ಕಿಚ್ಚ ಸುದೀಪ್ ಮೊದಲ ಬಾರಿಗೆ ಹನುಮಂತುಗೆ ಈ ಗಾಂಚಲಿ ಎಲ್ಲ ಬೇಡಮ್ಮಎಂದು ಹೇಳಿದ್ದು ಯಾಕೆ ನೋಡಿ ?
ಬಿಗ್ ಬಾಸ್ ಮನೆಯಲ್ಲಿ ಮೊದಲನೇ ಬಾರಿಗೆ ನನಗೆ ಅನಿಸಿದ್ದು ಸುದೀಪ್ ಅವರು ಜನಗಳ ವೋಟಿಗೆ ಬೆಲೆ ಕೊಡದೆ ಮಾತನಾಡಿದ್ರೇನೋ ಅನ್ನೋ ಒಂದು ಅರ್ಥ ಯಾಕಂದ್ರೆ ಸುದೀಪ್ ಅವರು ಈ ಬಾರಿಯ ಬಿಗ್ ಬಾಸ್ ನಲ್ಲಿ ಹಲವಾರು ಬಾರಿ ರಾಂಗ್ ಆಗಿರೋದನ್ನ ನಾವು ನೋಡ್ತಿದ್ದೇವೆ ಅದಕ್ಕೆ ಕಾರಣ ಈ ಬಾರಿಯ ಸೀಸನ್ ಲಾಸ್ಟ್ ಅಂತಾನಾದರೂ ಇರಬಹುದು ಅದರ್ ವೈಸ್ ಅವರಿಗೆ ಅಷ್ಟು ಸಿಟ್ಟನ್ನ ತರಿಸುತ್ತಿರುವಂತಹ ಕಂಟೆಸ್ಟೆಂಟ್ ಒಳಗಿರೋದು ಇರಬಹುದು ಬಟ್ ಚೈತ್ರ ಅವರಿಗೆ ಕ್ಲಾಸ್ ತಗೊಂಡಿದ್ದು...…