ಲೇಖಕರು

ADMIN

ಒಂದಾನೊಂದು ಕಾಲದ ಟಾಪ್ ನಟಿ ಬಾಳಲ್ಲಿ ವಿಧಿ ಎಂಥಾ ಆಟ ಆಡಿತು ಗೊತ್ತೇ..? ಮಹಾಲಕ್ಷ್ಮಿ ಈಗ ಏನು ಮಾಡುತ್ತಿದ್ದಾರೆ ನೋಡಿ

ಒಂದಾನೊಂದು ಕಾಲದ ಟಾಪ್ ನಟಿ ಬಾಳಲ್ಲಿ ವಿಧಿ ಎಂಥಾ ಆಟ ಆಡಿತು ಗೊತ್ತೇ..? ಮಹಾಲಕ್ಷ್ಮಿ ಈಗ ಏನು ಮಾಡುತ್ತಿದ್ದಾರೆ ನೋಡಿ

ಹೌದು, ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಖ್ಯಾತ ನಟಿಯರು ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಹೆಚ್ಚು ಹೆಸರು ಮಾಡಿ ಹೋಗಿದ್ದಾರೆ. 90ರ ದಶಕದಲ್ಲಿ ನಟಿಯರು ತುಂಬಾನೇ ಮುದ್ದಾಗಿ ಇದ್ದರು. ಈಗಿನ ತರ ಆಗ ಹೆಚ್ಚು ಹಾಟ್ ಪೋಸ್ ಗಳ ರೀತಿಯಲ್ಲಿ ಬಟ್ಟೆಗಳನ್ನ ನಟಿಯರು ಹೆಚ್ಚು ತೋಡುತ್ತಿರಲಿಲ್ಲ. ಆಗಿನ ಕಾಲದಲ್ಲಿ ಅವೆಲ್ಲ ಹೆಚ್ಚು ಕಂಡು ಬರುತ್ತಿರಲಿಲ್ಲ. ಹೌದು ಆಗ ಮುದ್ದಾಗಿ ಸೀರೆ ಉಟ್ಟು, ಕಣ್ಣ ಅಭಿನಯದಲ್ಲಿಯೇ ಎಲ್ಲರನ್ನು ಸೆಳೆಯುವಂತ ಕಲೆ ಆಗಿನ ಕಾಲದ...…

Keep Reading

ಭಾರತದ ಈ ಗ್ರಾಮದಲ್ಲಿ ಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವುದು ಸಂಪ್ರದಾಯವಂತೆ ಎಲ್ಲಿ ನೋಡಿ

ಭಾರತದ ಈ ಗ್ರಾಮದಲ್ಲಿ ಮದುವೆಗೂ ಮುನ್ನ ದೈಹಿಕ ಸಂಬಂಧ  ಹೊಂದುವುದು  ಸಂಪ್ರದಾಯವಂತೆ ಎಲ್ಲಿ ನೋಡಿ

ಮಾಧ್ಯಮ ವರದಿಗಳ ಪ್ರಕಾರ, ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಮುರಿಯಾ ಅಥವಾ ಮುರಿಯಾ ಬುಡಕಟ್ಟು ಎಂದು ಕರೆಯಲ್ಪಡುವ ಜನರ ಗುಂಪಿನಲ್ಲಿ ಈ ವಿಶಿಷ್ಟ ಅಭ್ಯಾಸವನ್ನು ಕಾಣಬಹುದು. ಈ ನಿಯಮವು ಅವರ ಸಮುದಾಯದಲ್ಲಿ ಆಳವಾದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಬೇರುಗಳನ್ನು ಹೊಂದಿದೆ. ಈ ನಿಯಮಕ್ಕೆ ಬದ್ಧವಾಗಿ, ಒಬ್ಬರನ್ನೊಬ್ಬರು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಮತ್ತು ತಿಳಿದುಕೊಳ್ಳಲು ಮದುವೆಯ ಮೊದಲು ಹುಡುಗ ಮತ್ತು ಹುಡುಗಿ ಒಟ್ಟಿಗೆ ವಾಸಿಸುವ...…

Keep Reading

ಇಂದಿಗೂ ಬೈಟು ಶೇರ್ ಮಾಡಿ ಊಟ ಮಾಡುವ ಪರಿಸ್ಥಿತಿ ನಮ್ಮದು ಎಂದ ಖ್ಯಾತ ನಟ! ಆ ನಟ ಯಾರು ಗೊತ್ತಾ?

ಇಂದಿಗೂ ಬೈಟು ಶೇರ್ ಮಾಡಿ ಊಟ ಮಾಡುವ ಪರಿಸ್ಥಿತಿ ನಮ್ಮದು ಎಂದ ಖ್ಯಾತ ನಟ! ಆ ನಟ ಯಾರು ಗೊತ್ತಾ?

ಕಲಾವಿದರ ಬದುಕು ತೆರೆಯ ಮೇಲೆ ತೋರಿಸುವಷ್ಟು ಸುಂದರವಾಗಿ ಇರುವುದಿಲ್ಲ. ಈ ಬಣ್ಣದ ಲೋಕದಲ್ಲಿ ಕೆಲ್ಸ ಮಾಡುತ್ತಿದ್ದ ಅದೆಷ್ಟು ಜನರ ಬಾಳಿನಲ್ಲಿ ಬಣ್ಣವೇ ಇಲ್ಲದಂತೆ ಕತ್ತಲಿನಲ್ಲಿ ಕವಿದು ಕಪ್ಪು ಬಣ್ಣದಲ್ಲಿ ನರಳುವಂತೆ ಆಗಿರುತ್ತದೆ. ಆದ್ರೆ ಅವರ ಜೀವನದಲ್ಲಿ  ಅದೆಷ್ಟೋ ಕಷ್ಟ ಬಂದರೂ ಕೂಡ ತೆರೆಯ ಮೇಲೆ ತಮ್ಮ ಎಲ್ಲಾ ನೋವನ್ನು ಮರೆತು ನಕ್ಕು ನಗಿಸುತ್ತಾ ಇರುತ್ತಾರೆ ಎನ್ನುವುದು ಅಕ್ಷರಸರ ಸತ್ಯ ಎಂದರೆ ತಪ್ಪಾಗಲಾರದು. ಇನ್ನು ನಮ್ಮ ಬಣ್ಣದ ಲೋಕದಲ್ಲಿ ಇರುವ...…

Keep Reading

ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕರ ಪುತ್ರಿ ಆತ್ಮಹತ್ಯೆ; ಎಲ್ಲರೂ ಶಾಕ್

ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕರ ಪುತ್ರಿ ಆತ್ಮಹತ್ಯೆ; ಎಲ್ಲರೂ ಶಾಕ್

ಹದಿಹರೆಯದವರ ನಡವಳಿಕೆಯನ್ನು ನಿಭಾಯಿಸುವುದು ಸುಲಭವಲ್ಲ. ನಿಮ್ಮ ಹದಿಹರೆಯದವರ ವಿಷಯಕ್ಕೆ ಬಂದಾಗ, ನೀವು ಎಷ್ಟೇ ಅದ್ಭುತ ಪೋಷಕರಾಗಿದ್ದರೂ ಅಥವಾ ನಿಮ್ಮ ಮಕ್ಕಳೊಂದಿಗೆ ನಿಮ್ಮ ಸಂಬಂಧವು ಎಷ್ಟು ಅದ್ಭುತವಾಗಿದ್ದರೂ, ಪೋಷಕರ ಅಡೆತಡೆಗಳ ವಿರುದ್ಧ ನೀವು ಓಡಲು ಬದ್ಧರಾಗಿರುತ್ತೀರಿ. ಹದಿಹರೆಯದವರು ಸಾಕಷ್ಟು ವರ್ತನೆಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಆದಾಗ್ಯೂ, ಅವರ ಅಗತ್ಯತೆಗಳು ಮತ್ತು ಅವರು ಏನನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು...…

Keep Reading

ಚಿರುನೇ ಧ್ರುವ ಸರ್ಜಾ ಮಗನಾಗಿ ಹುಟ್ಟಿ ಬಂದರ..? ಮೇಘನಾ, ಧ್ರುವ ಮಗನ ನೋಡಿ ಎಂಥಹ ಮಾತು ಆಡಿದ್ದಾರೆ ನೋಡಿ

ಚಿರುನೇ ಧ್ರುವ ಸರ್ಜಾ ಮಗನಾಗಿ ಹುಟ್ಟಿ ಬಂದರ..? ಮೇಘನಾ, ಧ್ರುವ ಮಗನ ನೋಡಿ ಎಂಥಹ ಮಾತು ಆಡಿದ್ದಾರೆ ನೋಡಿ

ನಟ ಧ್ರುವ ಸರ್ಜಾ ಹಾಗೂ ಪ್ರೇರಣ ದಂಪತಿಗೆ ನಿನ್ನೆ ಗಂಡು ಮಗು ಆಗಿರುವ ವಿಷಯ ನಿಮಗೆ ಗೊತ್ತಿದೆ. ನಿನ್ನೆ  ಬೆಂಗಳೂರಿನ ಬಸವನಗುಡಿ ಖಾಸಗಿ ಆಸ್ಪತ್ರೆ ಒಂದರಲ್ಲಿ ಪ್ರೇರಣ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಧ್ರುವ ಸರ್ಜಾ ಅವರು ತಂದೆ ಆಗಿದ್ದು, ಅತ್ತ ಪ್ರೇರಣಾ ಅವರು ಎರಡನೇ ಮಗುವಿನ ತಾಯಿ ಆಗಿದ್ದಾರೆ.. ಈಗಾಗಲೇ ಈ ದಂಪತಿಗೆ ಒಂದು ಹೆಣ್ಣು ಮಗು ಇತ್ತು, ಅದಕ್ಕೆ ಇನ್ನೂ ಕೂಡ ಹೆಸರಿಟ್ಟಿರಲಿಲ್ಲ. ಅಷ್ಟರಲ್ಲಾಗಲೇ ಇದೀಗ ಇನ್ನೊಂದು ಗಂಡು ಮಗುವಿನ...…

Keep Reading

ಮದುವೆ ಮಾಡಿಕೊಂಡು ಗಂಡನಿಗೆ ಮುಟ್ಟಲು ಬಿಡದ ಲೇಡಿ ಎಸ್ಕೇಪ್..! ಕಾರಣ ಗೊತ್ತಾದ್ರೆ ಬೆಚ್ಚಿ ಬೀಳ್ತಿರ..!

ಮದುವೆ ಮಾಡಿಕೊಂಡು ಗಂಡನಿಗೆ ಮುಟ್ಟಲು ಬಿಡದ ಲೇಡಿ ಎಸ್ಕೇಪ್..! ಕಾರಣ ಗೊತ್ತಾದ್ರೆ ಬೆಚ್ಚಿ ಬೀಳ್ತಿರ..!

ಹೌದು ಈ ಪ್ರೀತಿ ಪ್ರೇಮದ ವಿಚಾರಕ್ಕೆ ಬರುವುದಾದರೆ ಯಾವಾಗ ಯಾರ ಜೀವನದಲ್ಲಿ ಯಾವ ರೀತಿ ಮೋಸ ಆಗುತ್ತದೆ ಎಂದು ಹೇಳಲು ಕೂಡ ಅಸಾಧ್ಯ.. ಇದೀಗ ಅಂತಹದೊಂದು ಘಟನೆ ಬೆಂಗಳೂರಿನ ಚಂದ್ರಲೇಔಟ್ ನಲ್ಲಿ ನಡೆದಿದೆ. 2018 ರಲ್ಲಿ ಒಬ್ಬ ಯುವಕನಿಗೆ ಫೇಸ್ಬುಕ್ ಮೂಲಕ ಮಾಯ ಎನ್ನುವ ಹೆಸರಿನ ಹುಡುಗಿ ಪರಿಚಯ ಆಗಿದ್ದಾಳೆ, ಹುಡುಗಿಯ ಹೆಸರನ್ನು ಇಲ್ಲಿ ಬದಲಾಯಿಸಲಾಗಿದೆ. ಈಕೆಯ ಅಕ್ಕ ಛಾಯಾ ಮತ್ತು ಅಕ್ಕನ ಗಂಡ ಅರುಣ್ ಎಂಬಾತನ ವಿರುದ್ಧ ಮತ್ತು ಪತ್ನಿ ವಿರುದ್ಧ ಈಗ ಮೋಸ ಹೋಗಿರುವ...…

Keep Reading

ಧ್ರುವ ಸರ್ಜಾ ಹಾಗೂ ಪ್ರೇರಣಾ ಎರಡನೇ ಮಗು ಹುಟ್ಟಿರೋದು ಎಂಥಾ ಜಾತಕದಲ್ಲಿ ಗೊತ್ತೇ..?

ಧ್ರುವ ಸರ್ಜಾ ಹಾಗೂ ಪ್ರೇರಣಾ ಎರಡನೇ ಮಗು ಹುಟ್ಟಿರೋದು ಎಂಥಾ ಜಾತಕದಲ್ಲಿ ಗೊತ್ತೇ..?

ಹೌದು ಇತ್ತೀಚಿಗಷ್ಟೇ ಎಲ್ಲರಿಗೂ ಗೊತ್ತಿರುವಂತೆ ವರಮಹಾಲಕ್ಷ್ಮಿ ಹಬ್ಬದ ದಿನ ಧ್ರುವ ಸರ್ಜಾ ಮತ್ತು ಪ್ರೇರಣ ಅವರು ಎರಡನೇ ಮಗುವಿನ ಆಗಮನದ ಖುಷಿ ವಿಚಾರವನ್ನು ಹಂಚಿಕೊಂಡಿದ್ದರು. ಅದಾದ ಬಳಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದೆ, ಅವರ ಫಾರ್ಮ್ ಹೌಸ್ ನಲ್ಲಿ ತಮ್ಮ ಪ್ರೀತಿಯ ಮಡದಿಯಾದ ಪ್ರೇರಣಾ ಅವರ ಎರಡನೇ ಮಗುವಿನ ಆಗಮನದ ಸಿಹಿ ಸುದ್ದಿ ನಡುವೆ ಸೀಮಂತ ಕಾರ್ಯ ಕೂಡ ಮಾಡಿ ಮುಗಿಸಿದ್ದರು ನಟ ದ್ರುವ ಸರ್ಜಾ. ಹೌದು ನಿನ್ನೆ ಶ್ರೀ ಗೌರಿ ಗಣೇಶ ಹಬ್ಬದ ಚತುರ್ಥಿ...…

Keep Reading

ಕಂಡ ಕಂಡಲ್ಲಿ ಲಿಪ್ ಲಾಕ್ ಮಾಡುವರಿಗೆ ಹೀಗೆ ಮಾಡಬೇಕು..! ವಿಡಿಯೋ ವೈರಲ್

ಕಂಡ ಕಂಡಲ್ಲಿ ಲಿಪ್ ಲಾಕ್  ಮಾಡುವರಿಗೆ ಹೀಗೆ ಮಾಡಬೇಕು..! ವಿಡಿಯೋ ವೈರಲ್

ಹೌದು ಈ ಪ್ರೀತಿ ಪ್ರೇಮದ ವಿಚಾರಕ್ಕೆ ಬರುವುದಾದರೆ ವಯಸ್ಸಿಗೆ ಬರುತ್ತಿದ್ದ ಹಾಗೇನೆ ಕೆಲವು ಹುಡುಗ ಹುಡುಗಿಯರು ತಾವು ಎಲ್ಲಿದ್ದೇವೆ, ಯಾವ ಸ್ಥಳದಲ್ಲಿ ಕುಳಿತಿದ್ದೇವೆ, ನಾವು ಪ್ರೀತಿ ಮಾಡುತ್ತಿದ್ದೇವೆ ನಿಜ ಆದರೆ ಅದನ್ನು ಹೇಗೆ ವ್ಯಕ್ತಪಡಿಸಬೇಕು, ಯಾವ ಸ್ಥಳದಲ್ಲಿ ಅದನ್ನು ಪ್ರಸ್ತುತ ಪಡಿಸಬೇಕು ಎಂಬುವ ಸಣ್ಣ ಅರಿವು ಕೂಡ ಕೆಲವು ಪ್ರೇಮಿಗಳಿಗೆ ಇರುವುದಿಲ್ಲ...ಅಂತಹ ಜೋಡಿ ಇದೀಗ ಈ ವಿಡಿಯೋದಲ್ಲಿ ಕಂಡು ಬಂದಿದ್ದು, ವಿಡಿಯೋ ಹೆವಿ ವೈರಲಾಗುತ್ತಿದೆ...…

Keep Reading

ಈ ಊರಿನಲ್ಲಿ ಜೋಡಿಗಳು ಹೇಗೆಲ್ಲಾ ಡ್ಯಾನ್ಸ್ ಮಾಡ್ತಾರೆ ಗೊತ್ತಾ ವಿಡಿಯೋ ವೈರಲ್.??

ಈ ಊರಿನಲ್ಲಿ ಜೋಡಿಗಳು ಹೇಗೆಲ್ಲಾ ಡ್ಯಾನ್ಸ್ ಮಾಡ್ತಾರೆ ಗೊತ್ತಾ  ವಿಡಿಯೋ ವೈರಲ್.??

ಗಂಡಿನ ಶಕ್ತಿ ಹಾಗೂ ಹೆಣ್ಣಿನ ರೀತಿಯ ಮನಸ್ಸು ಎರಡೂ ಇರುವ ಏಕಕ ಜೀವ ಎಂದರೆ ಅವರು ಮಂಗಳಮುಖಿಯರು. ಮಂಗಳಮುಖಿಯರನ್ನು ತನ್ನ ಸ್ವಂತ ಮನೆಯವರೇ ಅವರನ್ನು ಒಪ್ಪಿಕೊಳ್ಳುವುದಿಲ್ಲ. ಇನ್ನು ಸಮಾಜ ವರ್ನ್ನು ನೋಡುವ ದೃಷ್ಟಿ ಕೋನವೆ ಬೇರೆ. ಅವರನ್ನು ಕಂಡರೆ ಕೆಲವರು ಅಸಹ್ಯ ಪಟ್ಟುಕೊಳ್ಳುತ್ತಾರೆ.  ಮಂಗಳಮುಖಿ ಎಂದ ತಕ್ಷಣ ಕೆಲವರು ಅವರು ನೋಡುವ ವಿಧಾನವೇ ಬೇರೆ ಯಾಗುತ್ತದೆ. ಹೌದು ಅವರು ನಮ್ಮ ರೀತಿ ಮನುಷ್ಯರು ಎಂಬುದನ್ನು ಜನ ಮರೆತು ಅವರನ್ನು ಬಹಳ ಕೆಟ್ಟ...…

Keep Reading

ವಿಜಯ್ ರಾಘವೇಂದ್ರ ಅವರೋಟ್ಟಿಗಿನ ಫೋಟೋ ಹಂಚಿಕೊಂಡು ವಿಶೇಷ ಸಾಲನ್ನು ಬರೆದುಕೊಂಡ ಅನುಶ್ರೀ! ಅವರು ಹೇಳಿದ್ದು ಏನು ಗೊತ್ತಾ?

ವಿಜಯ್ ರಾಘವೇಂದ್ರ ಅವರೋಟ್ಟಿಗಿನ ಫೋಟೋ ಹಂಚಿಕೊಂಡು ವಿಶೇಷ ಸಾಲನ್ನು ಬರೆದುಕೊಂಡ ಅನುಶ್ರೀ! ಅವರು ಹೇಳಿದ್ದು ಏನು ಗೊತ್ತಾ?

ನಮ್ಮ ಬಣ್ಣದ ರಂಗದ ಮೇಲಿನ ಕರಿ ನೆರಳು ನಮ್ಮ ಕಲಾವಿದರನ್ನು ಒಬ್ಬರನ್ನಾಗಿ ತನ್ನ ಲೋಕಕ್ಕೆ ಕರೆದೊಯ್ಯುತ್ತಿದೆ. ಇನ್ನೂ ಈ ಕರಿ ನೆರಳಿನ ಛಾಯೆ ಮಾಸಲಿಕ್ಕೆ ಅದೆಷ್ಟು ಸಮಯ ತೆಗೆದುಕೊಳ್ಳಲಿದೆ  ಎಂದು ಆ ದೇವ್ರೇ ಬಲ್ಲ. ಇನ್ನೂ ಈ ಕರಿ ನೆರಳಿನ ಚಾಯೆಯಿಂದ ಊಹೆಗು ಮೀರಿದ ಕಲಾವಿದರು ನಮ್ಮನ್ನು ಆಗಲುತ್ತ ಬರುತ್ತಿದ್ದಾರೆ.ನಾವಿನ್ನೂ ನಾಲ್ಕು ವರ್ಷದ ಹಿಂದೆ ಮೃತ ಪಟ್ಟ ಚಿರು ಅವರ ಸಾವಿನಿಂದ ಹೊರಬರಲಿಕ್ಕೆ ಆಗಿಲ್ಲ ಹೀಗಿದ್ದಲ್ಲಿ ನಾವು ಊಹಿಸಲೂ ಸಾಧ್ಯವಾಗದ ಅಪ್ಪು...…

Keep Reading

1 300 347
Go to Top