ಇದು ಇಡೀ ರಾಜ್ಯವೇ ಖುಷಿ ಪಡುವ ದೃಶ್ಯ ಎಂದ ದಿವ್ಯ ವಸಂತ ; .ವಿಡಿಯೋ ವೈರಲ್ ನೆಟ್ಟಿಗರು ಕುಶ್
ಇತ್ತೀಚೆಗೆಯಷ್ಟೇ ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ಭಾರೀ ಸುದ್ದಿ ಮಾಡಿದ್ದ ಕನ್ನಡ ಸುದ್ದಿವಾಹಿನಿ ಮಾಜಿ ನಿರೂಪಕಿ, ಗಿಚ್ಚಿ ಗಿಲಿಗಿಲಿ ಶೋ ಸ್ಪರ್ಧಿಯಾಗಿದ್ದ ದಿವ್ಯಾ ವಸಂತ ಇದೀಗ ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿರುವ ದಿವ್ಯಾ ವಸಂತ, "ರಾಯರ ಆಶಿರ್ವಾದದ ಜೊತೆ ಹೊಸ ಜೀವನ" ಎಂದು ಬರೆದುಕೊಂಡಿದ್ದಾರೆ. ಇನ್ನು ವಿಡಿಯೋ ಕೂಡ ಶೇರ್ ಮಾಡಿರುವ ದಿವ್ಯಾ ತಮ್ಮ ಜೀವನ...…