ಈ ದೇವಸ್ಥಾನದಲ್ಲಿ ನಿಮ್ಮ ಕಷ್ಟಕ್ಕೆ ಪರಿಹಾರವನ್ನು ದೇವ್ರೆ ಬರೆದು ತೋರಿಸುತ್ತೆ! ಅಂತಹ ದೇವಸ್ಥಾನ ಎಲ್ಲಿದೆ ಗೊತ್ತಾ?
ಇನ್ನೂ ಮನುಷ್ಯರ ಸಂಕಷ್ಟಕ್ಕೆ ನೇರವಾಗಿ ನಿಲ್ಲುವ ಒಂದು ಶಕ್ತಿ ಎಂದ್ರೆ ಅದು ದೇವ್ರು ಮಾತ್ರ ಎಂದು ಹೇಳಬಹುದು. ಇನ್ನೂ ಈ ದೇವ್ರ ಹೆಸರು ಹಾಗೂ ರೂಪ ಅಪಾರ ಆದ್ರೆ ಶಕ್ತಿ ಮಾತ್ರ ಒಂದೇ. ಈ ದೇವ್ರ ಹೆಸರಿನಲ್ಲಿ ಸಾಕಷ್ಟು ದೇವಾಲಯಗಳು ತನ್ನದೇ ಆದ ಶಕ್ತಿಯ ಮೂಲಕ ಗುರುತಿಸಿಕೊಂಡಿದೆ. ಇನ್ನೂ ಇಂದಿನ ನಮ್ಮ ಲೇಖನದ ಮೂಲಕ ಮನುಷ್ಯರ ಯಾವುದೇ ಕಷ್ಟ ಇದ್ದರೂ ಕೊಡ ಒಮ್ಮೆ ಬೇಡಿಕೊಂಡರೆ ಅವರ ಕಷ್ಟಕ್ಕೆ ಕಂಡಿತಾ ಪರಿಹಾರ ನೀಡುವ ವಿದ್ಯಾ ಚೌಡೇಶ್ವರಿ ದೇವಿಯ ಬಗ್ಗೆ...…