ಲೇಖಕರು

ADMIN

ಕಿರಾತಕ ಸಿನಿಮಾದಲ್ಲಿ ಯಶ್ ಜೊತೆ ನಟಿಸಿದ್ದ ನಟಿ ಓವಿಯಾ ಮತ್ತೆ ಕಿರಿಕ್ ; ಮಾಡಿದ್ದೇನು ನೋಡಿ ?

ಕಿರಾತಕ ಸಿನಿಮಾದಲ್ಲಿ ಯಶ್ ಜೊತೆ ನಟಿಸಿದ್ದ ನಟಿ ಓವಿಯಾ ಮತ್ತೆ ಕಿರಿಕ್ ; ಮಾಡಿದ್ದೇನು ನೋಡಿ ?

ಕನ್ನಡದ ಒಂದು ಅದ್ಭುತ ಸಿನಿಮಾ ಅಂತ ಹೇಳಿದ್ರೆ ಅದು ಕಿರಾತಕ ಕಿರಾತಕ ಸಿನಿಮಾ ಯಶ್ ಅವರ ಅದ್ಭುತ ಸಿನಿಮಾಗಳಲ್ಲಿ ಒಂದು ಅಂತ ಹೇಳಬಹುದು ಇದರಿಂದ ಮುಖಾಂತರ ಕನ್ನಡಕ್ಕೆ ಒಂದು ದೊಡ್ಡ ಹಾಸ್ಯನಟ ಸಿಕ್ಕಿದ್ದು ನಮ್ಮ ಚಿಕ್ಕಣ್ಣ ಅವರು ಈ ಸಿನಿಮಾದಲ್ಲಿ ಆಕ್ಟ್ ಮಾಡಿರುವಂತಹ ಹೀರೋಯಿನ್ ಹೆಸರು ಓವಿಯಾ ಅಂತ ಹೇಳಿ ಸೋ ಓವಿಯಾ ಅವರು ಬೇರೆ ಭಾಷೆಯ ಒಂದು ನಟಿ ಇವರನ್ನ ಕರ್ನಾಟಕಕ್ಕೆ ತಂದು ಪರಿಚಯ ಮಾಡ್ತಾರೆ ಇಲ್ಲಿಂದ ಇವರಿಗೆ ಅದ್ಭುತವಾದ ಸಿನಿಮಾ ಚಾನ್ಸ್ಗಳು ಸಿಗತಾ...…

Keep Reading

ಕಿರಣ್ ರಾಜ್ ಜೊತೆ ದಿಡೀರ್ ಮದುವೆ ಅದ್ರ ಭವ್ಯ ಗೌಡ ; ಅಸಲಿ ಸುದ್ದಿ ಇಲ್ಲಿದೆ ?

ಕಿರಣ್ ರಾಜ್ ಜೊತೆ ದಿಡೀರ್ ಮದುವೆ ಅದ್ರ ಭವ್ಯ ಗೌಡ ; ಅಸಲಿ ಸುದ್ದಿ ಇಲ್ಲಿದೆ ?

ಭವ್ಯ ಗೌಡ ಅವರು ಇದೀಗ ಹೊಸ ಸೀರಿಯಲ್ ನಲ್ಲಿ ನಡೆಸ್ತಾ ಇದ್ದು ಈ ಸೀರಿಯಲ್ ನಲ್ಲಿ ಕಿರಣರಾಜ್ ಅವರಟ್ಟಿಗೆ ಮದುವೆ  ಮಾಡ್ಕೊತಾರೆ ಯಾವ ಸೀರಿಯಲ್ ಅಂದ್ರೆ ಅದುವೇ ಕರ್ಣ ಅಂತ ಹೊಸ ಧಾರಾವಾಹಿ ಶುರುವಾಗ್ತಾ ಇದೆ ಇದರಲ್ಲಿ ಸೂಪರ್ ಡೂಪರ್ ಆಗಿ ಭವ್ಯ ಅವರು ಕಾಣಿಸಿಕೊಳ್ತಿದ್ದು ವಿಶೇಷ ಅಂತ ಹೇಳಬಹುದು ಈಗಾಗಲೇ ಪ್ರೋಮೋ ಶೂಟಿಂಗ್ ಎಲ್ಲವೂ ಕೂಡ ನಡೆದಿದ್ದು ಅತಿ ಶೀಘ್ರದಲ್ಲಿ ಪ್ರೋಮೋದ ಜೊತೆಗೆ ಧಾರಾವಾಹಿ ಕೂಡ ಸ್ಟಾರ್ಟ್ ಆಗುತ್ತೆ ಈ ಒಂದು ಧಾರಾವಾಹಿಯನ್ನ ನೋಡೋಕೆ...…

Keep Reading

ಧನ್ವೀರ್‌ ಅಪ್ಪ ಅಮ್ಮನ ಜೊತೆ ಮದುವೆ ವಿಷಯ ಮಾತಾಡಿದ ಡಿಬಾಸ್‌.. ಹುಡುಗಿ ಯಾರು ನೋಡಿ ?

ಧನ್ವೀರ್‌ ಅಪ್ಪ ಅಮ್ಮನ ಜೊತೆ  ಮದುವೆ ವಿಷಯ ಮಾತಾಡಿದ ಡಿಬಾಸ್‌.. ಹುಡುಗಿ ಯಾರು ನೋಡಿ ?

 ದರ್ಶನ ಅವರು ತನ್ನ ಕಷ್ಟ ಕಾಲದಲ್ಲಿ ನೆರವಾಗಿದ್ದ  ಧನ್ವೀರ್‌ ಅವರನ್ನು ಯಾವುತ್ತು ಮರೆಯುವುದಿಲ್ಲ . ಅವರ ಚಿತ್ರ ವಾಮನ ಚೆನ್ನಾಗಿ  ಸಕ್ಸಸ್ ಕನಲಿ ಎಂದು ಅವರಿಗೆ ಅಶಿರವಾದಿ ಮಾಡಿದ್ದಾರೆ . ಈ ಸಮಯದಲ್ಲಿ ಏನು ಹೇಳಿದ್ದಾರೆ ನೋಡಿ  ಬೆನ್ನು ನೋವಿದ್ದರೂ ವಾಮನ ಪ್ರೀಮಿಯರ್ ಶೋ ನೋಡಲು ಬಂದ ದರ್ಶನ ಧನ್ವೀರ್‌   ಮದುವೆ ವಿಷಯ ಮಾತಾಡಿದ ಡಿಬಾಸ್‌. ಏನು ಹೇಳೀದ್ದಾರೆ ನೋಡಿ  ಇಲ್ಲಿ ಒಂದು ಬಟ್ಟೆ ಸಿಗುತ್ತೆ ತಂಗಿ ಈ ಸರಿ ತಂಗಿ ಯಾಕಂದ್ರೆ ನಾವು...…

Keep Reading

ಲೈವ್ ಬಂದು ತಮ್ಮ ಮದುವೆ ಯಾವಾಗ ಎಂದು ತಿಳಿಸಿದ ಅನುಶ್ರೀ : ಫ್ಯಾನ್ಸ್ ಫುಲ್ ಕುಶ್ ?

ಲೈವ್ ಬಂದು ತಮ್ಮ ಮದುವೆ ಯಾವಾಗ ಎಂದು ತಿಳಿಸಿದ ಅನುಶ್ರೀ : ಫ್ಯಾನ್ಸ್ ಫುಲ್ ಕುಶ್ ?

ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಇದೀಗ ತಮ್ಮ ಮದುವೆ ಬಗ್ಗೆ ಮಾತಾಡಿದ್ದಾರೆ ಅನುಶ್ರೀ ಮದುವೆ ಬಗ್ಗೆ ಅನೇಕರು ಪ್ರಶ್ನೆಯನ್ನ ಮಾಡ್ತಾನೆ ಇದ್ರು ನಾನಾ ಕಾರ್ಯಕ್ರಮದಲ್ಲಿ ಕೂಡ ಅನುಶ್ರೀ ತಮ್ಮ ಮದುವೆಗೆ ಸಂಬಂಧಪಟ್ಟಂತೆ ಅಡ್ಡಿಗೋಡೆ ಮೇಲೆ ದೀಪ ಇಟ್ಟಂತೆ ಉತ್ತರ ಕೊಡ್ತಾ ಇದ್ರು ಇದೀಗ ಅಧಿಕೃತವಾಗಿ ಮದುವೆ ಬಗ್ಗೆ ಅನುಶ್ರೀ ಮಾತನಾಡಿದ್ದಾರೆ ಇದೇ ವರ್ಷಕ್ಕೆ ತಾವು ಮದುವೆ ಆಗೋದಾಗ ಹೇಳಿದ್ದಾರೆ ಇತ್ತೀಚಿಗಷ್ಟೇ ಮಾರ್ಚ್ನಲ್ಲಿ ಸಿಹಿ ಸುದ್ದಿ ಕೊಡೋದಾಗ...…

Keep Reading

ನನಗು ಮತ್ತು ನನ್ನ ಮಗಳಿಗೆ ಜೀವನಾಂಶ ಬೇಕು ಎಂದ ಪವಿತ್ರ ಗೌಡ!! ಅಸಲಿ ಸತ್ಯ ಇಲ್ಲಿದೆ

ನನಗು  ಮತ್ತು  ನನ್ನ ಮಗಳಿಗೆ  ಜೀವನಾಂಶ  ಬೇಕು  ಎಂದ  ಪವಿತ್ರ ಗೌಡ!! ಅಸಲಿ ಸತ್ಯ ಇಲ್ಲಿದೆ

ದರ್ಶನ್ ಅವರು ಕೆಲವು ವರ್ಷಗಳಿಂದ ಪತ್ನಿ ವಿಜಯಲಕ್ಷ್ಮಿ ಅವರಿಂದ ದೂರವಿದ್ದರು ಪವಿತ್ರ ಗೌಡ ಹಾಗೂ ದರ್ಶನ್ ಅವರದ್ದು 10 ವರ್ಷಗಳ ಸಂಬಂಧ ಅಂತ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಎಲ್ಲರಿಗೂ ತಿಳೆಯಿತು ಆದರೆ ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರನ್ನ ಬಿಟ್ಟು ಎಲ್ಲೂ ಹೋಗುತ್ತಿಲ್ಲ ದರ್ಶನ್ ಅವರನ್ನ ಯಾರು ಸಂಪರ್ಕಿಸದಂತೆ ವಿಜಯಲಕ್ಷ್ಮಿ ಅವರು ಕಾವಲಾಗಿದ್ದಾರೆ ಆದರೆ ಇತ್ತ ಪವಿತ್ರ ಗೌಡ ದರ್ಶನ್ ನೋಡದೆ ದರ್ಶನ್ ಜೊತೆ ಮಾತನ್ನಾಡಲಾಗದೆ...…

Keep Reading

ಸಾಲ ತೀರಿಸುವದಕ್ಕೆ BMW ಕಾರನ್ನು 'ಯುದ್ಧಕಾಂಡ' ಸಿನಿಮಾಕ್ಕಾಗಿ ಮಾರಿದ ನಟ ಅಜಯ್ ರಾವ್! ಬಿಕ್ಕಿ ಬಿಕ್ಕಿ ಅತ್ತ ಮಗಳು ?

ಸಾಲ ತೀರಿಸುವದಕ್ಕೆ BMW ಕಾರನ್ನು 'ಯುದ್ಧಕಾಂಡ' ಸಿನಿಮಾಕ್ಕಾಗಿ ಮಾರಿದ ನಟ ಅಜಯ್ ರಾವ್!   ಬಿಕ್ಕಿ ಬಿಕ್ಕಿ ಅತ್ತ ಮಗಳು ?

ಕಿಸಿ ಕೊಟ್ಬೇಡ ಖುಷಿ ಕೊಡು ಕಿಸಿ ಕೊಡು ಒಂದು ಕಿಸಿ ಕೊಡು ಕಾರ್ ತಗೊಂಡು ಹೋಗೋದು ಬೇಡ ಅವರು ವೇಟ್ ಮಾಡ್ತಿದ್ದಾರೆ ಅಂಕಲ್ ಅಲ್ಲಿ ಕೂತ್ಕೊಂಡಿದ್ದಾರಲ್ಲ ಅವರು ನೀನು ದುಡ್ಡಿಸ್ಕೊಂಡೆ ದುಡ್ಡಿಸಿಕೊಂಡು ಆಲ್ ದಿ ಬೆಸ್ಟ್ ಅಂತ ಹ್ಯಾಂಡ್ ಶೇಕ್ ಮಾಡಿದಲ್ಲ ಅವರಿಗೆ ನಿನ್ನ ಫೇವರೆಟ್ ಕಾರ ಸಾರಿ ಅಮ್ಮ ಇನ್ನೊಂದು ಹೊಸ ಕಾರ್ ತರೋಣ  ಬಿಡು ಕಿಸಿ ಕೊಟ್ಬೇಡ ಕಿಸಿ ಕೊಡು ಒಂದು ಕಿಸಿ ಕೊಡು ಕಾರ್ ತಗೊಂಡು ಹೋಗೋದು ಬೇಡ ಅವರು ವೇಟ್ ಮಾಡ್ತಿದ್ದಾರೆ ಅಂಕಲ್ ಅಲ್ಲಿ...…

Keep Reading

17ನೇ ವಯಸ್ಸಿನಲ್ಲಿದ್ದಾಗ ನಡೆದ ಕಹಿ ಘಟನೆ ಬಿಚ್ಚಿಟ್ಟ ಹೆಬ್ಬುಲಿ ನಟಿ : ಕೇಳಿ ಎಲ್ಲರೂ ಶಾಕ್ ?

17ನೇ ವಯಸ್ಸಿನಲ್ಲಿದ್ದಾಗ ನಡೆದ ಕಹಿ ಘಟನೆ ಬಿಚ್ಚಿಟ್ಟ ಹೆಬ್ಬುಲಿ ನಟಿ :  ಕೇಳಿ ಎಲ್ಲರೂ ಶಾಕ್ ?

ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿನ ಗಮನಾರ್ಹ ಅಭಿನಯಕ್ಕಾಗಿ ಪ್ರಸಿದ್ಧರಾದ ಅಮಲಾ ಪೌಲ್, ಕಳೆದ 15 ವರ್ಷಗಳಿಂದ ತಮ್ಮದೇ ಆದ ಒಂದು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಚಲನಚಿತ್ರೋದ್ಯಮದಲ್ಲಿ ಅವರ ಪ್ರಯಾಣವು ಸಾಧನೆಗಳು ಮತ್ತು ಸವಾಲುಗಳ ಮಿಶ್ರಣವಾಗಿದ್ದು, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯಂತಹ ಪ್ರಶಸ್ತಿಗಳನ್ನು ಗಳಿಸಿದೆ. ಅವರ ನಟನಾ ಕೌಶಲ್ಯದ ಜೊತೆಗೆ, ಅವರು ನಿರ್ಮಾಪಕಿಯಾಗಿಯೂ ಗುರುತಿಸಲ್ಪಟ್ಟಿದ್ದಾರೆ,...…

Keep Reading

ಇಂದು ಕೋರ್ಟ್ ಗೆ ಹೀರೋಯಿನ್ ನಂತೆ ಎಂಟ್ರಿ ಕೊಟ್ಟ ಪವಿತ್ರ ಗೆ ಬಾರಿ ಆಘಾತ ; ಅಸಲಿ ಕಾರಣ ಇಲ್ಲಿದೆ ನೋಡಿ ?

ಇಂದು ಕೋರ್ಟ್ ಗೆ ಹೀರೋಯಿನ್ ನಂತೆ ಎಂಟ್ರಿ ಕೊಟ್ಟ ಪವಿತ್ರ ಗೆ ಬಾರಿ ಆಘಾತ ; ಅಸಲಿ ಕಾರಣ ಇಲ್ಲಿದೆ ನೋಡಿ ?

  ಪವಿತ್ರ ಗೌಡ ಹಾಗೂ ಡಿ ಬಾಸ್ ದರ್ಶನ್ ತೂಗುದೀಪ ಅವರು ಒಬ್ಬರನ್ನು ಬಿಟ್ಟು ಮತ್ತೊಬ್ಬರು ಬದುಕಲಾರದಷ್ಟು ಆತ್ಮೀಯ ಸ್ನೇಹ ಹೊಂದಿದ್ದರು ಪವಿತ್ರ ಗೌಡಗೆ ಕೆಟ್ಟದಾಗಿ ಮೆಸೇಜ್ ನ ಮಾಡಿ ಅಶ್ಲೀಲ ಫೋಟೋಗಳನ್ನು ಕಳುಹಿಸಿದ ಕಾರಣಕ್ಕೆ ರೇಣುಕಾ ಸ್ವಾಮಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೂಡ ಇದೆ ಡಿ ಬಾಸ್ ದಶಾನ್ ತೂಗುದೀಪ ಮತ್ತು ಅವರ ಗೆಳತಿ ಪವಿತ್ರ ಗೌಡ ರೇಣುಕಾ ಸ್ವಾಮಿಯ ಮರ್ಡರ್ ಕೇಸಲ್ಲಿ ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ ಚಿತ್ರದುರ್ಗದ ರೇಣುಕಾಸ್ವಾಮಿ...…

Keep Reading

ಆ ವಿಡಿಯೋ ಹೊರಬಂದರೆ ನಾನು ಬದುಕಲ್ಲ ಎಂದ ಭಾವನಾ, ವಿಡಿಯೋದಲ್ಲಿ ಏನಿದೆ ಗೊತ್ತಾ!!

ಆ ವಿಡಿಯೋ ಹೊರಬಂದರೆ ನಾನು ಬದುಕಲ್ಲ ಎಂದ ಭಾವನಾ, ವಿಡಿಯೋದಲ್ಲಿ ಏನಿದೆ ಗೊತ್ತಾ!!

ಅದು 2017ರ ಫೆಬ್ರವರಿ ತಿಂಗಳು.. ಕನ್ನಡ ಚಿತ್ರಗಳಲ್ಲೂ ಅಭಿನಯಿಸಿರುವ ಮಲಯಾಳಂ ನಟಿ ಭಾವನಾ ಮೆನನ್ ಶೂಟಿಂಗ್ ಮುಗಿಸಿ ತ್ರಿಶೂರ್ನಿಂದ ಕೊಚ್ಚಿಗೆ ತೆರಳುವಾಗ ನಡೆಯಬಾರದ ಘಟನೆಯೊಂದು ನಡೆದೇ ಹೋಯ್ತು. ಕರಾಳ ಘಟನೆಯೊಂದಕ್ಕೆ ನಟಿ ಭಾವನಾ ಮೆನನ್ ಸಾಕ್ಷಿಯಾದರು. ನಟಿ ಭಾವನಾ ಮೆನನ್ ನೀಡಿದ್ದ ದೂರಿನ ಅನ್ವಯ ಎಫ್ಐಆರ್ ಕೂಡ ದಾಖಲಾಗಿತ್ತು.ಈ ಕಹಿ ಘಟನೆ ನಡೆದು ಆರು ವರ್ಷಗಳಾಗಿವೆ. ಇದೀಗ ಇದೇ ವಿಚಾರದ ಕುರಿತಾಗಿ ನಟಿ ಭಾವನಾ ಮೆನನ್ ಮೌನ ಮುರಿದಿದ್ದಾರೆ.  ನಟಿಯನ್ನು...…

Keep Reading

ಒಂದು ಹಿಡುಕೊಂಡ್ರೆ ಎರಡು ಅಲ್ಲಾಡುತ್ತೆ?ನಾನ್ಯಾರು ? ಬುದ್ದಿವಂತಿಕೆ ಇಂದ ಉತ್ತರ ಕೊಡಿ

ಒಂದು ಹಿಡುಕೊಂಡ್ರೆ  ಎರಡು ಅಲ್ಲಾಡುತ್ತೆ?ನಾನ್ಯಾರು  ? ಬುದ್ದಿವಂತಿಕೆ ಇಂದ  ಉತ್ತರ ಕೊಡಿ

ಈಗ ಜನ ಸಾಮಾನ್ಯರಿಗೂ ತಿಳಿದಿರುವ ವಿಚಾರ ಏನೆಂದರೆ ಬುದ್ದಿವಂತರು ಎಂದು ತಿಳಿಯಲು ಕೇವಲ ಮಾರ್ಕ್ಸ್ ಮೂಲಕ ತಿಳಿಯುವುದು ಕಂಡಿತಾ ಅಲ್ಲಾ ಒಬ್ಬ ಕೊನೆಯ ಬೆಂಚರ್ ಇರುವ ಸಾಮಾನ್ಯ ಜ್ಞಾನ ಫಸ್ಟ್ ಕ್ಲಾಸ್ ಪಡೆದವನಿಗೆ ಇರಲಾರದು ಎಂದು ಈಗ ಎಲ್ಲರಿಗೆ ತಿಳಿದಿದೆ. ಹಾಗಂತ ರ್ಯಾಂಕ್ ಪಡೆಯುವವರು ದಡ್ಡರು ಎಂದು ನಾವು ಹೇಳುತ್ತಿಲ್ಲ ಅದರ ಬದಲಿಗೆ ಅತಿ ಕಡಿಮೆ ಜನ ಪುಸ್ತಕದ ಹುಳುವಿನಂತೆ ಬದುಕುವುದನ್ನು ಬಿಟ್ಟು ಜೀವನವನ್ನು ಜೀವನದ ರೀತಿಯಲ್ಲಿ ಬದುಕುತ್ತಾರೆ ಎಂದು...…

Keep Reading

Go to Top