ಲೇಖಕರು

KUMAR K

ವರದಕ್ಷಿಣೆ ಕೇಳಿದ ವರನಿಗೆ ಹಗ್ಗದಿಂದ ಮರಕ್ಕೆ ಕಟ್ಟಿ ಸರಿಯಾಗೇ ಪೂಜೆ ಮಾಡಿದ ವಧುವಿನ ಕಡೆಯವರು ; ವಿಡಿಯೋ ವೈರಲ್

ವರದಕ್ಷಿಣೆ ಕೇಳಿದ ವರನಿಗೆ ಹಗ್ಗದಿಂದ ಮರಕ್ಕೆ ಕಟ್ಟಿ ಸರಿಯಾಗೇ ಪೂಜೆ ಮಾಡಿದ  ವಧುವಿನ ಕಡೆಯವರು ; ವಿಡಿಯೋ ವೈರಲ್

ಮದುವೆ ಎನ್ನುವುದು ಒಂದು ಸುಂದರವಾದ ಸಂಬಂಧ . ಅದರಲ್ಲಿ ಯಾವುದೇ ರೀತಿಯ ಆಡಂಬರ ಅಥವಾ    ವರದಕ್ಷಿಣೆ  ಡಿಮ್ಯಾಂಡ್ ಇರಬಾರದು . ಈಗಿನ ಕಾಲದಲ್ಲಿ ಹೆಣ್ಣು ಸಿಗುವದೇ ಕಷ್ಟ . ಅಂತಹದರಲ್ಲಿ ಇಲ್ಲೊಬ್ಬ ಬೂಪ ನನಗೆ ವರದಕ್ಷಿಣೆ ಕೊಡದ್ದಿದ್ದರೆ ತಾಳಿ  ಕಟ್ಟುವುದಿಲ್ಲ ಅಂತ ಹಠ    ಮಾಡಿದ್ದಾನೆ .ವರಮಹಾಶಯನಿಗೆ ವರದಕ್ಷಿಣೆಯ ನೆನಪಾಗಿದೆ. ಕೊಡದ ಹೊರತು ಮಾಲೆ ಹಾಕಲೊಲ್ಲೆ ಎಂದು ಪಟ್ಟುಹಿಡಿದ ವರನಿಗೆ ಪಾಠ ಕಲಿಸಬೇಕೆಂದು ಹೆಣ್ಣಿನ ಕಡೆಯವರು ಅವನನ್ನು ಮರಕ್ಕೆ ಕಟ್ಟಿ...…

Keep Reading

ಮೆಜೆಸ್ಟಿಕ್ ನಲ್ಲಿ ಈ ತರ ಮೋಸ ಮಾಡ್ತಾರಾ ಹುಷಾರಾಗಿರಿ ; ಯುವಕನೊಬ್ಬ ಮೋಸ ಹೋದ ಅನುಭವ ಕೇಳಿ ; ವಿಡಿಯೋ ವೈರಲ್

ಮೆಜೆಸ್ಟಿಕ್ ನಲ್ಲಿ ಈ ತರ ಮೋಸ ಮಾಡ್ತಾರಾ ಹುಷಾರಾಗಿರಿ ; ಯುವಕನೊಬ್ಬ ಮೋಸ ಹೋದ ಅನುಭವ ಕೇಳಿ ; ವಿಡಿಯೋ ವೈರಲ್

ಹೌದು ಗೆಳೆಯರೇ ಭಾರತದಲ್ಲಿ ಹೆಣ್ಣಿಗೆ ಪೂಜ್ಯವಾದ ಸ್ಥಾನ ಕೊಟ್ಟಿದಾರೆ . ಹೆಣ್ಣು ಎಂದ್ರೆ ಮಾತೃ ಹೃದಯ ಅವಳಷ್ಟು ಕರುಣಾಶಾಲಿ ಯಾರು ಇಲ್ಲ .ಮಹಿಳೆ ಎಂದ್ರೆ ದೇವತಾ ಸ್ವರೂಪ ಎಂದು ಭಾವಿಸುವ ದೇಶ ಎಂದ್ರೆ ಅದು ಭಾರತ ಮಾತ್ರ .ಭಾರತ ಸಂಸ್ಕೃತಿ ಮತ್ತು ಆಚಾರ ವಿಚಾರಗಳಿಗೆ ತುಂಬಾನೇ ಪ್ರಸಿದ್ದಿಯಾಗಿದೆ. ಆದರೆ ಕೆಲವು ಹೆಂಗಸರು ಇಂತಹ ಕೃತ್ಯಕ್ಕೆ ಮುಂದಾಗುತ್ತಾರೆ . ಇದು ಅವರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮವೋ ಏನೋ ಇವರನ್ನು ಅಂತಹ ವೃತ್ತಿ ಮಾಡಲು...…

Keep Reading

ಉಚಿತ ಬಸ್ ಹಿನ್ನೆಲೆಯಲ್ಲಿ ಧಮ೯ಸ್ಥಳಕ್ಕೆ ಹೋದ ಮಹಿಳೆ ನಾಪತ್ತೆ, ಮಾಧ್ಯಮದ ಮುಂದೆ ಕಣ್ಣೀರಿಟ್ಟ ಗಂಡ

ಉಚಿತ ಬಸ್ ಹಿನ್ನೆಲೆಯಲ್ಲಿ ಧಮ೯ಸ್ಥಳಕ್ಕೆ ಹೋದ ಮಹಿಳೆ ನಾಪತ್ತೆ, ಮಾಧ್ಯಮದ ಮುಂದೆ ಕಣ್ಣೀರಿಟ್ಟ ಗಂಡ

ಕಾಂಗ್ರೆಸ್ ಮಹಿಳೆಯರಿಗೆ ಉಚಿತ ಬಸ್ ಪಾಸ್ ಪರಿಚಯಿಸಿದೆ, ಮಹಿಳೆಯರಿಗೆ ಇದು ದೊಡ್ಡ ಸ್ವಾತಂತ್ರ್ಯ. ಆದರೆ ಸರಕಾರ ನೀಡುವ ಉಚಿತ ಯೋಜನೆ ಪುರುಷರಿಗೆ ಇಷ್ಟವಾಗುತ್ತಿಲ್ಲ.ಸಾರ್ವಜನಿಕ ಪ್ರತಿಕ್ರಿಯೆಯು ಸುದ್ದಿ ವಾಹಿನಿಯ ಗಮನ ಸೆಳೆಯಿತು ಮತ್ತು ಪುರುಷರು ಕಾಂಗ್ರೆಸ್ ಸರ್ಕಾರವು ಒದಗಿಸಿದ ಉಚಿತ ಯೋಜನೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದರು.     {--TABOOLAADPLACEMENT--} ಪುರುಷರು ಏನು ಮಾಡಿದ್ದಾರೆ, ನಾವು ಕಾಂಗ್ರೆಸ್‌ಗೆ ಮತ ಹಾಕಿಲ್ಲವೇ? ಎಲ್ಲ ಪ್ರಯೋಜನಗಳು...…

Keep Reading

ಕೋಡಿ ಶ್ರೀ ಸ್ಫೋಟಕ ಭವಿಷ್ಯ: ಸಿದ್ದರಾಮಯ್ಯ ಎಚ್ಚರ! ದೈವ ಶಿಕ್ಷೆ ಕೊಡ್ತಾನೆ

ಕೋಡಿ ಶ್ರೀ ಸ್ಫೋಟಕ ಭವಿಷ್ಯ: ಸಿದ್ದರಾಮಯ್ಯ ಎಚ್ಚರ! ದೈವ ಶಿಕ್ಷೆ ಕೊಡ್ತಾನೆ

ಕರ್ನಾಟಕದಲ್ಲಿ ಕೋಡಿ ಶ್ರೀ ಸ್ವಾಮೀಜಿಯವರು ಭವಿಷ್ಯವನ್ನು ಹೇಳುವುದರಲ್ಲಿ ಬಹಳ ಪ್ರಸಿದ್ಧರಾಗಿದ್ದಾರೆ. ಕೋಡಿ ಶ್ರೀ ಸ್ವಾಮೀಜಿಯವರು ನಮ್ಮ ದೇಶದ ಭವಿಷ್ಯದ ಬಗ್ಗೆ ಮತ್ತು ದೇಶದಲ್ಲಿ ಮೊದಲು ಏನಾಗುತ್ತದೆ ಎಂಬುದರ ಕುರಿತು ಯಾವಾಗಲೂ ಮಾತನಾಡುತ್ತಾರೆ. ಅವರು ಕೊರೊನಾ ವೈರಸ್ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ಇನ್ನು ವಿಷಯಕ್ಕೆ ಬಂದರೆ ಕೋಡಿ ಶ್ರೀ ಸ್ವಾಮೀಜಿ ಮತ್ತೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ. ಒರಿಸಾದಲ್ಲಿ ರೈಲು ಅಪಘಾತ...…

Keep Reading

ಎಂತ ಕಾಲ ಬಂತಪ್ಪ ಫ್ರೀ ಬಸ್ ಸೀಟ್ ಗಾಗಿ ಕೈ ಕೈ ಮಿಲಾಯಿಸಿದ ಮಹಿಳೆಯರು ; ವಿಡಿಯೋ ವೈರಲ್

ಎಂತ ಕಾಲ ಬಂತಪ್ಪ ಫ್ರೀ ಬಸ್ ಸೀಟ್ ಗಾಗಿ ಕೈ ಕೈ ಮಿಲಾಯಿಸಿದ ಮಹಿಳೆಯರು  ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ. {--TABOOLAADPLACEMENT--}...…

Keep Reading

ನಿಮಗೆ ಮದುವೆ ಆಗಿಲ್ಲ ಅಂದ್ರೆ ಇಲ್ಲಿ ಬಂದರೆ ಮದುವೆ ಜೊತೆಗೆ ಮದುವೆ ದಿನಾಂಕ ಕೂಡ ಫಿಕ್ಸ್ ಆಗುತ್ತೆ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಡಿ ; ವಿಡಿಯೋ ನೋಡಿ

ನಿಮಗೆ ಮದುವೆ ಆಗಿಲ್ಲ ಅಂದ್ರೆ ಇಲ್ಲಿ ಬಂದರೆ ಮದುವೆ ಜೊತೆಗೆ ಮದುವೆ ದಿನಾಂಕ ಕೂಡ ಫಿಕ್ಸ್ ಆಗುತ್ತೆ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಡಿ ; ವಿಡಿಯೋ ನೋಡಿ

. ನಿಮಗೆಲ್ಲರಿಗೂ ಕೂಡ ಒಂದು ಅನುಮಾನ ಬರಬಹುದು ವಿವಾಹ ಎಂಬುದು ಮೊದಲೇ ಸ್ವರ್ಗದಲ್ಲಿ ನಿಶ್ಚಯವಾದರೆ ಭೂಮಿಯಲ್ಲಿ ನಾವು ಜನಿಸಿದ ನಂತರವೇ ಮದುವೆ ಆಗುವುದು ಯಾಕೆ ವಿಳಂಬವಾಗುತ್ತಿದೆ ಅಂತ.  ಈ ರೀತಿ ಮದುವೆಗಳು ವಿಳಂಬ ಆಗುವುದಕ್ಕೆ ಸಾಕಷ್ಟು ಕಾರಣಗಳು ಇರುವುದನ್ನು ನಾವು ನೋಡಬಹುದಾಗಿದೆ ಆ ಕಾರಣಗಳು ಏನು ಅಂದರೆ ನಮ್ಮ ಜಾತಕ ದೋಷಗಳು ಆಗಿರಬಹುದು ಅಥವಾ ನಮ್ಮ ಪೂರ್ವಜನಾದ ಪಾಪಗಳು ಆಗಿರಬಹುದು ಅಥವಾ ಈ ಜನ್ಮದಲ್ಲಿ ಮಾಡಿದಂತಹ ಕರ್ಮಫಲಗಳು ಆಗಿರಬಹುದು...…

Keep Reading

ಅಪ್ಪಿತಪ್ಪಿಯೂ ಮನೆಯ ಬಾಗಿಲ ಮುಂದೆ ಈ 3 ವಸ್ತುಗಳನ್ನು ಇಡಬೇಡಿ ಲಕ್ಷ್ಮಿಯ ಗುಣ ಮನೆಯಲ್ಲಿ ನೆಲೆಸೋದಿಲ್ಲ..

ಅಪ್ಪಿತಪ್ಪಿಯೂ ಮನೆಯ ಬಾಗಿಲ ಮುಂದೆ ಈ 3 ವಸ್ತುಗಳನ್ನು ಇಡಬೇಡಿ ಲಕ್ಷ್ಮಿಯ ಗುಣ ಮನೆಯಲ್ಲಿ ನೆಲೆಸೋದಿಲ್ಲ..

ಅಪ್ಪಿತಪ್ಪಿಯೂ ಈ 3 ವಸ್ತುಗಳನ್ನು ನಿಮ್ಮ ಮನೆ ಬಾಗಿಲ ಮುಂದೆ ಇಡಬೇಡಿ.. ಲಕ್ಷ್ಮಿ ದೇವಿ ಹಿಂತಿರುಗುತ್ತಾಳೆ|| ಪ್ರತಿಯೊಬ್ಬರೂ ಕೂಡ ತಮ್ಮ ಮನೆಯಲ್ಲಿ ಯಾವಾಗ ಲೂ ಸುಖ ಶಾಂತಿ ನೆಮ್ಮದಿಯಿಂದ ಜೀವಿಸಬೇಕು ಎಂದು ಹಲವಾರು ನಿಯಮಗಳನ್ನು ಅನುಸರಿಸುತ್ತಿರು ತ್ತಾರೆ ಜೊತೆಗೆ ಹಲವಾರು ಪೂಜೆಗಳನ್ನು ಮಾಡುತ್ತಿರು ತ್ತಾರೆ ಆದರೆ ಅವರು ತಿಳಿಯದೆ ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಅವರು ಹಲವಾರು ರೀತಿಯಾದಂತಹ ತೊಂದರೆಗಳನ್ನು ನಷ್ಟಗಳನ್ನು...…

Keep Reading

ಫ್ಯಾಮಿಲಿ ವ್ಲಾಗ್ ಹೆಸರಲ್ಲಿ ಇರುವ ಈ ವಿಡಿಯೋಗಳನ್ನು ಮಾತ್ರ ಮನೆಯವರ ಜೊತೆ ನೋಡಬೇಡಿ

ಫ್ಯಾಮಿಲಿ ವ್ಲಾಗ್ ಹೆಸರಲ್ಲಿ ಇರುವ ಈ ವಿಡಿಯೋಗಳನ್ನು ಮಾತ್ರ ಮನೆಯವರ ಜೊತೆ ನೋಡಬೇಡಿ

ಹಣ ಸಂಪಾದಿಸುವುದಕ್ಕಾಗಿ ಜನರು ಯಾವುದೇ ಮಟ್ಟಕ್ಕೆ ಹೋಗುತ್ತಿದ್ದಾರೆ ಮತ್ತು ಎಲ್ಲಾ ತಪ್ಪು ಕೆಲಸಗಳನ್ನು ಮಾಡುತ್ತಿದ್ದಾರೆ, ನೀವು ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದರೆ ನೀವು ಶಾಕ್ ಆಗುತ್ತೀರಿ, ನಿಮ್ಮ ಕುಟುಂಬದೊಂದಿಗೆ ಈ ವ್ಲಾಗ್‌ಗಳನ್ನು ಎಂದಿಗೂ ವೀಕ್ಷಿಸಬೇಡಿ. ಈ ರೀತಿಯ ವೀಡಿಯೊಗಳನ್ನು ಮಾಡುವುದರಿಂದ ಅವರು ತಿಂಗಳಿಗೆ ಸುಮಾರು 3-4 ಲಕ್ಷ ಗಳಿಸುತ್ತಿದ್ದಾರೆ. ಅವರು ನಕಲಿ ವೀಡಿಯೊಗಳನ್ನು ಮತ್ತು ನಕಲಿ ಚೇಷ್ಟೆಗಳನ್ನು ಮಾಡುತ್ತಿದ್ದಾರೆ...…

Keep Reading

ಛೆ ಪಾಪ ಫಸ್ಟ್ ನೈಟ್‌ ಕೋಣೆಯಲ್ಲಿ ವಧುಗಾಗಿ ಕಾಯುತ್ತಿದ್ದ ವರನ ಮೇಲೆ ಬಿದ್ದ ಸೀಲಿಂಗ್ ಫ್ಯಾನ್

ಛೆ ಪಾಪ  ಫಸ್ಟ್ ನೈಟ್‌ ಕೋಣೆಯಲ್ಲಿ ವಧುಗಾಗಿ ಕಾಯುತ್ತಿದ್ದ ವರನ ಮೇಲೆ ಬಿದ್ದ ಸೀಲಿಂಗ್ ಫ್ಯಾನ್

ಮದುವೆ ಎನ್ನುವುದು ಒಂದು ಸುಂದರ ಕನಸು . ನೂರಾರು ಆಶೆಗಳನ್ನು ತುಂಬಿ ಕೊಂಡು ಮೊದಲ ರಾತ್ರಿ ವಧುವಿಗಾಗೇ ಕಾಯುತ್ತಿದ್ದ ವರನಿಗೆ ದೊಡ್ಡ ಆಘಾತ ಉಂಟಾಗಿದೆ . ಏನಾಗಿದೆ ನೋಡಣ ಬನ್ನಿ . ಅಯ್ಯೋ ಪಾಪ ಹಿಂಗಾಗಬಾರದಿತ್ತು.. ಈ ಸ್ಟೋರಿ ಓದಿದ ಮೇಲೆ ಎಂಥವರಿಗೂ ಹೀಗೆ ಅನ್ನಿಸದೇ ಇರಲ್ಲ. ಯಾಕಂದ್ರೆ ಮೊದಲ ರಾತ್ರಿಯಲ್ಲಿ ವಧುಗಾಗಿ ಕಾಯುತ್ತಿದ್ದ ನವವರನಿಗೆ ಸೀಲಿಂಗ್ ಫ್ಯಾನ್ ವಿಲನ್ ಆಗಿ ಪರಿಣಮಿಸಿದೆ. ಫಸ್ಟ್ ನೈಟ್‌ ಅಲ್ಲಿ ಫುಲ್ ರೆಡಿಯಾಗಿದ್ದ ಮದುಮಗ ಈಗ...…

Keep Reading

ರೀಲ್ಸ್ ಹೀರೋ ನಿಖಿಲ್ ಏನ್ ಆಯ್ತು ಗುರು | ನಿಶಾ ಅಣ್ಣ ನಿಖಿಲ್ ಪೊಲೀಸ್ ಕರ್ಕೊಂಡ್ ಹೋಗಿದ್ದು ಯಾಕೆ ?

ರೀಲ್ಸ್ ಹೀರೋ ನಿಖಿಲ್ ಏನ್ ಆಯ್ತು ಗುರು  | ನಿಶಾ ಅಣ್ಣ ನಿಖಿಲ್ ಪೊಲೀಸ್ ಕರ್ಕೊಂಡ್  ಹೋಗಿದ್ದು ಯಾಕೆ ?

ನಿಖಿಲ್ ಟಿಕ್ ಟಾಕ್ ಕಾಲದಿಂದಲೂ ಫೇಮಸ್ ಆಗಿದ್ದು, ಈಗ ಅವರದೇ ಆದ ಯೂಟ್ಯೂಬ್ ಚಾನೆಲ್ ಕೂಡ ಇದೆ, ಅವರು ತುಂಬಾ ಮೌನಿ ಸ್ವಭಾವದವರಾಗಿದ್ದಾರೆ, ಆದರೆ ಕೆಲವು ಸಂದರ್ಭಗಳಲ್ಲಿ ಹೋಟೆಲ್‌ನಲ್ಲಿ ಅವರ ನಡುವೆ ಮಾತಿನ ಚಕಮಕಿ ನಡೆದು ಈ ಸಮಸ್ಯೆಗೆ ಕಾರಣವಾಯಿತು ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ ಪ್ರತಿಯೊಬ್ಬರೂ ಇಂಟರ್ನೆಟ್ ನಲ್ಲಿ ಸತತವಾಗಿ ನಿರತರಾಗಿರುತ್ತಾರೆ. ಅಲ್ಲದೆ ಇಂದಿನ ಪ್ರತಿಯೊಬ್ಬರು ಇಂಟರ್ನೆಟ್ ಗೆ ತುಂಬಾ ಅಡಿಕ್ಟ್...…

Keep Reading

Go to Top