ಲೇಖಕರು

ADMIN

ಲಾಯರ್ ಜಗದೀಶ್ ಹೇಳಿಕೆಗೆ ಖಡಕ್ ಉತ್ತರ ಕೊಟ್ಟ ರಚಿತಾ ರಾಮ್! ಹೇಳಿದ್ದೇನು ಗೊತ್ತಾ?

ಲಾಯರ್ ಜಗದೀಶ್ ಹೇಳಿಕೆಗೆ ಖಡಕ್ ಉತ್ತರ ಕೊಟ್ಟ ರಚಿತಾ ರಾಮ್! ಹೇಳಿದ್ದೇನು ಗೊತ್ತಾ?

ರಚಿತಾ ರಾಮ್ ಅವರು ತಮ್ಮ ಕೆಲವು ಹೇಳಿಕೆಗಳಿಂದ ವಿವಾದಗಳಿಗೆ ಗುರಿಯಾಗುತ್ತಾ ಇರುತ್ತಾರೆ. 2023ರಲ್ಲಿ 'ಕ್ರಾಂತಿ' ಚಿತ್ರದ ಪ್ರಚಾರದ ವೇಳೆ, ಅವರು "ಇಷ್ಟು ವರ್ಷ ಜನವರಿ 26 ಅಂದರೆ ಗಣರಾಜ್ಯೋತ್ಸವ. ಆದರೆ ಈ ವರ್ಷ ಕ್ರಾಂತಿ ಉತ್ಸವ ಮಾತ್ರ" ಎಂದು ಹೇಳಿದ್ದರು. ಈ ಹೇಳಿಕೆ ದೇಶಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಯಿತು, ಮತ್ತು ಮಂಡ್ಯ ಜಿಲ್ಲೆಯ ಮದ್ದೂರು ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿತ್ತು.  ಇದಕ್ಕೂ ಮುನ್ನ, 'ಐ ಲವ್ ಯೂ' ಚಿತ್ರದ...…

Keep Reading

ಮಿಡ್ ನೈಟ್ ಎಲಿಮಿನೇಷನಲ್ಲಿ ಮೂವರು ಸ್ಪರ್ದಿಗಳು ಔಟ್ ಆಗುತ್ತಾರಾ ?

ಮಿಡ್ ನೈಟ್ ಎಲಿಮಿನೇಷನಲ್ಲಿ ಮೂವರು ಸ್ಪರ್ದಿಗಳು ಔಟ್   ಆಗುತ್ತಾರಾ ?

ನಮಸ್ಕಾರ ಆತ್ಮೀಯರೇ ಬಿಗ್ ಬಾಸ್ ಮನೆಯಲ್ಲಿ ಯಾವ ಕ್ಷಣದಲ್ಲಿ ಏನಾಗುತ್ತೆ ಅಂತ ಊಹಿಸೋದಕ್ಕೂ ಆಗಲ್ಲ ಇಷ್ಟು ದಿನ ಮಿಡ್ನೈಟ್ ಎಲಿಮಿನೇಷನ್ ನಡೆಯುತ್ತೆ ಆ ವಾರ ಆಗುತ್ತೆ ಈ ವಾರ ಆಗುತ್ತೆ ಅಂತ ಬರಿ ಸುದ್ದಿ ಆಗ್ತಾ ಇತ್ತು ಅಷ್ಟೇ ಆದರೆ ಮಿಡ್ನೈಟ್ ಎಲಿಮಿನೇಷನ್ ಬಗ್ಗೆ ಎಲ್ಲೂ ಸುಳಿವು ಕೊಟ್ಟಿರಲಿಲ್ಲ ಆದರೆ ಈಗ ಇದ್ದಕ್ಕಿದ್ದ ಮಿಡ್ನೈಟ್ ಎಲಿಮಿನೇಷನ್ ಸಹ ನಡೆದು ಹೋಗಿದೆ ಇನ್ನೇನು ಬಿಗ್ ಬಾಸ್ ಮುಗಿಯುವುದಕ್ಕೆ ಇನ್ನೆರಡು ವಾರ ಬಾಕಿ ಇರುವಾಗಲೇ ಮಹಾ...…

Keep Reading

ಟಾಸ್ಕ್ ಅಲ್ಲಿ ಮಂಜು ಎದೆಗೆ ಹೊಡೆದ ತ್ರಿವಿಕ್ರಮ್ ಔಟ್ ಆಗುತ್ತಾರಾ ?

ಟಾಸ್ಕ್ ಅಲ್ಲಿ ಮಂಜು ಎದೆಗೆ ಹೊಡೆದ ತ್ರಿವಿಕ್ರಮ್ ಔಟ್  ಆಗುತ್ತಾರಾ ?

ಟಾಸ್ಕ್ ವೇಳೆ ರೊಚ್ಚಿಗೆದ್ದ ತ್ರಿವಿಕ್ರಂ ಮಂಜಣ್ಣನ ಹೆದೆಗೆ ಹೊಡೆದು ಇದೀಗ ಕೋಪವನ್ನು ಮಾಡಿಕೊಂಡಿದ್ದಾರೆ ಸೋ ಯಾವ ವಿಚಾರಕ್ಕೆ ಏನಾಯ್ತು ಏಕವಚನದಲ್ಲೇ ಬೈದಾಡಿಕೊಂಡಿದ್ದಾರೆ  ಫಿನಾಲೆ ಹತ್ರ ಬರ್ತಾ ಇದ್ದೀರಾ ಈ ರೀತಿ ಆಡಿದ್ರಲ್ಲ ಅನ್ನೋದು ಸೋ ಬನ್ನಿ ವೀಕ್ಷಕರೇ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಒಂದು ಟಾಸ್ಕ್ ಕೊಡ್ತಾ ಇದ್ರು ಸೋ ಈ ಒಂದು ಫಿನಾಲೆ ಟಾಸ್ಕ್ ನಲ್ಲಿ ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ  ಮತ್ತು ಉಗ್ರಂ ಮಂಜು ನಡುವೆ ಏಕಾಏಕಿ ಜಗಳ...…

Keep Reading

ಏಟಿಗೆ ಎದಿರೇಟು ಅಂತ ವಿಕ್ರಂ ನ ಇಟ್ಟಾಡಿಸಿಕೊಂಡು ಹೊಡೆದ ಮಂಜು ಔಟ್ ಆಗುತ್ತಾರಾ ?

ಏಟಿಗೆ ಎದಿರೇಟು ಅಂತ ವಿಕ್ರಂ ನ ಇಟ್ಟಾಡಿಸಿಕೊಂಡು ಹೊಡೆದ ಮಂಜು ಔಟ್  ಆಗುತ್ತಾರಾ ?

ಅಂದುಬಿಟ್ಟು ಹೇಳಿದ್ದಾರೆ ಇನ್ನು ಇಲ್ಲೊಂದು ಗೇಮ್ ಕೂಡ ಕೊಟ್ಟಿದ್ದಾರೆ ಗೇಮ್ ಅಲ್ಲಿ ಎಲ್ಲರೂ ಕೂಡ ಚೆನ್ನಾಗಿ ಆಡ್ತಾ ಇದ್ದಾರೆ ಇನ್ನು ಇಲ್ಲಿ ಗೌತಮಿ ಅವರ ವಿರುದ್ಧ ಭವ್ಯ ಅವರು ಹನುಮಂತ ಮತ್ತೆ ಧನರಾಜ್ ಅವರು ಚೈತ್ರ ಮತ್ತೆ ಮೋಕ್ಷಿತ ಅವರು ಉಗ್ರ ಮಂಜು ಮತ್ತೆ ತ್ರಿವಿಕ್ರಮ್ ಅವರು ಆಟ ಆಡ್ತಾ ಇದ್ದಾರೆ ಗೇಮ್ ಅಂತೂ ನೋಡೋಕೆ ತುಂಬಾನೇ ಚೆನ್ನಾಗಿದೆ ಒಂದು ಕೈಯಲ್ಲಿ ಬೊಂಬ್ ಇಟ್ಕೊಂಡು ಬಿಟ್ಟು ಇವಾಗ ಕೋಲ್ಡ್ ರೀತಿಯಲ್ಲಿ ಇರುತ್ತೆ ಅದನ್ನ ತಗೊಂಡು...…

Keep Reading

ಟಾಸ್ಕ್ ಗೆದ್ದು ಫಿನಾಲೆ ವಾರಕ್ಕೆ ಕಾಲಿಟ್ಟ ಮೊದಲ ಸ್ಪರ್ಧಿ ಇವರೇ ನೋಡಿ ?

ಟಾಸ್ಕ್ ಗೆದ್ದು ಫಿನಾಲೆ ವಾರಕ್ಕೆ ಕಾಲಿಟ್ಟ ಮೊದಲ ಸ್ಪರ್ಧಿ ಇವರೇ ನೋಡಿ ?

ವೀಕ್ಷಕರೇ ನಮಸ್ಕಾರ ಬಿಗ್ ಬಾಸ್ ದಿನದಿಂದ ದಿನಕ್ಕೆ ರಂಗೇರ್ತಾ ಇದೆ ಇನ್ನು ಈ ವಾರದಲ್ಲಿ ಟಿಕೆಟ್ ಟು ಫಿನಾಲೆ ಇದು ಸಿಕ್ಕಾಪಟ್ಟೆ ಸದ್ದನ್ನ ಮಾಡ್ತಾ ಇದೆ ಬಿಗ್ ಬಾಸ್ ಮನೆಯಲ್ಲಿ ಮಾರಾಮಾರಿ ಆಗುವ ರೀತಿಯಲ್ಲಿ ಈ ಒಂದು ಟಿಕೆಟ್ ಸಿಕ್ಕಾಪಟ್ಟೆ ಸದ್ದನ್ನ ಮಾಡ್ತಾ ಇರುವಂತದ್ದು ನಿಮಗೆ ಗೊತ್ತಿದೆ ಇದೀಗ ಟಿಕೆಟ್ ಫಿನಾಲೆ ಸಿಕ್ಕಿರುವಂತಹ ಸ್ಪರ್ಧಿ ಯಾರು ಯಾವೆಲ್ಲಾ ಸ್ಪರ್ಧಿಗಳು ಟಾಸ್ಕ್ ಅಲ್ಲಿ ಗೆದ್ದು ಟಿಕೆಟ್ ಫಿನಾಲೆಗೆ ಸೆಲೆಕ್ಟ್ ಆಗಿದ್ರು ಅನ್ನೋದನ್ನ...…

Keep Reading

ಟಾಸ್ಕ್ಹ ನಲ್ಲಿ ಹನುಮಂತನನ್ನ ಹೊಡೆದದಕ್ಕೆ ,ಭವ್ಯಗೌಡ ಬಿಗ್ ಬಾಸ್ ಮನೆಯಿಂದ ಔಟ್ ಆಗುತ್ತಾರಾ ?

ಟಾಸ್ಕ್ಹ ನಲ್ಲಿ ಹನುಮಂತನನ್ನ ಹೊಡೆದದಕ್ಕೆ ,ಭವ್ಯಗೌಡ ಬಿಗ್ ಬಾಸ್ ಮನೆಯಿಂದ ಔಟ್  ಆಗುತ್ತಾರಾ ?

ಈಗೇನು ನೀವು ನೋಡ್ತಾ ಇದ್ದೀರಿ ಟಾಸ್ಕ್ ಈ ಒಂದು ಟಾಸ್ಕ್ ನಲ್ಲಿ ಆಕ್ಚುಲಿ ಭವ್ಯ ಗೌಡ ಗೆಲ್ಲೇಬೇಕು ಅಂತ ಆಕ್ಚುವಲಿ ಹೊಟ್ಟೆನೋವು ಬಂದಿರುತ್ತೆ ಈಕೆಗೆ ಮಾತ್ರೆಯನ್ನು ತಗೊಂಡಿರುತ್ತಾಳೆ ಕಡಿಮೆಯಾಗಿರುತ್ತೋ ಬಿಡುತ್ತೋ ಅದು ಗೊತ್ತಿಲ್ಲ ಆದರೆ ಎಲ್ಲರ ಬುಟ್ಟಿಯಲ್ಲಿ ಇರತಕ್ಕಂತ ಬಾಲುಗಳನ್ನು ಕೆಳಗಡೆ ಕಡಗೋದು ಒಡೆಯೋದು ಇದೆಲ್ಲವನ್ನು ಕೂಡ ಮಾಡ್ತಾ ಇರ್ತಾಳೆ ಹನುಮಂತು ಅಲ್ಲಿಗೆ ಬರ್ತಾನೆ ಹನುಮಂತಗೆ ಸರಿಯಾಗಿ ಏಟು ಬೀಳುತ್ತೆ ಯಾವ ಮಟ್ಟಿಗೆ ಅಂದ್ರೆ...…

Keep Reading

ಹನುಮಂತನ 100 ದಿನದ ಆಟಕ್ಕೆ ಸಿಕ್ತು 1ಕೋಟಿ ಬಹುಮಾನ! ಆ ಒಂದು ಕೋಟಿ ಬಹುಮಾನ ಏನು ಗೊತ್ತಾ?

ಹನುಮಂತನ 100 ದಿನದ ಆಟಕ್ಕೆ ಸಿಕ್ತು 1ಕೋಟಿ ಬಹುಮಾನ! ಆ ಒಂದು ಕೋಟಿ ಬಹುಮಾನ ಏನು ಗೊತ್ತಾ?

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಆಗಿ ಬಂದ ಹನುಮಂತ ತನ್ನ ನೂರು ದಿನದ ಆಟದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹನುಮಂತ ತನ್ನ ಸರಳತೆಯಿಂದ, ಪ್ರಾಮಾಣಿಕತೆಯಿಂದ ಹಾಗೂ ಶ್ರದ್ಧೆಯಿಂದ ಆಟ ಆಡುತ್ತಿದ್ದು, ನೂರಾರು ಪ್ರೇಕ್ಷಕರ ಬೆಂಬಲವನ್ನು ಗಳಿಸಿದ್ದಾರೆ. ಹನುಮಂತ ಯಾವಾಗಲೂ ತನ್ನ ನಿರ್ಧಾರಗಳಲ್ಲಿ ಸ್ಪಷ್ಟತೆಯನ್ನು ತೋರಿಸಿದರು. ಟಾಸ್ಕ್‌ಗಳಲ್ಲಿ ತಮ್ಮ ಶ್ರದ್ಧೆಯಿಂದ ಮತ್ತು ಇತರ ಸ್ಪರ್ಧಿಗಳ ಜೊತೆ ಸಹಕಾರದಿಂದ ಆಟ ಆಡಿದರು. ಹನುಮಂತ...…

Keep Reading

ಉಗ್ರಂ ಮಂಜು ಆಟೋಟಪಕ್ಕೆ ಕೊನೆ ಇಲ್ವಾ ; ರೊಚ್ಚಿಗೆದ್ದ ವೀಕ್ಷಕರು

ಉಗ್ರಂ ಮಂಜು ಆಟೋಟಪಕ್ಕೆ ಕೊನೆ ಇಲ್ವಾ ; ರೊಚ್ಚಿಗೆದ್ದ ವೀಕ್ಷಕರು

ಹಾಯ್ ಗಾಯ್ಸ್ ಎಲ್ಲರಿಗೂ ನಮಸ್ಕಾರ ಸೋ ಬಿಗ್ ಬಾಸ್ ನ ಇವತ್ತಿನ ಎಪಿಸೋಡ್ ನ ಮೊದಲನೇ ಪ್ರೋಮೋ ಅಪ್ಲೋಡ್ ಆಗಿದೆ ಅಂಡ್ ಆ ಪ್ರೋಮೋ ನೋಡಿದಿರಾ ಅಂತ ಅನ್ಕೊಂತೀನಿ ಏನ್ ಮನುಷ್ಯರ ಇವರು ನಿಜವಾಗ್ಲೂ ಅಂತ ಅರ್ಥ ಆಗ್ತಿಲ್ಲ ನನಗೆ ಅಲ್ಲ ಹೊಟ್ಟೆಗೆ ಅನ್ನ ತಿಂತಾನ ಏನ್ ತಿಂತಾರೆ ಎಷ್ಟು ಉಗಿಬೇಕು ಗುರು ಈ ವಯ್ಯನ್ ಗೆ ಆದ್ರೂ ಇನ್ನು ಗೌತಮಿ ಹತ್ರನೇ ಹೋಗಿ ಸಾಯ್ತಾನಲ್ಲ ಕಾಮನ್ ಸೆನ್ಸ್ ಇಲ್ವಾ ಗುರು ಇವನಿಗೆ ಆ ಪ್ರೋಮೋ ನೋಡಿದ್ರೆ ಅನ್ಕೋತೀನಿ ಒಂದು ಟಾಸ್ಕ್...…

Keep Reading

ಚೈತ್ರಗೆ ಅವಮಾನ ಮಾಡಿದ ರಜತ್ ಗೆ ಮನೆಯಿಂದ ಆಚೆ ಕಳಿಸುತ್ತಾರಾ ಬಿಗ್ ಬಾಸ್ ?

ಚೈತ್ರಗೆ ಅವಮಾನ ಮಾಡಿದ ರಜತ್ ಗೆ ಮನೆಯಿಂದ ಆಚೆ ಕಳಿಸುತ್ತಾರಾ  ಬಿಗ್  ಬಾಸ್ ?

ಚೈತ್ರಗೆ ಅವಮಾನ ಮಾಡಿದ ರಜತ್   ಈ ಕೂಡಲೇ ಬಿಗ್ ಬಾಸ್ ಮನೆಯಿಂದ ಹೋಗಿದ್ದಾರೆ ತಿಳಿದು ಬಂದಿದೆ    ಸೋ ಬನ್ನಿ ಏನಾಯ್ತು ನೋಡ್ಕೊಂಡು ಬರೋಣ  ವೀಕ್ಷಕರೇ ಕನ್ನಡದ ಬಿಗ್ ಬಾಸ್ ಟಾಸ್ಕ್ ನಲ್ಲಿ ಮನೆಯ ಕಳನಾಯಕ ಆಗಿರುವ ವೈಟ್ ಗಾರ್ಡ್ ಹೆನ್ರಿ ರಜತ್ ಅವರು ಗ್ರಾಂಡ್ ಫಿನಾಲೆಗೆ ತಲುಪುವ ಅರ್ಹತೆ ಇಲ್ಲದ ಐವರು ಸ್ವರ್ದಿಗಳಿಗೆ  ಟಿಕೆಟ್ ಓಂ ಪಲಕವನ್ನ ಕೊರಳಿಗೆ ಹಾಕಬೇಕು ಹೀಗಂತ ಪ್ರೋಮೋದಲ್ಲಿ ಬಿಗ್ ಬಾಸ್ ಹೇಳುತ್ತಿದ್ದಂತೆ ರಜತ್ ಅವರು ಸಖತ್...…

Keep Reading

2025 ಕ್ಕೆ ಇಡೀ ದೇಶವೇ ಸರ್ವ ನಾಶ ಆಗಲಿದೆ ಎಂದ ಬಾಬಾ ವಾಂಗಾ! ಈ ವರ್ಷದ ಭವಿಷ್ಯ ಹೇಗಿದೆ ಗೊತ್ತಾ?

2025 ಕ್ಕೆ ಇಡೀ ದೇಶವೇ ಸರ್ವ ನಾಶ ಆಗಲಿದೆ ಎಂದ ಬಾಬಾ ವಾಂಗಾ!  ಈ ವರ್ಷದ ಭವಿಷ್ಯ ಹೇಗಿದೆ ಗೊತ್ತಾ?

ಬಾಬಾ ವಾಂಗಾ ಎಂದೂ ಕರೆಯಲ್ಪಡುವ ವಾಂಗೇಲಿಯಾ ಪಾಂಡೇವಾ ಗುಷ್ಟೆರೋವಾ, ಬಲ್ಗೇರಿಯಾದ ನಿಗೂಢ ಭವಿಷ್ಯವಾಣಿ ಮಾಡುವ ವ್ಯಕ್ತಿಯಾಗಿದ್ದರು. 1911-1996ರ ಅವಧಿಯಲ್ಲಿ ಅವರು ತಮ್ಮ ಭವಿಷ್ಯಕಾಣುವ ಶಕ್ತಿಯಿಂದ ಪ್ರಖ್ಯಾತರಾಗಿದ್ದರು. ಅವರ ಕೆಲವು ಪ್ರಸಿದ್ಧ ಭವಿಷ್ಯವಾಣಿಗಳು ಆಕಸ್ಮಿಕವಾಗಿ ನಡೆದವೆಂದು ಹಲವರು ನಂಬುತ್ತಾರೆ, ಆದರೆ ಇದರಲ್ಲಿ ಕೆಲವು ಚರ್ಚಾಸ್ಪದವಾಗಿಯೂ ಉಳಿದಿವೆ. 9/11 ದಾಳಿ (ಟ್ವಿನ್ ಟಾವರ್ಸ್), ಚರ್ನೋಬಿಲ್ ದುರಂತ ಮುಂತಾದ ಕೆಲವೊಂದು ಘಟನೆಗಳ ಬಗ್ಗೆ...…

Keep Reading

Go to Top