ಪವನ್ ಕಲ್ಯಾಣ್ ಮತ್ತು ದಳಪತಿ ವಿಜಯ್ ತರ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಸುದೀಪ್ : ಏನು ಹೇಳಿದ್ದಾರೆ ನೋಡಿ
ಈಗ ಇಷ್ಟೊಂದೆಲ್ಲ ಮಾತಾಡಿದ ಮೇಲೆ ನಾನು ಒಂದು ಪ್ರಶ್ನೆ ಕಿಚ್ಚ ಸುದೀಪ್ ಅವರಿಗೆ ಕೇಳಲೇಬೇಕು ಏನು ಅಂದ್ರೆ ಪಕ್ಕದ ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ಮಿಂಚುತ್ತಾ ಇದ್ದಾರೆ ಈಗ ಒಂದು ಅನ್ಕೊಂಡೆ ರಂಗನಾಥ್ ಅವರದು ಯಾಕೆ ಇನ್ನು ಯಾಕೆ ಇನ್ನು ಏರ್ತಾ ಇಲ್ಲ ತುಂಬಾ ಸಿಂಪಲ್ ಆಗಿ ಮಾತಾಡ್ತಾ ಇದ್ದಾರೆ ಅವರ ತಾನೇ ಕಾಣಿಸ್ತಾ ಇಲ್ವೇ ಹೊಸ ಹೊಸ ರಾಜಕೀಯ ಐಕಾನ್ ಆಗಿ ಹೊರಹೊಮ್ಮೆ ನೆಕ್ಸ್ಟ್ ಕಿಚ್ಚ ಅವರ ಸರದಿ ಅಂತ ಇಲ್ಲಿ ಮಾತಾಡ್ತಾ ಇದ್ದಾರೆ ಜನ ಏನಂತೀರಿ ನನ್ನ ಸರದಿ...…