ಲೇಖಕರು

ADMIN

ಮುಂದಿನ ದಿನದ ರಾಜಕೀಯದ ಭವಿಷ್ಯ ನುಡಿದ ಕೊಡಿ ಮಠದ ಸ್ವಾಮೀಜಿ! ಇವ್ರು ಹೇಳಿದ್ದು ಏನು ಗೊತ್ತಾ?

ಮುಂದಿನ ದಿನದ ರಾಜಕೀಯದ ಭವಿಷ್ಯ ನುಡಿದ ಕೊಡಿ ಮಠದ ಸ್ವಾಮೀಜಿ! ಇವ್ರು ಹೇಳಿದ್ದು ಏನು ಗೊತ್ತಾ?

ನಮ್ಮ ಹಿಂದೂ ಸಂಪ್ರದಾಯದಲ್ಲಿ ಶಾಸ್ತ್ರ ಸಂಪ್ರದಾಯಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ ಎಂದರೆ ತಪ್ಪಾಗಲಾರದು. ಅದ್ರಲ್ಲೂ ನಮ್ಮ ಹಿಂದೂ ಧರ್ಮದವರು ತಮ್ಮ ಜೀವನದಲ್ಲಿ ಮಾಡುವ ಎಲ್ಲಾ  ಕೆಲಸಗಳಿಗೆ ಕೂಡ ಜ್ಯೋತಿಷ್ಯದ ಪ್ರಕಾರ ಅದರದ್ದೇ ಗೃಹ ಗತಿಗಳ ಸಮಯವನ್ನು ನಿಗದಿ ಮಾಡಿಸಿಕೊಂಡು ಅದೇ ಸಮಯದಲ್ಲಿ ಅವರು ಅಂದುಕೊಂಡಿದ್ದ ಕೆಲಸಗಳನ್ನು ಮಾಡುವ ಜನರನ್ನು ನಮ್ಮಲ್ಲಿ ಇದ್ದಾರೆ. ಇನ್ನೂ ಕೆಲವರು ಹೇಳುವ ಭವಿಷ್ಯವಾಣಿ ಕೂಡ ಸತ್ಯ ಆಗಿರುವ ಉದಹರಣೆಗಳು ನಮ್ಮಲ್ಲಿ...…

Keep Reading

ಈ ಪ್ರದೇಶದ ಬಗ್ಗೆ ನೀವೂ ಎಂದು ಕೇಳಿರೋಲ್ಲ..! ಇಲ್ಲಿ ನಡೆಯುವ ದಂಧೆ ಕೇಳಿದ್ರೆ ಬೆಚ್ಚಿ ಬೀಳುತ್ತೀರಾ

ಈ ಪ್ರದೇಶದ ಬಗ್ಗೆ ನೀವೂ ಎಂದು ಕೇಳಿರೋಲ್ಲ..! ಇಲ್ಲಿ ನಡೆಯುವ ದಂಧೆ ಕೇಳಿದ್ರೆ ಬೆಚ್ಚಿ ಬೀಳುತ್ತೀರಾ

ಹೌದು ಸ್ನೇಹಿತರೆ ಕೆಲವೊಂದು ಸ್ಥಳಗಳ ಬಗ್ಗೆ, ಹಾಗೆ ಕೆಲವೊಂದು ಊರಿನ ಬಗ್ಗೆ ನಮಗೆ ಗೊತ್ತಿರದ ಸಾಕಷ್ಟು ವಿಚಾರಗಳು ತುಂಬಾನೇ ಹರಿದಾಡುತ್ತವೆ. ಅಂತಹ ಸ್ಥಳಗಳಲ್ಲಿ ಒಂದಾದ ಈ ಒಂದು ಪ್ರದೇಶದ ಬಗ್ಗೆ ಇಂದು ನಾವು ಹೇಳ ಹೊರಟಿರುವ ಮಾಹಿತಿ ಇರುತ್ತದೆ, ಮತ್ತು ಆ ಸ್ಥಳದ ಬಗ್ಗೆ ನಾವು ಕಲೆ ಹಾಕಿರುವ ವಿಚಾರಗಳು ನಿಜಕ್ಕೂ ನಿಮ್ಮನ್ನು ಕೂಡ ದಿಗ್ಭ್ರಮೆಗೊಳ್ಳುವಂತೆಯೇ ಮಾಡುತ್ತವೆ ಎನ್ನಬಹುದು. ಇದೊಂದು ಕೊಳಗೇರಿ ಪ್ರದೇಶ ಆಗಿದೆ. ಈ ಪ್ರದೇಶ ಇಡೀ ವಿಶ್ವದಲ್ಲಿ ಮೂರನೇ...…

Keep Reading

ಭೀಕರ ರಸ್ತೆ ಅಪಘಾತದಿಂದ ಅಂದು ಆಸ್ಪತ್ರೆ ಸೇರಿದ್ದ ಶಿಲ್ಪಾ ಗೌಡ ಇಂದು ಹೇಗಿದ್ದಾರೆ ನೋಡಿ..

ಭೀಕರ ರಸ್ತೆ ಅಪಘಾತದಿಂದ ಅಂದು ಆಸ್ಪತ್ರೆ ಸೇರಿದ್ದ ಶಿಲ್ಪಾ ಗೌಡ ಇಂದು ಹೇಗಿದ್ದಾರೆ ನೋಡಿ..

ಕನ್ನಡದ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಹೊರಗಡೆ ಬಂದಿರುವುದನ್ನು ನೀವು ಈಗಾಗಲೇ ನೋಡಿದ್ದೀರಿ. ಹೌದು ಕೆಲವರು ಅವರವರ ನಟನೆ ಮೂಲಕ, ಹಾಡು ಹಾಡುವ ಮೂಲಕ, ಡ್ಯಾನ್ಸ್ ಮಾಡುವ ಮೂಲಕ, ಇನ್ನು ಕೆಲವೊಂದಿಷ್ಟು ಜನರು ಡಬ್ಸ್ಮ್ಯಾಶ್ ವಿಡಿಯೋಗಳ ಮೂಲಕ ಕನ್ನಡಿಗರ ಬಳಿ ಹೆಚ್ಚು ಜನರು ತಲುಪಿದ್ದಾರೆ. ಹೌದು ಅಂತಹವರಲ್ಲಿ ತುಂಬಾ ಸಾಕಷ್ಟು ಜನರು ವಿಭಿನ್ನ ವಿಭಿನ್ನವಾಗಿ ಒಳ್ಳೆ ಒಳ್ಳೆ ಪ್ರಯತ್ನದ ಮೂಲಕ ಸಿನಿಮಾರಂಗದಲ್ಲಿಯೇ ಏನಾದರೂ ದೊಡ್ಡ ಸಾಧನೆ...…

Keep Reading

G20 ಯಲ್ಲಿ ಭಾಗಿ ಆಗಿದ್ದ ಬ್ರಿಟನ್ ಪ್ರಧಾನಿ ಮಾಡಿದ್ದೇನು ಗೊತ್ತಾ?

G20 ಯಲ್ಲಿ ಭಾಗಿ ಆಗಿದ್ದ ಬ್ರಿಟನ್ ಪ್ರಧಾನಿ ಮಾಡಿದ್ದೇನು ಗೊತ್ತಾ?

ನಮ್ಮ ಭಾರತ ಈ ಪದ ಕೇಳಿದರೆ ನಮಲ್ಲಿ ಆಗುವ ಖುಷಿ ಅಷ್ಟಿಷ್ಟಲ್ಲ. ಏಕೆಂದ್ರೆ ಪರ ಭಾಷಿಗರ ದೇಶ ಅದೆಷ್ಟೇ ಉನ್ನತ ಸ್ಥಾನದಲ್ಲಿ ಇದ್ದರೂ ಕೂಡ ನಮ್ಮ ದೇಶದ ಸಂಸ್ಕೃತಿಗೆ ಅವರ ಸ್ಥಾನ ಕಡಿನೆಯಂತೆಯೆ. ಇನ್ನೂ ನಮ್ಮ ಭಾರತದ ಸಂಸ್ಕೃತಿಗೆ ಮನ ಸೊಲದವರಿಲ್ಲ. ನಮ್ಮ ಸಂಸ್ಕೃತಿಯನ್ನು ನಮ್ಮವರೇ ಕಡೆಗಣಿಸಿದರು ಕೂಡ ಪರ ಭಾಷಿಗರಲ್ಲಿ ಇರುವ ಆಸಕ್ತಿ ಹಾಗೂ ಭಕ್ತಿಯನ್ನು ನೀಡಿದಾಗ ನಮ್ಮಲ್ಲಿ ಹೆಮ್ಮೆಯ ಭಾವನೆ ವ್ಯಕ್ತ ವಾಗುತ್ತದೆ. ಅದ್ರಲ್ಲೂ ನಮ್ಮ ಪುರಾತನ ಕಾಲದಿಂದಲೂ ಕೊಡ...…

Keep Reading

ಸಂಜು ಬಸಯ್ಯ ಜೋಡಿಗೆ ಎಂತಹ ಚುಚ್ಚು ಮಾತುಗಳ ಬಂದಿದ್ದವು ಗೊತ್ತೇ..? ವೇದಿಕೆ ಮೇಲೆ ಎಲ್ಲಾ ಬಿಚ್ಚಿಟ್ಟ ಸಂಜು

ಸಂಜು ಬಸಯ್ಯ ಜೋಡಿಗೆ ಎಂತಹ ಚುಚ್ಚು ಮಾತುಗಳ ಬಂದಿದ್ದವು ಗೊತ್ತೇ..? ವೇದಿಕೆ ಮೇಲೆ ಎಲ್ಲಾ ಬಿಚ್ಚಿಟ್ಟ ಸಂಜು

ಜೀ ಕನ್ನಡದ ಖ್ಯಾತ ಪ್ರೋಗ್ರಾಮ್ ಆದಂತಹ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದವರಲ್ಲಿ ಕಲಾವಿದ ಸಂಜು ಬಸಯ್ಯ ಅವರು ಕೂಡ ಒಬ್ಬರು. ಹೌದು ಸಂಜು ಬಸಯ್ಯ ಮೂಲತಃ ಬೆಳಗಾವಿ ಜಿಲ್ಲೆಯವರು..ಆರಂಭದಲ್ಲಿ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ನಾಟಕ ಮಾಡುತ್ತಾ ಅವರಲ್ಲಿರುವ ಕಲೆಯ ಆರ್ಕೆಸ್ಟ್ರಾ ಮೂಲಕ, ಜನರನ್ನು ನಗಿಸುತ್ತಾ ತುಂಬಾನೇ ಚರ ಪರಿಚಿತ ಆಗಿದ್ದಂತವರು. ಯಾವಾಗ ನಟ ಸಂಜು ಬಸಯ್ಯ ಕನ್ನಡದ ಜೀ ಕನ್ನಡ ಕಾಮಿಡಿ ಕಿಲಾಡಿಗಳು...…

Keep Reading

ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂದು ದೂರು ದಾಖಲಿಸಿದ ನಟಿ ವಿಜಯ್ ಲಕ್ಷ್ಮಿ! ಯಾರ ವಿರುದ್ಧ ಗೊತ್ತಾ?

ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂದು ದೂರು ದಾಖಲಿಸಿದ ನಟಿ ವಿಜಯ್ ಲಕ್ಷ್ಮಿ! ಯಾರ ವಿರುದ್ಧ ಗೊತ್ತಾ?

ನಟಿ "ವಿಜಯ್ ಲಕ್ಷ್ಮಿ" ಅವರ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಇನ್ನೂ ಈ ನಟಿ ಒಂದು ಕಾಲದಲ್ಲಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಬಹಳ ಬೇಡಿಕೆ ಇದ್ದ ನಟಿ ಎಂದ್ರೆ ತಪ್ಪಾಗಲಾರದು. ಇನ್ನೂ ಈ ನಟಿ ನಟಿಸಿರುವ ಸಾಕಷ್ಟು ಚಿತ್ರಗಳು ಕೂಡ ನಮ್ಮ ಸ್ಯಾಂಡಲ್ ವುಡ್ ಅಂಗಳದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಇವರ ನಟನೆಗೆ ಅದೆಷ್ಟೋ ಜನ ನಿರ್ದೇಶಕರು ಕೂಡ ಡೇಟ್ ಗಾಗಿ ತಮ್ಮ ಸಿನಿಮಾ ಶೂಟಿಂಗ್ ನನ್ನ ಮುಂದಕ್ಕೂ ಹಾಕಿದ್ದು ಉಂಟು. ಆದರೆ...…

Keep Reading

ದೇವದಾಸಿಯರ ಬಗ್ಗೆ ನಿಮಗೆ ಗೊತ್ತಿಲ್ಲದ ಶಾಕಿಂಗ್ ಸತ್ಯಗಳು..! ವಿಡಿಯೋ ನೋಡಿ ಬೆರಗಾಗ್ತೀರಾ

ದೇವದಾಸಿಯರ ಬಗ್ಗೆ ನಿಮಗೆ ಗೊತ್ತಿಲ್ಲದ ಶಾಕಿಂಗ್ ಸತ್ಯಗಳು..! ವಿಡಿಯೋ ನೋಡಿ ಬೆರಗಾಗ್ತೀರಾ

ಭಾರತ ದೇಶದಲ್ಲಿ ಸಾಕಷ್ಟು ಆಚಾರ ವಿಚಾರಗಳು ಅಂದಿನಿಂದಲೂ ಇಂದಿಗೂ ನಡೆದಿವೆ, ಹಾಗೇನೆ ಅವುಗಳು ನಡೆಯುತ್ತಲೇ ಬಂದಿವೆ. ಹೌದು ಹಿಂದಿನ ಹಿರಿಕರು ಮಾಡಿದ ಪದ್ಧತಿಗಳೊ ಗೊತ್ತಿಲ್ಲ, ಅಥವಾ ಯಾರು ಮಾಡಿದರೋ ಇಂತಹ ಪದ್ಧತಿಗಳನ್ನು ಗೊತ್ತಿಲ್ಲ, ಇಂತಹ ಪದ್ಧತಿಗಳು ಇಂದಿಗೂ ಕೆಲವು ಕಡೆ ತುಂಬಾ ಕೆಟ್ಟದಾಗಿ ನಡೆಯುತ್ತವೆ..ಅಂತಹ ಪದ್ಧತಿಗಳಲೊಂದು ದೇವದಾಸಿ ಪದ್ಧತಿ. ಹೌದು ದೇವದಾಸಿ ಪದ್ಧತಿ ತುಂಬಾ ಅನಿಷ್ಟ ಪದ್ದತಿ ಎಂದು 1988 ರಲ್ಲಿ ಭಾರತ ದೇಶದ ಸರ್ಕಾರ ಇದನ್ನು...…

Keep Reading

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿರುವ ದುನಿಯಾ ವಿಜಯ್ ಮಕ್ಕಳು! ಕಾರಣ ಏನು ಗೊತ್ತಾ?

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿರುವ ದುನಿಯಾ ವಿಜಯ್ ಮಕ್ಕಳು! ಕಾರಣ ಏನು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಕಲಾವಿದರು ಹೇಗೆ ಆಕ್ಟಿವ್ ಇರುತ್ತಾರೆ ಹಾಗೆಯೇ ಅವರ ಮಕ್ಕಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುತ್ತಾರೆ. ಇನ್ನೂ ಕೆಲ ಕಲಾವಿದರ ಮಕ್ಕಳು ಕೂಡ ಸಿನಿಮಾ ಕಡೆ ಬಂದು ದೊಡ್ಡ ಸ್ಟಾರ್ ಆಗಿರುವುದು ಇದೆ ಇತ್ತಾ ಕೆಲ ಕಲಾವಿದರ ಮಕ್ಕಳು ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದರು ಕೂಡ ಯಶಸ್ಸು ಪಡೆಯಲು ಸಾಧ್ಯವಾಗದೆ ಒದ್ದಾಡಿದ್ದು ಇದೆ. ಹಾಗೆಯೇ ಇನ್ನಷ್ಟು ಕಲಾವಿದರ ಮಕ್ಕಳು ಸಿನಿಮಾ ರಂಗಕ್ಕೆ ತಲೆ ಹಾಕದೆ ಅವರು ಇಷ್ಟ ಪಟ್ಟ...…

Keep Reading

ಮೊದಲ ರಾತ್ರಿಗೆ ರೂಮಿಗೆ ಹೋದ ಅರ್ಧ ಗಂಟೆಗೆ ಆಸ್ಪತ್ರೆ ಸೇರಿದ ಹೆಂಡತಿ: ಬಾಯ್ಬಿಟ್ಟ ಸತ್ಯ ಕೇಳಿ ಇಡೀ ಊರೇ ಶಾಕ್

ಮೊದಲ ರಾತ್ರಿಗೆ ರೂಮಿಗೆ ಹೋದ ಅರ್ಧ ಗಂಟೆಗೆ ಆಸ್ಪತ್ರೆ ಸೇರಿದ ಹೆಂಡತಿ: ಬಾಯ್ಬಿಟ್ಟ ಸತ್ಯ ಕೇಳಿ ಇಡೀ ಊರೇ ಶಾಕ್

ಮನೆಗಳಲ್ಲಿ ಮದುವೆ ಇದ್ದರೆ, ಮದುವೆಯ ಸಂಭ್ರಮ ಎಷ್ಟರ ಮಟ್ಟಿಗೆ ಇರಿತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹಿರಿಯರು ಏರ್ಪಡಿಸಿದ ಅದ್ಧೂರಿ ಮದುವೆಯನ್ನು ನೋಡುತ್ತಲೇ ಇರುತ್ತೇವೆ. ಅಂದು ನಡೆದ ಮದುವೆಯಲ್ಲಿ ನವದಂಪತಿಗಳು ತಮ್ಮ ಸ್ನೇಹಿತರೊಂದಿಗೆ ಇಡೀ ದಿನ ಸಂತೋಷದಿಂದ ಕಳೆದರು. ಮದುವೆಗೆ ಬಂದಿದ್ದ ಸಂಬಂಧಿಕರು, ಸ್ನೇಹಿತರು, ಆಪ್ತರು ಅಂದು ಸಂಜೆಯೇ ಹೊರಟು ಹೋದರು. ರಾತ್ರಿ ಜೋಡಿಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಹುಡುಗಿ ಶೋಭನದ...…

Keep Reading

ಈಗಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ದೊಡ್ಡ ಭವಿಷ್ಯ ನುಡಿದ ಕೋಡಿಶ್ರೀ..! ಎಲ್ರೂ ಶಾಕ್

ಈಗಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ದೊಡ್ಡ ಭವಿಷ್ಯ ನುಡಿದ ಕೋಡಿಶ್ರೀ..! ಎಲ್ರೂ ಶಾಕ್

ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ವಿಚಾರಗಳಿಗೆ ಕೋಡಿಮಠದ ಖ್ಯಾತ ಗುರುಗಳಾದ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಹೆಚ್ಚು ಭವಿಷ್ಯ ನುಡಿಯುತ್ತಾರೆ. ಮಳೆ ವಿಚಾರವಾಗಿ, ಬೆಳೆ ವಿಚಾರವಾಗಿ ಹಾಗೆ ರೈತರ ವಿಚಾರವಾಗಿ ಭವಿಷ್ಯ ನುಡಿಯುತ್ತಾರೆ. ಜೊತೆಗೆ ರಾಜ್ಯದ ರಾಜಕೀಯ ವಿಚಾರವಾಗಿಯೂ ನಮ್ಮ ದೇಶದ ರಾಜಕೀಯ ವಿಚಾರವಾಗಿಯೂ ಕೂಡ ಕೋಡಿಮಠದ ಶ್ರೀಗಳು ಆಗಾಗ ಕೆಲವೊಂದಿಷ್ಟು ವಿಚಾರಗಳನ್ನು ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾ ಅವುಗಳು ನಿಜ ಆಗುವಂತೆ ಮಾಡುತ್ತಾರೆ....…

Keep Reading

1 304 347
Go to Top