ತನಗೆ ಹೊಡೆದ ಸಿಟ್ಟನ್ನು ಭವ್ಯ ಗೌಡಳ ಮೂತಿಗೆ ಬಾರಿಸಿ ಸೇಡು ತೀರಿಸಿ ಕೊಂಡ ಹನುಮಂತ ?
ಅವನು ಏಳು ಎಂಟು ವಾರದಿಂದ ಗುಳ್ಳೆ ತರ ಇದ್ದ ಇವಾಗ ಏನು ಇವತ್ತು ಅಷ್ಟೇ ಒಂದೊಂದು ಎಸ್ ಇವತ್ತು ಸೋಮವಾರ ಬೆಳ್ಬೆಳಿಗ್ಗೆ ಬಿಟ್ಟಿರತಕ್ಕಂತಹ ಪ್ರೋಮೋದಲ್ಲಿ ನಮ್ಮ ಹನುಮಂತು ಅವರು ದ್ವೇಷವನ್ನು ಯಾವ ರೀತಿ ತೀರಿಸಿಕೊಳ್ಳುತ್ತಾರೆ ಅಂತ ಖಂಡಿತವಾಗಿಯೂ ತಿಳಿಸ್ತೀನಿ ಆಕ್ಚುವಲಿ ಏನಪ್ಪಾ ಇದು ಅಂತ ಅಂದ್ರೆ ಬಿಗ್ ಬಾಸ್ ಹೇಳ್ತಾರೆ ನೀವು ಏನು ಮಡಿಕೆಗೆ ಭಾವಚಿತ್ರವನ್ನು ಅಂಟಿಸಿದ್ದೇವೆ ಅದಕ್ಕೆ ತಮ್ಮ ದ್ವೇಷ ತಮ್ಮ ಕೋಪ ರೋಷ ಮನಸ್ಸಿನಲ್ಲಿ ಇರತಕ್ಕಂತ ಎಲ್ಲದನ್ನು...…