ಲೇಖಕರು

ADMIN

ಶೋಭಿತ ಶೆಟ್ಟಿ ತರ ನನ್ನನು ಮನೆಗೆ ಕಳ್ಸಿ ಎಂದ ಮೋಕ್ಷಿತ : ಎಲ್ಲರೂ ಶಾಕ್ ?

ಶೋಭಿತ ಶೆಟ್ಟಿ ತರ ನನ್ನನು ಮನೆಗೆ ಕಳ್ಸಿ  ಎಂದ ಮೋಕ್ಷಿತ : ಎಲ್ಲರೂ ಶಾಕ್ ?

ಈಗ ಒಟ್ಟಿನಲ್ಲಿ ಟಿವಿ ಚಾನೆಲ್ ಟಾಸ್ಕ್ ಅಲ್ಲಿ ಧನರಾಜ್ ಟೀಮ್ ಗೆದ್ದು ಕ್ಯಾಪ್ಟೆನ್ಸಿ ಓಟಕ್ಕೆ ಆಯ್ಕೆ ಆಗಿದ್ದಾರೆ ಈಗ ಇವರು ಅಪೋನೆಂಟ್ ಟೀಮ್ ಇಂದ ಒಬ್ಬರು ಹೆಲ್ಪ್ ತಗೊಂಡು ಕ್ಯಾಪ್ಟೆನ್ಸಿ ಆಟ ಆಡಬೇಕು ಎಲ್ಲರೂ ಒಬ್ಬೊಬ್ಬರನ್ನು ಚೂಸ್ ಮಾಡ್ಕೊಂಡ್ರೆ ಈಗ ಮೋಕ್ಷಿತ ಉಳಿದಿರೋದು ಗೌತಮಿ ಮಾತ್ರ ಟಾಸ್ಕ್ ಅಲ್ಲಿ ಗೌತಮಿ ಪರ್ಸನಲ್ ಆಗಿ ತಗೊಂಡು ತಪ್ಪು ಮಾಡಿದ್ರು ಈಗ ಮೋಕ್ಷಿತನು ಅದೇ ತಪ್ಪು ಮಾಡ್ತಾ ಇದ್ದಾರೆ ಹೌದು ಯಾಕಂದ್ರೆ ಮೋಕ್ಷಿತ ಈಗ ಗೌತಮಿ ಹತ್ರ ಹೋಗಿ...…

Keep Reading

ಬಿಗ್ ಬಾಸ್ ಮನೆಗೆ ಮತ್ತೆ ಪೊಲೀಸ್ ರೇಡ್ ; ಸ್ವರ್ದಿಗಳು ಶಾಕ್ ?

ಬಿಗ್ ಬಾಸ್ ಮನೆಗೆ ಮತ್ತೆ ಪೊಲೀಸ್ ರೇಡ್ ; ಸ್ವರ್ದಿಗಳು ಶಾಕ್ ?

ವೀಕ್ಷಕರೇ ಬಿಗ್ ಬಾಸ್ ಕನ್ನಡ ಸೀಸನ್ 11 ಮನೆಯಿಂದ ಲೇಟೆಸ್ಟ್ ಬ್ರೇಕಿಂಗ್ ನ್ಯೂಸ್ ಒಂದು ಬರ್ತಿದ್ದು ರಾಜ್ಯ ಮಹಿಳಾ ಆಯೋಗ ಬಿಗ್ ಬಾಸ್ ಮನೆಗೆ ಬೆಳ್ಳಂಬೆಳ್ಳಿಗೆ ರೈಡ್ ಮಾಡಿದೆ ಅನ್ನುವ ಮಾಹಿತಿಗಳು ಕೇಳಿ ಬರ್ತಿದೆ ಹೌದು ವೀಕ್ಷಕರೇ ಇದಕ್ಕಿಂತ ಮುಂಚೆ ಬಿಗ್ ಬಾಸ್ ಸ್ಟಾರ್ಟ್ ಆದ ಕೇವಲ ಎರಡೇ ವಾರಕ್ಕೆ ಬಿಗ್ ಬಾಸ್ ಮನೆಗೆ ಎಂಟ್ರಿ ಆಗಿದ್ದ ಮಹಿಳಾ ಆಯೋಗ ಬಿಗ್ ಬಾಸ್ ನಲ್ಲಿ ನರಕ ಮತ್ತು ಸ್ವರ್ಗ ಅನ್ನುವ ಕಾನ್ಸೆಪ್ಟ್ ಅನ್ನ ಮಾಡಿ ಮಹಿಳೆಯರಿಗೆ ಕಿರುಕುಲ...…

Keep Reading

ಕನ್ನಡದ ಅತಿ ಹೆಚ್ಚು  TRP ಗಳಿಸಿದ ನಂಬರ್ ಒನ್ ಸೀರಿಯಲ್ ಯಾವುದು ನೋಡಿ ?

ಕನ್ನಡದ ಅತಿ ಹೆಚ್ಚು  TRP ಗಳಿಸಿದ ನಂಬರ್ ಒನ್ ಸೀರಿಯಲ್ ಯಾವುದು ನೋಡಿ ?

ಅಂದ್ಹಾಗೆ ಈ ಬಾರಿ ಟಿಆರ್‌ಪಿ ಕಾದಾಟದಲ್ಲಿ ಗೆದ್ದ ಸೀರಿಯಲ್‌ ಯಾವುದು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!ಕಳೆದ ಕೆಲವು ವಾರಗಳಿಂದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಂಬರ್‌ 1 ಸ್ಥಾನದಲ್ಲಿತ್ತು. ಆದ್ರೀಗ ನಂಬರ್ 1 ಸ್ಥಾನಕ್ಕೆ ‘ಲಕ್ಷ್ಮೀ ನಿವಾಸ’ ಸೀರಿಯಲ್‌ ಏರಿದೆ.  ಎರಡನೇ ಸ್ಥಾನಕ್ಕೆ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್‌ ಕುಸಿದಿದೆ. ಮೂರನೇ ಸ್ಥಾನದಲ್ಲಿ ‘ಅಮೃತಧಾರೆ’ ಸೀರಿಯಲ್‌ ಇದೆ. ನಾಲ್ಕನೇ ಸ್ಥಾನದಲ್ಲಿ...…

Keep Reading

ಶೋಭಿತಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಆಚೆ ಬರಲು ಅಸಲಿ ಕಾರಣ ಇಲ್ಲಿದೆ ನೋಡಿ

ಶೋಭಿತಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಆಚೆ ಬರಲು ಅಸಲಿ ಕಾರಣ ಇಲ್ಲಿದೆ ನೋಡಿ

ಶೋಭಾ ಶೆಟ್ಟಿ ಅವರು ನವೆಂಬರ್ 17, 2024 ರಂದು ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಕನ್ನಡ 11 ಮನೆಗೆ ಪ್ರವೇಶಿಸಿದರು. ಅವರ ಪ್ರವೇಶವು ಹೆಚ್ಚು ನಿರೀಕ್ಷಿತವಾಗಿತ್ತು ಮತ್ತು ಅವರು ತಮ್ಮ ವಾಸ್ತವ್ಯದ ಸಮಯದಲ್ಲಿ "ತನ್ನ ನಿಜವಾದ ವ್ಯಕ್ತಿತ್ವವನ್ನು ಬಿಚ್ಚಿಡುವುದಾಗಿ" ಪ್ರತಿಜ್ಞೆ ಮಾಡಿದರು. ಆದಾಗ್ಯೂ, ಶೋಭಾ ಆರೋಗ್ಯದ ಸವಾಲುಗಳನ್ನು ಎದುರಿಸಿದರು, ಅದು ಅಂತಿಮವಾಗಿ ಕಾರ್ಯಕ್ರಮವನ್ನು ತೊರೆಯುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲು...…

Keep Reading

ಸಿಂಹ ರಾಶಿ ಯವರಿಗೆ 2025 ಭರ್ಜರಿ ಧನಲಾಭ : ಯೋಗಗಳ ಸುರಿಮಳೆ

ಸಿಂಹ ರಾಶಿ ಯವರಿಗೆ  2025   ಭರ್ಜರಿ ಧನಲಾಭ :   ಯೋಗಗಳ ಸುರಿಮಳೆ

ಸಿಂಹ ರಾಶಿಯವರಿಗೆ ಮುಂದಿನ ವರ್ಷ ಲಾಭವನ್ನು ತಂದು ಕೊಡುತ್ತದೆ. ಧನಕಾರಕ, ಯೋಗಕಾರಕ ಬುಧ ಸಿಂಹ ರಾಶಿಯವರಿಗೆ ವಿಪರೀತ ಧನವನ್ನು ತಂದುಕೊಡುತ್ತಾನೆ. ಸಿಂಹರಾಶಿಯವರಿಗೆ ಲಾಭಾಧಿಪತಿ ಮಿಥುನ ರಾಶಿಯಾಗಿರುತ್ತದೆ. ಲಾಭಾಧಿಪತಿ ಬುಧ ಹಾಗೂ ಮಿಥುನ ಸಿಂಹ ರಾಶಿಯವರಿಗೆ ನಿರೀಕ್ಷೆಗೂ ಹೆಚ್ಚು ಲಾಭವನ್ನು ನೀಡುತ್ತಾರೆ. ಇದರಿಂದಾಗಿ 2025ನೇ ವರ್ಷ ಸಿಂಹ ರಾಶಿಯವರಿಗೆ ಅದ್ಭುತವಾಗಿರುತ್ತದೆ. ದಾಯಾದಿಗಳಿಂದ ಬರಬೇಕಾದ ಹಣ ಆಸ್ತಿ ನಿಮ್ಮ ಕೈ ಸೇರುತ್ತದೆ. ಯಾರಿಗಾದರೂ...…

Keep Reading

ಈ 3 ರಾಶಿಗೆ ಅದೃಷ್ಟದ ಮೂಟೆಯನ್ನೇ ಹೊತ್ತು ತರಲಿದೆ ʼ2025ʼರ ಹೊಸ ವರ್ಷ: ಯಾವುದು ನೋಡಿ ?

ಈ 3 ರಾಶಿಗೆ ಅದೃಷ್ಟದ ಮೂಟೆಯನ್ನೇ ಹೊತ್ತು ತರಲಿದೆ ʼ2025ʼರ ಹೊಸ ವರ್ಷ: ಯಾವುದು ನೋಡಿ ?

ಮೇಷ ರಾಶಿ: ಹೊಸ ವರ್ಷ 2025 ಮೇಷ ರಾಶಿಯ ಜನರಿಗೆ ಅನುಕೂಲಕರವಾಗಲಿದೆ. ವರ್ಷದ ಆರಂಭದಿಂದ ಮೇ ವರೆಗೆ ಗುರು ಗ್ರಹ ಸಂಪತ್ತಿನ ಮನೆಯಲ್ಲಿರುತ್ತಾನೆ. ಈ ಸಂದರ್ಭದಲ್ಲಿ ಈ ರಾಶಿಯ ಜನರು ಅಪಾರ ಸಂಪತ್ತನ್ನು ಪಡೆಯುತ್ತಾರೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಆದಾಯವು ವೇಗವಾಗಿ ಹೆಚ್ಚಾಗುತ್ತದೆ.   ಕರ್ಕಾಟಕ ರಾಶಿ: ಈ ವರ್ಷಕ್ಕೆ ಹೋಲಿಸಿದರೆ, ಕರ್ಕಾಟಕ ರಾಶಿಯವರಿಗೆ ಹೊಸ ವರ್ಷ 2025 ಹೆಚ್ಚು ಉತ್ತಮವಾಗಿರುತ್ತದೆ. ವೃತ್ತಿ ಸಂಬಂಧಿತ ಅನೇಕ...…

Keep Reading

ಕೊನೆಗೂ ಬಯಲಾಯಿತು ಶೋಭಿತಾ ಶಿವಣ್ಣ ಸಾವಿನ ರಹಸ್ಯ ; ಏನದು ನೋಡಿ ?

ಕೊನೆಗೂ ಬಯಲಾಯಿತು ಶೋಭಿತಾ ಶಿವಣ್ಣ ಸಾವಿನ ರಹಸ್ಯ ; ಏನದು ನೋಡಿ ?

ನಟಿ ಶೋಭಿತಾ ಶಿವಣ್ಣ ಕೇಸ್ಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ ಬೆಡ್ರೂಮ್ ನಲ್ಲಿ ಎರಡನೇ ಸಾಲಿನ ಡೆತ್ ನೋಟ್ ನಲ್ಲಿ ಏನು ಪತ್ತಿಯಾಗಿದೆ ಎಂಬುದನ್ನು ಈ ವಿಡಿಯೋದಲ್ಲಿ ಕಂಪ್ಲೀಟ್ ಆಗಿ ನೋಡೋಣ ಬನ್ನಿ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಅವರ ಕೇಸ್ ಗೆ ಒಂದು ದಿನದ ಬಳಿಕ ಮೇಜರ್ ಟ್ವಿಸ್ಟ್ ಸಿಕ್ಕಿದೆ ಹೈದರಾಬಾದ್ ನಲ್ಲಿ ಗಂಡನ ಜೊತೆ ನೆಲೆಸಿದ್ದ ಶೋಭಿತಾ ಅವರು ನಿಗೂಢವಾಗಿ ಪ್ರಾಣ ಬಿಟ್ಟಿದ್ದಾರೆ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡ...…

Keep Reading

ಪ್ರೀತಿಸಿ ಮದುವೆ ಆಗುವುದು ಒಳ್ಳೆಯದಾ ಅಥವಾ ನಿಮ್ಮ ಪೋಷಕರ ನಿರ್ದಾರ ನ : ನಿಮ್ಮ ಆಯ್ಕೆ ಯಾವುದು ?

ಪ್ರೀತಿಸಿ ಮದುವೆ ಆಗುವುದು ಒಳ್ಳೆಯದಾ  ಅಥವಾ ನಿಮ್ಮ ಪೋಷಕರ ನಿರ್ದಾರ ನ : ನಿಮ್ಮ ಆಯ್ಕೆ ಯಾವುದು ?

ಇಲ್ಲಿ ಟೀನ್ ಏಜ್ ಹೆಣ್ಣು ಮಕ್ಕಳಿಗೆ ಕಿವಿಮಾತು ಬದುಕಿನಲ್ಲಿ ಭದ್ರತೆ ಸಿಗುವತನಕ ಪ್ರೇಮ ವಿವಾಹ ದ ತಂಟೆಗೆ ಹೋಗಬೇಡಿ. ಇಂದು ಬಣ್ಣದ ಮಾತುಗಳಿಂದ ಬುದ್ದಿ ಬಲಿಯದ ಬದುಕಿನ ವಾಸ್ತವ ಅರಿಯದ ಹೆಣ್ಣು ಮಕ್ಕಳನ್ನು ಮರುಳು ಮಾಡಿ ಹಾಳು ಗೆಡವಿ ಕೈ ಕೊಟ್ಟು ಹೋಗುವ ಅನೇಕ ಕಾಮುಕ ಪಿಶಾಚಿ ಗಳು ಸಮಾಜದಲ್ಲಿ ಇವೆ.ತಂದೆ ತಾಯಿಗಳ ಅಶೋತ್ತರ ಗಳನ್ನು ಈಡೇರಿಸಿ. ಮೊದಲು ವಿದ್ಯಾಭ್ಯಾಸ ದ ಗುರಿ ಸಾಧಿಸಿ. ಈ ಮೊಬೈಲ್ ಯುಗದಲ್ಲಿ ಇನ್ಸ್ಟಾಗ್ರಾಮ್ ಫೇಸ್ಬುಕ್ ವಾಟ್ಸಪ್...…

Keep Reading

ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ಬಾರಿ ಮಳೆ ಮುನ್ಸೂಚನೆ : ಎಲ್ಲೆಲ್ಲಿ ನೋಡಿ

ಬೆಂಗಳೂರು ಸೇರಿ  ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ಬಾರಿ ಮಳೆ ಮುನ್ಸೂಚನೆ : ಎಲ್ಲೆಲ್ಲಿ ನೋಡಿ

ನಿರಂತರ ಮಳೆಯಿಂದಾಗಿ ಬೆಂಗಳೂರಿನಾದ್ಯಂತ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸೋಮವಾರ ಮೈಸೂರು ರಸ್ತೆ, ತುಮಕೂರು ರಸ್ತೆ, ನೈಸ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದವು. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಕಡಿಮೆ ಒತ್ತಡದ ಪ್ರದೇಶವಾಗಿ ದುರ್ಬಲಗೊಂಡಿರುವ ಫೆಂಗಲ್ ಚಂಡಮಾರುತದ ಅವಶೇಷಗಳ ಪರಿಣಾಮದಿಂದಾಗಿ ಬೆಂಗಳೂರು ಮತ್ತು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ...…

Keep Reading

ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರ : ಎಲ್ಲರೂ ಶಾಕ್ ?

ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರ : ಎಲ್ಲರೂ ಶಾಕ್ ?

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಚೈತ್ರ ಕುಂದಾಪುರ ದೊಡ್ಡಮನೆಯಿಂದ ಹೊರಬಂದ್ರ ಅನ್ನುವಂತಹ ಪ್ರಶ್ನೆ ಈ ಪ್ರಶ್ನೆ ಮುನ್ನೆಲೆಗೆ ಬರಲಿಕ್ಕೆ ಕಾರಣ ಚೈತ್ರ ಕೋರ್ಟ್ ನಲ್ಲಿ ಪ್ರತ್ಯಕ್ಷರಾಗಿದ್ದಾರೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಚೈತ್ರ ಕುಂದಾಪುರ ವಂಚನೆ ಕೇಸ್ನಲ್ಲಿ ಕೋರ್ಟಿಗೆ ಹಾಜರಾಗಿದ್ದಾರ ಚೈತ್ರ ಕುಂದಾಪುರ ಎಸಿಎಂಎಂ ಒಂದರ ನ್ಯಾಯಾಧೀಶರ ಮುಂದೆ ಚೈತ್ರ ಕುಂದಾಪುರ ಹಾಜರಾಗಿರುವಂತದ್ದು [ಸಂಗೀತ] ವಂಚನೆ ಕೇಸ್ನಲ್ಲಿ ಕೋರ್ಟ್ಗೆ ಹಾಜರಾದ ಚೈತ್ರ...…

Keep Reading

Go to Top