ಜಾಮೀನು ಸಿಕ್ಕಿಲ್ಲ ಅಂದ್ರೆ ಜ್ಯೋತಿಷ್ಯ ಬಿಡ್ತೀನಿ !! ಹೇಳಿದ್ದ ಭವಿಷ್ಯ ನಿಜವಾಯಿತು, ಯಾರು ಆ ಜ್ಯೋತಿಷಿ ನೋಡಿ
ಜೈಲಿನಿಂದ ದರ್ಶನ್ ಬಿಡುಗಡೆಗೆ ಎಲ್ಲರಿಗೂ ಸವಾಲು ಹಾಕಿರುವ ಜ್ಯೋತಿಷಿಯೊಬ್ಬರು, ದೀಪಾವಳಿಗೆ ಮುನ್ನ ದರ್ಶನ್ ಜಾಮೀನು ನೀಡದಿದ್ದರೆ ಜ್ಯೋತಿಷ್ಯ ಹೇಳುವುದನ್ನು ಬಿಟ್ಟು ಬಿಡುವುದಾಗಿ ಹೇಳಿದ್ದರು, ಇದೀಗ ಈ ಸುದ್ದಿ ನಿಜವಾಗಿದೆ, ಈ ವ್ಯಕ್ತಿಯ ಭವಿಷ್ಯವಾಣಿಗೆ ಹ್ಯಾಟ್ಸಾಫ್ ಈ ಬೆನ್ನುಹೊರೆಗೆ ಚಿಕಿತ್ಸೆ ಪಡೆದ ರೇಣುಕಾಸ್ವಾಮಿಗೆ ಕರ್ನಾಟಕ ಹೈಕೋರ್ಟ್ 6 ವಾರಗಳ ಕಾಲ ಜಾಮೀನು ನೀಡಿದ್ದು, ದರ್ಶನ್ ಜೈಲಿನಿಂದ ಬಿಡುಗಡೆಗೆ ಕರ್ನಾಟಕದಾದ್ಯಂತ ಸಂಭ್ರಮಾಚರಣೆ...…