ಲೇಖಕರು

KUMAR K

ಮೆಜೆಸ್ಟಿಕ್ ಅಡ್ಡದಲಿ ಮಂಗಳಮುಖಿಯರು ಕರೆದರೆ ಯಾರು ಹೋಗಬೇಡಿ..! ಹೋದ್ರೆ ಇದೆ ಗತಿ ಆಗೋದು ನೋಡಿ

ಮೆಜೆಸ್ಟಿಕ್ ಅಡ್ಡದಲಿ ಮಂಗಳಮುಖಿಯರು ಕರೆದರೆ ಯಾರು ಹೋಗಬೇಡಿ..! ಹೋದ್ರೆ ಇದೆ ಗತಿ ಆಗೋದು ನೋಡಿ

ಬೆಂಗಳೂರು, ಹೌದು ಬೆಂಗಳೂರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಮ್ಮ ಕರ್ನಾಟಕದ ರಾಜಧಾನಿ ಆದಂತಹ ಬೆಂಗಳೂರು ಅದೆಷ್ಟೋ ಹಳ್ಳಿಗಾರಿನ ಅದೆಷ್ಟೋ ಜನರಿಗೆ, ಅದೆಷ್ಟೋ ವಿದ್ಯಾವಂತರಿಗೆ ಬೇರೆ ಬೇರೆ ರಾಜ್ಯಗಳಿಂದ ಬಂದು ನಮ್ಮ ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಅದೆಷ್ಟೋ ಜನರಿಗೆ ಹಸಿವನ್ನ ನೀಗಿಸುವ ನಿರ್ವಹಣೆಯ ತಾಣ ಆಗಿದೆ. ಅದೆಷ್ಟೋ ಜನರು ಕೋಟಿ ಕೋಟಿ ಹಣವನ್ನು ಇದೇ ನಮ್ಮ ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಬಿಸಿನೆಸ್ ಮೂಲಕ ವಹಿವಾಟು...…

Keep Reading

ಮುಂದಿನ ಪ್ರಧಾನ ಮಂತ್ರಿ ಯಾರಾಗಲಿದ್ದಾರೆ ಎಂದು ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ..?

ಮುಂದಿನ ಪ್ರಧಾನ ಮಂತ್ರಿ ಯಾರಾಗಲಿದ್ದಾರೆ ಎಂದು ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ..?

ಹೌದು ಕರ್ನಾಟಕ ರಾಜ್ಯದಂತ ಬ್ರಹ್ಮಾಂಡ ಗುರೂಜಿ ಅವರು ಅವರ ವಿಶೇಷ ಮಾತುಗಳಿಂದ ಮತ್ತು ಅವರ ವಿಶಿಷ್ಟ ಶೈಲಿಯ ಕೆಲವೊಂದಿಷ್ಟು ಭವಿಷ್ಯ ವಿಚಾರಗಳಿಗೆ ತುಂಬಾನೇ ಪ್ರಸಿದ್ಧಿ ಆಗಿದ್ದಾರೆ...ಹೌದು, ಅವರೇ ಬ್ರಹ್ಮಾಂಡ ಗುರೂಜಿ.. ಬ್ರಹ್ಮಾಂಡ ಗುರೂಜಿ ಅವರು ಇತ್ತೀಚಿಗೆ ಬಿಗ್ ಮನೆಗೆ ಬಂದು ಮತ್ತೆ ಸುದ್ದಿ ಆಗಿದ್ದಾರೆ. ಇದರ ಬಳಿಕ ಇದೀಗ ಕೆಲವು ಸಂದರ್ಶನಗಳಲ್ಲಿ ಕಂಡು ಬರುತ್ತಿದ್ದಾರೆ...ಇದೀಗ ರಾಜಕೀಯ ವಿಚಾರವಾಗಿ ಅವರು ಮಾತನಾಡಿದ್ದು ಮುಂದಿನ ನಮ್ಮ ಲೋಕಸಭಾ...…

Keep Reading

2024 ರಿಂದ ಯೋಗ ದಿಂದ ಈ ನಾಲ್ಕು ರಾಶಿಗಳಿಗೆ ಶ್ರೀಮಂತರು ಆಗ್ತಾರೆ ! ಆ ರಾಶಿಗಳು ಯಾವುವು ಗೊತ್ತಾ?

2024 ರಿಂದ  ಯೋಗ ದಿಂದ ಈ ನಾಲ್ಕು ರಾಶಿಗಳಿಗೆ  ಶ್ರೀಮಂತರು  ಆಗ್ತಾರೆ ! ಆ ರಾಶಿಗಳು ಯಾವುವು ಗೊತ್ತಾ?

ಮೇಷ ರಾಶಿ; ಮೇಷ ರಾಶಿಯ ಜನರು ಬಹಳ ಸಾಹಸಿಗಳು ಮತ್ತು ಸ್ವಾಧೀನಪ್ರಿಯರು ಆಗುತ್ತಾರೆ. ಅವರು ಕೆಲಸದಲ್ಲಿ ಬಹಳ ಆಗ್ರಹಿಗಳು ಮತ್ತು ಸಮರ್ಥರು ಆಗಿದ್ದ ಇವರು ಮುಂದಿನ ವರ್ಷದಲ್ಲಿ ಹೆಚ್ಚಿನ ಆಸಕ್ತಿ ಹೆಚ್ಚಿಸಿಕೊಳ್ಳದ್ದಾರೆ. ಅವರ ನೇತೃತ್ವದ ಸ್ವಭಾವ ಇತರರಿಗೆ ಪ್ರೇರಣೆ ನೀಡುವುದು. ಆದರೆ ಅವರು ತೀವ್ರತೆಯಲ್ಲಿ ಏನನ್ನಾದರೂ ಪಡೆಯಲು ಮತ್ತು ಸಾಧಿಸಲು ಮುಂದಾಗಬಹುದು. ಕೆಲವು ಸಲ ಅವರ ಉತ್ಸಾಹ ಅವರನ್ನು ಅತ್ಯಂತ ಸ್ವಾರ್ಥಿಗಳನ್ನಾಗಿ ಮಾಡಬಹುದು, ಆದರೆ ಅವರು...…

Keep Reading

ಸರಕಾರಿ ನೌಕರ ಎಂದು ಹೆಣ್ಣು ಕೊಡುವ ಮುನ್ನ ಈ ವಿಡಿಯೋ ನೋಡಿ..! ಸ್ಪುರದ್ರುಪಿ ಯುವತಿ ಕಣ್ಣೀರ ಕಥೆ

ಸರಕಾರಿ ನೌಕರ ಎಂದು ಹೆಣ್ಣು ಕೊಡುವ ಮುನ್ನ ಈ ವಿಡಿಯೋ ನೋಡಿ..! ಸ್ಪುರದ್ರುಪಿ ಯುವತಿ ಕಣ್ಣೀರ ಕಥೆ

ಗಂಡು ಹೆಣ್ಣಿನ ವಿಚಾರದಲ್ಲಿ ಕೆಲವು ನಿರ್ಧಾರಗಳು ಕೆಲವೊಂದು ವೇಳೆಯಲ್ಲಿ ಕೆಲವು ಕುಟುಂಬದಲ್ಲಿ ತಪ್ಪು ನಿರ್ಧಾರ ಆಗಿ ಹೊರಹೊಮ್ಮುತ್ತವೆ. ಮಗಳು ಚೆನ್ನಾಗಿ ಇರಲಿ, ಅವಳ ಎರಡನೇ ಜೀವನದ ಈ ಮದುವೆ ಕ್ಷಣದಿಂದ ಆಕೆ ಸಂತೋಷವಾಗಿ ಇರಲಿ ಎಂದು, ಹಾಗೆ ಮದುವೆ ಆಗಿ ಹೋದ ಮನೆಯಲ್ಲಿ ಅವಳು ಹೆಚ್ಚು ಖುಷಿಯಿಂದಲೇ ಇರಲಿ ಎಂದು ಹಡೆದವರು ಹೆಚ್ಚು ಕಷ್ಟ ಬೀಳಲು ಕೂಡ ರೆಡಿಯಾಗಿರುತ್ತಾರೆ..ಇನ್ನು ಕೆಲವರು ಇದ್ದಾರೆ, ಮಗಳು ಒಬ್ಬ ಸರ್ಕಾರಿ ನೌಕರನ ಮದುವೆ ಆದರೆ ಜೀವನದಲ್ಲಿ ಅವಳು...…

Keep Reading

ಇಲ್ಲಿ ಐದು ವರ್ಷಕ್ಕೊಮ್ಮೆ ಹೆಂಡತಿಯನ್ನು ಬದಲಾಯಿಸಬಹುದು ಎಲ್ಲಿ ನೋಡಿ

ಇಲ್ಲಿ ಐದು ವರ್ಷಕ್ಕೊಮ್ಮೆ ಹೆಂಡತಿಯನ್ನು ಬದಲಾಯಿಸಬಹುದು ಎಲ್ಲಿ ನೋಡಿ

ಸಾಮಾನ್ಯವಾಗಿ ನಾವು ದೂರದ ದೇಶಗಳಲ್ಲಿ ಕೆಲವು ವಿಚಿತ್ರ ಮತ್ತು ಆಚಾರ ಮತ್ತು ಅನಿಯಮಿತವಾದ ಪದ್ಧತಿಗಳನ್ನು ನೋಡಿದ್ದೇವೆ..ನಮ್ಮ ದೇಶದಲ್ಲಿ ಸೌತ್ ಇಂಡಿಯಾ ಹಾಗೂ ನಾರ್ತ್ ಇಂಡಿಯಾ ಎಂದು ಹೇಗೆ ಕರೆಯುತ್ತೇವೇಯೋ ಅದೇ ರೀತಿ ಪಕ್ಕದ ರಾಷ್ಟ್ರ ಚೈನಾದಲ್ಲೂ ಕೂಡ ಕರೆಯಲಾಗುತ್ತದೆ. ಸೌತ್ ವೆಸ್ಟ್ ಚೈನಾ, ಮತ್ತು ನಾರ್ತ್ ವೆಸ್ಟ್ ಚೈನಾ ಎನ್ನಲಾಗಿ ಎರಡು ವಿಂಗಡನೆ ಮಾಡಲಾಗಿದೆ. ನಾರ್ತ್ ವೆಸ್ಟ್ ಚೀನಾದವರು 121 ಕೋಟಿ ಜನಸಂಖ್ಯೆಯನ್ನು ಹೊಂದಿದ್ದಾರೆ. ಅತ್ತ ಸೌತ್...…

Keep Reading

ಮದುವೆಯಾಗಿರುವ ಪುರುಷರಿಗೆ ಬೆಳ್ಳುಳ್ಳಿ ಎಷ್ಟೊಂದು ಪ್ರಯೋಜನಕಾರಿ ನೋಡಿ

ಮದುವೆಯಾಗಿರುವ ಪುರುಷರಿಗೆ ಬೆಳ್ಳುಳ್ಳಿ ಎಷ್ಟೊಂದು ಪ್ರಯೋಜನಕಾರಿ ನೋಡಿ

ಅಡುಗೆಮನೆಯಲ್ಲಿ ಬಳಸುವ ಅನೇಕ ಪ್ರಮುಖ ಸಾಮಗ್ರಿಗಳಲ್ಲಿ ಬೆಳ್ಳುಳ್ಳಿ ಒಂದು ಪ್ರಮುಖ ಸಾಮಗ್ರಿಯಾಗಿದೆ. ಇಂತಹ ಬೆಳ್ಳುಳ್ಳಿಯನ್ನು ಕೇವಲ ಅಡುಗೆಗೆ ಬಳಸದೆ ಔಷಧಿಯಾಗಿಯೂ ಬಳಸುತ್ತಾರೆ. ಹಾಗಾದರೆ ಬೆಳ್ಳುಳ್ಳಿಯ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.ಆಹಾರದ ಸುವಾಸನೆಗಾಗಿ ಅಡುಗೆಗೆ ಬೆಳ್ಳುಳ್ಳಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಪ್ರಾಚೀನ ಮತ್ತು ಆಧುನಿಕ ಕಾಲದಲ್ಲಿಯೂ ಬೆಳ್ಳುಳ್ಳಿಯನ್ನು ಔಷಧಿಯಾಗಿ ಬಳಸಲಾಗುತ್ತದೆ....…

Keep Reading

ಹತ್ತನೇ ವಾರ ದೊಡ್ಡ ಮನೆಗೆ ಗುಡ್ ಬೈ ಹೇಳಿದ ಸ್ಪರ್ಧಿ ಯಾರು ಗೊತ್ತಾ?ನಿಜಕ್ಕೂ ಶಾಕ್!

ಹತ್ತನೇ ವಾರ ದೊಡ್ಡ ಮನೆಗೆ ಗುಡ್ ಬೈ ಹೇಳಿದ ಸ್ಪರ್ಧಿ ಯಾರು ಗೊತ್ತಾ?ನಿಜಕ್ಕೂ ಶಾಕ್!

ಇನ್ನು ನಮ್ಮ ಕಿರುತೆರೆಯ ಮನೋರಂಜನೆಯ ವಿಚಾರದಲ್ಲಿ ಅತಿ ದೊಡ್ಡ ಹಿಟ್ ಸೃಷ್ಟಿ ಮಾಡಿರುವ ಶೋ ಎಂದರೆ ಅದು ಬಿಗ್ ಬಾಸ್ ಮಾತ್ರ. ಇನ್ನೂ ಈ ಶೋ ಹಿಂದಿಯ ಅವತರಣಿಕೆಯಲ್ಲಿ ಶುರುವಾಗಿದ್ದರೂ ಕೊಡ ಈಗ ಎಲ್ಲಾ ಭಾಷೆಯಲ್ಲಿಯೂ ತಮ್ಮದೇ ಆದ ಸ್ಥಾನವನ್ನು ಸೃಷ್ಟಿ ಮಾಡಿಕೊಂಡಿದೆ ಎಂದೇ ಹೇಳಬಹುದು. ಈಗ ಎಲ್ಲಾ ಭಾಷೆಯಲ್ಲಿಯೂ ಎರಡಂಕಿ ಸೀಸನ್ ಮುಗಿದಿದೆ ಈಗ ನಮ್ಮ ಕನ್ನಡ ಬಿಗ್ ಬಾಸ್ ಸರದಿ. ಈ ದಶಕದ ಸಂಭ್ರಮಕ್ಕೆ ಹೆಚ್ಚಿನ ಮನೋರಂಜನೆ ಹಾಗೂ ಟ್ವಿಸ್ಟ್ ನೀಡುವಂತೆ ಬಿಗ್ ಬಾಸ್...…

Keep Reading

ತೀವ್ರ ಗಾಯಗೊಂಡ ಕಾರಣಕ್ಕೆ ಮನೆಯಿಂದ ಹೋರ ನಡೆದ ಪ್ರತಾಪ್ ಹಾಗೂ ಸಂಗೀತಾ!ಈಗ ಹೇಗಿದ್ದಾರೆ ಗೊತ್ತಾ?

ತೀವ್ರ ಗಾಯಗೊಂಡ ಕಾರಣಕ್ಕೆ ಮನೆಯಿಂದ ಹೋರ ನಡೆದ ಪ್ರತಾಪ್ ಹಾಗೂ ಸಂಗೀತಾ!ಈಗ ಹೇಗಿದ್ದಾರೆ ಗೊತ್ತಾ?

ಇನ್ನೂ ನಮ್ಮ ಕಿರುತೆರೆಯಲ್ಲಿ ನಡೆಯುತ್ತಿರುವ ಮನೋರಂಜನೆಯ ಸಂಭ್ರಮದಲ್ಲಿ ದೊಡ್ಡ ಹೈಪ್ ಪಡೆಯುವ ಶೋ ಎಂದ್ರೆ ಅದು ಬಿಗ್ ಬಾಸ್ ಕನ್ನಡ. ಇನ್ನೂ ವಾರದ ಪೂರ್ತಿ ಹಾಗೂ ವಾರದ ಅಂತ್ಯದಲ್ಲಿ ದುಪ್ಪಟ್ಟು ಮನೋರಂಜನೆ ನೀಡುವ ಇದಾಗಿದೆ. ಇನ್ನೂ ಈ ಬಾರಿ ದಶಕದ ಸಂಬ್ರಮ ಆಗಿರುವ ಕಾರಣ ಈ ಬಾರಿ ಹ್ಯಾಪಿ ಬಿಗ್ ಬಾಸ್ ಎಂದು ಘೋಷಿಸಿ ಇನ್ನೂ ಈ ಸೀಸನ್ ನಲ್ಲಿ ಪ್ರೇಕ್ಷಕರು ತಮ್ಮ ಮನೋರಂಜನೆಯನ್ನು ದುಪ್ಪಟ್ಟು ಮಾಡಬಹುದು ಎಂದು ಕೊಡ ತಿಳಿಸಿದ್ದರು. ಆದರೆ ಈ ಬಾರಿಯ ಸ್ಪರ್ಧಿಗಳ...…

Keep Reading

ಈ ವಾರದ ವೋಟಿಂಗ್ ಪರ್ಸಂಟೇಜ್ ನಿಂದಾ ಮನೆಯಿಂದ ಹೊರಗೆ ಬಂದ ಸ್ಪರ್ಧಿ ಯಾರು ಗೊತ್ತಾ?

ಈ ವಾರದ ವೋಟಿಂಗ್ ಪರ್ಸಂಟೇಜ್ ನಿಂದಾ ಮನೆಯಿಂದ ಹೊರಗೆ ಬಂದ ಸ್ಪರ್ಧಿ ಯಾರು ಗೊತ್ತಾ?

ಈಗ ಕಿರುತೆರೆಯಲ್ಲಿ ಅದರಲ್ಲಿ ಈ ಮೂರು ತಿಂಗಳು ಕಾಲ ಹೆಚ್ಚಿನ ಸದ್ದು ಮಾಡುವ ಸುದ್ದಿ ಎಂದ್ರೆ ಅದು ಬಿಗ್ ಬಾಸ್ ಕನ್ನಡ. ಈ ಬಾರಿಯ ದಶಕದ ಸೀಸನ್ ಆಗಿರುವ ಕಾರಣದಿಂದ ಬಿಗ್ ಬಾಸ್ ಸೀಸನ್ ನಲ್ಲಿ ಹೆಚ್ಚಿನ ನಿರೀಕ್ಷೆ ಇಡಬಹುದು ಎಂದು ವಾಹಿನಿ ಮುಂಚೆಯೇ ತಿಳಿಸಿತ್ತು. ಆದರೆ ಈ ಬಾರಿಯ ಸ್ಪರ್ಧಿಗಳ ಆಯ್ಕೆಯಲ್ಲಿ ಕೊಂಚ ಎಡವಿದ್ದು ಮನೆಯಲ್ಲಿ ಮನೋರಂಜನೆಯ ವಿಷಯದ ಬದಲು ಜಗಳಗಳೆ ಹೆಚ್ಚಾಗಿದೆ ಎಂದ್ರೆ ತಪ್ಪಾಗಲಾರದು. ಹಾಗಾಗಿ ಈ ಬಾರಿ 7ನೆ ವಾರ ಕಳೆಯುತ್ತಾ ಬಂದಿದ್ದರು...…

Keep Reading

ಸ್ನೇಹಿತ್ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ನೀತು! ಇವ್ರು ಹೇಳೋದು ಏನು ಗೊತ್ತಾ?

ಸ್ನೇಹಿತ್ ಬಗ್ಗೆ  ಅಚ್ಚರಿಯ ಹೇಳಿಕೆ ಕೊಟ್ಟ ನೀತು! ಇವ್ರು ಹೇಳೋದು ಏನು ಗೊತ್ತಾ?

ನಮ್ಮ ಕನ್ನಡ ಕಿರುತೆರೆಯ ದೊಡ್ಡ ಹಬ್ಬ ಎಂದರೆ ಅದು ಬಿ ಗ್ ಬಾಸ್ ಕನ್ನಡ. ಇನ್ನೂ ಈ ಬಾರಿಯ ಬಿಗ್ ಬಾಸ್ ದಶಕದ ಸಂಬ್ರಮ ಆಗಿರುವ ಕಾರಣದಿಂದ ಹ್ಯಾಪಿ ಬಿಗ್ ಬಾಸ್ ಎಂದು ಘೋಷಣೆ ಮಾಡಿ ಶುರುಮಾಡಿತು. ಆದ್ರೆ ಈ ಬಾರಿಯ ಬಿಗ್ ಬಾಸ್ ಯಾವ ಹ್ಯಾಪಿ ಕೊಡ ಇಲ್ಲದೆ ಗಳಗಳೆ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಇನ್ನೂ ಈ ಬಾರಿ ದಶಕದ ಸಂಬ್ರಮ ಆಗಿತ್ತ ಕಾರಣದಿಂದ ಈ ಬಾರಿ ಸಾಕಷ್ಟು ವಿಭಿನ್ನತೆಯನ್ನು ನಿರೀಕ್ಷೆ ಮಾಡುವಲ್ಲಿ ಬಿಗ್ ಬಾಸ್ ತಂಡ ಮೊದಲೇ ತಿಳಿಸಿತ್ತು. ಆದರೆ ಈಗ...…

Keep Reading

Go to Top