ಲೇಖಕರು

ADMIN

ಸರಿಗಮಪ ಶೋ ಇಂದ ಹಂಸಲೇಖರನ್ನ ಹೊರಗಿಟ್ಟ ಜೀ ಕನ್ನಡ : ಕಾರಣ ಏನು ಗೊತ್ತಾ ?

ಸರಿಗಮಪ ಶೋ ಇಂದ ಹಂಸಲೇಖರನ್ನ ಹೊರಗಿಟ್ಟ ಜೀ ಕನ್ನಡ : ಕಾರಣ ಏನು ಗೊತ್ತಾ ?

ನಮಸ್ಕಾರ ನ್ಯೂಸ್ ಫಾಕ್ಸ್ ಗೆ ಸ್ವಾಗತ ಸ್ನೇಹಿತರೆ ಇದೀಗ ಸರಿಗಮಪ್ಪ ಶುರುವಾಗುವುದಕ್ಕೆ ಮತ್ತೆ ಸಜ್ಜಾಗಿರುವಂತದ್ದು ಆದರೆ ಈ ಬಾರಿ ವಿಶೇಷ ಏನಪ್ಪಾ ಅಂತಂದ್ರೆ ಮಹಾಗುರುಗಳು ಇಲ್ಲ ಅನ್ನುವಂತಹ ವಿಚಾರ ಸ್ನೇಹಿತರೆ ಯಾಕಂತಂದ್ರೆ ಈ ಹಿಂದೆ ಸಿಕ್ಕಾಪಟ್ಟೆ ಸದ್ದು ಮಾಡಿದ್ರು ಸೋ ಜೈನ ಸಮುದಾಯ ಆಗಿರಬಹುದು ಪೇಜಾ ಅವರ ಶ್ರೀಗಳಾಗಿರಬಹುದು ಯಶ್ ಹಾಗೆ ರಿಷಬ್ ಶೆಟ್ಟಿ ಬಗ್ಗೆ ನೀಡಿರುವಂತಹ ಹೇಳಿಕೆಗಳಿಗೆ ಸಾಕಷ್ಟು ಒಂದು ಟೀಕೆಗೆ ಗುರಿಯಾಗಿದ್ರು ಇವರು ಕಂಪ್ಲೀಟ್...…

Keep Reading

ಮೋಕ್ಷಿತ ಪೈ ಕಿಡ್ನಾಪ್ ಮಾಡಿದ ಹುಡುಗಿಯ ಆಡಿಯೋವೈರಲ್ ? ಯಾವುದು ಸತ್ಯ ನೋಡಿ

ಮೋಕ್ಷಿತ ಪೈ ಕಿಡ್ನಾಪ್ ಮಾಡಿದ ಹುಡುಗಿಯ ಆಡಿಯೋವೈರಲ್ ? ಯಾವುದು ಸತ್ಯ ನೋಡಿ

ನಾವು ಕೂಡ ಮಂಗಳೂರು ಅವರೇ ಅವರು ಕೂಡ ಮಂಗಳೂರು ಅವರೇ ಬೆಂಗಳೂರಲ್ಲಿ ಏತ್ ಸ್ಟ್ಯಾಂಡರ್ಡ್ ಮತ್ತೆ ನೈನ್ತ್ ಸ್ಟ್ಯಾಂಡರ್ಡ್ ಗೆ ಟ್ಯೂಷನ್ ಗೆ ಅಂತ ಹೋಗ್ತಿದ್ವಿ ಒಳ್ಳೆ ಟೀಚಿಂಗ್ ಎಲ್ಲಾ ಮಾಡ್ತಿದ್ರು ಒಳ್ಳೆ ಕಲಿಸ್ತಿದ್ರು ಏನು ಸಮಸ್ಯೆ ಇರಲಿಲ್ಲ ಅವತ್ತು ಅವರ ಹೆಸರು ಮೋಕ್ಷಿತ ಪೈ ಅಂತ ಇರಲಿಲ್ಲ ನಾವು ಐಶ್ವರ್ಯ ಮ್ಯಾಮ್ ಅಂತ ಕರಿತಿದ್ವಿ ನನಗೆ ಸೈನ್ಸ್ ಮತ್ತೆ ಮ್ಯಾಥ್ಸ್ ಟ್ಯೂಷನ್ ಅನ್ನ ಐಶ್ವರ್ಯ ಮ್ಯಾಮ್ ಕೊಡ್ತಿದ್ರು ಅವರ ಮನೆಗೆ ಡೈಲಿ ಹೋಗ್ತಿದ್ದೆ...…

Keep Reading

ಬಿಗ್ಗ್ ಬಾಸ್ 11 ಗೋಲ್ಡ್ ಸುರೇಶ್ ಮನೇಲಿ ಆದ ಸಮಸ್ಯೆ ಏನು !! ಬಿಗ್ ಬಾಸ್ ಮನೆಯಿಂದ ಹೊರಗೆ ಏಕೆ ಬಂದರು?

ಬಿಗ್ಗ್ ಬಾಸ್ 11 ಗೋಲ್ಡ್ ಸುರೇಶ್ ಮನೇಲಿ ಆದ ಸಮಸ್ಯೆ ಏನು !! ಬಿಗ್ ಬಾಸ್ ಮನೆಯಿಂದ ಹೊರಗೆ ಏಕೆ ಬಂದರು?

ಈ ವಾರ ಎಂಟು ಸ್ಪರ್ಧಿಗಳು ನಾಮಿನೇಟ್ ಆಗಿದ್ದರಿಂದ ಬಿಗ್ ಬಾಸ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇವರಲ್ಲಿ ಈ ವಾರ ಎಲಿಮಿನೇಟ್ ಆಗಲಿರುವವರು ಯಾರು? ಇದು ಬಿಗ್ ಬಾಸ್ ಅಭಿಮಾನಿಗಳಿಗೆ ಕುತೂಹಲದ ವಿಷಯವಾಗಿದೆ, ಆದರೆ ಇದೀಗ ಈ ವಾರ ಇಬ್ಬರು ಸ್ಪರ್ಧಿಗಳನ್ನು ಹೊರಹಾಕಲಾಗಿದೆ ಎಂಬ ಮಾಹಿತಿ ಸೋರಿಕೆಯಾಗಿದೆ. ಸೋರಿಕೆಯ ಪ್ರಕಾರ, ಈ ವಾರ ಹೊರಹಾಕಲ್ಪಟ್ಟ ಸ್ಪರ್ಧಿಗಳಲ್ಲಿ ಗೋಲ್ಡ್ ಸುರೇಶ್ ಇಲ್ಲ. ಆದರೆ, ಅವರ ಮನೆಯಲ್ಲಿನ ಸಮಸ್ಯೆಗಳಿಂದಾಗಿ, ಗೋಲ್ಡ್ ಸುರೇಶ್...…

Keep Reading

ಈ ವಾರ ಬಿಗ್ ಬಾಸ್ ಮನೆಯಿಂದ ಶಾಕಿಂಗ್ ಡಬ್ಬಲ್ ಎಲಿಮಿನೇಷನ್ : ಹನುಮಂತು ಸೇಫ್

ಈ ವಾರ ಬಿಗ್ ಬಾಸ್ ಮನೆಯಿಂದ ಶಾಕಿಂಗ್ ಡಬ್ಬಲ್ ಎಲಿಮಿನೇಷನ್ : ಹನುಮಂತು ಸೇಫ್

ಬಿಗ್ ಬಾಸ್ ಕನ್ನಡ ಸೀಸನ್ 11ರ 11ನೇ ವಾರದ ಎಲಿಮಿನೇಷನ್ ಅಲ್ಲಿ ದೊಡ್ಡ ಟ್ವಿಸ್ಟ್ ಎದುರಾಗಿದೆ ಅಂತಾನೆ ಹೇಳಬಹುದು ಈ ವಾರ ನಾಮಿನೇಟ್ ಆಗಿದ್ದಂತಹ ಸ್ಪರ್ಧಿಗಳಲ್ಲಿ ಒಂದು ಸ್ಪರ್ಧಿ ಎಲಿಮಿನೇಟ್ ಆಗಿದ್ರೆ ಈ ವಾರ ನಾಮಿನೇಟ್ ಆಗದೇನೆ ಮತ್ತೊಂದು ಸ್ಪರ್ಧಿ ಕೂಡ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗಿದ್ದಾರೆ ಸೋ ಇಲ್ಲಿ ಫಿಸಿಕಲ್ ಆಗಿ ಹಲ್ಲೆ ಆಗಿರೋದ್ರಿಂದ ರಜತ್ ಅವರು ಎಲಿಮಿನೇಟ್ ಆಗಿದ್ದಾರೆ ಅಂತ ನೀವು ಅಂದುಕೊಳ್ಳುತ್ತಿದ್ದರೆ ಖಂಡಿತವಾಗ್ಲೂ ರಜತ್ ಅವರು...…

Keep Reading

2025ರಲ್ಲಿ ಈ 2 ರಾಶಿಯವರಿಗೆ ಲಕ್ಷ್ಮೀನಾರಾಯಣ ಯೋಗದಿಂದ ಅಪಾರ ಧನಲಾಭ

2025ರಲ್ಲಿ ಈ 2 ರಾಶಿಯವರಿಗೆ ಲಕ್ಷ್ಮೀನಾರಾಯಣ ಯೋಗದಿಂದ  ಅಪಾರ ಧನಲಾಭ

ಮೀನ ರಾಶಿ (Pisces) ವರ್ಷದ ಆರಂಭ: ಶುಕ್ರ ಮತ್ತು ಗುರುನ ಪ್ರಭಾವದಿಂದ ಆರ್ಥಿಕ ವೃದ್ಧಿ. ನಿಮ್ಮ ಪರಿಶ್ರಮಕ್ಕೆ ಉತ್ತಮ ಫಲ ದೊರೆಯುತ್ತದೆ. ಮಧ್ಯ ವರ್ಷ: ಆರ್ಥಿಕ ಸ್ಥಿರತೆ ಮತ್ತು ಬಂಡವಾಳ ಹೂಡಿಕೆಗಳಿಂದ ಉತ್ತಮ ಲಾಭ. ವರ್ಷದ ಅಂತ್ಯ: ಶುಕ್ರನ ಪ್ರಭಾವದಿಂದ ಆರ್ಥಿಕ ಸ್ಥಿರತೆ ಮತ್ತು ಸಂತೋಷ. ಜನವರಿ 28, 2025ರಂದು ಮೀನ ರಾಶಿಗೆ ಶುಕ್ರ ಕಾಲಿಡಲಿದ್ದಾನೆ. ಗ್ರಹಗಳ ರಾಜಕುಮಾರಾಗಿರುವಂತಹ ಬುಧ ಮೀನ ರಾಶಿಗೆ ಫೆಬ್ರವರಿ 27 ರಂದು ಕಾಲಿಡಲಿದ್ದಾನೆ. ಮೀನ ರಾಶಿಯಲ್ಲಿ...…

Keep Reading

ಈ ವಾರದ ಪಂಚಾಯಿತಿಯಲ್ಲಿ ಧನರಾಜ್ ಮೇಲೆ ಕೈ ಮಾಡಿದಕ್ಕೆ ರಜತ್ ಗೆ ಗ್ರಹಚಾರ ಬಿಡಿಸಿದ ಕಿಚ್ಚ ಸುದೀಪ್

ಈ ವಾರದ ಪಂಚಾಯಿತಿಯಲ್ಲಿ ಧನರಾಜ್ ಮೇಲೆ ಕೈ ಮಾಡಿದಕ್ಕೆ  ರಜತ್ ಗೆ ಗ್ರಹಚಾರ ಬಿಡಿಸಿದ ಕಿಚ್ಚ ಸುದೀಪ್

ವೀಕ್ಷಕರೇ ನಮಸ್ಕಾರ ವಾರಂತ್ಯ ಬಂದಿದೆ ಕಿಚ್ಚನ ಪಂಚಾಯಿತಿ ಶುರುವಾಗಿದೆ ಹೀಗಿರುವಾಗ ಕಿಚ್ಚ ಸುದೀಪ್ ಅವರು ಯಾವ ಸ್ಪರ್ಧೆಗೆ ಖಡಕ್ಕಾಗಿರುವಂತಹ ಕ್ಲಾಸನ್ನ ತೆಗೆದುಕೊಳ್ಳಬೇಕು ಯಾರಿಗೆ ಖಡಕ್ಕಾಗಿರುವಂತಹ ಕ್ಲಾಸನ್ನ ತೆಗೆದುಕೊಳ್ಳುತ್ತಾರೆ ಈ ವಾರದಲ್ಲಿ ಯಾರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತೆ ಯಾರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗ್ತಾರೆ ಇದೆಲ್ಲದರ ಬಗ್ಗೆ ಸಾಕಷ್ಟು ಕುತೂಹಲ ಕೂಡ ಇರುತ್ತೆ ಇದೀಗ ಕಿಚ್ಚ ಸುದೀಪ್ ಅವರು ರಜತ್ ಅವರಿಗೆ...…

Keep Reading

ಈ ವಾರ ಡಬಲ್ ಎಲಿಮಿನೇಷನ್ ಆಚೆ ಬಂದವರು ಯಾರು ನೋಡಿ ?

ಈ ವಾರ ಡಬಲ್ ಎಲಿಮಿನೇಷನ್ ಆಚೆ ಬಂದವರು ಯಾರು  ನೋಡಿ ?

ನಮಸ್ಕಾರ ಎಲ್ಲರಿಗೂ ಕನ್ನಡದ ಬಿಗ್ ಬಾಸ್ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡ್ಕೊಳ್ತಾ ಇದೆ ಕಳೆದ ವಾರ ಯಾವುದೇ ಎಲಿಮಿನೇಷನ್ ಆಗಿರಲಿಲ್ಲ ಹಾಗಾಗಿ ಈ ವಾರ ಡಬಲ್ ಎಲಿಮಿನೇಷನ್ ಆಗ್ತಾ ಇದೆ ಇನ್ನು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗೋದಕ್ಕೆ ಭವ್ಯಗೌಡ ಧನರಾಜ್ ತ್ರಿವಿಕ್ರಂ ಶಿಶಿರ್ ರಜತ್ ಹನುಮಂತ ಚೈತ್ರ ಕುಂದಾಪುರ ಮತ್ತು ಮೋಕ್ಷಿತ್ ಅವರು ನಾಮಿನೇಟ್ ಆಗಿದ್ದಾರೆ ಇನ್ನು ಇದರಲ್ಲಿ ಕ್ಯಾಪ್ಟೆನ್ ಗೌತಮಿ ಅವರು ನೇರವಾಗಿ ಮೋಕ್ಷಿತ ಪೈ ಅವರನ್ನ...…

Keep Reading

ಬ್ರೇಕಿಂಗ್ ನ್ಯೂಸ್: ರೇಣುಕಾ ಸ್ವಾಮಿ ಪ್ರಕರಣದಲ್ಲಿ ದರ್ಶನ್, ಪವಿತ್ರ ಗೌಡ ಹಾಗೂ ಇತರರಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

ಬ್ರೇಕಿಂಗ್ ನ್ಯೂಸ್: ರೇಣುಕಾ ಸ್ವಾಮಿ ಪ್ರಕರಣದಲ್ಲಿ ದರ್ಶನ್, ಪವಿತ್ರ ಗೌಡ ಹಾಗೂ ಇತರರಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

ಮಹತ್ವದ ಬೆಳವಣಿಗೆಯೊಂದರಲ್ಲಿ, ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ನಟ ದರ್ಶನ್ ತೂಗುದೀಪ, ನಟಿ ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಈ ಹಿಂದೆ ಆರೋಪಿಗಳಿಗೆ ಜಾಮೀನು ನಿರಾಕರಿಸಿದ ನಂತರ ಹೈಕೋರ್ಟ್‌ನಿಂದ ಪರಿಹಾರ ಪಡೆಯಲು ಪ್ರೇರೇಪಿಸಿತು. ಈ ಪ್ರಕರಣವು ಜೂನ್ 9, 2024 ರಂದು ಬೆಂಗಳೂರಿನ ಸುಮನಹಳ್ಳಿಯ ಮಳೆನೀರು ಚರಂಡಿಯ ಬಳಿ ದರ್ಶನ್...…

Keep Reading

ಪುಷ್ಪ 2 ನಟ ಅಲ್ಲೂ ಅರ್ಜುನ್ ಬಂಧನ !! ಅಸಲಿ ಕಾರಣ ಇಲ್ಲಿದೆ !!

ಪುಷ್ಪ 2  ನಟ ಅಲ್ಲೂ ಅರ್ಜುನ್ ಬಂಧನ !! ಅಸಲಿ ಕಾರಣ ಇಲ್ಲಿದೆ !!

ಡಿಸೆಂಬರ್ 4, 2024 ರಂದು, ಅಲ್ಲು ಅರ್ಜುನ್ ಅವರ ಚಲನಚಿತ್ರ "ಪುಷ್ಪ 2: ದಿ ರೂಲ್" ನ ಪ್ರಥಮ ಪ್ರದರ್ಶನದ ಸಮಯದಲ್ಲಿ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ದುರಂತ ಘಟನೆ ಸಂಭವಿಸಿದೆ. ಥಿಯೇಟರ್ ನಕ್ಷತ್ರವನ್ನು ನೋಡಲು ಉತ್ಸುಕರಾಗಿದ್ದ ಅಭಿಮಾನಿಗಳಿಂದ ತುಂಬಿತ್ತು, ಆದರೆ ಮುಖ್ಯ ಗೇಟ್ ಕುಸಿದಾಗ ಪರಿಸ್ಥಿತಿ ಅಪಾಯಕಾರಿ ತಿರುವು ಪಡೆದುಕೊಂಡಿತು, ಇದು ಕಾಲ್ತುಳಿತಕ್ಕೆ ಕಾರಣವಾಯಿತು. ಅವ್ಯವಸ್ಥೆಯ ಪರಿಣಾಮವಾಗಿ ರೇವತಿ ಎಂಬ 35 ವರ್ಷದ ಮಹಿಳೆ...…

Keep Reading

ಧನರಾಜ್ ಮೇಲೆ ಕೈ ಮಾಡಿದ ರಜತ್ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ರಾ ?

ಧನರಾಜ್ ಮೇಲೆ ಕೈ  ಮಾಡಿದ ರಜತ್ ಬಿಗ್ ಬಾಸ್ ಮನೆಯಿಂದ ಹೊರಗೆ  ಬಂದ್ರಾ ?

ವೀಕ್ಷಕರೇ ಬಿಗ್ ಬಾಸ್ ಸೀಸನ್ 11ರ ಮನೆಯಿಂದ ಇದೀಗ ಲೇಟೆಸ್ಟ್ ಬ್ರೇಕಿಂಗ್ ನ್ಯೂಸ್ ಒಂದು ಬರ್ತಿದ್ದು ಬಿಗ್ ಬಾಸ್ ಸೀಸನ್ 11 ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ರಜತ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ ಹೌದು ವೀಕ್ಷಕರೇ ಈ ಬಾರಿಯ ಬಿಗ್ ಬಾಸ್ ಆಯೋಜಕರು ಆರಂಭದಿಂದಲೂ ಒಂದಲ್ಲ ಒಂದು ರೀತಿಯ ಅಡೆತಡೆಗಳನ್ನು ಎದುರಿಸುತ್ತಾ ಬಂದಿದ್ದಾರೆ ಇದೀಗ ವೈಟ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ರಜತ್...…

Keep Reading

Go to Top