕೆ ಯಾವ ನೈತಿಕತೆ ಇಲ್ಲವಾಗಿದೆ . ಅವರು ನಡೆದು ಕೊಂಡ ರೀತಿಯೇ ಸರಿ ಎನ್ನುತ್ತಾರೆ . ಇದರಲ್ಲಿ ಅವರ ಪೋಷಕರ ಪಾತ್ರವು ಇದೆ . ಅವರು ತಮ್ಮ ಮಕ್ಕಳಿಗೆ ಸರಿಯಾದ ಸಂಸ್ಕಾರ ಕಲಿಸಿದ್ದರೆ ಅವರು ಈ ರೀತಿ ನಡೆದು ಕೊಳ್ಳುತ್ತಿರ ಲಿಲ್ಲ . ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಗಾಂಜಾ ಮತ್ತಲ್ಲಿ ಯುವಕ-ಯುವತಿಯರು ತೇಲಾಡಿದ್ದಾರೆ. ಮೈಸೂರಿನ ಸರಗೂರು ಸಮರೂರು ಸಮೀಪ ಗೋಳೂರಿನಲ್ಲಿ ಮಾದಕ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗ್ತಿದೆ. ಗಾಂಜಾ ಸೇವನೆಯಿಂದ...…