ಸರಿಗಮಪ ಶೋ ಇಂದ ಹಂಸಲೇಖರನ್ನ ಹೊರಗಿಟ್ಟ ಜೀ ಕನ್ನಡ : ಕಾರಣ ಏನು ಗೊತ್ತಾ ?
ನಮಸ್ಕಾರ ನ್ಯೂಸ್ ಫಾಕ್ಸ್ ಗೆ ಸ್ವಾಗತ ಸ್ನೇಹಿತರೆ ಇದೀಗ ಸರಿಗಮಪ್ಪ ಶುರುವಾಗುವುದಕ್ಕೆ ಮತ್ತೆ ಸಜ್ಜಾಗಿರುವಂತದ್ದು ಆದರೆ ಈ ಬಾರಿ ವಿಶೇಷ ಏನಪ್ಪಾ ಅಂತಂದ್ರೆ ಮಹಾಗುರುಗಳು ಇಲ್ಲ ಅನ್ನುವಂತಹ ವಿಚಾರ ಸ್ನೇಹಿತರೆ ಯಾಕಂತಂದ್ರೆ ಈ ಹಿಂದೆ ಸಿಕ್ಕಾಪಟ್ಟೆ ಸದ್ದು ಮಾಡಿದ್ರು ಸೋ ಜೈನ ಸಮುದಾಯ ಆಗಿರಬಹುದು ಪೇಜಾ ಅವರ ಶ್ರೀಗಳಾಗಿರಬಹುದು ಯಶ್ ಹಾಗೆ ರಿಷಬ್ ಶೆಟ್ಟಿ ಬಗ್ಗೆ ನೀಡಿರುವಂತಹ ಹೇಳಿಕೆಗಳಿಗೆ ಸಾಕಷ್ಟು ಒಂದು ಟೀಕೆಗೆ ಗುರಿಯಾಗಿದ್ರು ಇವರು ಕಂಪ್ಲೀಟ್...…