ಮೆಜೆಸ್ಟಿಕ್ ಅಡ್ಡದಲಿ ಮಂಗಳಮುಖಿಯರು ಕರೆದರೆ ಯಾರು ಹೋಗಬೇಡಿ..! ಹೋದ್ರೆ ಇದೆ ಗತಿ ಆಗೋದು ನೋಡಿ
ಬೆಂಗಳೂರು, ಹೌದು ಬೆಂಗಳೂರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಮ್ಮ ಕರ್ನಾಟಕದ ರಾಜಧಾನಿ ಆದಂತಹ ಬೆಂಗಳೂರು ಅದೆಷ್ಟೋ ಹಳ್ಳಿಗಾರಿನ ಅದೆಷ್ಟೋ ಜನರಿಗೆ, ಅದೆಷ್ಟೋ ವಿದ್ಯಾವಂತರಿಗೆ ಬೇರೆ ಬೇರೆ ರಾಜ್ಯಗಳಿಂದ ಬಂದು ನಮ್ಮ ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಅದೆಷ್ಟೋ ಜನರಿಗೆ ಹಸಿವನ್ನ ನೀಗಿಸುವ ನಿರ್ವಹಣೆಯ ತಾಣ ಆಗಿದೆ. ಅದೆಷ್ಟೋ ಜನರು ಕೋಟಿ ಕೋಟಿ ಹಣವನ್ನು ಇದೇ ನಮ್ಮ ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಬಿಸಿನೆಸ್ ಮೂಲಕ ವಹಿವಾಟು...…