ಲೇಖಕರು

ADMIN

ಸೌಜನ್ಯ ಕೇಸಿನ ಸಂತೋಷ್ ರಾವ್ 11 ವರ್ಷದ ಬಳಿಕ ಕಾಣಿಸಿದ್ದು ಹೀಗೆ..! ದೇವಸ್ಥಾನದಲ್ಲಿ ಪೂಜೆ

ಸೌಜನ್ಯ ಕೇಸಿನ ಸಂತೋಷ್ ರಾವ್ 11 ವರ್ಷದ ಬಳಿಕ ಕಾಣಿಸಿದ್ದು ಹೀಗೆ..! ದೇವಸ್ಥಾನದಲ್ಲಿ ಪೂಜೆ

ನಮಸ್ಕಾರ ಸ್ನೇಹಿತರೆ ಸೌಜನ್ಯ ಹೌದು, ಧರ್ಮಸ್ಥಳದ ಸೌಜನ್ಯ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ವಕೀಲರು ಕೂಡ ಈಗ ಎಂಟ್ರಿ  ನೀಡಿದ್ದಾರೆ. ಅವರೇ ಶ್ರೀನಿವಾಸ್. ಹೌದು ಈ ಸೌಜನ್ಯ ಕೇಸಿಗೆ ಸಂಬಂಧಿಸಿದಂತೆ ಸುಮಾರು 11 ವರ್ಷಗಳ ಕಾಲ ನರಕಯಾತನೇ ಅನುಭವಿಸಿದ ಈ ಸಂತೋಷ್ ರಾವ್ ಯಾರು ಅದ್ಹೇಗೆ ಈ ಕೇಸ್ ನಲ್ಲಿ ಜೈಲುವಾಸ ಅನುಭವಿಸಿದರು ಎಂದು ನೋಡೋಣ. ಜೈಲಿನಿಂದ ಮುಕ್ತಿ...…

Keep Reading

ಸಂಜು ಬಸಯ್ಯ ಹಾಗೂ ಪಲ್ಲವಿ ಬಳ್ಳಾರಿ ಅರಿಶಿಣ ಶಾಸ್ತ್ರದಲ್ಲಿ ಹೇಗೆ ಕುಣಿದಿದ್ದಾರೆ ನೋಡಿ..!

ಸಂಜು ಬಸಯ್ಯ ಹಾಗೂ ಪಲ್ಲವಿ ಬಳ್ಳಾರಿ ಅರಿಶಿಣ ಶಾಸ್ತ್ರದಲ್ಲಿ ಹೇಗೆ ಕುಣಿದಿದ್ದಾರೆ ನೋಡಿ..!

ಸಂಜು ಬಸಯ್ಯ ಹೌದು ಈ ಹೆಸರನ್ನು ಬಹುತೇಕ ಜನರು ಈಗಾಗಲೇ ಕೇಳಿರುತ್ತೀರಿ. ಸಂಜು ಬಸಯ್ಯ ಅವರು ಕನ್ನಡದ ಖ್ಯಾತ ರಿಯಾಲಿಟಿ ಶೋ ಆಗಿದ್ದ ಕಾಮಿಡಿ ಶೋ ಆಗಿದ್ದ ಕಾಮಿಡಿ ಕಿಲಾಡಿಗಳಿಗೆ ಮೊದಲ ಬಾರಿ ವೇದಿಕೆ ಮೇಲೆ ಕಾಣಿಸಿಕೊಂಡರು. ಅದಕ್ಕಿಂತ ಮುಂಚೆ ಸಾಕಷ್ಟು ನಾಟಕಗಳಲ್ಲಿ ಬೀದಿ ನಾಟಕಗಳಲ್ಲಿ ಕಾಣಿಸಿಕೊಂಡಿದ್ದ ಸಂಜು ಬಸಯ್ಯ ಅವರ ಕಲೆಗೆ ಮತ್ತಷ್ಟು ಪುಷ್ಟಿ ನೀಡುವಂತೆ ಕಾಮಿಡಿ ಕಿಲಾಡಿಗಳು ವೇದಿಕೆ ಅಂದು ಸಜ್ಜಾಗಿತ್ತು ಎನ್ನಬಹುದು. ಹಾಗೆ ನಂತರ ಡಿ ಬಾಸ್...…

Keep Reading

ಕನ್ನಡದ‌ ಸ್ಟಾರ್ ನಟರ ಜೊತೆ‌ ಅಭಿನಯಿಸಿ ಏಡ್ಸ್ ರೋಗಕ್ಕೆ ತುತ್ತಾದ ನಟಿ, ಕಣ್ಣೀರಿಟ್ಟ ಅಭಿಮಾನಿಗಳು

ಕನ್ನಡದ‌ ಸ್ಟಾರ್ ನಟರ ಜೊತೆ‌ ಅಭಿನಯಿಸಿ ಏಡ್ಸ್ ರೋಗಕ್ಕೆ ತುತ್ತಾದ ನಟಿ, ಕಣ್ಣೀರಿಟ್ಟ ಅಭಿಮಾನಿಗಳು

ಸಿನಿಮಾ ಅನ್ನೋದು ಒಂದು ಮಾಯಾಲೋಕ. ಇಲ್ಲಿ ಸಾಕಷ್ಟು ಕಲಾವಿದರು ತಮ್ಮ ಜೀವನ ಕಟ್ಟಿಕೊಂಡಿದ್ದಾರೆ ಇನ್ನಷ್ಟು ಕಲಾವಿದರು ತಮ್ಮ ಜೀವನದ ಅಂತ್ಯ ಕಂಡುಕೊಂಡಿದ್ದಾರೆ ಹೌದು ಸಿನಿಮಾ ಅನ್ನೋದು ಎಲ್ಲರಿಗೂ ಒಲಿದು ಬರುವಂತದ್ದು ಅಲ್ಲ ಇದೊಂದು ಕಬ್ಬಿಣದ ಕಡಲೆ ಒಂದು ಕಾಲದಲ್ಲಿ ಟಾಪ್ ನಲ್ಲಿ ಇದ್ದು ಕೊನೆಗೆ ಹೇಳುವ ಹೆಸರಿಲ್ಲದಂತೆ ಮರೆಯಾಗಿದ್ದಾರೆ ಅದೆಷ್ಟೋ ಜನ ಒಂದು ರೂಪಾಯಿ ದುಡ್ಡಿಲ್ಲದೆ ಕಾಯಿಲೆಯಿಂದ ನರಳಿ ಸತ್ತಿದ್ದು ಇದೆ. ಕೆಲವು ನಟಿಯರು ನಿಗೂಢವಾಗಿ...…

Keep Reading

ಈ ಪಂಚ ಗುಣಗಳನ್ನು ಹೊಂದಿರುವ ಮಹಿಳೆಯನ್ನು ಮದುವೆ ಆದ್ರೆ ಅದೃಷ್ಟವೇ ನಿಮ್ಮ ಜೀವನಕ್ಕೆ ಬಂದಂತೆ ; ವಿಡಿಯೋ ನೋಡಿ

ಈ ಪಂಚ ಗುಣಗಳನ್ನು ಹೊಂದಿರುವ ಮಹಿಳೆಯನ್ನು ಮದುವೆ ಆದ್ರೆ ಅದೃಷ್ಟವೇ ನಿಮ್ಮ ಜೀವನಕ್ಕೆ ಬಂದಂತೆ ; ವಿಡಿಯೋ ನೋಡಿ

ಚಾಣಕ್ಯ ನಮ್ಮ ಭಾರತೀಯ ಇತಿಹಾಸದ ಅತ್ಯಂತ ಚಾಣಾಕ್ಷ ವ್ಯಕ್ತಿತ್ವ ಎಂದರೆ ತಪ್ಪಾಗಲಾರದು. ಇನ್ನು ಆತ ತನ್ನ ಪುಸ್ತಕದಲ್ಲಿ ಈ ಐದು ಗುಣಗಳಿರುವ ಮಹಿಳೆಯನ್ನು ಮದುವೆಯಾದರೆ ಗಣಿತವಾಗಿ ನೀವು ನಿಮ್ಮ ಜೀವನದಲ್ಲಿ ಯಶಸ್ವಿಯಾಗಿ ಅದೃಷ್ಟವನ್ನು ಪಡೆಯಲಿದ್ದೀರಿ ಎಂಬುದಾಗಿ ಉಲ್ಲೇಖಿಸಿದ್ದಾನೆ. ಹಾಗಿದ್ದರೆ ಆ ಐದು ಗುಣಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ ಆ ಮಹಿಳೆ ಸದ್ಗುಣ ಶೀಲೆ ಆಗಿರಬೇಕು. ಆಕೆ ಸದ್ಗುಣಶೀಲೇ ಆಗಿರದೆ ಇದ್ದರೆ...…

Keep Reading

ಕಚೋರಿ ಜೊತೆ ಈರುಳ್ಳಿ ಕೊಡಲಿಲ್ಲ ಅಂತ ವ್ಯಾಪಾರಿಯ ಗಾಡಿಯನ್ನು ಒದ್ದು ಉರುಳಿಸಿದ ಯುವತಿ ; ವಿಡಿಯೋ ವೈರಲ್

ಕಚೋರಿ ಜೊತೆ  ಈರುಳ್ಳಿ ಕೊಡಲಿಲ್ಲ ಅಂತ ವ್ಯಾಪಾರಿಯ ಗಾಡಿಯನ್ನು ಒದ್ದು   ಉರುಳಿಸಿದ  ಯುವತಿ ; ವಿಡಿಯೋ ವೈರಲ್

 ವೀಡಿಯೋದಲ್ಲಿ ಮಹಿಳೆಯು ತನ್ನ ಕಚೋರಿಗಾಗಿ ಈರುಳ್ಳಿ ಕೇಳುತ್ತಿರುವುದನ್ನು ನೋಡಬಹುದು ಮತ್ತು ಈರುಳ್ಳಿ ಹೇಗೆ ಖಾಲಿಯಾಗಿದೆ ಎಂದು ವ್ಯಾಪಾರಿ ಹೇಳುವುದನ್ನು ನೋಡಬಹುದು. ಆಗ ಬೀದಿ ತಿನಿಸು ಮಾರಾಟಗಾರ ಆಕೆ ತಿಂದ ಕಚೋರಿಗೆ ಹಣ ನೀಡುವಂತೆ ಕೇಳಿದ್ದು, ಈರುಳ್ಳಿ ಇಲ್ಲದ ಕಾರಣ ಹಣ ನೀಡಲು ನಿರಾಕರಿಸಿದ್ದಾಳೆ. ಕಚೋರಿ ತಿಂದ ನಂತರ ಬೀದಿ ತಿಂಡಿ ಮಾರುವವನ ಬಳಿ ಏನೂ ಇಲ್ಲದ ಕಾರಣ ಹಣ ಕೊಡುವುದಿಲ್ಲ ಎಂದು ಹೇಳಿದಳು. "ಅದು ಏಕೆ ಮುಗಿದಿದೆ? ನೀವು ಅದನ್ನು...…

Keep Reading

ಚೈತ್ರಾ ವಾಸುದೇವನ್ ಸಂಸಾರದಲ್ಲಿ ಬಿರುಕು..! ಗಂಡನ ಬಗ್ಗೆ ಹೇಳಿದ್ದೆ ಬೇರೆ !!

ಚೈತ್ರಾ ವಾಸುದೇವನ್ ಸಂಸಾರದಲ್ಲಿ ಬಿರುಕು..! ಗಂಡನ ಬಗ್ಗೆ ಹೇಳಿದ್ದೆ ಬೇರೆ !!

ನಮ್ಮ ಕನ್ನಡದ ನಿರೂಪಕಿಯರಲ್ಲಿ ಸಾಕಷ್ಟು ಜನರು ಈಗಾಗಲೇ ಬಂದು ಹೋಗಿದ್ದಾರೆ..ಇನ್ನು ಕೆಲವರು ಇಂದಿಗೂ ಕೂಡ ತಮ್ಮದೇ ಆದ ವಿಭಿನ್ನ ಮಾತಿನ ಮೂಲಕ, ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಜನಮನ ಗೆದ್ದು ನಿರೂಪಣೆಯಲ್ಲಿ ಹಾಗೆ ಸಾಗುತ್ತಲೆ ಇದ್ದಾರೆ.. ಅಂತವರಲ್ಲಿ ಚೈತ್ರ ವಾಸುದೇವನ್ ಕೂಡ ಒಬ್ಬರು.. ಹೌದು ಈ ಹೆಸರನ್ನು ನೀವು ಈಗಾಗಲೇ ಕೇಳಿರುತ್ತೀರಿ. ಚೈತ್ರ ವಾಸುದೇವನ್ ಬಿಗ್ ಬಾಸ್ ಗೆ ಬಂದಿದ್ದರು. ಬಿಗ್ಬಾಸ್ ಸೀಸನ್ ಏಳರಲ್ಲಿ ಚೈತ್ರ ವಾಸುದೇವನ್ ಅವರು...…

Keep Reading

ಉಗಾಂಡಾದ ಈ ಹಿಟ್ಲರ್ ನ ಬಗ್ಗೆ ಗೊತ್ತಾ? ಯಾರು ಈ "ಇದಿ ಅಮೀನ್"

ಉಗಾಂಡಾದ ಈ ಹಿಟ್ಲರ್ ನ ಬಗ್ಗೆ ಗೊತ್ತಾ? ಯಾರು ಈ

1923 ರಲ್ಲಿ ಜನಿಸಿದ ಇದಿ ಅಮೀನ್, ಉಗಾಂಡಾದ ಸೇನೆಯ ಕಮಾಂಡರ್ ಆಗುವ ಮೊದಲು ಬ್ರಿಟಿಷ್ ವಸಾಹತುಶಾಹಿ ಸೈನ್ಯದಲ್ಲಿ ಸಾರ್ಜೆಂಟ್ ಆಗಿದ್ದರು.ದಂಗೆ: 1971 ರಲ್ಲಿ, ಆಗಿನ ಅಧ್ಯಕ್ಷ ಒಬೋಟೆ ಸಿಂಗಾಪುರದಲ್ಲಿ ನಡೆದ ಕಾಮನ್‌ವೆಲ್ತ್ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾಗ ಅಮೀನ್ ಮಿಲಿಟರಿ ದಂಗೆಯನ್ನು ನಡೆಸಿದರು. ಅವರು ಉಗಾಂಡಾದ ಮೇಲೆ ಹಿಡಿತ ಸಾಧಿಸಿದರು ಮತ್ತು ಸ್ವತಃ ಅಧ್ಯಕ್ಷರಾಗಿ ಘೋಷಿಸಿಕೊಂಡರು. ಅಮೀನ್ ಅವರ ಆಡಳಿತವು ಅತ್ಯಂತ ಕ್ರೂರತೆ ಮತ್ತು ಮಾನವ ಹಕ್ಕುಗಳ...…

Keep Reading

ಮದುವೆ,ಮಕ್ಕಳ ಭಾಗ್ಯ ಕರುಣಿಸುವ ಸುಮಾರ 500 ವರ್ಷಗಳ ಹಿಂದಿನ ಪುರಾತನ ದೇವಾಲಯ ಇದು ಇರೋದಾದ್ರೂ ಎಲ್ಲಿ ಗೊತ್ತಾ

ಮದುವೆ,ಮಕ್ಕಳ ಭಾಗ್ಯ ಕರುಣಿಸುವ ಸುಮಾರ 500 ವರ್ಷಗಳ ಹಿಂದಿನ ಪುರಾತನ ದೇವಾಲಯ ಇದು ಇರೋದಾದ್ರೂ ಎಲ್ಲಿ ಗೊತ್ತಾ

ಮದುವೆ, ಮಕ್ಕಳ ಭಾಗ್ಯ ಇಲ್ಲಿ ನಿಶ್ಚಿತ. ಮದುವೆ ಆಗದೆ ಇರುವ ಅವಿವಾಹಿತರು, ಯಾರೆ ಆಗಲಿ ಮದುವೆಯಾದ ಮೇಲೆ ಮಕ್ಕಳನ್ನು ಪಡೆಯಬೇಕೆಂಬ ಆಸೆಯನ್ನು ಹೊಂದೆ ಹೊಂದಿರುತ್ತಾರೆ. ಆದರೆ ಮಕ್ಕಳು ಹುಟ್ಟುವುದು ವಿಳಂಬವಾದಾಗ ಆ ದಂಪತಿಗಳು ಪಡುವ ಕಷ್ಟ ಅಷ್ಟಿಷ್ಟಲ್ಲ. ಆದರೂ ಆ ಕಷ್ಟ ನಿವಾರಣೆಯ ಉದ್ದೇಶಾರ್ಥವಾಗಿ ಹಲವಾರು ಮಹಾ ಮಹಿಮೆಯುಳ್ಳ ದೇವಾಲಯಗಳಿವೆ. ಇಂತಹ ದೇವಾಲಯಗಳಲ್ಲಿ ಹೋಗಿ ಭಕ್ತಿಯಿಂದ ಪ್ರಾರ್ಥಿಸಿದರೆ ಇಲ್ಲವೆ ಏನಾದರೂ ಕಾಣಿಕೆಯ ರೂಪದಲ್ಲಿ ನೀಡಿದರೆ...…

Keep Reading

ನೀವು ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡಿದ್ದೀರಾ? ರಿಕವರಿ ಏಜೆಂಟ್ಸ್ ಇನ್ನ ಮೇಲೆ ನಿಮಗೆ ಕಿರುಕುಳ ಕೊಡಂಗಿಲ್ಲ, ಆರ್‌ಬಿಐ ಹೊಸ ರೂಲ್ಸ್

ನೀವು ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡಿದ್ದೀರಾ? ರಿಕವರಿ ಏಜೆಂಟ್ಸ್ ಇನ್ನ ಮೇಲೆ ನಿಮಗೆ ಕಿರುಕುಳ ಕೊಡಂಗಿಲ್ಲ, ಆರ್‌ಬಿಐ ಹೊಸ  ರೂಲ್ಸ್

ಸಾಲವನ್ನು ತೆಗೆದುಕೊಂಡ ನಂತರ ಅನೇಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ ಅಥವಾ ಅವರ ಕುಟುಂಬದಲ್ಲಿ ಯಾವುದೇ ಆರ್ಥಿಕ ತೊಂದರೆಗಳು ಉಂಟಾಗಬಹುದು, ಇದರಿಂದಾಗಿ ಅವರು ಹಣವನ್ನು ಸಕಾಲಿಕವಾಗಿ ಮರುಪಾವತಿಸಲು ಸಾಧ್ಯವಾಗುವುದಿಲ್ಲ, ಆದರೆ ಭಾರತದಲ್ಲಿ ಸಾಲ ವಸೂಲಾತಿ ಏಜೆಂಟ್‌ಗಳಿಂದ ಚಿತ್ರಹಿಂಸೆ ಹೆಚ್ಚುತ್ತಿದೆ. ಈಗ ರಿಕವರಿ ಏಜೆಂಟ್ಸ್ ನಿಮ್ಮ ಮನೆಗೆ ಬಂದು ಸಾಲ ವಸೂಲಿಗೆ ಕಿರುಕುಳ ನಿಮಗೆ ಕಿರುಕುಳ ನೀಡಲು ಸಾಧ್ಯವಿಲ್ಲ . ಸಾಲ ವಸೂಲಾತಿ...…

Keep Reading

ಏನ್ ಗುರು ಈ ಜೋಡಿ ಟ್ರೈನ್ ನಲ್ಲಿ ಸುರು ಹಚ್ಕೊಂಡವ್ರೆ ಥು ನಿಮಗೆ ಸ್ವಲ್ಪನಾದರೂ ನಾಚಿಕೆ ಇಲ್ಲವ ಎಂದ ನೆಟ್ಟಿಗರು ;ವಿಡಿಯೋ ವೈರಲ್

ಏನ್ ಗುರು ಈ ಜೋಡಿ ಟ್ರೈನ್ ನಲ್ಲಿ ಸುರು ಹಚ್ಕೊಂಡವ್ರೆ ಥು ನಿಮಗೆ ಸ್ವಲ್ಪನಾದರೂ ನಾಚಿಕೆ ಇಲ್ಲವ ಎಂದ ನೆಟ್ಟಿಗರು ;ವಿಡಿಯೋ ವೈರಲ್

ಈ ಲೇಖನದ ಮೂಲ ಉದ್ದೇಶ ಈ ರೀತಿಯ ವಿಡಿಯೋ ಮಾಡುವರಿಗೆ   ಸರಿಯಾಗೇ ಬೈದು ಮತ್ತೊಮ್ಮೆ ಈ ರೀತಿ ಮಾಡದಂತೆ ಕಾಮೆಂಟ್ ಮಾಡ ಬೇಕು . ಆಗಲೇ ಇವರಿಗೆ ಬುದ್ದಿ ಬರುವುದು  ಈಗಿನ ಕಾಲದ ಯುವಕ ಮತ್ತು ಯುವತಿಯರಿಗೆ ಏನು ಕೇಡು ಗಾಲ ಬಂದಿದೆಯೋ ಗೊತ್ತಿಲ್ಲ ತಮ್ಮ ಪ್ರೀತಿ ಪ್ರೇಮ ಏನಿದ್ದರೂ ನಾಲ್ಕು ಗೋಡೆ ಮದ್ಯೆ ಇರಬೇಕು ಅನ್ನುವ ಕಾಮನ್ ಸೆನ್ಸ್ ಕೂಡ  ಇವರಿಗೆ ಇಲ್ಲ . ಪಾರ್ಕ್ ಆದರೂ ಸರಿಯೇ ಇಲ್ಲ ಪಬ್ಲಿಕ್ ಪ್ಲೇಸ್ ಅಂತ ಯಾವದನ್ನು ನೋಡದೆ ಪ್ರೀತಿ ಮಾಡುವದಕ್ಕೆ...…

Keep Reading

1 328 347
Go to Top