ಲೇಖಕರು

ADMIN

ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು ಯಾರು ?

ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು ಯಾರು ?

ಬಿಗ್ ಬಾಸ್ ಸೀಸನ್ 11ರ ಮನೆಯಿಂದ ಈ ವಾರ ಯಾರು ಎಲಿಮಿನೇಟ್ ಆಗಿ ಈ ವಾರ ಹೊರಬಂದಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ ಹೌದು ಬಿಗ್ ಬಾಸ್ ಸೀಸನ್ 11ರ ಮನೆಯಿಂದ ಈ ವಾರ ಮೋಕ್ಷಿತ ತ್ರಿವಿಕ್ರಂ ಭವ್ಯ ಧನರಾಜ್ ಹಾಗೂ ಚೈತ್ರ ಅವರು ನಾಮಿನೇಟ್ ಆಗಿದ್ದರು ಆದರೆ ಈ ವಾರ ಬಿಗ್ ಬಾಸ್ ಮನೆಯಿಂದ ಟಾಪ್ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ ಹೌದು ಮೊದಲು ಮೋಕ್ಷಿತ ಅವರು ಈ ವಾರ ಸೇವ್ ಆಗಿದ್ದಾರೆ ನಂತರ ತ್ರಿವಿಕ್ರಂ ಸೇವ್ ಆಗ್ತಾರೆ ಮೂರನೇ...…

Keep Reading

ಈ ವಾರ ಬಿಗ್ ಬಾಸ್ ಮನೆಯಿಂದ ಡಬಲ್ ಎಲಿಮಿನೇಷನ್ ಪಕ್ಕನಾ : ಯಾರು ಹೋಗ ಬಹುದು ನೋಡಿ ?

ಈ ವಾರ ಬಿಗ್ ಬಾಸ್ ಮನೆಯಿಂದ ಡಬಲ್ ಎಲಿಮಿನೇಷನ್ ಪಕ್ಕನಾ : ಯಾರು ಹೋಗ ಬಹುದು ನೋಡಿ ?

ವೀಕ್ಷಕರೇ ನಮಸ್ಕಾರ ಬಿಗ್ ಬಾಸ್ ಕನ್ನಡ ಸೀಸನ್ 11 ದಿನದಿಂದ ದಿನಕ್ಕೆ ರಂಗೇರ್ತಾ ಇದೆ ವಾರಾಂತ್ಯ ಬಂದಿದೆ ಕಿಚ್ಚನ ಪಂಚಾಯಿತಿ ಕೂಡ ಶುರುವಾಗಿದೆ ಬಿಗ್ ಬಾಸ್ ಮನೆಯಲ್ಲಿ ಪಾಸ್ ಆಗೋವರು ಯಾರು ಫೇಲ್ ಆಗೋವರು ಯಾರು ಅಂದ್ರೆ ಎಲಿಮಿನೇಟ್ ಆಗೋದು ಯಾರು ಅನ್ನೋದನ್ನ  ಹೇಳ್ತಾ ಹೋಗ್ತೀನಿ ಈಗಾಗಲೇ ಐದು ಸ್ಪರ್ಧಿಗಳು ಈ ವಾರದಲ್ಲಿ ನಾಮಿನೇಟ್ ಆಗಿರುವಂತದ್ದು ಅದರಲ್ಲೂ ಕೂಡ ಘಟಾನುಘಟಿ ಸ್ಪರ್ಧಿಗಳೇ ನಾಮಿನೇಟ್ ಆಗಿದ್ದಾರೆ ಯಾರು ಕೂಡ ವೀಕ್ ಕ್ಯಾಂಡಿಡೇಟ್ ಇಲ್ಲ ...…

Keep Reading

ಫೈನಲ್ಗೆ ಎಂಟ್ರಿ ದಾಖಲೆ ಸೃಷ್ಟಿ ಮಾಡಿದ ಹನುಮಂತ : ಈ ಸಾರಿಯ ಕಪ್ ಅವರಿಗೆ ಎಂದ ವೀಕ್ಷಕರು

ಫೈನಲ್ಗೆ ಎಂಟ್ರಿ ದಾಖಲೆ ಸೃಷ್ಟಿ ಮಾಡಿದ ಹನುಮಂತ : ಈ ಸಾರಿಯ ಕಪ್ ಅವರಿಗೆ ಎಂದ ವೀಕ್ಷಕರು

ಈಗ ಮೊದಲನೇ ಫೈನಲಿಸ್ಟ್ ಆಗಿ ಹನುಮಂತ್ ಅವರು ಆಯ್ಕೆಯಾಗಿದ್ದಾರೆ ಎಲ್ಲರಿಗೂ ಕೂಡ ಇದು ಖುಷಿ ಇರುತ್ತೆ ಬಟ್ ಆದರೆ ಹನುಮಂತ್ ಅವರನ್ನ ಯಾರು ಹೇಟ್ ಮಾಡ್ತಾರೆ ನಿಜವಾಗ್ಲೂ ಅಂತವರಿಗೆ ಇದು ಬೇಸರದ ವಿಚಾರ ಹೌದು ವೀಕ್ಷಕರೇ ಆಲ್ಮೋಸ್ಟ್ ನೀವು ನೋಡಿರ್ತೀರಾ ನೆನ್ನೆ ಇಲ್ಲಿ ಎಷ್ಟು ಎಫರ್ಟ್ ಹಾಕ್ಬಿಟ್ಟು ಇಲ್ಲಿ ಹನುಮಂತ್ ಅವರು ಗೆದ್ದರು ಅಂತ ಅಂದುಬಿಟ್ಟು ಇನ್ನು ಇದು ಖುಷಿ ವಿಚಾರ ಒಂದು ಕಡೆ ಆದ್ರೆ ಇಲ್ಲಿ ಬಿಗ್ ಬಾಸ್ ಶೋ ನಲ್ಲೇ ಇತಿಹಾಸನ ಸೃಷ್ಟಿ ಮಾಡಿದ್ದಾರೆ...…

Keep Reading

ಬಿಗ್ ಬಾಸ್ ಶೋ 11 ಅರ್ಧದಲೇ ಸ್ಥಗಿತ ಗೊಳಿಸಲು ಆದೇಶ ಬಂದಿದೆಯಾ : ಯಾವ ಕಾರಣಕ್ಕೆ ? ಇದು ಎಷ್ಟು ಸತ್ಯ

ಬಿಗ್ ಬಾಸ್  ಶೋ 11 ಅರ್ಧದಲೇ ಸ್ಥಗಿತ ಗೊಳಿಸಲು ಆದೇಶ ಬಂದಿದೆಯಾ : ಯಾವ ಕಾರಣಕ್ಕೆ ?  ಇದು ಎಷ್ಟು ಸತ್ಯ

ಬಿಗ್ ಬಾಸ್ ವೀಕ್ಷಕರಿಗೆ ನಿಜಕ್ಕೂ ಇದು ಶಾಕಿಂಗ್ ಸುದ್ದಿ ಅಂತ ಹೇಳಬಹುದು ಕನ್ನಡ ಬಿಗ್ ಬಾಸ್ ಸೀಸನ್ 11ರ ಕುರಿತಾಗಿ ಶಾಕಿಂಗ್ ಸುದ್ದಿ ಹೊರಬಿದ್ದಿದೆ ಬಿಗ್ ಬಾಸ್ ಶೋವನ್ನ ಸ್ಥಗಿತಗೊಳಿಸಲಾಗಿದೆ ಅನ್ನುವ ಮಾಹಿತಿ  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದೆ . ಆದರೆ ಈ ಸುದ್ದಿ ಎಷ್ಟು ನಿಜವೆಂದು ಪರಿಶೀಲಿಸ ಬೇಕಾಗಿದೆ  ವೀಕ್ಷಕರಿಗೆ ನಿಜಕ್ಕೂ ಇದು ಶಾಕಿಂಗ್ ಸುದ್ದಿ ಅದು ಕೂಡ ಅಂತಿಮ ಘಟ್ಟಕ್ಕೆ ಬಂದು ತಲುಪಿತ್ತು ಸೀಸನ್ 11 ಇನ್ನೇನು ಗ್ರಾಂಡ್...…

Keep Reading

ಶರಣ್ ಮತ್ತು ಅದಿತಿ ಪ್ರಭುದೇವ ಫೈನಲ್ ಟಿಕೆಟ್ ಕೊಟ್ಟಿದ್ದು ಯಾರಿಗೆ ನೋಡಿ ?

ಶರಣ್ ಮತ್ತು ಅದಿತಿ ಪ್ರಭುದೇವ ಫೈನಲ್ ಟಿಕೆಟ್ ಕೊಟ್ಟಿದ್ದು  ಯಾರಿಗೆ ನೋಡಿ ?

ಕೊನೆಗೂ ಇವಾಗ ಟಿಕೆಟ್ ಫಿನಾಲೆ ಈ ಒಂದು ಟಾಸ್ಕ್ ನ ಅಂತಿಮವಾದಂತಹ ರೌಂಡ್ ಮುಕ್ತಾಯವಾಗಿದೆ ಹೌದು ಟಿಕೆಟ್ ಫಿನಾಲೆಯ ಅಂತಿಮವಾದಂತಹ ಒಂದು ರೌಂಡಿಗೆ ಸೆಲೆಕ್ಟ್ ಆಗಿದ್ದಂತಹ ನಾಲ್ಕು ಜನ ಸ್ಪರ್ಧಿಗಳಲ್ಲಿ ಇವಾಗ ಒಬ್ಬರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ ಆದರೆ ಈ ಟಾಸ್ಕ್ ಅಲ್ಲಿ 100% ಕ್ಲಿಯರ್ ಆಗಿನೇ ಮೋಸ ಆಯ್ತು ಅದೇನು ಅನ್ನೋದನ್ನ ತಿಳಿಸಿಕೊಡ್ತೀನಿ ಜೊತೆಗೆ ಈ ಒಂದು ಟಾಸ್ಕನ್ನ ಆಡುವಂತಹ ಸಮಯದಲ್ಲಿ ಯಾರು ಟಾಪ್ ಟು ಪ್ಲೇಸ್ ಅಲ್ಲಿ ಇದ್ರು ಹಾಗೇನೇ ಯಾರು ವಿನ್...…

Keep Reading

ನಾಮಿನೇಟ್ ಆಗಿರುವಂತಹ ಐದು ಜನರಲ್ಲಿ ಈ ವಾರ ಔಟ್ ಆಗುವುದು ಯಾರು ನೋಡಿ ?

ನಾಮಿನೇಟ್ ಆಗಿರುವಂತಹ ಐದು ಜನರಲ್ಲಿ ಈ ವಾರ  ಔಟ್ ಆಗುವುದು ಯಾರು ನೋಡಿ ?

ದೊಡ್ಡಮನೆಯಲ್ಲಿ ಈ ವಾರ ನಡೆಯಲಿದೆ ಶಾಕಿಂಗ್ ಎಲಿಮಿನೇಷನ್ ಗಳು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ  ತಿಳಿಸಿಕೊಡ್ತೀನಿ ಹೌದು ಸ್ನೇಹಿತರೆ ಬಿಗ್ ಬಾಸ್ ಫಿನಾಲೆಗೆ ಕೆಲವೇ ವಾರ ಬಾಕಿ ಇದೆ ಈ ವಾರ ಭವ್ಯ ಗೌಡ ಚೈತ್ರ ಕುಂದಾಪುರ ಧನರಾಜ್ ಮೋಕ್ಷಿತ ಹಾಗೂ ತ್ರಿವಿಕ್ರಂ ಒಟ್ಟು ಐದು ಜನ ನಾಮಿನೇಟ್ ಆಗಿದ್ದಾರೆ ಇವರಲ್ಲಿ ಚೈತ್ರ ಕುಂದಾಪುರ ಅವರು ಬಿಗ್ ಬಾಸ್ ಮನೆಯಿಂದ ಹೊರಬರುವುದು ಗ್ಯಾರಂಟಿ ಎನ್ನಲಾಗಿದೆ ಆದರೆ ಈ ವಾರ ಡಬಲ್ ಎಲಿಮಿನೇಷನ್ ಮಾಡ್ತಾರಾ ಅಥವಾ...…

Keep Reading

ಟಿಕೆಟ್ ಟು ಫಿನಾಲೆ ಗೆ ಆಯ್ಕೆ ಆದ ಇಬ್ಬರು ಸ್ಪರ್ಧಿಗಳು ಯಾರು ಗೊತ್ತಾ?

ಟಿಕೆಟ್ ಟು ಫಿನಾಲೆ ಗೆ ಆಯ್ಕೆ ಆದ ಇಬ್ಬರು ಸ್ಪರ್ಧಿಗಳು  ಯಾರು ಗೊತ್ತಾ?

'ಬಿಗ್ ಬಾಸ್ ಕನ್ನಡ ಸೀಸನ್ 11' ಫಿನಾಲೆ ಜನವರಿ 26, 2025 ರಂದು ನಡೆಯಲಿದೆ.  ಈ ದಿನ ಗಣರಾಜ್ಯೋತ್ಸವದ ದಿನವಾಗಿದ್ದು, ಭಾನುವಾರವೂ ಆಗಿದೆ. ಈ ವಿಶೇಷ ದಿನದಲ್ಲಿ ಫಿನಾಲೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಸದ್ಯ, ಬಿಗ್ ಬಾಸ್ ಮನೆಯಲ್ಲಿ ಒಂಬತ್ತು ಸ್ಪರ್ಧಿಗಳು ಇದ್ದಾರೆ, ಮತ್ತು ಫಿನಾಲೆಗೆ ಐವರು ಸ್ಪರ್ಧಿಗಳು ತಲುಪುವ ನಿರೀಕ್ಷೆಯಿದೆ. ಉಳಿದ ನಾಲ್ವರಲ್ಲಿ ಡಬಲ್ ಎಲಿಮಿನೇಷನ್ ಸೇರಿದಂತೆ, ಪ್ರತೀ ವಾರ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ. ಒಂದು ವೇಳೆ ಬಿಗ್ ಬಾಸ್ 112...…

Keep Reading

ಟಿಕೆಟ್ to ಫೈನಲ್ ಗೆ ಆಯ್ಕೆಯಾದ ಸ್ಪರ್ಧಿ ಇವರೇ ನೋಡಿ ?

ಟಿಕೆಟ್ to ಫೈನಲ್ ಗೆ ಆಯ್ಕೆಯಾದ ಸ್ಪರ್ಧಿ ಇವರೇ ನೋಡಿ ?

ಟಿಕೆಟ್ ಟು ಫಿನಾಲೆ ರೇಸಲ್ಲಿ ಈಗಾಗಲೇ ರಜತ್ ಹಾಗೇನೇ ತ್ರಿವಿಕ್ರಂ ಇವರಿಬ್ಬರು ಕೂಡ ರೇಸಲ್ಲಿ ಇದ್ದಾರೆ  ಇವಾಗ ಮತ್ತೊರುವ ಸ್ಪರ್ಧಿ ಕೂಡ ಈ ಒಂದು ರೇಸಿಗೆ ಸೇರ್ಪಡೆ ಆಗಿದ್ದಾರೆ ಅಂದ್ರೆ ಟಿಕೆಟ್ ಟು ಫಿನಾಲೆ ಈ ಒಂದು ರೇಸಲ್ಲಿ ಆಯ್ಕೆಯಾಗಿದ್ದು ಅವರು ಯಾರು ಅನ್ನೋದನ್ನ ತಿಳಿಸಿಕೊಡ್ತೀನಿ  ಟಿಕೆಟ್ ಫಿನಾಲೆ ಗೋಸ್ಕರ ನೀಡ್ತಾ ಇರುವಂತಹ ಸರಣಿ ಟಾಸ್ಕ್ ಗಳಲ್ಲಿ ಮತ್ತೊಂದು ಟಾಸ್ಕ್ ಅನ್ನ ಗೆದ್ದಿದ್ದಾರೆ ಹನುಮಂತಪ್ಪ ಅವರ ತಂಡದವರು ನಿನ್ನೆ ಎಪಿಸೋಡ್...…

Keep Reading

ಕನ್ನಡದ ಕೋಟ್ಯಾಧಿಪತಿ ಶೋನಲ್ಲಿ ಪುನೀತ್ ರಾಜ್ ಕುಮಾರ್ ಸ್ಥಾನ ತುಂಬಲಿದ್ದಾರಾ ಕಿಚ್ಚ ಸುದೀಪ! ಇಲ್ಲಿದೆ ನೋಡಿ ಮಾಹಿತಿ?

ಕನ್ನಡದ ಕೋಟ್ಯಾಧಿಪತಿ ಶೋನಲ್ಲಿ ಪುನೀತ್ ರಾಜ್ ಕುಮಾರ್ ಸ್ಥಾನ ತುಂಬಲಿದ್ದಾರಾ ಕಿಚ್ಚ ಸುದೀಪ! ಇಲ್ಲಿದೆ ನೋಡಿ ಮಾಹಿತಿ?

ಕನ್ನಡ ಕೋಟ್ಯಾಧಿಪತಿ ಕನ್ನಡದ ಬಹುಜನಪ್ರಿಯ ರಿಯಾಲಿಟಿ ಶೋ ಆಗಿದ್ದು, ಇದು ಹಿಂದಿಯ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದ ಕನ್ನಡ ಆವೃತ್ತಿಯಾಗಿದೆ. ಇದು ಬುದ್ಧಿಮತ್ತೆ ಹಾಗೂ ಸಾಮಾನ್ಯ ಜ್ಞಾನದ ಆಧಾರದ ಮೇಲೆ ಹಣ ಗೆಲ್ಲುವ ಒಂದು ಉತ್ತಮ ವೇದಿಕೆ ಎಂದು ಹೇಳಬಹುದು. ಈ ಕಾರ್ಯಕ್ರಮವು ಕನ್ನಡ ಕೋಟ್ಯಾಧಿಪತಿ ಮೊದಲ ಸೀಸನ್ 2012ರಲ್ಲಿ ಆರಂಭವಾಯಿತು. ಈ ವರೆಗೂ ಐದು ಸೀಸನ್ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನಮಗೆಲ್ಲ ಕನ್ನಡ ಕೋಟ್ಯಾಧಿಪತಿ ಎಂದ ಕೂಡಲೇ ತಟ್ಟನೆ...…

Keep Reading

ಹನುಮಂತಗೆ ಫೈನಲ್ ಟಿಕೆಟ್ ಸಿಕ್ಕೀತಾ : ಮನೆಮಂದಿಗೆ ಉರಿ

ಹನುಮಂತಗೆ ಫೈನಲ್ ಟಿಕೆಟ್ ಸಿಕ್ಕೀತಾ :  ಮನೆಮಂದಿಗೆ ಉರಿ

ಬಿಗ್ ಬಾಸ್ ಮನೆಯಲ್ಲಿ ಈ ವಾರ ಪೂರ್ತಿ ಟಿಕೆಟ್ ಫೈನಲ್ ಅನ್ನೋ ಒಂದು ಟಾಸ್ಕ್ ನಡೀತಾ ಇದೆ ಬಟ್ ಆ ಟಾಸ್ಕ್ ಅಲ್ಲಿ ಹಲವಾರು ರೀತಿಯಾದಂತಹ ಟಾಸ್ಕ್ ಗಳನ್ನ ಬಿಗ್ ಬಾಸ್ ಅವರು ಕೊಡ್ತಾ ಹೋಗ್ತಾನೆ ಇದ್ದಾರೆ ಬಟ್ ಅಲ್ಲಿ ಹಲವಾರು ರೀತಿಯಲ್ಲಿ ಜಗಳಗಳು ನಡೀತಾನೆ ಇದೆ ಒಬ್ಬರಿಂದ ಒಬ್ಬರು ಒಬ್ಬರಿಂದ ಒಬ್ಬರು ಒಳ್ಳೆಯ ಒಂದು ಸ್ಥಾನಕ್ಕೆ ಹೋಗ್ತಾರೆ ಮತ್ತೆ ಬಂದು ರಿಟರ್ನ್ ಇಲ್ಲೇ ಕೂತ್ಕೋತಿದ್ದಾರೆ ಆದರೆ ರಜತ್ ಹಾಗೂ ಮಂಜಣ್ಣನ ನಡುವೆ ಒಂದು ದೊಡ್ಡ ಗಲಾಟೆನೆ ನಡೀತಿದೆ...…

Keep Reading

Go to Top