ಲೇಖಕರು

ADMIN

ಗೃಹಲಕ್ಷ್ಮಿ ಬಾಕಿ 4000/- ಹಣ ಈ ದಿನಾಂಕ ಪಾವತಿ ಆಗುವುದು ಖಚಿತ!!

ಗೃಹಲಕ್ಷ್ಮಿ ಬಾಕಿ 4000/- ಹಣ ಈ ದಿನಾಂಕ ಪಾವತಿ  ಆಗುವುದು ಖಚಿತ!!

ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ‘ಗೃಹಲಕ್ಷ್ಮೀ ಯೋಜನೆ’ ಪ್ರಮುಖವಾಗಿದೆ. ಈ ಯೋಜನೆಯ ಮೂಲಕ ಲಕ್ಷಾಂತರ ಗೃಹಿಣಿಯರಿಗೆ ನೇರ ಆರ್ಥಿಕ ನೆರವು ನೀಡಲಾಗುತ್ತಿದೆ, ಇದು ಕುಟುಂಬದ ಆರ್ಥಿಕ ಸ್ಥೈರ್ಯವನ್ನು ಬಲಪಡಿಸುವ ಹೆಜ್ಜೆಯಾಗಿದೆ. ಈ ಯೋಜನೆಯ ಹೆಮ್ಮೆಗಳ ಪೈಕಿ ಮುಖ್ಯವೆಂದರೆ – ಪ್ರತೀ ತಿಂಗಳು ₹2,000 ಮೊತ್ತವನ್ನು ನೊಂದಾಯಿತ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಈ ಯೋಜನೆಯ...…

Keep Reading

ಇನ್ಮೇಲೆ 35,000 ಸಿಗುತ್ತೆ 10 ಗ್ರಾಂ ಚಿನ್ನ!! ಮಧ್ಯಮ ವರ್ಗದವರಿಗೆ ಭರ್ಜರಿ ಗುಡ್ ನ್ಯೂಸ್

ಇನ್ಮೇಲೆ 35,000 ಸಿಗುತ್ತೆ 10 ಗ್ರಾಂ ಚಿನ್ನ!!  ಮಧ್ಯಮ ವರ್ಗದವರಿಗೆ ಭರ್ಜರಿ ಗುಡ್ ನ್ಯೂಸ್

9 ಕ್ಯಾರಟ್ ಚಿನ್ನವು ಶುದ್ಧ ಚಿನ್ನದ 37.5% ಮತ್ತು ಉಳಿದ 62.5% ಇತರ ಲೋಹಗಳಿಂದ (ಹೆಚ್ಚಾಗಿ ತಾಮ್ರ, ಬೆಳ್ಳಿ, ಜಿಂಕ್) ಕೂಡಿರುತ್ತದೆ. ಇದನ್ನು "375" ಎಂಬ ಹಾಲ್‌ಮಾರ್ಕ್ ಮೂಲಕ ಗುರುತಿಸಬಹುದು. ಹೆಚ್ಚು ಶುದ್ಧತೆಯ ಚಿನ್ನದ ಹೋಲಿಕೆಯಲ್ಲಿ ಇದು ಸ್ವಲ್ಪ ಬೂದು ಬಣ್ಣದಂತೆ ಕಾಣಬಹುದು. ಆದರೆ, ಹೆಚ್ಚಿನ ಲೋಹಗಳ ಮಿಶ್ರಣದಿಂದ ಇದು ಹೆಚ್ಚು ಬಲಿಷ್ಠವಾಗಿದ್ದು, ದಿನನಿತ್ಯದ ಉಪಯೋಗಕ್ಕೆ ಸೂಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ 9 ಕ್ಯಾರಟ್ ಚಿನ್ನದ ಬೆಲೆ ಭಾರತದಲ್ಲಿ...…

Keep Reading

ಎಂಪೈರ್ ಹೋಟೆಲ್ ಕಬಾಬ್ ತಿಂತಿರಾ? ಆಹಾರ ಇಲಾಖೆಯಿಂದ ಶಾಕಿಂಗ್ ವರದಿ!!

ಎಂಪೈರ್ ಹೋಟೆಲ್ ಕಬಾಬ್ ತಿಂತಿರಾ? ಆಹಾರ ಇಲಾಖೆಯಿಂದ ಶಾಕಿಂಗ್ ವರದಿ!!

ಬೆಂಗಳೂರು: ಮಾಂಸಾಹಾರ ಪ್ರಿಯರಿಗೆ ಶಾಕ್ ನೀಡುವ ವರದಿ ಹೊರಬಿದ್ದಿದೆ. ನಗರದ ಪ್ರಸಿದ್ಧ ಎಂಪೈರ್ ಹೋಟೆಲ್‌ಗಳಲ್ಲಿ ತಯಾರಾಗುವ ಚಿಕನ್ ಕಬಾಬ್ ಸೇವನೆಗೆ ಯೋಗ್ಯವಲ್ಲ ಎಂಬ ಆತಂಕಕಾರಿ ಮಾಹಿತಿ ಆಹಾರ ಸುರಕ್ಷತಾ ಇಲಾಖೆಯ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ. ಕೃತಕ ಬಣ್ಣ ಬಳಕೆ ಪತ್ತೆ ಹೆಬ್ಬಾಳ, ಶಿವಾಜಿನಗರ, ಬಸವನಗುಡಿ, ಮಹದೇವಪುರ, ಆನಂದರಾವ್ ಸರ್ಕಲ್ ಮತ್ತು ಬೊಮ್ಮನಹಳ್ಳಿಯ ಎಂಪೈರ್ ಶಾಖೆಗಳಲ್ಲಿ ತಯಾರಾಗುವ ಕಬಾಬ್‌ಗಳಲ್ಲಿ ಸಿಂಥೆಟಿಕ್ ಫುಡ್ ಕಲರ್...…

Keep Reading

60 ವರ್ಷದ ಎಲ್ಲಾ ಸರ್ಕಾರಿ ನೌಕರರಿಗೂ ಭರ್ಜರಿ ಗುಡ್ ನ್ಯೂಸ್!! ರಾಜ್ಯ ಸರ್ಕಾರ ಘೋಷಣೆ

60 ವರ್ಷದ ಎಲ್ಲಾ ಸರ್ಕಾರಿ ನೌಕರರಿಗೂ ಭರ್ಜರಿ ಗುಡ್ ನ್ಯೂಸ್!! ರಾಜ್ಯ ಸರ್ಕಾರ ಘೋಷಣೆ

ನಮಸ್ಕಾರ, ಸ್ನೇಹಿತರೆ! ರಾಜ್ಯ ಸರ್ಕಾರದ ನಿವೃತ್ತ ನೌಕರರಿಗೆ ಭರವಸೆಯ ಬೆಳಕು ಕಾಣಿಸುತ್ತಿದೆ. ಕರ್ನಾಟಕ ರಾಜ್ಯ ನಿವೃತ್ತ ಸಂಘದ ಅಧ್ಯಕ್ಷ ಎಲ್ ಬೈರಪ್ಪ ಅವರು “ಸಂಧ್ಯಾ ಸುರಕ್ಷಾ” ಯೋಜನೆಯನ್ನು ಮುಂದಿನ ಎರಡು ತಿಂಗಳಲ್ಲಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಯೋಜನೆಯು ನಗದುರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವ ಮಹತ್ವದ ಯೋಜನೆಯಾಗಿದ್ದು, ನಿವೃತ್ತ ನೌಕರರಿಗೆ ಆರ್ಥಿಕ ಭದ್ರತೆ ಒದಗಿಸಲಿದೆ. ಸರ್ಕಾರ 60 ವರ್ಷ ಮೇಲ್ಪಟ್ಟ...…

Keep Reading

ಆಗಸ್ಟ್ 1 ರಿಂದ ಫೋನ್ ಪೇ, ಗೂಗಲ್ ಪೇ ಹೊಸ ರೂಲ್ಸ್!! ಗ್ರಾಹಕರಿಗೆ ಶಾಕ್ ಕೊಟ್ಟ ಸರ್ಕಾರ!!

ಆಗಸ್ಟ್ 1 ರಿಂದ ಫೋನ್ ಪೇ, ಗೂಗಲ್ ಪೇ ಹೊಸ ರೂಲ್ಸ್!! ಗ್ರಾಹಕರಿಗೆ ಶಾಕ್ ಕೊಟ್ಟ ಸರ್ಕಾರ!!

ಆಗಸ್ಟ್ 1, 2025 ರಿಂದ Unified Payments Interface (UPI) ಬಳಕೆದಾರರಿಗೆ ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ನಿಯಮಗಳನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಪರಿಚಯಿಸಿದ್ದು, PhonePe, Google Pay, Paytm ಸೇರಿದಂತೆ ಎಲ್ಲಾ UPI ಆ್ಯಪ್‌ಗಳ ಬಳಕೆದಾರರಿಗೆ ಅನ್ವಯವಾಗಲಿದೆ. ಈ ಬದಲಾವಣೆಗಳು UPI ವ್ಯವಸ್ಥೆಯ ವೇಗ, ಸುರಕ್ಷತೆ ಮತ್ತು ನಂಬಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ಬರುತ್ತಿವೆ. ಪ್ರಮುಖ ಬದಲಾವಣೆಗಳು: ಬ್ಯಾಲೆನ್ಸ್ ಚೆಕ್ ಲಿಮಿಟ್: ಬಳಕೆದಾರರು ದಿನಕ್ಕೆ ಗರಿಷ್ಠ 50 ಬಾರಿ ಮಾತ್ರ...…

Keep Reading

ಕಿರಿಕ್ ಕೀರ್ತಿಗೆ ಟಾಂಗ್ ಕೊಟ್ಟ ದೂತ ಸಮೀರ್!! ದರ್ಗಾ ಸೀಕ್ರೆಟ್ ಬಗ್ಗೆ ಹೇಳಿದ್ದೇನು?

ಕಿರಿಕ್ ಕೀರ್ತಿಗೆ ಟಾಂಗ್ ಕೊಟ್ಟ ದೂತ ಸಮೀರ್!! ದರ್ಗಾ ಸೀಕ್ರೆಟ್ ಬಗ್ಗೆ ಹೇಳಿದ್ದೇನು?

ಅಜ್ಮೀರ ದರ್ಗಾ ಬಗ್ಗೆ ಅನುಭವ ಸೆಪ್ಟೆಂಬರ್ 23, 2023, ನನ್ನ ಹುಟ್ಟುಹಬ್ಬದ ದಿನ ನಾನು ಅಜ್ಮೀರದ ಖವಾಜಾ ಗರೀಬ್ ನವಾಜ್ ದರ್ಗಾಗೆ ಭೇಟಿ ನೀಡಿದ್ದೆ. ಅದು ಒಂದು ಪವಿತ್ರ ಸ್ಥಳವಾದರೂ, ಇಲ್ಲಿಯ ಕೆಲವು ಕೆಲಸಗಾರರು ಮ್ಯಾನೇಜ್ಮೆಂಟ್‌‍ನಲ್ಲಿ ದುರಾಚಾರಗಳನ್ನು ನಡೆಸುತ್ತಿದ್ದಾರೆ ಎಂಬ ಸುದ್ದಿ ಬಹುಮಾನ್ಯವಾಗಿದೆ. ಅಪರಾಧ ಪ್ರಕರಣಗಳೆಂದರೆ ಸುಮಾರು 250ಕ್ಕೂ ಹೆಚ್ಚು ರೇಪ್ ಪ್ರಕರಣಗಳು ನೆನಪಿಗೆ ಬರುತ್ತವೆ. ಈ ಅವಮಾನಕಾರಿ ಘಟನೆಗಳಲ್ಲಿ ದೇವರು ತಾನಾಗಿಯೇ...…

Keep Reading

ಈ ಬ್ಯಾಂಕ್ ನ ಲೈಸನ್ಸ್ ರದ್ದುಗೊಳಿಸಿದ ರಿಸರ್ವ್ ಬ್ಯಾಂಕ್ !! ಹಣ ತಗೆಯಲು ನಿರ್ಬಂಧನೆ

ಈ ಬ್ಯಾಂಕ್ ನ ಲೈಸನ್ಸ್ ರದ್ದುಗೊಳಿಸಿದ ರಿಸರ್ವ್ ಬ್ಯಾಂಕ್ !! ಹಣ ತಗೆಯಲು ನಿರ್ಬಂಧನೆ

ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಮಹಾರಾಷ್ಟ್ರ ಮೂಲದ ಜಯಪ್ರಕಾಶ್ ನಾರಾಯಣ ನಗರಿ ಸಹಕಾರಿ ಬ್ಯಾಂಕಿನ ಬ್ಯಾಂಕಿಂಗ್ ಲೈಸೆನ್ಸ್ ಅನ್ನು ರದ್ದುಪಡಿಸಿದೆ. ಈ ನಿರ್ಧಾರವು ಕೋಟ್ಯಾಂತರ ಗ್ರಾಹಕರನ್ನು ಭಯಭೀತಗೊಳಿಸಿದ್ದು, ಕರ್ನಾಟಕದಲ್ಲಿ ಕೂಡ ಈ ಬ್ಯಾಂಕಿನ ಶಾಖೆಗಳಿವೆ ಎಂಬುದರಿಂದ ರಾಜ್ಯದ ನೆಚ್ಚಿನ ಗ್ರಾಹಕರಿಗೂ ಇದು ದಟ್ಟ ಭಾರವಾಗಿದೆ. ಆರ್ಥಿಕ ಸ್ಥಿತಿ ಬಹುತೇಕ ಅಪಾಯದ ಹಂತದಲ್ಲಿ ಇರೋದು ಮತ್ತು ನಿರಂತರ ಸೇವೆ ಒದಗಿಸಲು ವಿಫಲವಾದುದೇ ಆರ್‌ಬಿಐ ಈ...…

Keep Reading

ಇಂಥ ಅಂಗಡಿ ಇನ್ಮೇಲೆ ಜಿಎಸ್‌ಟಿ ಕಟ್ಟೋದು ಬೇಡ!! ರಾಜ್ಯ ಸರ್ಕಾರ ಹೊಸ ರೂಲ್ಸ್

ಇಂಥ ಅಂಗಡಿ ಇನ್ಮೇಲೆ ಜಿಎಸ್‌ಟಿ ಕಟ್ಟೋದು ಬೇಡ!!  ರಾಜ್ಯ ಸರ್ಕಾರ ಹೊಸ ರೂಲ್ಸ್

ನಮಸ್ಕಾರ ಸ್ನೇಹಿತರೆ! ಇತ್ತೀಚೆಗಷ್ಟೇ ಕರ್ನಾಟಕದ ಸಣ್ಣ ಅಂಗಡಿಗಳ ಮಾಲಿಕರಿಗೆ ಜಿಎಸ್ಟಿ ನೋಟೀಸು ಬಂದ ಕಾರಣದಿಂದಾಗಿ ವ್ಯಾಪಕ ಗೊಂದಲ ಉಂಟಾಗಿದೆ. ಫೋನ್ಪೇ, ಗೂಗಲ್‌ಪೇ ಸೇರಿದಂತೆ ಯುಪಿಐ ಪೇಮೆಂಟ್ ಗಳಿಗಾಗಿ ನೋಟೀಸು ಕಳುಹಿಸಿದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಮಹತ್ವದ ಆದೇಶ ಹೊರಡಿಸಿದ್ದು, ಸಣ್ಣ ವ್ಯಾಪಾರಿಗಳಿಗೆ ಬಹುದೊಡ್ಡ ತಪರಿಹಾರ ಸಿಕ್ಕಿದೆ.   ಕೊಂಡಿರುವ ಮುಖ್ಯ ಅಂಶಗಳು: ಈ ವಸ್ತುಗಳನ್ನು ಮಾರುವವರಿಗೆ...…

Keep Reading

ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಅನುಶ್ರೀ!! ಏನಾಗಿದೆ ನೋಡಿ?

ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಅನುಶ್ರೀ!! ಏನಾಗಿದೆ ನೋಡಿ?

ವೀಕ್ಷಕರೇ ಜೀ ಕನ್ನಡ ವಾಹಿನಿಯ ಖ್ಯಾತ ಆಂಕರ್ ಆಗಿರುವ ನಿರೂಪಕೆ ಅನುಶ್ರೀ ಅವರು ಇದೆ ಆಗಸ್ಟ್ 28 ರಂದು ಮದುವೆ ಆಗಲಿದ್ದಾರೆ ಅಂತ ಸುದ್ದಿಗಳು ಸಾಮಾಜಿಕ ತಾನಗಳು ಮತ್ತು ಮಾಧ್ಯಮಗಳಲ್ಲಿ ಸಿಕ್ಕಪಟ್ಟೆ ವೈರಲ್ ಆಗ್ತಿದ್ದು ಕಳೆದ ಕೆಲ ದಿನಗಳಿಂದ ಅನುಶ್ರೀ ಮದುವೆ ಪಕ್ಕ ಅಂತ ಸುದ್ದಿಯಾಗ್ತಿದ್ದರೂ ಕೂಡ ಅನುಶ್ರೀ ಅಥವಾ ಅನುಶ್ರೀ ಕುಟುಂಬಸ್ಥರು ಇದರ ಬಗ್ಗೆ ಎಲ್ಲೂ ಕೂಡ ಹೇಳಿಕೊಂಡಿಲ್ಲ ಆದರೆ ಈಗ ಆಂಕರ್ ಅನುಶ್ರೀ ಅವರೇ ಇದರ ಬಗ್ಗೆ ಮೌನವನ್ನ ಮುರಿದಿದ್ದು ಕೊನೆಗೂ...…

Keep Reading

ಸೊಸೆಗೆ ಅತ್ತೆ ಮಾವಂದಿರು ಸಂಪಾದಿಸಿದ ಆಸ್ತಿಯಲ್ಲಿ ಹಕ್ಕಿದೆಯೇ !! ಇಲ್ಲಿದೆ ಸುಪ್ರೀಂ ಕೋರ್ಟ್ ತೀರ್ಪು !!

ಸೊಸೆಗೆ ಅತ್ತೆ ಮಾವಂದಿರು ಸಂಪಾದಿಸಿದ ಆಸ್ತಿಯಲ್ಲಿ ಹಕ್ಕಿದೆಯೇ !! ಇಲ್ಲಿದೆ  ಸುಪ್ರೀಂ ಕೋರ್ಟ್ ತೀರ್ಪು !!

ಭಾರತದಲ್ಲಿ ವಿವಾಹಿತ ಮಹಿಳೆಯರ ಹಕ್ಕುಗಳ ಬಗ್ಗೆ ಅರಿವು ಹೊಂದಿರುವುದು ಇಂದು ಬಹಳ ಅಗತ್ಯವಾಗಿದೆ. ಹಲವಾರು ಗೊಂದಲಗಳು, ಪ್ರಶ್ನೆಗಳು ಹಾಗೂ ಕಾನೂನು ವಿಚಾರಗಳು ಮಹಿಳೆಯರಿಗೆ ಅಸ್ಪಷ್ಟವಾಗಿರುವುದರಿಂದ, ಪರ್ಯಾಯವಾಗಿ ವಿವಾದಗಳು ಉಂಟಾಗುತ್ತವೆ. ವಿಶೇಷವಾಗಿ, “ಸೊಸೆಗೆ ಅತ್ತೆಮಾವಂದಿರ ಸಂಪಾದಿತ ಆಸ್ತಿಯಲ್ಲಿ ಹಕ್ಕಿದೆಯೆ?” ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್‌ ಸ್ಪಷ್ಟನೆ ನೀಡಿದ್ದು, ಈ ವಿಚಾರದಲ್ಲಿ ಆಳವಾದ ತಿಳುವಳಿಕೆಗೆ ಮಾರ್ಗ ತೋರಿಸಿದೆ....…

Keep Reading

Go to Top