ಲೇಖಕರು

ADMIN

ವೇದಿಕೆಯ ಮೇಲೆ ಜೋರಾಗಿ ಅಳಲು ಶುರು ಮಾಡಿದ ದೃತಿ ರಾಜ್ ಕುಮಾರ್! ಕಾರಣ ಏನು ಗೊತ್ತಾ?

ವೇದಿಕೆಯ ಮೇಲೆ ಜೋರಾಗಿ ಅಳಲು ಶುರು ಮಾಡಿದ ದೃತಿ ರಾಜ್ ಕುಮಾರ್! ಕಾರಣ ಏನು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ ಆದರೆ ಕೆಲವರು ಸಿನಿಮಾಗಳಿಗೆ ಮಾತ್ರ ನಾಯಕ ನಟರಾಗಿ ಗುರಿಸಿಕೊಂದವ್ರು ಇದ್ದಾರೆ ಹಾಗೆಯೇ ನಿಜ ಜೀವನದಲ್ಲಿ ಕೊಡ ಅದ್ಬುತ ನಾಯಕ ನಟರಾಗಿ ಗುರುತಿಸಿಕೊಂಡಿರುವವರು ಕೊಡ ಇದ್ದಾರೆ. ಇನ್ನೂ ಇಂತಹ ಲಿಸ್ಟ್ ನಲ್ಲಿ ಮುಂಚೂಣಿಯಲ್ಲಿ ಇರುವ ಹೆಸರು ಎಂದ್ರೆ ಅದು ನಮ್ಮ ಸದಾ ನಗು ಮುಖದ ಒಡೆಯ ಎಂದೇ ಇಡೀ ವಿಶ್ವದಾದ್ಯಂತ ಹೆಸರು ಮಾಡಿರುವ ನಮ್ಮ ಪ್ರೀತಿಯ ಅಪ್ಪು ಎಂದ್ರೆ ತಪ್ಪಾಗಲಾರದು. ಇನ್ನೂ ಈ ಅದ್ಬುತ ಜೀವ...…

Keep Reading

ಈ ಕಾಳಿಕಾ ದೇವಿಯ ದೇವಾಲಯದಲ್ಲಿ ನೀವು ಹರಿಷಿಣ ಸ್ನಾನ ನಿಮ್ಮ ಕಾಯಿಲೆ ಯಿಂದ ಮುಕ್ತಿ ಸಿಗಲಿದೆ! ಆ ದೇವಸ್ಥಾನ ಯಾವುದು ಗೊತ್ತಾ?

ಈ ಕಾಳಿಕಾ ದೇವಿಯ ದೇವಾಲಯದಲ್ಲಿ ನೀವು ಹರಿಷಿಣ ಸ್ನಾನ ನಿಮ್ಮ ಕಾಯಿಲೆ ಯಿಂದ ಮುಕ್ತಿ ಸಿಗಲಿದೆ! ಆ ದೇವಸ್ಥಾನ ಯಾವುದು ಗೊತ್ತಾ?

ರೂಪ ಹಾಗೂ ಹೆಸರು ನೂರಾರು ಇದ್ದರೂ ಕೊಡ ಶಕ್ತಿ ಮಾತ್ರ ಒಂದೇ ಎಂದು ಹೇಳಬಹುದು. ಇನ್ನೂ ನಮ್ಮ ಹಿಂದೂ ಧರ್ಮದಲ್ಲಿ ನಾನಾ ಶಕ್ತಿ ದೇವತೆಗಳನ್ನು ನಾವು ಪೂಜಿಸುತ್ತಾ ಬರುತ್ತೇವೆ ಅದರಲ್ಲಿ ಕಾಳಿಕಾ ಮಾತೇ ಕೊಡ ಒಬ್ಬರು. ಇನ್ನೂ ಈ  ಕಾಳಿಕಾ ದೇವಿ ಹಿಂದೂ ಧರ್ಮದ ಒಂದು ಪ್ರಮುಖ ದೇವತೆಯಾದರೂ ಆಕೆ ವ್ಯಕ್ತಿತ್ವದ ಹಿಂದೆ ಅದ್ಭುತ ಸಾಮರ್ಥ್ಯ ಮತ್ತು ರಹಸ್ಯಗಳ ಕನಸಿದೆ. ಅವಳನ್ನು ಕಾಳೀ ಅಥವಾ ಕಾಲಿಕಾದೇವಿ ಯಾಗಿಯೂ ಕರೆಯಲಾಗುತ್ತದೆ. ಆಕೆಯ ಚಿತ್ರವು ಅತಿ ಮುಖ್ಯವಾಗಿ...…

Keep Reading

ಶಿವಣ್ಣ ಸಿನಿಮಾಗಳಿಗೆ ಅಪ್ಪು ಫೋಟೋ ಹಾಕುವುದಿಲ್ಲ ಎಂದ ಸೆಂಚುರಿ ಸ್ಟಾರ್ ! ಯಾಕೆ ಗೊತ್ತಾ?

ಶಿವಣ್ಣ ಸಿನಿಮಾಗಳಿಗೆ ಅಪ್ಪು ಫೋಟೋ ಹಾಕುವುದಿಲ್ಲ ಎಂದ ಸೆಂಚುರಿ ಸ್ಟಾರ್ ! ಯಾಕೆ ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮನೆ ಎಂದ ಕೂಡಲೇ ತಿಳಿಯುತ್ತದೆ ನಾವು ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಕುಟುಂಬದ ಬಗ್ಗೆ ಮಾತನಾಡಲು ಹೊರಟ್ಟಿದ್ದೆವೆ ಎಂದು. ಇನ್ನೂ ಈ ಕುಟುಂಬ ಸಾಕಷ್ಟು ವರ್ಷಗಳಲ್ಲಿ ಕೊಡ ಅಷ್ಟೇ ಗೌರವ ಹಾಗೂ ವಿಶ್ವಾಸವನ್ನು ಗಳಿಸಿಕೊಂಡ ಬರುತ್ತಿದೆ ಎಂದೇ ಹೇಳಬಹುದು. ಇನ್ನೂ ಈ ಕುಟುಂಬಕ್ಕೆ ಕಳೆದ ಎರಡು ವರ್ಷದ ಹಿಂದೆ ಬಡೆದ ಸಿಡಿಲು ಇನ್ನೂ ಎಷ್ಟೇ ವರ್ಷಗಳು ಕೊಡ ಉರುಳಿದರೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದೇ...…

Keep Reading

ಮೆಟ್ರೋ ಕಾಮಗಾರಿಕೆ ಇಂದ ಒಂದು ವರ್ಷ ಬನ್ನೇರುಘಟ್ಟ ರೋಡ್ ಬಂದ್!! ಯಾವ ಯಾವ ಏರಿಯಾ ರೋಡ್ ಕ್ಲೋಸ್ ಆಗುತ್ತೆ ನೋಡಿ

ಮೆಟ್ರೋ  ಕಾಮಗಾರಿಕೆ  ಇಂದ  ಒಂದು  ವರ್ಷ ಬನ್ನೇರುಘಟ್ಟ ರೋಡ್  ಬಂದ್!! ಯಾವ ಯಾವ ಏರಿಯಾ ರೋಡ್ ಕ್ಲೋಸ್ ಆಗುತ್ತೆ ನೋಡಿ

ಇನ್ನೂ ಬದಲಾಗುತ್ತಿರುವ ಈ ಜಗತ್ತಿಗೆ ಅದೇ ರೀತಿಯ ಅಪ್ಡೇಟ್ ಗಳು ಕೊಡ ಅಷ್ಟೇ ಮುಖ್ಯ. ಇನ್ನೂ ನಮ್ಮ ಭಾರತದಲ್ಲಿ ಅತ್ಯಂತ ಉಪಯೋಗ ವ್ಯವಸ್ಥೆ ಎಂದ್ರೆ ಅದು ನಮ್ಮ ಮೆಟ್ರೋ. ಈ ಮೆಟ್ರೋ ಸಮಯ ಉಳಿತಾಯದ ಯೋಜನೆಯಿಂದ ಬಿಡುಗಡೆ ಮಾಡಿದೆ ಎಂದೇ ಹೇಳಬಹುದು. ಇನ್ನೂ "ನಮ್ಮ ಮೆಟ್ರೋ" ಅಥವಾ "ನಮ್ಮ ನಗರದ ಮೆಟ್ರೋ" ಎಂದರೆ ಆ ನಗರದಲ್ಲಿ ಸಾರ್ವಜನಿಕ ಸಾರಿಗೆಗಳನ್ನು ಒಳಗೊಂಡ ರೈಲು ಸೇವೆಯ ನೆಟ್ವರ್ಕ್‌ನ ಬಗ್ಗೆ ಸಾಕಷ್ಟು ಇವೆ. ಈ ಸಾರಿಗೆಗಳು ನಗರದ ವೈವಿಧ್ಯಮಯ...…

Keep Reading

ನಿನ್ನ ಎರಡು ಕಾಲಿನ ಮದ್ಯೆ ಏನಿದೆ ಎನ್ನುವ ಪ್ರಶ್ನೆಗೆ ತಲೆ ತಿರುಗುವ ಉತ್ತರ ಕೊಟ್ಟ ಹುಡುಗಿ

ನಿನ್ನ ಎರಡು ಕಾಲಿನ ಮದ್ಯೆ ಏನಿದೆ ಎನ್ನುವ ಪ್ರಶ್ನೆಗೆ ತಲೆ ತಿರುಗುವ ಉತ್ತರ ಕೊಟ್ಟ ಹುಡುಗಿ

ಈಗ ಜನ ಸಾಮಾನ್ಯರಿಗೂ ತಿಳಿದಿರುವ ವಿಚಾರ ಏನೆಂದರೆ ಬುದ್ದಿವಂತರು ಎಂದು ತಿಳಿಯಲು ಕೇವಲ ಮಾರ್ಕ್ಸ್ ಮೂಲಕ ತಿಳಿಯುವುದು ಕಂಡಿತಾ ಅಲ್ಲಾ ಒಬ್ಬ ಕೊನೆಯ ಬೆಂಚರ್ ಇರುವ ಸಾಮಾನ್ಯ ಜ್ಞಾನ ಫಸ್ಟ್ ಕ್ಲಾಸ್ ಪಡೆದವನಿಗೆ ಇರಲಾರದು ಎಂದು ಈಗ ಎಲ್ಲರಿಗೆ ತಿಳಿದಿದೆ. ಹಾಗಂತ ರ್ಯಾಂಕ್ ಪಡೆಯುವವರು ದಡ್ಡರು ಎಂದು ನಾವು ಹೇಳುತ್ತಿಲ್ಲ ಅದರ ಬದಲಿಗೆ ಅತಿ ಕಡಿಮೆ ಜನ ಪುಸ್ತಕದ ಹುಳುವಿನಂತೆ ಬದುಕುವುದನ್ನು ಬಿಟ್ಟು ಜೀವನವನ್ನು ಜೀವನದ ರೀತಿಯಲ್ಲಿ ಬದುಕುತ್ತಾರೆ ಎಂದು...…

Keep Reading

ವರ್ಷಗಳ ಅತಿದೊಡ್ಡ ಸೂರ್ಯಗ್ರಹಣ !! 08 ಏಪ್ರಿಲ್ 2024 ಈ 6 ರಾಶಿ ಜನರು ಕೋಟ್ಯಾಧಿಪತಿಗಳಾಗುತ್ತಾರೆ

ವರ್ಷಗಳ ಅತಿದೊಡ್ಡ ಸೂರ್ಯಗ್ರಹಣ !! 08  ಏಪ್ರಿಲ್ 2024 ಈ 6 ರಾಶಿ ಜನರು ಕೋಟ್ಯಾಧಿಪತಿಗಳಾಗುತ್ತಾರೆ

ಸೂರ್ಯ ಗ್ರಹಣ ಎಂದರೆ ಚಂದ್ರನು ಭೂಮಿಯ ಮತ್ತು ಸೂರ್ಯನ ನಡುವೆ ಬಂದು ಸೂರ್ಯನ ತೇಜಸ್ಸನ್ನು ಮುಚ್ಚಿದಾಗ ಗ್ರಹಣ ಘಟಿಸುತ್ತದೆ. ಇದು ಕಾಲದ ಮೇಲೆ ಆಧಾರಿತವಾಗಿರುತ್ತದೆ. ಸೂರ್ಯ ಗ್ರಹಣ ಬೇರೆ ಬೇರೆ ರೀತಿಯಲ್ಲಿ ನಡೆಯಬಹುದು ಮತ್ತು ವೀಕ್ಷಿಸುವವರಿಗೆ ಬೇರೆ ಬೇರೆ ಅನುಭವಗಳನ್ನು ಕೊಡಬಹುದು. ಅಂತಹ ಸೂರ್ಯ ಗ್ರಹಣದಲ್ಲಿ ಸೂರ್ಯನ ಮುಖವು ಪೂರ್ಣವಾಗಿ ಮುಚ್ಚಿಹೋಗುತ್ತದೆ. ಈ ಗ್ರಹಣವು ಇದೆ ಏಪ್ರಿಲ್ 8 ರಂದು ಎಂದ್ರೆ ಯುಗಾದಿಯ ಹಬ್ಬದ ಹಿಂದಿನ ದಿನ ಘೋಚರ ಆಗಲಿದೆ....…

Keep Reading

ಪುನೀತ್ ರಾಜ್ ಕುಮಾರ್ ಗೆ ಯುವರಾಜ್ ಕುಮಾರ್ ಹೋಲಿಕೆ ಮಾಡುತ್ತಿದ್ದಾರೆ? ವಿವರಗಳು ಇಲ್ಲಿವೆ

ಪುನೀತ್ ರಾಜ್ ಕುಮಾರ್ ಗೆ ಯುವರಾಜ್ ಕುಮಾರ್ ಹೋಲಿಕೆ ಮಾಡುತ್ತಿದ್ದಾರೆ? ವಿವರಗಳು ಇಲ್ಲಿವೆ

ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್ “ಯುವ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಗೌರವಾನ್ವಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬೆಂಬಲದೊಂದಿಗೆ, ಈ ಬಿಡುಗಡೆಯು ಮಹತ್ವದ ಕ್ಷಣವನ್ನು ಸೂಚಿಸುತ್ತದೆ. ಯುವರಾಜ್‌ಕುಮಾರ್ ಮತ್ತು ಅವರ ಚಿಕ್ಕಪ್ಪ ಪುನೀತ್ ರಾಜ್‌ಕುಮಾರ್ ನಡುವಿನ ಹೋಲಿಕೆಯನ್ನು ಪರಿಶೀಲಿಸೋಣ. ನಾವು ನೋಡುವಂತೆ ಪುನೀತ್ ರಾಜ್‌ಕುಮಾರ್ ಅವರ ಮೊದಲ ಚಿತ್ರಕ್ಕೆ ಅವರ ಮುದ್ದಿನ ಹೆಸರು...…

Keep Reading

ಅಂಕಲ್ಸ್‌ ಆದ್ರೂ ತೊಂದ್ರೆ ಇಲ್ಲ...' ಸಿನಿಮಾ ನಟಿ ಅಮ್ಮನಿಗೆ ಮತ್ತೊಂದ್‌ ಮದುವೆ ಮಾಡಲು ಮುಂದಾದ ಮಗಳು! ಆ ನಟಿ ಯಾರು ಗೊತ್ತಾ?

ಅಂಕಲ್ಸ್‌ ಆದ್ರೂ ತೊಂದ್ರೆ ಇಲ್ಲ...' ಸಿನಿಮಾ ನಟಿ ಅಮ್ಮನಿಗೆ ಮತ್ತೊಂದ್‌ ಮದುವೆ ಮಾಡಲು ಮುಂದಾದ ಮಗಳು! ಆ ನಟಿ ಯಾರು ಗೊತ್ತಾ?

ನಮ್ಮ ಚಿತ್ರರಂಗದಲ್ಲಿ ಸಾಕಷ್ಟು ವಿಭಿನ್ನ ರೀತಿಯ ಕಥೆಗಳನ್ನು ನಾವು ಮನೋರಂಜನೆಯ ಸಲುವಾಗಿ ನೋಡುತ್ತಾ  ಬರುತ್ತೇವೆ. ಇನ್ನೂ ಆ ಕಥೆಗಳು ಕೇವಲ ಮನೋರಂಜನೆಯ ಸಲುವಾಗಿ ಅಲ್ಲದೆ ನಿಜ ಜೀವನದಲ್ಲಿ ದಿನದಿಂದ ದಿನಕ್ಕೆ ಅಳವಡಿಕೆ ಆಗುತ್ತಾ ಬರುತ್ತಿದೆ ಎಂದು ಹೇಳಬಹುದು. ಇದೀಗ ಚಿತ್ರರಂಗದಲ್ಲಿ ಆಗಲಿ ನಿಜ ಜೀವನದಲ್ಲಿ ಆಗಲಿ ಎರಡು ಅಥವಾ ಮೂರು ಮದುವೆ ಆಗುವುದು ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಇನ್ನೂ ಇಂಥಾ ಉದಾಹರಣೆ ಕೇವಲ ಬಾಲಿವುಡ್ ನಲ್ಲಿ ಹೆಚ್ಚಾಗಿ ಕಂಡು...…

Keep Reading

ಲೂಸ್ ಮಾದ ಯೋಗೇಶ್ ಅವರ ಚಿತ್ರಕ್ಕೆ ಆಯ್ಕೆ ಆದ ಸೋನು ಗೌಡ! ಯಾವ ಸಿನಿಮಾ ಗೊತ್ತಾ?

ಲೂಸ್ ಮಾದ ಯೋಗೇಶ್ ಅವರ ಚಿತ್ರಕ್ಕೆ ಆಯ್ಕೆ ಆದ ಸೋನು ಗೌಡ! ಯಾವ ಸಿನಿಮಾ ಗೊತ್ತಾ?

ಇನ್ನೂ ಇತ್ತೀಚೆಗೆ ಸಾಕಷ್ಟು ಸಿನಿಮಾಗಳು ನಮ್ಮ ಗಾಂಧಿ ನಗರಕ್ಕೆ ಪರಿಚಯ ಮಾಡಿಕೊಳ್ಳುತ್ತಾ ಬಂದಿದೆ. ಹಾಗೆಯೇ ಹೊಸ ಹೊಸ ಪ್ರತಿಭೆಗಳು ಕೊಡ ನಮ್ಮ ಚಂದನ ವನಕ್ಕೆ ಕಾಲಿಡುತ್ತಾ ಬಂದಿದೆ ಎಂದು ಹೇಳಬಹುದು. ಹಾಗೆಯೇ ಇತ್ತೀಚೆಗೆ ಕಳೆದ ಬಾರಿ ಹಿಟ್ ಪಡೆದ ಸಿನಿಮಾಗಳನ್ನು ಅದರ ಮುಂದು ವರೆದ ಭಾಗವಾಗಿ ಕೊಡ ರಿಲೀಸ್ ಮಾಡಲಾಗುತ್ತಿದೆ. ಆ ರೀತಿಯ ಸಿನಿಮಾ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಬಿಡುಗಡೆ ಆಗಿದೆ ಎಂದು ಹೇಳಬಹುದು. ಇನ್ನೂ ಇದೆ ರೀತಿಯ ಮತ್ತೊಂದು ಸಿನಿಮಾ...…

Keep Reading

ವಿಶ್ವಕ್ಕೆ ಎಚ್ಚರಿಕೆ ಘಂಟೆಯನ್ನು ಭಾರಿಸಿದ ಬರಗಾರ ವಿಶ್ವ ಸಂಸ್ತೆ! ಆ ಅಲರ್ಟ್ ಏನು ಹಾಗೂ ಯಾಕೆ ಗೊತ್ತಾ?

ವಿಶ್ವಕ್ಕೆ ಎಚ್ಚರಿಕೆ ಘಂಟೆಯನ್ನು ಭಾರಿಸಿದ ಬರಗಾರ ವಿಶ್ವ ಸಂಸ್ತೆ! ಆ ಅಲರ್ಟ್ ಏನು ಹಾಗೂ ಯಾಕೆ ಗೊತ್ತಾ?

ಭೂಮಿಯಲ್ಲಿ ಆಗುತ್ತಿರುವ ಜಾಗತಿಕ ಬದಲಾವಣೆಗಳು ಹಲವು ಕಾರಣಗಳಿಂದ ಉಂಟಾಗುತ್ತವೆ. ಕೆಲವು ಮುಖ್ಯ ಬದಲಾವಣೆಗಳು ಜನರ ಜೀವವನ್ನು ಬಲಿ ತೆಗೆದುಕೊಳ್ಳುತ್ತದೆ ಎಂದೇ ಹೇಳಬಹುದು. ಇನ್ನೂ ಈ ಬದಲಾವಣೆಗಳಿಲ್ಲ  ಜಗತ್ತಿನ ಬಹುಭಾಗದಲ್ಲಿ ಹವಾಮಾನ ಬದಲಾವಣೆ ಮೂರು ಪ್ರಮುಖ ರೀತಿಯಲ್ಲಿ ಆಗುತ್ತಿದೆ - ಗ್ಲೋಬಲ್ ಹೀಟಿಂಗ್, ಮಳೆಗಾತಿಯಿಂದ ಪ್ರಕೃತಿಯ ಬದಲಾವಣೆ, ಹಾಗೂ ಜಲವಾಯು ಬದಲಾವಣೆ.  ಜಲಾಶಯಗಳ ಮಟ್ಟವನ್ನು ಕಾಯುವುದು ಪ್ರಮುಖ ಕುರಿತಾದ ಚರಿತ್ರೆಯಲ್ಲಿ...…

Keep Reading

1 223 350
Go to Top