ಲೇಖಕರು

ADMIN

ಏಪ್ರಿಲ್ ಒಂದರಿಂದ ಶುಕ್ರನ ಅನುಗ್ರಹ ಪಡೆಯಲಿದ್ದಾರೆ ಈ ಏಳು ರಾಶಿಗಳು! ಆ ರಾಶಿಗಳು ಯಾವುವು ಗೊತ್ತಾ?

ಏಪ್ರಿಲ್ ಒಂದರಿಂದ ಶುಕ್ರನ ಅನುಗ್ರಹ ಪಡೆಯಲಿದ್ದಾರೆ ಈ ಏಳು ರಾಶಿಗಳು! ಆ ರಾಶಿಗಳು ಯಾವುವು ಗೊತ್ತಾ?

ಹಿಂದೂ ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳು ಮತ್ತು ಅವುಗಳ ಪ್ರಭಾವವನ್ನು ವಿವರಿಸುವ ವಿಚಾರಗಳು ಹೆಚ್ಚಾಗಿ ಕಂಡುಬರುತ್ತವೆ. ಜ್ಯೋತಿಷ್ಯದಲ್ಲಿ, ಶುಕ್ರನ ಕಣ್ಣು ರಾಶಿಯ ಮೇಲೆ ಬಿದ್ದಾಗ ಅವನ ಪ್ರಭಾವವು ಆ ರಾಶಿಗೆ ಅಧಿಕವಾಗುತ್ತದೆ ಎಂದು ಹೇಳುವುದು ಕೆಲವು ನಂಬಿಕೆಗಳ ಆಧಾರದ ಮೇಲೆ ಇದೆ.ಹಿಂದೂ ಜ್ಯೋತಿಷ್ಯದಲ್ಲಿ ಶುಕ್ರನು ಸುಖದ ದೇವತೆಯೂ ಪ್ರೇಮ ಮತ್ತು ಸಾಹಿತ್ಯದ ದೇವತೆಯೂ ಆಗಿದ್ದು, ಆತನ ಪ್ರಭಾವದಿಂದ ರಾಶಿಯ ವ್ಯಕ್ತಿಗೆ ಸುಖ, ಪ್ರೀತಿ, ಸಾಹಿತ್ಯ...…

Keep Reading

2024 ಬಹಳ ಕ್ರೂರ ಎಂದ ಬಬಲಾದಿ ಭವಿಷ್ಯ! ಹೇಗಿದೆ ಗೊತ್ತಾ?

2024 ಬಹಳ ಕ್ರೂರ ಎಂದ ಬಬಲಾದಿ ಭವಿಷ್ಯ! ಹೇಗಿದೆ ಗೊತ್ತಾ?

ಇನ್ನೂ ಸಾಕಷ್ಟು ಮಂದಿ ನಮ್ಮಲ್ಲಿ ತಮ್ಮ ಕಾಲಗಜ್ಞಾನದ ಮೂಲಕ ಮುಂದಿನ ದಿನಗಳ ಭವಿಷ್ಯವನ್ನು ತಿಳಿಸುತ್ತಾ ಬಂದಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ತಿಳಿಸಿದ್ದು ಇತ್ತೀಚೆಗೆ ಕೊಡಿ ಮಠದ ಸ್ವಾಮೀಜಿ ಕೊಡ 2024ರ ಭವಿಷ್ಯ ಹೇಳಿದ್ದಾರೆ. ಹಾಗೆಯೇ ಈಗ ಬಬಲಾದಿ ಕೊಡ 2024ರ ಕ್ರೂರ ದಿನಗಳ ಭವಿಷ್ಯ ಹೊರಹಾಕಿದ್ದಾರೆ. ಇನ್ನೂ ಇವರು ಹೇಳಿರುವ ಪ್ರಕಾರ 2024 ಘೋದಿ ನಾಮ ಸಂವತ್ಸರ ಎಂದು ಹೇಳಲಾಗುತ್ತಿದೆ. ಇನ್ನೂ "ಘೋಧಿ" ನಾಮ ಸಂವತ್ಸರ ಹಿಂದೂ ಪಂಚಾಂಗದಲ್ಲಿ ಒಂದು ಸಣ್ಣ ಕಾಲ...…

Keep Reading

ಹುಡುಗರು ಈ ಗುಣಗಳನ್ನು ಇರುವ ಹುಡುಗಿಯರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ! ಯಾವೆಲ್ಲ ಗುಣಗಳು ಗೊತ್ತಾ?

ಹುಡುಗರು ಈ ಗುಣಗಳನ್ನು ಇರುವ ಹುಡುಗಿಯರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ! ಯಾವೆಲ್ಲ ಗುಣಗಳು ಗೊತ್ತಾ?

ಹುಡುಗರು ಹುಡುಗಿಯರನ್ನು ಬಹುವಾಗಿ ಆಕರ್ಷಿಸುವ ಗುಣಗಳು ವ್ಯಕ್ತಿಯ ಆದರ್ಶಗಳ ಪ್ರಕಾರ ಬೇರೆಬೇರೆಯಾಗಿರಬಹುದು. ಆದರೆ ಸಾಮಾನ್ಯವಾಗಿ ಹುಡುಗರು ಹುಡುಗಿಯರಲ್ಲಿ ಮುಖ್ಯವಾಗಿ ಕೆಲ ಗುಣಗಳನ್ನು ಹೆಚ್ಚು ಮೌಲ್ಯ ಕೊಡುತ್ತಾರೆ ಎಂದು ಹೇಳಬಹುದು. ಈ ಮೌಲ್ಯಗಳ ಆಧಾರದ ಮೇಲೆ ಹುಡುಗ್ರು ಹುಡುಗಿಯರ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಬಹುದು. ಇನ್ನೂ ಹುಡುಗರು ಅಥವಾ ಹುಡುಗಿಯರು ತಮ್ಮ ಪರಿಚಯದಲ್ಲಿ ಬಹುಮುಖ್ಯವಾದ ಗುಣವೆಂದರೆ ಸಾಮರ್ಥ್ಯ. ಸ್ವತಂತ್ರವಾಗಿ ಹೊಸ...…

Keep Reading

ಒಂದು ಸಣ್ಣ ಲಾಟರಿ ಆಟೋ ಡ್ರೈವರ್ ಅನ್ನು ಕೋಟ್ಯಾಧಿಪತಿ ಆಗಿ ಮಾಡಿದೆ! ಹೇಗೆ ಗೊತ್ತಾ?

ಒಂದು ಸಣ್ಣ ಲಾಟರಿ ಆಟೋ ಡ್ರೈವರ್ ಅನ್ನು ಕೋಟ್ಯಾಧಿಪತಿ ಆಗಿ ಮಾಡಿದೆ! ಹೇಗೆ ಗೊತ್ತಾ?

ಜನರ ಜೀವನದಲ್ಲಿ ಬಹು ಮುಕ್ಯವಾದ ಭಾಗ ಎಂದ್ರೆ ಅದು ಅದೃಷ್ಟ. ಈ ಅದೃಷ್ಟ ಯಾವಾಗ ಬೇಕಾದರೂ ಯಾವಾಗ ಯಾರ ಕೈ ಸೇರುತ್ತದೆ ಎಂದು ನಾವು ಊಹಿಸಲು ಸಾಧ್ಯವಿಲ್ಲ. ಇನ್ನೂ ಪರಿಶ್ರಮದ ಜೊತೆಗೆ ಅದೃಷ್ಟವೂ ಕೊಡ ಕೈ ಹಿಡಿಯಬೇಕು ಎನ್ನುವ ಮಾತು ಕೊಡ ಇದೆ. ಈ ಅದೃಷ್ಟ ಎಂದರೆ ಅದೃಷ್ಟವು ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮುಖ್ಯವಾದ ಮೌಲ್ಯವೆಂದು ಹೇಳುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಅದೃಷ್ಟವು ಬಾಳಿನ ಕಡೆಗೆ ಪ್ರಭಾವ ಬೀರುತ್ತದೆ ಮತ್ತು ಜೀವನವನ್ನು ನಡೆಸುವ ದಿಕ್ಕನ್ನು...…

Keep Reading

ಕನ್ನಡದ ಖ್ಯಾತ ಹಿರಿಯ ನಟಿ ಹೇಮಾ ಚೌಧರಿ ಆರೋಗ್ಯದಲ್ಲಿ ಏರುಪೇರು !! ಏನಾಗಿದೆ ನೋಡಿ ?

ಕನ್ನಡದ ಖ್ಯಾತ ಹಿರಿಯ ನಟಿ ಹೇಮಾ ಚೌಧರಿ ಆರೋಗ್ಯದಲ್ಲಿ ಏರುಪೇರು !! ಏನಾಗಿದೆ ನೋಡಿ ?

ನಮ್ಮ ಸ್ಯಾಂಡಲ್ ವುಡ್ ಮೇಲೆ ಯಾವ ಕಪ್ಪು ಛಾಯೆ ಆವರಿಸಿದೆ ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ. ಅದ್ರಲ್ಲೂ ಕರೋನ ನಂತರ ಸಾಕಷ್ಟು ಕಲಾವಿದರನ್ನು ನಾವು ಕಳೆದು lಕೊಳ್ಳುತ್ತಾ ಬರುತ್ತಿದ್ದೇವೆ. ಇನ್ನೂ ಈ ವರೆಗೂ ನಾವು ಕಳೆದುಕೊಂಡಿರುವ ಕಲಾವಿದರ ಪಟ್ಟಿಯನ್ನು ನಾವು ನೋಡಿದರೆ ಎಂದಿಗೂ ಸಹ ಊಹಿಸಲು ಸಿಗದ ವ್ಯಕ್ತಿಗಳು ಆ ಪಟ್ಟಿಯಲ್ಲಿ ಸೇರ್ಪಡೆ ಆಗಿದ್ದಾರೆ ಎಂದು ಹೇಳಬಹುದು. ನಮ್ಮ ಅಪ್ಪು, ಸಂಚಾರಿ ವಿಜಯ್ ಹಾಗೆ ಇನ್ನಿತರ ಕಲಾವಿದರು ಬದುಕಿ ಬಾಳಬೇಕಾದ...…

Keep Reading

ಮಾರಣಾಂತಿಕ ಕಾಯಿಲೆಗೆ ತುತ್ತಾಗಿರುವ ಕಾಮಿಡಿ ಕಿಲಾಡಿ ನಟಿ ಸುಶ್ಮಿತಾ! ಈಕೆಗಿರುವ ಕಾಯಿಲೆ ಯಾವುದು ಗೊತ್ತಾ?

ಮಾರಣಾಂತಿಕ ಕಾಯಿಲೆಗೆ ತುತ್ತಾಗಿರುವ  ಕಾಮಿಡಿ ಕಿಲಾಡಿ  ನಟಿ ಸುಶ್ಮಿತಾ! ಈಕೆಗಿರುವ ಕಾಯಿಲೆ ಯಾವುದು ಗೊತ್ತಾ?

ಕಾಮಿಡಿ ಕೀಲಾಡುಗಳು ಎಂಬ ರಿಯಾಲಿಟಿ ಶೋ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಈ ರಿಯಾಲಿಟಿ ಶೋ ಇಂದ ಸಾಕಷ್ಟು ಕಲಾವಿದರು ಇಂದು ಬೆಳಕಿಗೆ ಬಂದು ತಮ್ಮ ಜೀವನವನ್ನು ಈ ಕ್ಷೇತ್ರದಲ್ಲಿ ಕಟ್ಟುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನೂ ಈ ಶೋ ಮೂಲಕ ಗುರುತಿಸಿಕೊಂಡ ನಂತರದಿಂದ ಹಲವಾರು ಜನರ ವೃತ್ತಿಯ ದಾರಿ ಸುಗಮವಾಗಿದೆ ಎಂದು ಹೇಳಬಹುದು. ಇದರಲ್ಲಿ ಹೇಕುವುದಾದರೆ  ಜಗಪ್ಪ ಹಾಗೂ ಸುಶ್ಮಿತಾ ಕೊಡ ಇದ್ದಾರೆ. ಇನ್ನೂ ಈ ಜೋಡಿ ಬೇರೆ ಬೇರೆ ಊರಿನವರು ಆದರೂ ಕೊಡ ಈ...…

Keep Reading

ಕ್ರೀಡಾಂಗಣದಲ್ಲಿ ಜಗಳ ಆಡಲು ಮುಂದಾದ ರೋಹಿತ್ ಶರ್ಮಾ ಹಾಗೂ ಹಾರ್ಧಿಕ್ ಪಾಂಡ್ಯ! ಇವರಿಬ್ಬರ ಮುನಿಸಿನ ಕಾರಣ ಏನು ಗೊತ್ತಾ?

ಕ್ರೀಡಾಂಗಣದಲ್ಲಿ ಜಗಳ ಆಡಲು ಮುಂದಾದ ರೋಹಿತ್ ಶರ್ಮಾ ಹಾಗೂ ಹಾರ್ಧಿಕ್ ಪಾಂಡ್ಯ! ಇವರಿಬ್ಬರ ಮುನಿಸಿನ ಕಾರಣ ಏನು ಗೊತ್ತಾ?

ಈ ವರ್ಷದ  IPL ಶುರುವಾಗಿ ಒಂದು ವಾರಗಳು ಕಳೆದಿದೆ. ಈ ipl ನಲ್ಲಿ ಹೆಚ್ಚಿನ ಮನೋರಂಜನೆಯನ್ನು ನಿರೀಕ್ಷೆ ಮಾಡಬಹುದು ಎಂದರೆ ತಪ್ಪಾಗಲಾರದು. ಆದರೆ ಈ ಬಾರಿ ಕ್ರಿಕೆಟ್ ತಂಡಗಳಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು ಎಲ್ಲಾ ತಂಡದ ಅಭಿಮಾನಿಗಳಿಗೆ ಬೇಸರ ತಂದಿದೆ ಎಂದು ಹೇಳಬಹುದು. ಇನ್ನೂ ಸಾಕಷ್ಟು ಟೀಂ ನಲ್ಲಿ ಆಟಗಾರರ ಬದಲಾವಣೆ ಆಗಿರುವುದು ಎಲ್ಲರಿಗೂ ಕೊಡ ತಿಳಿದಿರುವ ವಿಚಾರ. ಇನ್ನೂ ಹೆಚ್ಚಿನ ಬೇಸರದ ಸಂಗತಿ ಎಂದರೆ ಅಂಬಾನಿ ಅವರ ನೇತೃತ್ವದಲ್ಲಿ ಮೂಡಿಬರುತ್ತಿರುವ ಟೀಂ...…

Keep Reading

ತನ್ನ ಮಗಳನ್ನು ಮದುವೆ ಆದರೆ ಬ್ಲಾಂಕ್ ಚೆಕ್ ನೀಡುವುದಾಗಿ ತಿಳಿಸಿದ ತಂದೆ! ಯಾಕೆ ಗೊತ್ತಾ?

ತನ್ನ ಮಗಳನ್ನು ಮದುವೆ ಆದರೆ ಬ್ಲಾಂಕ್ ಚೆಕ್ ನೀಡುವುದಾಗಿ ತಿಳಿಸಿದ ತಂದೆ! ಯಾಕೆ ಗೊತ್ತಾ?

ಸಾಮಾಜಿಕ ಜಾಲತಾಣ ಅಥವಾ ಸೋಷಿಯಲ್ ಮೀಡಿಯಾ ಜಾಲತಾಣ ಸಾಮಾಜಿಕ ನೆಟ್ವರ್ಕ್ ಸೈಟುಗಳನ್ನು ಕುರಿತದ್ದು. ಇವು ಇಂಟರ್ನೆಟ್ ಮೂಲಕ ಸಾಧಾರಣ ಬಳಕೆದಾರರಿಗೆ ಸಂಪರ್ಕ ಹೊಂದಿಸುವುದಕ್ಕೆ ಸುಲಭವಾಗಿರುವ ಜಾಲತಾಣಗಳು. ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ರೀತಿಯ ಸಾಮಾಜಿಕ ಪ್ರವೃತ್ತಿಗಳನ್ನು ಹೊಂದಿರುತ್ತವೆ, ಮತ್ತು ಬಳಕೆದಾರರು ಮತ್ತು ಕಂಪನಿಗಳು ಪ್ರತಿಸಾಮಾಜಿಕವಾಗಿ ಸಂವಾದ ನಡೆಸುತ್ತವೆ. ಇವುಗಳ ಉದಾಹರಣೆಗಳು ಫೇಸ್‌ಬುಕ್, ಟ್ವಿಟರ್, ಇಂಸ್ಟಾಗ್ರಾಮ್,...…

Keep Reading

ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರು ಸೇರಿ ಕರ್ನಾಟಕದ ಈ ಬಾಗದಲ್ಲಿ ಬಾರಿ ಮಳೆ ನಿರೀಕ್ಷೆ !!

ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರು ಸೇರಿ ಕರ್ನಾಟಕದ ಈ ಬಾಗದಲ್ಲಿ ಬಾರಿ ಮಳೆ ನಿರೀಕ್ಷೆ !!

ಕರ್ನಾಟಕ ಹವಾಮಾನ ಮುನ್ಸೂಚನೆ: ಏಪ್ರಿಲ್ ತೆರೆದಂತೆ, ಕರ್ನಾಟಕವು ಶುಷ್ಕ ಋತುವಿನಿಂದ ಪೂರ್ವ ಮಾನ್ಸೂನ್ ಅವಧಿಗೆ ಪರಿವರ್ತನೆಯನ್ನು ಅನುಭವಿಸುತ್ತದೆ. ರಾಜ್ಯದ ವೈವಿಧ್ಯಮಯ ಭೌಗೋಳಿಕತೆ - ಸೊಂಪಾದ ಪಶ್ಚಿಮ ಘಟ್ಟಗಳಿಂದ ಶುಷ್ಕ ಬಯಲು ಪ್ರದೇಶಗಳಿಗೆ - ವಿಭಿನ್ನ ಹವಾಮಾನ ಮಾದರಿಗಳನ್ನು ಸೃಷ್ಟಿಸುತ್ತದೆ. ರಾಜಧಾನಿ ಬೆಂಗಳೂರಿನಲ್ಲಿ, ಪಾದರಸವು ಸ್ಥಿರವಾಗಿ ಏರುತ್ತದೆ, ಹಗಲಿನ ವೇಳೆಯಲ್ಲಿ ಗರಿಷ್ಠ 34°C ತಲುಪುತ್ತದೆ. ರಾತ್ರಿಗಳು ತುಲನಾತ್ಮಕವಾಗಿ...…

Keep Reading

ಮಹಿಳೆ ಮೇಲೆ ಬಿಎಂಟಿಸಿ ಕಂಡಕ್ಟರ್ ಹಲ್ಲೆ; ವಿಡಿಯೋ ವೈರಲ್

ಮಹಿಳೆ ಮೇಲೆ ಬಿಎಂಟಿಸಿ ಕಂಡಕ್ಟರ್ ಹಲ್ಲೆ; ವಿಡಿಯೋ ವೈರಲ್

ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಗೊಂದಲದ ಘಟನೆಯಲ್ಲಿ, ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ನಂತರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಕಂಡಕ್ಟರ್ ಅನ್ನು ಅಮಾನತುಗೊಳಿಸಲಾಗಿದೆ. ಬಿಳೇಕಲ್ಲಿನಿಂದ ಶಿವಾಜಿನಗರಕ್ಕೆ ತೆರಳುವ ಬಸ್ ಮಾರ್ಗದಲ್ಲಿ ಈ ವಾಗ್ವಾದ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಹೊನ್ನಪ್ಪ ನಾಗಪ್ಪ ಅಗಸರ್ ಎಂದು ಗುರುತಿಸಲಾದ ಕಂಡಕ್ಟರ್ ಮಹಿಳೆಗೆ ಹೊಡೆದಾಗ ಟಿಕೆಟ್ ವಿಚಾರದಲ್ಲಿ ಮಾತಿನ ಚಕಮಕಿ ಪ್ರಾರಂಭವಾಗಿ...…

Keep Reading

1 224 350
Go to Top