ಅವತ್ತು ಒಂದು ದಿನ ಗಿಡ ನೆಡೋಕೆ ನೆಲ ಆಗೆಯುವಾಗ ಕಂಡ ದೃಶ್ಯ ನೋಡಿ ಅಲ್ಲಿದ್ದವರು ದಂಗಾಗಿ ಹೋಗಿದ್ರು
ನಮ್ಮ ದೇಶದಲ್ಲಿ ಆಗುತ್ತಿರುವ ಫಾಸ್ಟ್ ಫಾರ್ವರ್ಡ್ ಬದಲಾವಣೆಗಳನ್ನು ನೋಡಿದರೆ ನಿಯತ್ತು ಹಾಗೂ ನ್ಯಾಯಕ್ಕೆ ಬೆಲೆ ಕುಗ್ಗಿ ಕೇವಲ ದುಡ್ಡು ಇದ್ದವರಿಗೆ ನಂತರ ಬೆಲೆ ಎನ್ನುವ ಮಾತನ್ನು ಸತ್ಯ ಮಾಡಿದೆ. ಇದೀಗ 2002ರಲ್ಲಿ ತಮಿಳು ನಾಡಿನಲ್ಲಿ ನಡೆದ ಆ ಒಂದು ಘಟನೆ ಇಡೀ ದೇಶವನ್ನೇ ಬೆಚ್ಚಿ ಬಿಳಿಸಿತ್ತು. ಇನ್ನೂ ಆ ವಿಚಾರ ಎಲ್ಲೆಡೆ ಹರಡುತ್ತಿದ್ದಂತೆ ಆ ಕೇಸ್ ಸಾಲ್ವ್ ಮಾಡಲು CID ವರೆಗೂ ಹೋಗಿತ್ತು ಎಂದರೆ ನಿಮಗೆ ಇದರಲ್ಲಿಯೇ ತಿಳಿಯಬೇಕು. ಒಬ್ಬ ಸಾಮಾನ್ಯನ ಕೇಸ್ ಅಲ್ಲಿಯ...…