ಲೇಖಕರು

ADMIN

ಮದುವೆ ಆದರು ಪರ್ವಾಗಿಲ್ಲ ಇನ್ನೊಬ್ಬರ ಜೊತೆ ಸಂಬಂಧ ಇಟ್ಟುಕೊಳ್ಳಬಹುದು!! ಶಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ನಟಿ ?

ಮದುವೆ ಆದರು ಪರ್ವಾಗಿಲ್ಲ ಇನ್ನೊಬ್ಬರ ಜೊತೆ ಸಂಬಂಧ ಇಟ್ಟುಕೊಳ್ಳಬಹುದು!! ಶಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ನಟಿ ?

ಇತ್ತೀಚೆಗೆ, ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, "ವಿವಾಹೇತರ ಸಂಬಂಧಗಳಲ್ಲಿ ತೊಡಗಿರುವವರನ್ನು ಎಂದಿಗೂ ದೂಷಿಸಬಾರದು.. ದಾಂಪತ್ಯ ಜೀವನದಲ್ಲಿ ತಿಳಿದೋ ಅಥವಾ ತಿಳಿಯದೆಯೋ ಕೆಲವು ತಪ್ಪುಗಳಿಂದ ಸಂಬಂಧಗಳು ಪ್ರಾರಂಭವಾಗಬಹುದು, ಆದರೆ ಅಂತಹ ಸಂಬಂಧ ತಪ್ಪು ಎಂದು ಅರ್ಥವಲ್ಲ. ಇವೆಲ್ಲವೂ ಅವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಾಗಿವೆ, ಮತ್ತು ಅಂತಹ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚಿಸದಿರುವುದು ಒಳ್ಳೆಯದು....…

Keep Reading

ಭರ್ಜರಿ ಬ್ಯಾಚುಲರ್ಸ್' ಶೋಗಾಗಿ 'ಮಹಾನಟಿ' ಗಗನಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ ? ಕೇಳಿದರೆ ಶಾಕ್ ಆಗ್ತೀರಾ!!

ಭರ್ಜರಿ ಬ್ಯಾಚುಲರ್ಸ್' ಶೋಗಾಗಿ 'ಮಹಾನಟಿ' ಗಗನಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ ? ಕೇಳಿದರೆ ಶಾಕ್ ಆಗ್ತೀರಾ!!

ಗಗನ ಇದೀಗ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ ರಿಯಾಲಿಟಿ ಶೋನಲ್ಲಿ ಕೂಡ ಮಿಂಚುತ್ತಿದ್ದಾರೆ. ಅದರಂತೆ ಒಂದಾದ ಮೇಲೋಂದು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಗಗನ ಅದ್ಯಾಕೋ ಈಗ ಈ ಕ್ಷೇತ್ರದ ಬಗ್ಗೆ ಬೇಸರಗೊಂಡಂತೆ ಕಾಣುತ್ತಿದ್ದಾರೆ. ಇದಕ್ಕೆ ಕಾರಣ ಕೂಡ ಇದ್ದು, ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಗಗನ ಇಲ್ಲಿಗೆ ಬಂದು ತಪ್ಪು ಮಾಡಿದೆನಾ? ಎನ್ನುವ ಗೊಂದಲವನ್ನು ಹೊರಹಾಕಿದ್ದಾರೆ. ನಾನು ಮನೋರಂಜನಾ ಕ್ಷೇತ್ರಕ್ಕೆ ಬಂದು ಕೇವಲ...…

Keep Reading

ಕಾಮ ಎನ್ನುವುದು ಕೆಟ್ಟದ್ದೇ? ಅಥವಾ ಒಳ್ಳೆಯದೇ ? ಇಲ್ಲಿದೆ ನೋಡಿ ತಕ್ಕ ಉತ್ತರ!!

ಕಾಮ ಎನ್ನುವುದು ಕೆಟ್ಟದ್ದೇ? ಅಥವಾ ಒಳ್ಳೆಯದೇ ? ಇಲ್ಲಿದೆ ನೋಡಿ ತಕ್ಕ ಉತ್ತರ!!

ಕಾಮ ಎಂಬುದು ಕೆಟ್ಟದ್ದಲ್ಲ ಅದನ್ನು ನೋಡುವ ರೀತಿ ಹಾಗೂ ಅದನ್ನು ಅರ್ಥ ಮಾಡಿಕೊಳ್ಳುವ ರೀತಿ ಕೆಟ್ಟದಾಗಿರುತ್ತದೆ ಕಾಮ ಕ್ರೋಧ ಮತ್ಸರ ಈ ಎಲ್ಲವೂ ನೈಸರ್ಗಿಕವಾಗಿರುವುದರಿಂದ ನೈಸರ್ಗಿಕವಾಗಿ ಯಾವುದೂ ಸಹ ಕೆಟ್ಟದ್ದಲ್ಲ ನೈಸರ್ಗಿಕವಾಗಿರುವುದನ್ನು ಬಳಸಿಕೊಳ್ಳುವ ಈ ಮನುಷ್ಯನೇ ಕೆಟ್ಟವನು ಕಾಮವೆನ್ನುವುದು ದೇಹಕ್ಕೆ ಸ೦ಬ೦ಧಪಟ್ಟಿದ್ದು ಎ೦ದು ಹೆಚ್ಚಿನವರು ತಿಳಿದಿದ್ದಾರೆ. ಸರಿ. ಅದು ದೈಹಿಕವೇ ಆಗಿದ್ದರೆ ಒಬ್ಬ ಹೆ೦ಡತಿಯೊ೦ದಿಗೆ ಸಾವಿರ ಬಾರಿ ಮಲಗಿದರೂ,...…

Keep Reading

ಸಾಮಾನ್ಯ ಮಹಿಳೆಯ ಹಾಗೆ ರಾತ್ರಿ ಬಸ್ ಸ್ಟಾಪ್ ಬಳಿ ಬಂದು ನಿಂತ ಡಿಸಿಪಿ..! ಮುಂದಾಗಿದ್ದು ನೀವೇ ನೋಡಿ

ಸಾಮಾನ್ಯ ಮಹಿಳೆಯ ಹಾಗೆ ರಾತ್ರಿ ಬಸ್ ಸ್ಟಾಪ್ ಬಳಿ ಬಂದು ನಿಂತ ಡಿಸಿಪಿ..! ಮುಂದಾಗಿದ್ದು ನೀವೇ ನೋಡಿ

ಹೌದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಬಹಳ ವರ್ಷಗಳು ಕಳೆದಿವೆ.. ಆದರೆ ಇಂದಿಗೂ ಕೂಡ ಮಹಿಳೆಯರ ಮೇಲೆ ಕೆಲವು ಕಡೆ ದೌರ್ಜನ್ಯ ಪ್ರತಿದಿನ ಪ್ರತಿ ಕ್ಷಣ ನಡೆಯುತ್ತಲೇ ಇದೆ..ಹೆಣ್ಣಿಗೆ ಗಂಡಿಗೆ ಸಮಾನತೆ ಎನ್ನುವ ಮಾತಿನಂತೆ ಅವರಿಗೆ ಸಮಾನತೆ ಏನೋ ಕೆಲವು ವಿಚಾರದಲ್ಲಿ ಸಿಗುತ್ತಿದೆ.. ಆದರೆ ಒಬ್ಬಂಟಿಯಾಗಿ ಅವರು ಓಡಾಡುವುದು ತುಂಬಾನೇ ಅವರನ್ನ ಭಯ ಬೀತರನ್ನಾಗಿ ಮಾಡಿದೆ ಎನ್ನಬಹುದು. ಅದು ರಾತ್ರಿ ಸಮಯದಲ್ಲಿ ಮಹಿಳೆ ಒಬ್ಬಂಟಿಯಾಗಿ ಓಡಾಡುತ್ತಿದ್ದರೆ...…

Keep Reading

ರಿಯಲ್ ಲೈಫ್ ನಲ್ಲಿ ಜೋಡಿಯಾಗುತ್ತಿದ್ದಾರ ಧನ್ವೀರ್ ಮತ್ತು ರೀಷ್ಮಾ ನಾಣಯ್ಯ!! ಸಿಹಿ ಸುದ್ದಿ ನೋಡಿ ?

ರಿಯಲ್ ಲೈಫ್ ನಲ್ಲಿ ಜೋಡಿಯಾಗುತ್ತಿದ್ದಾರ ಧನ್ವೀರ್ ಮತ್ತು ರೀಷ್ಮಾ ನಾಣಯ್ಯ!!  ಸಿಹಿ ಸುದ್ದಿ ನೋಡಿ ?

ವೀಕ್ಷಕರೇ ವಾಮನ ಸಿನಿಮಾದ ಸಕ್ಸೆಸ್ ಈ ಸಿನಿಮಾದ ನಾಯಕನಟ ಮತ್ತು ನಾಯಕನಟಿಯಾಗಿರುವ ಧನ್ವೀರ್ ಗೌಡ ಹಾಗೇನೇ ರೀಷ್ಮಾ ಅವರಿಗೆ ಸಾಕಷ್ಟು ಹೆಸರನ್ನ ತಂದುಕೊಟ್ಟಿದ್ದು ನಿಜವಾಗಲೂ ನಟ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾನ್ಸ್ ಈ ಸಿನಿಮಾವನ್ನ ಗೆಲ್ಲಿಸಿಕೊಟ್ಟಿದ್ದು ಖುದ್ದಾಗಿ ನಟ ದರ್ಶನ್ ಹಾಗೇನೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಈ ಸಿನಿಮಾದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಇದೀಗ ನಟ ಧನ್ವೀರ್ ಗೌಡ ಮತ್ತು ನಟಿ...…

Keep Reading

ಕೊನೆಗೂ ಲೈವ್ ನಲ್ಲಿ ಬಂದು ತನ್ನ ಮತ್ತು ಗಿಲ್ಲಿ ಮದುವೆ ಬಗ್ಗೆ ಸಿಹಿ ಉತ್ತರ ಕೊಟ್ಟ ಗಗನ ; ಕೇಳಿ ಎಲ್ಲರೂ ಶಾಕ್ ?

ಕೊನೆಗೂ ಲೈವ್ ನಲ್ಲಿ ಬಂದು ತನ್ನ ಮತ್ತು ಗಿಲ್ಲಿ ಮದುವೆ ಬಗ್ಗೆ ಸಿಹಿ   ಉತ್ತರ ಕೊಟ್ಟ ಗಗನ ; ಕೇಳಿ ಎಲ್ಲರೂ ಶಾಕ್ ?

ರಿಯಾಲಿಟಿ ಶೋ ಸ್ಟಾರ್ ಗಿಲ್ಲಿಗೆ ಮದುವೆ ಭಾಗ್ಯ ಶೋಗಳ ಮುಖೇನ ಜನರ ಮನಗೆದ್ದ ಜೋಡಿ ಮಹಾನಟಿ ಗಗನ ಜೊತೆ ಗಿಲ್ಲಿ ಮದುವೆಯಾಗುತ್ತಾ ಎಸ್ ಇದು ರಿಯಾಲಿಟಿ ಶೋ ಗಗನ ಜೊತೆ ಗಿಲ್ಲಿ ಮದುವೆ ಆಗ್ತಾರೆ ಅನ್ನುವಂತಹ ಸುದ್ದಿ ಈಗ ಚರ್ಚೆ ಆಗ್ತಾ ಇದೆ ರಿಯಾಲಿಟಿ ಶೋ ಸ್ಟಾರ್ ಗಿಲ್ಲಿಗೆ ಮದುವೆ ಭಾಗ್ಯ ಹಾಗಾದ್ರೆ ಹುಡುಗಿ ಯಾರು ಶೋಗಳ ಮುಖೇನ ಜನರ ಮನೆಗೆದ್ದ ಜೋಡಿ ಅವರು ಮಹಾನಟಿ ಗಗನ ಜೊತೆ ಗಿಲ್ಲಿ ಮದುವೆ ಆಗ್ತಾರೆ ಅನ್ನುವಂತಹ ಸುದ್ದಿ ಈಗ ಚರ್ಚೆಗಳು ಆಗ್ತಾ ಇದೆ ಬಡ...…

Keep Reading

ಮದುವೆಯಾದ ಗಾಯಕಿ ಪೃಥ್ವಿ ಭಟ್ ತಂದೆಯಿಂದ ಮಾಟಮಂತ್ರ, ಕೊನೆಗೂ ಸ್ಪಷ್ಟತೆ ಕೊಟ್ಟ ಪೃಥ್ವಿ ತಂದೆ !!

ಮದುವೆಯಾದ ಗಾಯಕಿ ಪೃಥ್ವಿ ಭಟ್ ತಂದೆಯಿಂದ ಮಾಟಮಂತ್ರ, ಕೊನೆಗೂ ಸ್ಪಷ್ಟತೆ ಕೊಟ್ಟ ಪೃಥ್ವಿ ತಂದೆ !!

ಜೀ ಕನ್ನಡದ ಸರಿಗಮಪ ಗಾಯಕ ಪೃಥ್ವಿ ಭಟ್ ಅವರ ವಿವಾಹ ವಿವಾದವು ಕಳೆದ ಕೆಲವು ದಿನಗಳಿಂದ ಸುದ್ದಿಯಾಗುತ್ತಿದೆ. ಜನಪ್ರಿಯ ಗಾಯಕ ಮತ್ತು ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಅವರು ತಮ್ಮ ಮಗಳ ಮೇಲೆ ಪ್ರಭಾವ ಬೀರಿ ಆಕೆಯ ಮದುವೆಯನ್ನು ಆಯೋಜಿಸಿದ್ದಾರೆ ಎಂದು ಗಾಯಕನ ತಂದೆ ಶಿವಪ್ರಸಾದ್ ಆರೋಪಿಸಿದ್ದಾರೆ. ಶಿವಪ್ರಸಾದ್ ಅವರ ಆಡಿಯೋ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಲ್ಲಿ ಅವರು ದೀಕ್ಷಿತ್ ಅವರನ್ನು ತರಾಟೆಗೆ ತೆಗೆದುಕೊಂಡರು, ತಮ್ಮ ಮಗಳು ಮನೆ...…

Keep Reading

ನೀಲಿ ಚಿತ್ರಗಳಲ್ಲಿ ನಟಿಸುವಂತೆ ನನಗೆ ಬಲವಂತ ಮಾಡಿದ್ದರು!! ರಮ್ಯಾ ಶಾಕಿಂಗ್ ಹೇಳಿಕೆ ವೈರಲ್‌, ಯಾರು ನೋಡಿ ?

ನೀಲಿ ಚಿತ್ರಗಳಲ್ಲಿ ನಟಿಸುವಂತೆ ನನಗೆ ಬಲವಂತ ಮಾಡಿದ್ದರು!! ರಮ್ಯಾ ಶಾಕಿಂಗ್ ಹೇಳಿಕೆ ವೈರಲ್‌, ಯಾರು ನೋಡಿ ?

ನಟ ರಮೇಶ್‌ ಅರವಿಂದ ಅಭಿನಯದ ಆರ್ಯಭಟ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಈ ಸುಂದರಿ ಹೆಚ್ಚಾಗಿ ನಟಿಸಿದ್ದು, ತೆಲುಗುವಿನಲ್ಲಿ. ರಮ್ಯಶ್ರೀ ಹಲವು ಕನ್ನಡದ ಚಿತ್ರಗಳಲ್ಲಿ ವಿಶೇಷ ಸಾಂಗ್‌ನಲ್ಲಿಯೂ ಸೊಂಟ ಬಳುಕಿಸಿ ಮಿಂಚಿದ್ದರು. ಇವರ ನಿಜವಾದ ಹೆಸರು ಸುಜಾತಾ. ತೆಲುಗು ಹುಡುಗಿ ರಮ್ಯಶ್ರೀ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮಿಳು, ಮಲಯಾಳಂ, ಹಿಂದಿ ಮತ್ತು...…

Keep Reading

ನನ್ನನ್ನು ಸಾಯಿಸು ಎಂದು ಹೇಳಿಕೆ ಕೊಟ್ಟ ಮಂಜುನಾಥ್ ಹೆಂಡ್ತಿ!! ಮೋದಿ ಬಗ್ಗೆ ಶಾಕಿಂಗ್ ಉತ್ತರ ಕೊಟ್ಟ ಉಗ್ರ !!

ನನ್ನನ್ನು ಸಾಯಿಸು ಎಂದು ಹೇಳಿಕೆ ಕೊಟ್ಟ ಮಂಜುನಾಥ್ ಹೆಂಡ್ತಿ!! ಮೋದಿ ಬಗ್ಗೆ ಶಾಕಿಂಗ್ ಉತ್ತರ ಕೊಟ್ಟ ಉಗ್ರ !!

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯು ದೇಶಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿದೆ, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಂತಹ ಪ್ರಮುಖ ವ್ಯಕ್ತಿಗಳು ತಮ್ಮ X ಖಾತೆಗಳಲ್ಲಿ ಪೋಸ್ಟ್‌ಗಳ ಮೂಲಕ ಘಟನೆಯನ್ನು ಖಂಡಿಸಿದ್ದಾರೆ. ಆಘಾತ ಮತ್ತು ದುಃಖದ ನಡುವೆ, ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿಯ ಪತ್ನಿ ಪಲ್ಲವಿ ತಮ್ಮ ಹೃದಯವಿದ್ರಾವಕ ಅನುಭವವನ್ನು...…

Keep Reading

ಆ ಭಾಗವನ್ನು ಜೂಮ್ ಮಾಡಿ ಮಾಡಿ ನೋಡ್ತಾರೆ! ಶಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ನಟಿ!!

ಆ ಭಾಗವನ್ನು ಜೂಮ್ ಮಾಡಿ ಮಾಡಿ ನೋಡ್ತಾರೆ! ಶಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ನಟಿ!!

ದಕ್ಷಿಣ ಭಾರತೀಯ ಚಲನಚಿತ್ರೋದ್ಯಮದ ಹೊಕ್ಕುಳ ಮೇಲಿನ ಆಕರ್ಷಣೆಯ ಬಗ್ಗೆ ನಟಿ ಮಾಳವಿಕಾ ಮೋಹನನ್ ಇತ್ತೀಚೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು, ಇದನ್ನು ನಿಜವಾದ ವಿದ್ಯಮಾನ ಎಂದು ವಿವರಿಸಿದರು. ಮುಂಬೈನಲ್ಲಿ ಬೆಳೆದ ಅವರು, ಉದ್ಯಮಕ್ಕೆ ಪ್ರವೇಶಿಸಿದಾಗ ಆರಂಭದಲ್ಲಿ ಈ ಸಾಂಸ್ಕೃತಿಕ ಗಮನವನ್ನು ನೋಡಿ ಆಶ್ಚರ್ಯಚಕಿತರಾದರು. ನಟಿಯರ ನೋಟವನ್ನು ನಿರಂತರವಾಗಿ ಪರಿಶೀಲಿಸುವ ಮೂಲಕ ಸಾಮಾಜಿಕ ಮಾಧ್ಯಮವು ಈ ಗೀಳನ್ನು ಹೇಗೆ ವರ್ಧಿಸುತ್ತದೆ ಎಂಬುದನ್ನು ಅವರು...…

Keep Reading

Go to Top