ಲೇಖಕರು

KUMAR K

ಸರಿಯಾದ ಕಾರಣವಿಲ್ಲದೆ ಡಿವೋರ್ಸ್ ನೀಡುವ ಮಹಿಳೆಯರಿಗೆ !! ಶಾಕ್ ಕೊಟ್ಟ ಹೈ ಕೋರ್ಟ್ ಹೊಸ ಆದೇಶ

ಸರಿಯಾದ ಕಾರಣವಿಲ್ಲದೆ ಡಿವೋರ್ಸ್ ನೀಡುವ ಮಹಿಳೆಯರಿಗೆ   !! ಶಾಕ್ ಕೊಟ್ಟ ಹೈ  ಕೋರ್ಟ್ ಹೊಸ ಆದೇಶ

ಬೆಂಗಳೂರು ನಗರದಲ್ಲಿ ನಡೆದ ಒಂದು ವಿಚಿತ್ರ ಪ್ರಕರಣ ಇದೀಗ ನ್ಯಾಯಾಂಗದ ಗಮನ ಸೆಳೆದಿದೆ. ವಿವಾಹವಾದ ಕೇವಲ 21 ದಿನಗಳಲ್ಲೇ ಪತಿಯ ವಿರುದ್ಧ ಕ್ರೌರ್ಯದ ಆರೋಪ ಮಾಡಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ಮಹಿಳೆಯ ಮನವಿಯನ್ನು ನ್ಯಾಯಾಲಯ ತೀವ್ರವಾಗಿ ತಿರಸ್ಕರಿಸಿದೆ. ಮೂರೇ ವಾರಗಳ ದಾಂಪತ್ಯ ಜೀವನದ ನಂತರ ಪತ್ನಿ ಪತಿಯ ಮನೆಯನ್ನು ತೊರೆದು ಹೊರಟಿದ್ದರು. ಆಕೆ, ಪತಿಯು ತನ್ನ ಮೇಲೆ ಕ್ರೌರ್ಯ ತೋರಿಸುತ್ತಿದ್ದಾರೆ ಎಂಬ ಆರೋಪದೊಂದಿಗೆ ಕುಟುಂಬ ನ್ಯಾಯಾಲಯದಲ್ಲಿ...…

Keep Reading

ಬಿಗ್ ಬಾಸ್ ಸ್ಪರ್ದಿ ಧ್ರುವಂತ್ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಹೇಳಿಕೆ !!ಹೇಳಿದ್ದೇನು ನೋಡಿ ?

ಬಿಗ್  ಬಾಸ್  ಸ್ಪರ್ದಿ ಧ್ರುವಂತ್ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಹೇಳಿಕೆ !!ಹೇಳಿದ್ದೇನು ನೋಡಿ ?

ವೀಕ್ಷಕರೇ ನಟ ಕಿಚ್ಚ ಸುದೀಪ್ ಅವರ ಬಗ್ಗೆನೇ ಬಿಗ್ ಬಾಸ್ ಕನ್ನಡ ಸೀಸನ್ 12 ನ ಕಂಟೆಸ್ಟೆಂಟ್ ನಟ ಧ್ರುವಂತ್ ಅವಹೇಳನಕಾರಿ ಹೇಳಿಕೆಯನ್ನ ಕೊಟ್ಟಿದ್ದು ಇದು ಬಿಗ್ ಬಾಸ್ ಕನ್ನಡ ಪ್ರೇಕ್ಷಕರು ಮತ್ತು ನಟ ಕಿಚ್ಚ ಸುದೀಪ್ ಅವರ ಫ್ಯಾನ್ಸ್ ಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ವೀಕ್ಷಕರೇ ನಟ ಧ್ರುವಂತ್ ಅಭಿಷೇಕ್ ಜೊತೆ ಮಾತಾಡುತ್ತಿರುವಾಗ ಮಾತಿನ ಬರದಲ್ಲಿ ನಟ ಕಿಚ್ಚ ಸುದೀಪ್ ಅವರ ಬಗ್ಗೆನೇ ಕೆಟ್ಟದಾಗಿ ಮಾತಾಡಿದ್ದು ಕಿಚ್ಚ ಸುದೀಪ್ ಅವರ ಬಗ್ಗೆನೇ...…

Keep Reading

ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದ ಸ್ಪರ್ಧಿ ಇವರೇ ನೋಡಿ!!

ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದ ಸ್ಪರ್ಧಿ ಇವರೇ ನೋಡಿ!!

ವೀಕ್ಷಕರೇ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಗೆ ಹೋಗಿದ್ದಾರೆ ಎಂದು  ತಿಳಿಸಿಕೊಡುತ್ತೇನೆ. ಇದು 100% ಪಕ್ಕ ನ್ಯೂಸ್ ಆಗಿದೆ.. ವೀಕ್ಷಕರೇ ವೋಟಿಂಗ್ ಪ್ರಕಾರ ಬೇರೆಯವರು ಹೋಗಬೇಕಾಗಿತ್ತು. ಆದರೆ ಇಲ್ಲಿ ಹೋಗಿದ್ದೆ ಬೇರೆದವರು ಆಗಿದ್ದಾರೆ. ಈ ವಾರದ ವೋಟಿಂಗ್ ರಿಸಲ್ಟ್ ನೋಡುವುದಾದರೆ ಗಿಲ್ಲಿಯವರಿಗೆ 68% ವೋಟ್ ಬಂದಿತ್ತು. ಮಾಳು ಅವರಿಗೆ 9% ವೋಟ್ ಬಂದಿತ್ತು ಧ್ರುವಂತ್ ಅವರಿಗೆ 8% ವೋಟ್ ಬಂದಿತ್ತು ಧನುಷ್ ಅವರಿಗೆ 7% ವೋಟ್ ಬಂದಿತ್ತು ಅಶ್ವಿನಿ ಗೌಡ ಅವರಿಗೆ 3% ವೋಟ್...…

Keep Reading

ಹೀಗೂ ಉಂಟೆ : 52 ವರ್ಷದ ಆಂಟಿಯನ್ನು ಮದುವೆಯಾದ 21 ರ ಯುವಕ :ಛೆ ಪಾಪ

ಹೀಗೂ ಉಂಟೆ : 52 ವರ್ಷದ ಆಂಟಿಯನ್ನು ಮದುವೆಯಾದ 21 ರ  ಯುವಕ :ಛೆ ಪಾಪ

ಪ್ರೇಮಕ್ಕೆ ಕಣ್ಣಿಲ್ಲಅಂತ ಹೇಳುತ್ತಾರೆ .ಅದು ಸಹ ಸರಿಯೇ ಎರಡು ಮನಸುಗಳು ಒಂದಾದರೆ ವಯಸ್ಸು  ಜಾತಿ ಧರ್ಮ ಅಂತಸ್ತು ಯಾವುದು ಸಹ ಲೆಕ್ಕಕ್ಕೆ ಬರುವುದಿಲ್ಲ . ಇಲ್ಲೊಂದು ಆ ತರದ ಮದುವೆ ನಡಿದಿದೆ . ಒಬ್ಬ ವ್ಯಕ್ತಿಯು ಪ್ರೀತಿಯಲ್ಲಿ ಬಿದ್ದರೆ, ಅವನು ವಯಸ್ಸು ಮತ್ತು ಜಾತಿಯನ್ನು ನೋಡುವುದಿಲ್ಲ, ಬದಲಿಗೆ ಅವನು ತನ್ನ ಹೃದಯವನ್ನು ತನ್ನ ಸಂಗಾತಿಗೆ ಒಪ್ಪಿಸುತ್ತಾನೆ. ಪ್ರೇಮಿಗಳ ವಯೋಮಾನದಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೂ ಒಬ್ಬರೊನ್ನಬ್ಬರು ಒಪ್ಪಿ...…

Keep Reading

ದಸರಾ ನಂತರ ಈ ರಾಶಿಯವರಿಗೆ ಬಾರಿ ಅದೃಷ್ಟ!! ನಿಮ್ಮ ರಾಶಿ ಇದೆಯಾ ನೋಡಿ

ದಸರಾ ನಂತರ ಈ ರಾಶಿಯವರಿಗೆ ಬಾರಿ ಅದೃಷ್ಟ!! ನಿಮ್ಮ ರಾಶಿ ಇದೆಯಾ ನೋಡಿ

ದಸರಾ 2025, ಅಕ್ಟೋಬರ್ 2ರಂದು ಆಚರಿಸಲಾಗುತ್ತಿದೆ. ವಿಜಯದಶಮಿ ಎಂದೇ ಪ್ರಸಿದ್ಧವಾದ ಈ ಹಬ್ಬವು ದುಷ್ಟದ ಮೇಲೆ ಸತ್ಶಕ್ತಿಯ ವಿಜಯವನ್ನು ಪ್ರತಿಬಿಂಬಿಸುತ್ತದೆ. ಈ ಪವಿತ್ರ ದಿನದ ನಂತರ ಕೆಲವು ರಾಶಿಗಳಿಗೆ ವಿಶೇಷ ಶುಭಫಲಗಳು ದೊರೆಯುವ ಸಾಧ್ಯತೆ ಇದೆ. ಜ್ಯೋತಿಷ್ಯ ಪ್ರಕಾರ, ಈ ವರ್ಷ ದಸರಾ ನಂತರ ಕೆಳಗಿನ ರಾಶಿಗಳಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ಮಿಥುನ : ದಸರಾ 2025 ನಂತರ ಮಿಥುನ ರಾಶಿಯವರಿಗೆ ಬುದ್ಧಿವಂತಿಕೆಯ ಬೆಳವಣಿಗೆ ಮತ್ತು ವೃತ್ತಿಪರ ಯಶಸ್ಸು ದೊರೆಯುವ...…

Keep Reading

ಕನ್ನಡ ಖ್ಯಾತ ನಟ ಇನ್ನಿಲ್ಲ !! ಕನ್ನಡ ರಂಗಭೂಮಿಗೆ ಮತ್ತೊಂದು ಅಪಾರ ನಷ್ಟ !!

ಕನ್ನಡ ಖ್ಯಾತ ನಟ ಇನ್ನಿಲ್ಲ !! ಕನ್ನಡ ರಂಗಭೂಮಿಗೆ ಮತ್ತೊಂದು ಅಪಾರ ನಷ್ಟ !!

ಹುಬ್ಬಳ್ಳಿಯ ಹೆಸರಾಂತ ಕನ್ನಡ ರಂಗಭೂಮಿ ನಟ, ನಿರ್ದೇಶಕ ಹಾಗೂ ಜನಪ್ರಿಯ ನಾಟಕಕಾರರಾದ ಶ್ರೀ ಯಶವಂತ ಸರದೇಶಪಾಂಡೆ ಅವರು ಇಂದು ಬೆಳಿಗ್ಗೆ ನಿಧನರಾದ ಸುದ್ದಿ ತಿಳಿದು ನಾಟಕ ಲೋಕದಲ್ಲಿ ಆಘಾತ ಉಂಟಾಗಿದೆ. ಹಲವು ದಶಕಗಳಿಂದ ರಾಜ್ಯಾದ್ಯಂತ ನಾಟಕಗಳಲ್ಲಿ ತಮ್ಮ ವಿಶಿಷ್ಟ ಅಭಿನಯ ಹಾಗೂ ನಿರ್ದೇಶನದ ಮೂಲಕ ಅವರು ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ನಾಟಕಗಳು ಸಾಮಾಜಿಕ ಸಂದೇಶ ಹಾಗೂ ಮನರಂಜನೆಯನ್ನು ಸಮನ್ವಯಗೊಳಿಸುತ್ತಿದ್ದವು. ಅವರ "ಆಲ್ ದಿ ಬೆಸ್ಟ್"...…

Keep Reading

ನನ್ನ ಮತ್ತೆ ದರ್ಶನ್ ಸ್ನೇಹ ನೆನಪು ಮಾತ್ರ!! ದರ್ಶನ್ ಎಣ್ಣೆ ಕುಡಿದು ಹಲ್ಲೆ ಮಾಡಿದ ಆರೋಪ?

ನನ್ನ ಮತ್ತೆ ದರ್ಶನ್ ಸ್ನೇಹ ನೆನಪು ಮಾತ್ರ!! ದರ್ಶನ್ ಎಣ್ಣೆ ಕುಡಿದು ಹಲ್ಲೆ ಮಾಡಿದ ಆರೋಪ?

ಸ್ಯಾಂಡಲ್ವುಡ್‌ನ ಇಬ್ಬರು ಪ್ರಮುಖ ನಟರು — ಸೃಜನ್ ಲೋಕೇಶ್ ಮತ್ತು ದರ್ಶನ್ — ಅವರ ಸ್ನೇಹದ ಬಾಂಧವ್ಯದಲ್ಲಿ ಬಿರುಕು ಬಿದ್ದಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಜಾ ಟಾಕೀಸ್ ಕಾರ್ಯಕ್ರಮದ ನಿರ್ವಾಹಕರಾಗಿ ಸೃಜನ್ ಲೋಕೇಶ್ ಅವರು ಜನಪ್ರಿಯರಾಗಿದ್ದು, ದರ್ಶನ್ ಅವರೊಂದಿಗೆ ಅವರ ಸ್ನೇಹ ಹಲವು ವರ್ಷಗಳಿಂದ ಇದ್ದದ್ದು ಎಲ್ಲರಿಗೂ ಗೊತ್ತಿದೆ. ಆದರೆ ಇತ್ತೀಚೆಗೆ ಇಬ್ಬರ ನಡುವೆ ಜಗಳ ಉಂಟಾಗಿ, ಸಹವಾಸವನ್ನೇ ಬಿಟ್ಟುಬಿಟ್ಟಿದ್ದಾರೆ...…

Keep Reading

ಬೆಂಗಳೂರು ನಗರದಲ್ಲಿ ಮೂರು ದಿನಗಳ ನೀರಿನ ಪೂರೈಕೆ ಸ್ಥಗಿತ: ಸೆಪ್ಟೆಂಬರ್ 15ರಿಂದ 17ರವರೆಗೆ

ಬೆಂಗಳೂರು ನಗರದಲ್ಲಿ ಮೂರು ದಿನಗಳ ನೀರಿನ ಪೂರೈಕೆ ಸ್ಥಗಿತ: ಸೆಪ್ಟೆಂಬರ್ 15ರಿಂದ 17ರವರೆಗೆ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸೆಪ್ಟೆಂಬರ್ 15, 16 ಮತ್ತು 17ರಂದು ನಗರದಲ್ಲಿ ನೀರಿನ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಪ್ರಕಟಿಸಿದೆ. ಕಾವೇರಿ ನೀರು ಸರಬರಾಜು ಯೋಜನೆಯ ಹಂತ 5ರ ಅಡಿಯಲ್ಲಿ ನಡೆಯುತ್ತಿರುವ ಪೈಪ್‌ಲೈನ್‌ಗಳ ಜೋಡಣೆ ಮತ್ತು ನಿರ್ವಹಣಾ ಕಾರ್ಯಗಳ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ನೀರಿನ ಪೂರೈಕೆ ಸ್ಥಗಿತ ಜಾರಿಯಾಗುತ್ತಿದೆ. ಈ ಕಾರ್ಯಗಳು ನಗರದ ನೀರಿನ ಮೂಲಸೌಕರ್ಯವನ್ನು ಸುಧಾರಿಸಲು ಕೈಗೊಳ್ಳಲಾಗುತ್ತಿದ್ದು,...…

Keep Reading

ಮನೆ ಕಟ್ಟವರಿಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ !!

ಮನೆ ಕಟ್ಟವರಿಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ !!

2025ರ ಸೆಪ್ಟೆಂಬರ್ 22ರಿಂದ ಕೇಂದ್ರ ಸರ್ಕಾರದ GST ಮಂಡಳಿ ಮನೆ ನಿರ್ಮಾಣಕ್ಕೆ ಬಳಸುವ ಪ್ರಮುಖ ಸಾಮಗ್ರಿಗಳ ಮೇಲಿನ ತೆರಿಗೆ ದರಗಳನ್ನು ಕಡಿತಗೊಳಿಸಿದೆ. ಈ ನಿರ್ಧಾರವು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹೊಸ ಉತ್ಸಾಹ ನೀಡಿದ್ದು, ಹೊಸ ಮನೆ ನಿರ್ಮಿಸಲು ಉತ್ಸುಕರಾಗಿರುವ ಜನರಿಗೆ ಖುಷಿಯ ಸುದ್ದಿ. 56ನೇ GST ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ನಿರ್ಮಾಣ ವೆಚ್ಚ ಕಡಿಮೆಯಾಗುವ ನಿರೀಕ್ಷೆಯಿದೆ. ಸಾಮಗ್ರಿಗಳ ಮೇಲಿನ GST ದರಗಳಲ್ಲಿ ಬದಲಾವಣೆ ಈ ಹೊಸ ದರಗಳ...…

Keep Reading

ಮದುವೆಯಾದ ನಂತರ ಅನುಶ್ರೀ ಎಂತ ಕೆಲಸ ಮಾಡಿದರೆ ಗೊತ್ತಾ? ಗಂಡ ಶಾಕ್!!

ಮದುವೆಯಾದ  ನಂತರ ಅನುಶ್ರೀ ಎಂತ ಕೆಲಸ ಮಾಡಿದರೆ ಗೊತ್ತಾ? ಗಂಡ ಶಾಕ್!!

ಆಗಸ್ಟ್ 27ರಂದು ಕನ್ನಡದ ಖ್ಯಾತ ಟಿವಿ ನಿರೂಪಕಿ ಹಾಗೂ ನಟಿ ಅನುಶ್ರೀ ಅವರು ರೋಷನ್ ಎಂಬ ಉದ್ಯೋಗಿಯೊಂದಿಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮದುವೆ ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್‌ನಲ್ಲಿ ನಡೆದಿದ್ದು, ಕನ್ನಡ ಚಿತ್ರರಂಗದ ಹಲವಾರು ಖ್ಯಾತ ನಟರು ಮತ್ತು ನಟಿಯರು ಈ ಸಂಭ್ರಮದಲ್ಲಿ ಭಾಗವಹಿಸಿದ್ದರು. ಮದುವೆಯು ಸಂಪ್ರದಾಯದೊಂದಿಗೆ, ಸಂವೇದನಾಶೀಲವಾಗಿ ನೆರವೇರಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಮತ್ತು...…

Keep Reading

1 2 102
Go to Top