ಲೇಖಕರು

ADMIN

ಕುಂಭ ರಾಶಿಯ ಜನರಿಗೆ 2024ರಲ್ಲೀ ಅದೃಷ್ಟ ಬದಲಾಗಲಿದೆ ; ಈ ವರ್ಷ ಭರ್ಜರಿ ಲಾಭ

ಕುಂಭ ರಾಶಿಯ  ಜನರಿಗೆ  2024ರಲ್ಲೀ ಅದೃಷ್ಟ ಬದಲಾಗಲಿದೆ ; ಈ ವರ್ಷ ಭರ್ಜರಿ ಲಾಭ

ಕುಂಭ ರಾಶಿ ಭವಿಷ್ಯ 2024ರ ಕುಂಭ ರಾಶಿಯಲ್ಲಿ ಸಂಬಂಧ ಪಟ್ಟ ವ್ಯಕ್ತಿಗಳಿಗೆ ಮುಂದಿನ ವರ್ಷ ಹೆಚ್ಚಿನ ಮಹತ್ವವನ್ನ ಪಡೆದುಕೊಳ್ಳುವ ಸಾದ್ಯತೆ ಇದೇ. ಇನ್ನೂ ಹೆಚ್ಚಾಗಿ ಲಾಭವನ್ನು ಪಡೆಯುವ  ಭರವಸೆಯನ್ನು ಮುಂದಿನ ವರ್ಷ ಹೊಂದಿದೆ. ನಿಮ್ಮ ರಾಶಿಚಕ್ರದ ಅಧಿಪತಿ ಶನಿಯ ಪ್ರಭಾವವನ್ನು ಹೆಚ್ಚಿಸಿ ನಿಮಗೆ ಲಾಭವನ್ನು ನೀಡುತ್ತಾನೆ,ಇನ್ನೂ  ನಿಮ್ಮ ವಯಕ್ತಿಕ ಸಂಬಂಧಿತ ವಿವಿಧ ಅಂಶಗಳಲ್ಲಿ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀವು ನಿರೀಕ್ಷೆ ಮಾಡಬಹುದು.  ನಿಮ್ಮ...…

Keep Reading

ಕಾರ್ತಿಕ್ ಮಾಸದಲ್ಲಿ ನೀವು ಒಂದು ತಿಂಗಳು ಮಾಂಸಾಹಾರ ನಿಲ್ಲಿಸಿದರೆ ನಿಮ್ಮ ದೇಹಕ್ಕೆ ಏನಾಗುತ್ತದೆ?

ಕಾರ್ತಿಕ್ ಮಾಸದಲ್ಲಿ ನೀವು ಒಂದು ತಿಂಗಳು ಮಾಂಸಾಹಾರ ನಿಲ್ಲಿಸಿದರೆ ನಿಮ್ಮ ದೇಹಕ್ಕೆ ಏನಾಗುತ್ತದೆ?

ಕಾರ್ತಿಕ ಮಾಸವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಳೆಯ ಸಂಪ್ರದಾಯವನ್ನು ಮುಂದುವರೆಸುತ್ತಾ, ಅನೇಕ ಜನರು ತಿಂಗಳ ಅವಧಿಯ ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಈ ತಿಂಗಳಲ್ಲಿ ಅವರು ಯಾವುದೇ ಮಾಂಸಾಹಾರಿ ಖಾದ್ಯವನ್ನು ಸೇವಿಸುವುದನ್ನು ತಪ್ಪಿಸುತ್ತಾರೆ. ಅನೇಕ ಮಾಂಸಾಹಾರಿಗಳು ಸಸ್ಯಾಹಾರಿಗಳು ಅಥವಾ ಸಸ್ಯಾಹಾರಕ್ಕೆ ಬದಲಾಗಲು ಹಲವಾರು ಕಾರಣಗಳಿವೆ ಎಂದು ಪ್ರಸಿದ್ಧ ಆಹಾರ ತಜ್ಞರು ಹೇಳಿದ್ದಾರೆ, ಇದು ನೈತಿಕ ಮತ್ತು ಪರಿಸರ ಕಾಳಜಿಯಿಂದ ಆರೋಗ್ಯ...…

Keep Reading

ಈ ಬಾರಿ ಡಬಲ್ ಎಲಿಮಿನೇಷನ್ ಎಂದ ಬಿಗ್ ಬಾಸ್! ಮನೆಗೆ ಹೋಗುವ ಇಬ್ಬರು ಸದಸ್ಯರು ಯಾರು ಗೊತ್ತಾ?

ಈ ಬಾರಿ ಡಬಲ್ ಎಲಿಮಿನೇಷನ್ ಎಂದ ಬಿಗ್ ಬಾಸ್! ಮನೆಗೆ ಹೋಗುವ ಇಬ್ಬರು ಸದಸ್ಯರು ಯಾರು ಗೊತ್ತಾ?

ಇನ್ನೂ ಈ ಬಾರಿಯ ಬಿಗ್ ಬಾಸ್ ದಶಕದ ಸಂಬ್ರಮ ಆಗಿರುವ ಕಾರಣದಿಂದ ಈ ಸೀಸನ್ ಉಳಿದ ಎಲ್ಲಾ ಸೀಸನ್ ಗಳಿಗಿಂತ ಹೆಚ್ಚು ವಿಭಿನ್ನವಾಗಿ ಇರಲಿದೆ ಎಂದು ವಾಹಿನಿ ಮೊದಲೇ ಘೋಷಣೆ ಮಾಡಿತ್ತು. ಇನ್ನೂ ಅದರಂತೆಯೇ ಪ್ರೇಕ್ಷಕರ ಮನೋರಂಜನೆಯನ್ನು ದುಪ್ಪಟ್ಟು ಮಾಡುವಂತೆ ಕೊಡ ಸಾಕಷ್ಟು ಟ್ವಿಸ್ಟ್ ಹಾಗೂ ಟರ್ನ್ ಕೊಡ ನೀಡುತ್ತಾ ಬಂದಿದ್ದರು. ಆದರೆ ವಾಹಿನಿ ಈ ಬಾರಿ ಸ್ಪರ್ಧಿಗಳ ವಿಚಾರದಲ್ಲಿ ಕೊಂಚ ಎಡವಿದ್ದಾರೆ ಎಂದು ಹೇಳಬಹುದು. ಏಕೆಂದ್ರೆ ಮನೆ 50ದಿನಗಳು ಕಳೆದಿದ್ದರು ಕೂಡ...…

Keep Reading

ವಿವಾಹ ಮುಹೂರ್ತ 2024: ಹೊಸ ವರ್ಷದಲ್ಲಿ ಮದುವೆಗೆ ಶುಭ ಸಮಯ ಯಾವಾಗ ಎಂದು ತಿಳಿಯಿರಿ, ನಿಖರವಾದ ದಿನಾಂಕಗಳನ್ನು ಇಲ್ಲಿ ನೋಡಿ

ವಿವಾಹ ಮುಹೂರ್ತ 2024: ಹೊಸ ವರ್ಷದಲ್ಲಿ ಮದುವೆಗೆ ಶುಭ ಸಮಯ ಯಾವಾಗ ಎಂದು ತಿಳಿಯಿರಿ, ನಿಖರವಾದ ದಿನಾಂಕಗಳನ್ನು ಇಲ್ಲಿ ನೋಡಿ

ಪ್ರಾಚೀನ ಕಾಲದಿಂದಲೂ, ವಧು ಮತ್ತು ವರರ ಸಂತೋಷಕ್ಕಾಗಿ ಮದುವೆಯನ್ನು ಯಾವಾಗಲೂ ಮಂಗಳಕರ ದಿನದಂದು ನಡೆಸಬೇಕೆಂದು ಜನರು ನಂಬುತ್ತಾರೆ. ಇದು ಬಹುಶಃ ಇಂದಿಗೂ ವ್ಯಾಪಕವಾಗಿ ಗೌರವಿಸಲ್ಪಡುವ ಅತ್ಯಂತ ಹಳೆಯ ಆಚರಣೆಗಳಲ್ಲಿ ಒಂದಾಗಿದೆ. ಕೆಲವೇ ದಿನಗಳಲ್ಲಿ, 2023 ವರ್ಷವು ಕೊನೆಗೊಳ್ಳಲಿದೆ ಮತ್ತು ಹೊಸ ವರ್ಷ 2024 ಪ್ರಾರಂಭವಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ ಮದುವೆಯಂತಹ ದೊಡ್ಡ ಆಚರಣೆಯನ್ನು ಯಶಸ್ವಿಗೊಳಿಸಲು, ಜಾತಕ ಹೊಂದಾಣಿಕೆಯನ್ನು ಮುಂಚಿತವಾಗಿ ಮಾಡಲಾಗುತ್ತದೆ...…

Keep Reading

ವಿನೋದ್ ರಾಜ್ ಅವರಿಗೆ ಇಬ್ಬರು ಮಕ್ಕಳಿದ್ದರು ಕೊಡ ಮುಚ್ಚಿಟ್ಟಿದ್ಯಾಕೆ! ಅಸಲಿ ಕಾರಣ ಏನು ಗೊತ್ತಾ?

ವಿನೋದ್ ರಾಜ್ ಅವರಿಗೆ ಇಬ್ಬರು ಮಕ್ಕಳಿದ್ದರು ಕೊಡ ಮುಚ್ಚಿಟ್ಟಿದ್ಯಾಕೆ! ಅಸಲಿ ಕಾರಣ ಏನು ಗೊತ್ತಾ?

ಇಂದು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಕಪ್ಪು ಛಾಯೆ ಮೂಡಿದೆ ಎಂದೇ ಹೇಳಬಹುದು. ಇದಕ್ಕೆ ಕಾರಣ ಹಿರಿಯ ನಟಿ ಲೀಲಾವತಿ ಅಮ್ಮನವರ ಅಗಲಿಕೆ. ಇನ್ನೂ ಈ ನಟಿ 1949ರಿಂದ ಚಿತ್ರ ರಂಗದಲ್ಲಿ ತೊಡಗಿಸಿಕೊಂಡವರು. ಆಗಿನ ಕಾಲದಲ್ಲಿ ನಟರ ಸರಿಸಮಾನವಾಗಿ ಸಂಭಾವನೆ ಪಡೆಯುತ್ತಿದ್ದ ಏಕೈಕ ನಟಿ ಎಂದೇ ಹೇಳಬಹುದು. ಇನ್ನೂ ಈ ನಟಿ ಮಂಗಳೂರಿನ  ಬೆಳ್ತಂಗಡಿ ಯಲ್ಲಿ ಒಂದು ಬಡತನದ ಕುಟುಂಬದಲ್ಲಿ ಜನಿಸಿದವರು. ಇನ್ನೂ ಇವರ ಮನೆಯಲ್ಲಿ ಬಡತನ  ಇದ್ದರೂ ಕೊಡ ನೆಮ್ಮದಿಯ  ಜೀವನಕ್ಕೆ...…

Keep Reading

ರಿಯಲ್ ಬಂಗಾರದ ಮನುಷ್ಯ ವಿನೋದ್ !! ಲೀಲಾವತಿ ಬಿಟ್ಟು ಹೋದ ಆಸ್ತಿ ಎಷ್ಟು ?

ರಿಯಲ್ ಬಂಗಾರದ ಮನುಷ್ಯ ವಿನೋದ್ !! ಲೀಲಾವತಿ ಬಿಟ್ಟು ಹೋದ ಆಸ್ತಿ ಎಷ್ಟು ?

ಇನ್ನೂ ನಮ್ಮ ಸ್ಯಾಂಡಲ್ ವುಡ್ ನ ಹಿರಿಯ ನಟಿಯರಲ್ಲಿ ಒಬ್ಬರಾಗಿದ್ದ ಲೀಲಾವತಿ ಅಮ್ಮನವರು ಇಂದು ನಮ್ಮನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಈ ನಟಿ ಕೆಲ ತಿಂಗಳಿಂದ ಕೊಡ ವಯೋ ವೃದ್ಧರ ಕಾಯಿಲೆಗೆ ತುತ್ತಾಗಿದ್ದರು. ಈ ವಿಚಾರದ ಬಗ್ಗೆ ನಾವೇನು ಹೊಸದಾಗಿ ಹಾಕಬೇಕಾಗಿಲ್ಲ. ಈ ನಟಿ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಿಂದಲು ಕೊಡ ಸ್ಯಾಂಡಲ್ ವುಡ್ ನ ಸಾಕಷ್ಟು ಕಲಾವಿದರು ಇವರ ನಾಗಮಂಗಲ ಅಲ್ಲಿರುವ ಮನೆಗೆ ಬಂದು ಇವರ ಆರೋಗ್ಯ ವಿಚಾರಿಸಿಕೊಂಡು ಆದಷ್ಟು...…

Keep Reading

ಕೊನೆಗೂ ತಂದೆ ಯಾರೆಂದು ತಿಳಿಸಿದರಾ ನಟ ವಿನೋದ್ ರಾಜ್..! ಅಸಲಿಗೆ ಯಾರು ಗೊತ್ತಾ..?

ಕೊನೆಗೂ ತಂದೆ ಯಾರೆಂದು ತಿಳಿಸಿದರಾ ನಟ ವಿನೋದ್ ರಾಜ್..! ಅಸಲಿಗೆ ಯಾರು  ಗೊತ್ತಾ..?

ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿ ಸುಮಾರು ವರ್ಷಗಳ ಕಾಲ ಮಿಂಚಿದ್ದ ಹಿರಿಯ ನಟಿ ಲೀಲಾವತಿ ಅವರು ಇದೀಗ ಅವರ ಎಂಬತ್ತೆಳನೆ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ. ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಲೀಲಾವತಿ. ನಿನ್ನೆ ಸಾಯಂಕಾಲ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯೂಸಿರೇಳಿದಿದ್ದಾರೆ. ಹೌದು ನಟಿ ನೀಲಾವತಿ ಅವರು ಸಿನಿಮಾ ಕ್ಷೇತ್ರದಲ್ಲಿ ದೊಡ್ಡದಾಗಿ ಸಾಧನೆ ಮಾಡಿದಂತಹ ದೊಡ್ಡ ನಟಿ. ಹೌದು ಕೇವಲ ಸಿನಿಮಾ ಕ್ಷೇತ್ರದಲ್ಲಿ...…

Keep Reading

ಲೀಲಾವತಿ ಅಮ್ಮನ ವೈಯಕ್ತಿಕ ಬದುಕು ನಿಜಕ್ಕೂ ಕಣ್ಣೀರಿನ ಕಥೆ! ಆತ್ಮಹತ್ಯೆ ಮಾಡಲು ಚಿಂತನೆ ಮಾಡಿದ್ಯಾಕೆ ಗೊತ್ತಾ?

ಲೀಲಾವತಿ ಅಮ್ಮನ ವೈಯಕ್ತಿಕ  ಬದುಕು ನಿಜಕ್ಕೂ ಕಣ್ಣೀರಿನ ಕಥೆ! ಆತ್ಮಹತ್ಯೆ ಮಾಡಲು ಚಿಂತನೆ ಮಾಡಿದ್ಯಾಕೆ ಗೊತ್ತಾ?

ಕೆಲವು ತಿಂಗಳಿಂದಲೂ ಕೊಡ ನಮ್ಮ ಸ್ಯಾಂಡಲ್ವುಡ್ ನಲ್ಲಿ ಸುದ್ದಿ ಆಗುತ್ತಿದ್ದ ವಿಚಾರ ಎಂದರೆ ಅದು ಜಿತ್ಯ ನಟಿ "ಲೀಲಾವತಿ" ಅವರ ಆರೋಗ್ಯ ಸಮಸ್ಯೆ. ಇನ್ನೂ ವಯೋ ವೃದ್ಧರ ಕಾಯಿಲೆಗೆ ತುತ್ತಾಗಿದ್ದ ಲೀಲಾವತಿ ಅಮ್ಮ ಅವರು ಇಂದು ನಮ್ಮನ್ನು ಆಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇನ್ನೂ ಲೀಲಾವತಿ ಅಮ್ಮ ಅವರು ಮೂಲತಃ "ಮಂಗಳೂರಿನ  ಬೆಳ್ತಂಗಡಿ " ಅವರು. ಇನ್ನೂ  ಒಂದು ಪುಟ್ಟ ಹಳ್ಳಿಯಲ್ಲಿ ಬಡತನದ ಕುಟುಂಬದಲ್ಲಿ  "24ಡಿಸೆಂಬರ್ 1937" ರಂದು...…

Keep Reading

ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ;ಹಿರಿಯ ನಟಿ ಲೀಲಾವತಿ ಇನ್ನಿಲ್ಲ..

ಕನ್ನಡ ಚಿತ್ರರಂಗಕ್ಕೆ ದೊಡ್ಡ  ಆಘಾತ ;ಹಿರಿಯ ನಟಿ ಲೀಲಾವತಿ ಇನ್ನಿಲ್ಲ..

ಕನ್ನಡದ ಖ್ಯಾತ ನಟಿಯಾಗಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದ ನಟಿ ಲೀಲಾವತಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ಇದೀಗ ನಟಿ ಲೀಲಾವತಿ ಅವರು ವಿಧಿವಶರಾಗಿದ್ದಾರೆ..ಅವರ 86ನೇ ವಯಸ್ಸಿನಲ್ಲಿ ಎಲ್ಲರನ್ನು ಬಿಟ್ಟು ಹೋಗಿರುವುದು ತುಂಬಾನೇ ದುಃಖಕರವಾದ ವಿಷಯ. ನಟಿ ಲೀಲಾವತಿ ಅವರು ಇತ್ತೀಚೆಗೆ ಕೆಲವು ದಿನಗಳ ಹಿಂದೆ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.. ಅದರ ಕುರಿತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ನಟಿ ಲೀಲಾವತಿ...…

Keep Reading

ತುಲಾ ರಾಶಿಯ ಜನರಿಗೆ 2024ರಲ್ಲೀ ಅದೃಷ್ಟ ಬದಲಾಗಲಿದೆ ; ಶುಕ್ರದೆಶೆ ಆರಂಭ

ತುಲಾ ರಾಶಿಯ  ಜನರಿಗೆ   2024ರಲ್ಲೀ ಅದೃಷ್ಟ ಬದಲಾಗಲಿದೆ ; ಶುಕ್ರದೆಶೆ ಆರಂಭ

ತುಲಾ ರಾಶಿಯವರಿಗೆ, R  ಮತ್ತು T ಅಕ್ಷರಗಳಿಂದ ಪ್ರಾರಂಭವಾಗುವ ಹೆಸರುಗಳು ಅದೃಷ್ಟ, ಯಶಸ್ಸು ಮತ್ತು ಧನಾತ್ಮಕತೆಯನ್ನು ತರುತ್ತವೆ ಎಂದು ಭಾವಿಸಲಾಗಿದೆ. ಲಿಬ್ರಾ ಬೇಬಿ ಹುಡುಗರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಕೆಲವು ಆಧುನಿಕ, ಟೈಮ್ಲೆಸ್ ಮತ್ತು ಅಪರೂಪದ ಹೆಸರುಗಳ ಆಯ್ಕೆ ಇಲ್ಲಿದೆ. ತುಲಾ ರಾಶಿ ಭವಿಷ್ಯ 2024ರ ಪ್ರಕಾರ, ತುಲಾ ರಾಶಿಚಕ್ರದ ಬದಲಾವಣೆಗಳಿಂದ ಮುಂದಿನ ವರ್ಷದಿಂದ  ಶ್ರದ್ಧೆ, ಕೌಶಲ್ಯ ಮತ್ತು ಸಮಗ್ರತೆಯ ಗುಣಗಳನ್ನು ಹೆಚ್ಚಾಗಲಿದೆ. ಇನ್ನೂ...…

Keep Reading

1 262 346
Go to Top