ಲೇಖಕರು

KUMAR K

ಮನುಷ್ಯನ ನಾಶ ಮಾಡುವ ಈ ಅಭ್ಯಾಸಗಳು ಇದ್ದರೆ ಇಂದೇ ಬಿಟ್ಟು ಬಿಡಿ..! ಇಲ್ಲಾಂದ್ರೆ ಕಷ್ಟ ಆಗುತ್ತೆ

ಮನುಷ್ಯನ ನಾಶ ಮಾಡುವ ಈ ಅಭ್ಯಾಸಗಳು ಇದ್ದರೆ ಇಂದೇ ಬಿಟ್ಟು ಬಿಡಿ..! ಇಲ್ಲಾಂದ್ರೆ ಕಷ್ಟ ಆಗುತ್ತೆ

ಹೌದು ಹಿಂದಿನ ಹಿರಿಕರು ಹೇಳಿದಂತೆ ಮನುಷ್ಯನಿಗೆ ಒಂದು ಅಭ್ಯಾಸ ಇರಬೇಕು, ಅದು ಕೆಟ್ಟ ಅಭ್ಯಾಸ ಆಗಿರಲಿ ಒಳ್ಳೆಯ ಅಭ್ಯಾಸ ಆಗಿರಲಿ ಒಟ್ಟಿನಲ್ಲಿ ಒಂದು ಅಭ್ಯಾಸ ನಿಜಕ್ಕೂ ಇರಲೆಬೇಕು ಎನ್ನುತ್ತಾರೆ. ಹೌದು ಇತ್ತೀಚಿನ ದಿನಕ್ಕೆ ಈ ಮಾತು ತುಂಬಾನೇ ಸ್ಟ್ರಾಂಗ್ ಆಗಿ ಬೆಳೆದಿದೆ.. ಹೆಚ್ಚಾಗಿ ಕೆಟ್ಟ ಅಭ್ಯಾಸಗಳನ್ನೇ ಕೆಲವರು ರೂಡಿಸಿಕೊಂಡಿದ್ದಾರೆ..ಜೀವನದಲ್ಲಿ ಒಳ್ಳೆಯ ಅಭ್ಯಾಸ ಯಾವುವುಗಳು, ಕೆಟ್ಟ ಅಭ್ಯಾಸಗಳು ಹೇಗಿರುತ್ತವೆ,  ಅವುಗಳನ್ನು ನಾವು ಯಾವ ರೀತಿ...…

Keep Reading

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗಭೂಷಣ್! ಆಕೆ ಯಾರು ಗೊತ್ತಾ?

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗಭೂಷಣ್! ಆಕೆ ಯಾರು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಉದಯೋನ್ಮುಖ ನಟರಲ್ಲಿ ಸಾಕಷ್ಟು ಮಂದಿ ಇದ್ದಾರೆ. ಆ ಮಂದಿಯ ಪೈಕಿ ಮುಂಚೂಣಿಯಲ್ಲಿ ಇರುವ ಹೆಸರು ಎಂದ್ರೆ ಅದು ನಾಗ ಭೂಷಣ. ಇನ್ನೂ ಇವರು ಮೊದಲೆಲ್ಲಾ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ತೊಡಗಿಸಿಕೊಂಡು ಆ ನಂತರ ಉತ್ತಮ ಕಾಮಿಡಿಯನ್ ಎಂದು ಗುರುತಿಸಿಕೊಂಡರು. ಆದರೆ ಇವರಿಗೆ ನಟನೆ ಗಿಂತ ಹೆಚ್ಚು ನಿರ್ದೇಶನದಲ್ಲಿ ಆಸಕ್ತಿ ಇದ್ದ ಕಾರಣ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲ್ಸ ನಿರ್ವಹಣೆ ಮಾಡುತ್ತಾ ಬಂದರು. ಆ ನಂತರ ಡಾಲಿ...…

Keep Reading

ಅಯೋಧ್ಯಾ ರಾಮ ಲಲ್ಲಾ ವಿಗ್ರಹದ ಮೊದಲ ದೃಶ್ಯಗಳು! ಹೇಗಿದೆ ನೀವೇ ನೋಡಿ?

ಅಯೋಧ್ಯಾ ರಾಮ ಲಲ್ಲಾ ವಿಗ್ರಹದ ಮೊದಲ ದೃಶ್ಯಗಳು! ಹೇಗಿದೆ ನೀವೇ ನೋಡಿ?

ಇಂದು ನಮ್ಮ ಭಾರತೀಯರ ಅದ್ರಲ್ಲೂ ನಮ್ಮ ಹಿಂದೂ ಪರ್ವದ ಬಹಳ ಹೆಮ್ಮೆಯ ದಿನ ಎಂದೇ ಹೇಳಬಹುದು. ಇನ್ನೂ ಸತತ 500 ವರ್ಷಗಳ ಕನಸು ಹಾಗೂ ಹೋರಾಟ ಇಂದು ಕಾರ್ಯ ರೂಪಕ್ಕೆ ಬಂದಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಮುಖ್ಯ ಕಾರಣ ಎಂದ್ರೆ ನಮ್ಮ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದರೆ ತಪ್ಪಾಗಲಾರದು. ಅಂದು ಅವರು ಕೊಟ್ಟ ಪ್ರಮಾಣವನ್ನು ಇಂದು ಕಾರ್ಯ ರೂಪಕ್ಕೆ ತಂದು.  ಕೋಟ್ಯಂತರ ಹಿಂದೂಗಳ ಕನಸು ನನಸಾಗುವಂತೆ ಮಾಡಿದ್ದಾರೆ.ಇದೀಗ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ...…

Keep Reading

ಅಯೋಧ್ಯೆಯಲ್ಲಿ ಭಾರತದ ರಾಮಮಂದಿರ ನಿರ್ಮಾಣದ ವೆಚ್ಚ ಎಷ್ಟು?

ಅಯೋಧ್ಯೆಯಲ್ಲಿ ಭಾರತದ ರಾಮಮಂದಿರ ನಿರ್ಮಾಣದ ವೆಚ್ಚ ಎಷ್ಟು?

ಅಯೋಧ್ಯೆಯಲ್ಲಿ ರಾಮಮಂದಿರ, ಶತಮಾನಗಳ ಕನಸು ಇಟ್ಟಿಗೆ ಮತ್ತು ಗಾರೆಗಳಲ್ಲಿ ಆಕಾರವನ್ನು ಪಡೆಯುತ್ತಿದೆ, ಇದು ಭಾರತದ ಲಕ್ಷಾಂತರ ಜನರ ಹೃದಯ ಮತ್ತು ಮನಸ್ಸನ್ನು ವಶಪಡಿಸಿಕೊಂಡಿದೆ. ಆದರೆ ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಮೀರಿ, ಒಂದು ನಿರ್ಣಾಯಕ ಪ್ರಶ್ನೆ ಉದ್ಭವಿಸುತ್ತದೆ: ಈ ಭವ್ಯವಾದ ದೇವಾಲಯವನ್ನು ನಿರ್ಮಿಸಲು ಎಷ್ಟು ವೆಚ್ಚವಾಗುತ್ತದೆ? ಈ ಅಂಕಿ ಅಂಶವು ನಿರ್ಮಾಣ ವೆಚ್ಚ, ಸಾಮಗ್ರಿಗಳು, ಯಂತ್ರೋಪಕರಣಗಳು, ಕಾರ್ಮಿಕರು ಮತ್ತು ಇತರ ಆಡಳಿತಾತ್ಮಕ...…

Keep Reading

2024 ರಲ್ಲಿ ಈ ರಾಶಿಯವರಿಗೆ ಕುಬೇರನ ಕೃಪೆ ಬರಲಿದೆ! ಆ ರಾಶಿಗಳು ಯಾವುವು ಗೊತ್ತಾ?

2024 ರಲ್ಲಿ ಈ ರಾಶಿಯವರಿಗೆ ಕುಬೇರನ ಕೃಪೆ ಬರಲಿದೆ! ಆ ರಾಶಿಗಳು ಯಾವುವು ಗೊತ್ತಾ?

ವೃಷಭ ರಾಶಿ; ವೃಷಭ ರಾಶಿಯ ಜನರು ಆಸ್ತಿಪಾಸ್ತಿ, ಸ್ಥಿರತೆ, ಮತ್ತು ಆತ್ಮೀಯತೆಯ ಗುಣಗಳನ್ನು ಹೊಂದಿದ್ದಾರೆ. ನೀವು ಧೈರ್ಯಶಾಲಿ, ಆತ್ಮವಿಶ್ವಾಸಿ, ಹಾಗೂ ಕೆಲವು ವೇಳೆ ಸ್ಥಿರಪ್ರಕೃತಿಯ ಜನರಾಗಿರಬಹುದು. ನಿಮ್ಮ ಕುಟುಂಬದ ಹಾಗೂ ಪ್ರಿಯರ ಸಾಥೆಯಲ್ಲಿ ನೀವು ಸುಖವಾಗಿ ಸಮಯ ಕಳೆಯುತ್ತೀರಿ. ನೀವು ಆರೋಗ್ಯವನ್ನು ಪ್ರತಿಷ್ಠಾಪಿಸಲು ಆಗುವ ಹಾಗೂ ಆರ್ಥಿಕ ಸ್ಥಿತಿಯನ್ನು ನಿರ್ಧರಿಸಲು ಮುಖ್ಯವಾದ ಹಂಚಿಕೊಳ್ಳುತ್ತೀರಿ. ಆರೋಗ್ಯ ಮತ್ತು ಸುಖಭರಿತ ಜೀವನಕ್ಕೆ...…

Keep Reading

ಹೀಗೆ ಮಾಡಿದರೆ ಯಾವ ಹುಡುಗಿಯಾದರೂ ನಿಮ್ಮ ಪ್ರೀತಿಗೆ ಶರಣಾಗುತ್ತಾಳೆ..!!

ಹೀಗೆ ಮಾಡಿದರೆ ಯಾವ ಹುಡುಗಿಯಾದರೂ ನಿಮ್ಮ ಪ್ರೀತಿಗೆ ಶರಣಾಗುತ್ತಾಳೆ..!!

ಈ ಜಗದ ಸೃಷ್ಟಿಗೆ ಹೆಣ್ಣು ಕರ್ಥ್ಯು ಎನ್ನುವಂತೆ ಸ್ತ್ರೀಗೆ ಭಾರತ ದೇಶದಲ್ಲಿ ಪ್ರಸಿದ್ಧವಾದ ಮತ್ತು ವಿಶೇಷವಾದ ಸ್ಥಾನಮಾನ ನೀಡಲಾಗಿದೆ..ಹೌದು ಸ್ತ್ರೀಯನ್ನು ಪೂಜೆ ಮಾಡಲಾಗುತ್ತದೆ. ಅವರನ್ನು ಅತಿ ಹೆಚ್ಚು ಗೌರವದಿಂದ ಕಾಣಲಾಗುತ್ತದೆ..ಸ್ತ್ರೀ ಒಬ್ಬಳು ಇಲ್ಲದೆ ಏನು ಇಲ್ಲ ಎನ್ನುವಂತೆ ಪ್ರತಿ ಕಾರ್ಯಕ್ರಮಕ್ಕೂ ಸ್ತ್ರೀ ಮುಖ್ಯವಾಗಿ ಅವಶ್ಯಕ. ಅವರಿಲ್ಲದೆ ಹೋದರೆ ದಿನವೂ ಕಳಾಹೀನಾ ಆಗಿರುತ್ತದೆ. ಯಾವ ಕಾರ್ಯಕ್ರಮ ಕಂಗೊಳಿಸುವುದಿಲ್ಲ ಸಪ್ಪೆ ಮೋರೆ...…

Keep Reading

14 ನೇ ವಾರ ಬಿಗ್ ಮನೆಯಿಂದ ಔಟ್ ಆದ ಪ್ರಭಲ ಸ್ಪರ್ಧಿ..! ಪ್ರತಾಪ್ ಫ್ಯಾನ್ಸ್ ನೋಡುವ ವಿಡಿಯೋ

14 ನೇ ವಾರ ಬಿಗ್  ಮನೆಯಿಂದ ಔಟ್ ಆದ ಪ್ರಭಲ ಸ್ಪರ್ಧಿ..! ಪ್ರತಾಪ್ ಫ್ಯಾನ್ಸ್ ನೋಡುವ ವಿಡಿಯೋ

ಹೌದು ಸ್ನೇಹಿತರೆ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಬಿಗ್ ಬಾಸ್ ಸೀಸನ್ ಕಾರ್ಯಕ್ರಮ ಹತ್ತನೇ ಸೀಸನ್ ಅನ್ನು ಆರಂಭ ಮಾಡಿತ್ತು. ಈಗಾಗಲೇ ಒಟ್ಟು 13 ವಾರಗಳನ್ನು ಮುಕ್ತಾಯ ಮಾಡಿರುವ ಬಿಗ್ ಬಾಸ್ ಕಾರ್ಯಕ್ರಮ ಈಗಾಗಲೇ ಕೊನೆಯ ಹಂತಕ್ಕೆ ಬಂದು  ತಲುಪಿದೆ..ಇನ್ನೇನು ಕೆಲವೇ ವಾರಗಳಲ್ಲಿ ಬಿಗ್ ಬಾಸ್ ಫಿನಾಲೆ ಇರಲಿದೆ..ದೊಡ್ಡ ಘಟಾನುಘಟಿ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಮೇಲು ಎಂಬಂತೆ ಆಟಗಳಲ್ಲಿ, ಚಟುವಟಿಕೆಗಳಲ್ಲಿ, ಮನೆಯ ಎಲ್ಲಾ ಕೆಲಸಗಳಲ್ಲಿ...…

Keep Reading

ಮದ್ಯಪಾನದಿಂದ ತಮ್ಮ ಬದುಕಿನ ಕಷ್ಟದ ದಿನಗಳಿಗೆ ಸಿಲುಕಿದ್ದು ಎಂದು ಬಹಿರಂಗವಾಗಿ ತಿಳಿಸಿದ ಖ್ಯಾತ ನಟಿ! ಆ ನಟಿ ಯಾರು ಗೊತ್ತಾ?

ಮದ್ಯಪಾನದಿಂದ ತಮ್ಮ ಬದುಕಿನ ಕಷ್ಟದ ದಿನಗಳಿಗೆ ಸಿಲುಕಿದ್ದು ಎಂದು ಬಹಿರಂಗವಾಗಿ ತಿಳಿಸಿದ ಖ್ಯಾತ ನಟಿ! ಆ ನಟಿ ಯಾರು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ನಲ್ಲಿ ಸಾಕಷ್ಟು ಹಿರಿಯ ಕಲಾವಿದ ನಟಿಯರು ಈಗಲೂ ಟ್ರೆಂಡ್ ನಲ್ಲಿ ಇದ್ದಾರೆ. ಅಂತವರ ಪೈಕಿ ಒಬ್ಬರ ಹೆಸ್ರು ಎಂದರೆ ಅದು ಊರ್ವಶಿ. ಈಕೆ ತೊಂಬತ್ತರ ದಶಕದಲ್ಲಿ ಪಂಚ ಭಾಷೆಯಲ್ಲಿ ಕೊಡ ಮಿಂಚಿದ್ದು ಅಲ್ಲದೆ ಈಗಲೂ ಚಿತ್ರರಂಗದಲ್ಲಿ ಪೋಷಕರ ಪಾತ್ರ ಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಊರ್ವಶಿ ಅವರು ದಕ್ಷಿಣ ಭಾರತದ ಜನಪ್ರಿಯ ಅಭಿನೇತ್ರಿ ಎಂದು ಗುರುತಿಸಿಕೊಂಡಿದ್ದಾರೆ ಎಂದು ಹೇಳಬಹುದು. ಈ ನಟಿ ತಮಿಳು, ಮಲಯಾಳಂ, ಕನ್ನಡ ಮತ್ತು...…

Keep Reading

ಸೌಂದರ್ಯ ಹೆಚ್ಚಿಸಲು ಈ ಮಂತ್ರ ಹೇಳಿದ್ರೆ ಸಾಕು! ಆ ಮಂತ್ರ ಯಾವುದು ಗೊತ್ತಾ?

ಸೌಂದರ್ಯ ಹೆಚ್ಚಿಸಲು ಈ ಮಂತ್ರ ಹೇಳಿದ್ರೆ ಸಾಕು! ಆ ಮಂತ್ರ ಯಾವುದು ಗೊತ್ತಾ?

ಸೌಂದರ್ಯ ಮಂತ್ರ  ಎಂದರೆ ವಿಶೇಷವಾಗಿ ಸೌಂದರ್ಯವನ್ನು ಹೆಚ್ಚಿಸುವ ಮಂತ್ರವನ್ನು ಸೂಚಿಸುತ್ತದೆ. ಇದು ವ್ಯಕ್ತಿಗೆ ಸೌಂದರ್ಯವನ್ನು ತೋರಿಸಲು ಅಥವಾ ಅದನ್ನು ಉತ್ತೇಜಿಸಲು ಉಪಯೋಗಿಸಲ್ಪಡುತ್ತದೆ. ಅದು ಧ್ಯಾನದ, ಮಂತ್ರಚಿಂತನೆಯ ಅಥವಾ ಸ್ವಾಧ್ಯಾಯದ ಭಾಗವಾಗಿ ಬಳಸಲ್ಪಡುತ್ತದೆ. ಇದರಲ್ಲಿ ಯಾವ ವಿಶೇಷ ಮಂತ್ರ ಬಳಸಬೇಕೆಂದು ಹೇಳಲು ಬಯಸುವುದು.ಸೌಂದರ್ಯ ವರ್ಣನೆ ಎಂದರೆ ಸೌಂದರ್ಯವನ್ನು ವರ್ಣಿಸುವುದು. ಇದು ವ್ಯಕ್ತಿಯ ಅಥವಾ ವಸ್ತುವಿನ ಸೌಂದರ್ಯವನ್ನು...…

Keep Reading

ನಿನ್ನೆಯಷ್ಟೇ ಫಿಲ್ಮ್ ಸ್ಟೈಲ್ ನಲ್ಲೆ ಕಾರಿನಲ್ಲೇ ಮದುವೆಯಾದ ಜೋಡಿ ಈಗ ಮನೆಗೆ ಹೋದಾಗ ಏನಾಗಿದೆ ನೋಡಿ..!

ನಿನ್ನೆಯಷ್ಟೇ ಫಿಲ್ಮ್ ಸ್ಟೈಲ್ ನಲ್ಲೆ ಕಾರಿನಲ್ಲೇ  ಮದುವೆಯಾದ ಜೋಡಿ ಈಗ ಮನೆಗೆ ಹೋದಾಗ ಏನಾಗಿದೆ ನೋಡಿ..!

ಸೋಶಿಯಲ್ ಮೀಡಿಯಾ ಎನ್ನುವುದು ಕ್ಷಣಾರ್ಧದಲ್ಲಿ ಒಂದು ಸಣ್ಣ ವಿಡಿಯೋವನ್ನ ಇಡೀ ಪ್ರಪಂಚಕ್ಕೆ ಹಬ್ಬಿಸುವ ಶಕ್ತಿ ಹೊಂದಿದೆ. ಹೌದು ಇತ್ತೀಚಿನ ದಿನಕ್ಕೆ ನೋಡುವುದಾದರೆ ಯುಟ್ಯೂಬ್, ಫೇಸ್ಬುಕ್, ಅಥವಾ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಒಂದು ವಿಶೇಷವಾದ ಅಥ್ವಾ ವಿಚಿತ್ರವಾದ ಸಿನಿಮಾಗಳಲ್ಲಿ ನಡೆಯುವ ಕೆಲ ಘಟನೆಗಳ ಕುರಿತು ಅದರಂತೆ ನಡೆಯುವ ನಿಜ ಜೀವನದ ಕೆಲವು ಘಟನೆಗಳು ಈ ವಿಡಿಯೋ ಮೂಲಕ ಹೊರಬಂದರೆ ಸಾಕು ಅಥ್ವಾ ಆ ರೀತಿ ದೃಶ್ಯ ಕಂಡು ಬಂದರೂ ಸಾಕು ನೋಡು...…

Keep Reading

Go to Top