ಲೇಖಕರು

KUMAR K

ಬ್ಯಾಂಕಾಕ್ ನಲ್ಲಿ ಆ ದಿನ ಏನಾಯ್ತು ಎಂದ ಕೂಡಲೇ ನಿರೂಪಕಿಗೆ ರಾಘು ಖಡಕ್ ಎಚ್ಚರಿಕೆ ಕೊಟ್ಟಿದ್ದು ಹೀಗೆ..!

ಬ್ಯಾಂಕಾಕ್ ನಲ್ಲಿ ಆ ದಿನ ಏನಾಯ್ತು ಎಂದ ಕೂಡಲೇ ನಿರೂಪಕಿಗೆ ರಾಘು ಖಡಕ್ ಎಚ್ಚರಿಕೆ ಕೊಟ್ಟಿದ್ದು ಹೀಗೆ..!

ವಿಜಯ ರಾಘವೇಂದ್ರ ಅವರು ಅವರ ಪ್ರೀತಿಯ ಮಡದಿ ಸ್ಪಂದನ ಅವರ ಅಗಲಿಕೆ ಇಂದ ಇನ್ನೂ ಕೂಡ ಹೊರಬಂದಿಲ್ಲ, ಹೌದು, ಸ್ಪಂದನ ಅವರು ತೀರಿ ಹೋಗಿ ತಿಂಗಳು ಹತ್ತಿರ ಆಗುತ್ತಿದೆ. ಅವರ ಕುಟುಂಬಸ್ಥರು, ಸ್ಪಂದನ ಅಗಲಿಕೆಯಲ್ಲಿ ನೋವ ಅನುಭವಿಸುತ್ತಿದ್ದಾರೆ. ಸ್ಪಂದನ ಅವರು ಒಳ್ಳೆಯ ವ್ಯಕ್ತಿತ್ವ ಹೊಂದಿದಂತಹ ಮಹಿಳೆ ಎಂದು ಹೇಳಬಹುದು..ಸದಾ ಇನ್ನೊಬ್ಬರಿಗೆ ಒಳಿತನ್ನೆ ಬಯಸುವ ಆ ಒಳ್ಳೆಯ ವ್ಯಕ್ತಿತ್ವದ ಜೀವ ಇಂದು ಕಾಣೆಯಾಗಿದೆ. ಕೇವಲ ದೈಹಿಕವಾಗಿ ಮಾತ್ರ ಅವರು ನಮ್ಮ ಜೊತೆಗಿಲ್ಲ,...…

Keep Reading

ಖ್ಯಾತ ಕಿರುತೆರೆ ನಟಿ 31 ವರ್ಷದ ಅಪರ್ಣಾ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ !!

ಖ್ಯಾತ ಕಿರುತೆರೆ ನಟಿ 31 ವರ್ಷದ ಅಪರ್ಣಾ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ !!

ಕಿರುತೆರೆ ಮತ್ತು ಚಲನಚಿತ್ರ ನಟಿ ಅಪರ್ಣಾ ನಾಯರ್ (31) ಗುರುವಾರ ಇಲ್ಲಿನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕರಮಾನ ತಾಳದಲ್ಲಿರುವ ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯ ಮೃತದೇಹವನ್ನು ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುವಾರ ಸಂಜೆ 7:30ಕ್ಕೆ ಅಪರ್ಣಾ ಶವವಾಗಿ ಪತ್ತೆಯಾಗಿದ್ದಾರೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ...…

Keep Reading

ರಕ್ಷಾ ಬಂಧನ ದಿವಸವೇ ಸ್ಪಂದನ ಅಣ್ಣ ರಕ್ಷಿತ್ ಎಂಥಾ ಕೆಲ್ಸ ಮಾಡಿದ್ದಾರೆ ನೋಡಿ..!

ರಕ್ಷಾ ಬಂಧನ ದಿವಸವೇ ಸ್ಪಂದನ ಅಣ್ಣ ರಕ್ಷಿತ್ ಎಂಥಾ ಕೆಲ್ಸ ಮಾಡಿದ್ದಾರೆ ನೋಡಿ..!

ಕನ್ನಡದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಅವರ ಕುಟುಂಬವನ್ನು ಅಗಲಿ 20 ದಿನಗಳು ಕಳೆಯುತ್ತಿವೆ..ಹೌದು ಮೊನ್ನೆ ಮೊನ್ನೆಯಷ್ಟೇ ವೇದಿಕೆ ಮೇಲೆ ಪತ್ನಿಯನ್ನು ನೆನೆದು ತಮ್ಮ ಚಿತ್ರ ಕದ್ದ ಚಿತ್ರದ ಟ್ರೈಲರ್ ಲಾಂಚ್ ವೇಳೆ ಕಣ್ಣೀರು ಹಾಕಿದ್ದರು ರಾಘು. ಪ್ರತಿ ಹಂತದಲ್ಲೂ ನನ್ನ ಹೆಂಡತಿ ನನ್ನ ಜೊತೆಗೆ ಇರುತ್ತಿದ್ದಳು, ಆಕೆಗೆ ಈ ಸಿನಿಮಾ ಮೇಲೆ ಹೆಚ್ಚು ನಂಬಿಕೆ ಇತ್ತು. ಈ ತಂಡವನ್ನ ಹೆಚ್ಚು ಇಷ್ಟ ಪಟ್ಟಿದ್ದಳು. ನಮ್ಮ ಕಷ್ಟದ ಸಂದರ್ಭದಲ್ಲಿ ನಮ್ಮ...…

Keep Reading

ಭಾರತದ ಮುಂದಿನ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮೀಜಿ! ಅವರು ಹೇಳಿದ್ದೇನು ಗೊತ್ತಾ?

ಭಾರತದ ಮುಂದಿನ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮೀಜಿ! ಅವರು ಹೇಳಿದ್ದೇನು ಗೊತ್ತಾ?

ನಮ್ಮ ದೇಶದಲ್ಲಿ ಆಗುತ್ತಿರುವ ಬದಲಾವಣೆಗಳು ದೇಶದ ಪ್ರಜೆಗಳ ಆಗು ಹೋಗಿನ ಜೊತೆಗೆ ಪ್ರತಿ ವಸಂತಕ್ಕು ಬದಲಾಗುವ ಗ್ರಹ ಗತಿಗಳು ಕೂಡ ಕೆಲವೊಂದು ಕದಕುಗಳಿಗು ಕಾರಣವಾಗಿದೆ. ಇನ್ನೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಾಗಿ ಭವಿಷ್ಯ ವಾಣಿಯನ್ನು ನಂಬುವ ಜನರು ಹೆಚ್ಚು ಎಂದ್ರೆ ತಪ್ಪಾಗಲಾರದು. ಅದ್ರಲ್ಲೂ ನಮ್ಮ ಹಿಂದೂ ಜನಂಗದ ಮಂದಿ ತಾವು ಮಾಡುವ ಶುಭ ಅಶುಭ ಕಾರ್ಯಕ್ಕೂ ಕೊಡ ನಿರ್ಧಿಷ್ಟ ಸಮಯ ಎಂದು ಅನುಸರಿಸುತ್ತಾರೆ. ಹಾಗಾಗಿ ನಮ್ಮ ಹಿಂದೂ ಸಂಪ್ರದಾಯದಲ್ಲಿ...…

Keep Reading

ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್ ಬಳಿಕ ಮತ್ತೆ ಎದುರಾಗಿರುವ ಹೊಸ ಚ್ಯಾಲೆಂಜ್ ! ಆ ಚ್ಯಾಲೆಂಜ್ ಏನು ಗೊತ್ತಾ?

ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್ ಬಳಿಕ ಮತ್ತೆ ಎದುರಾಗಿರುವ ಹೊಸ ಚ್ಯಾಲೆಂಜ್ ! ಆ ಚ್ಯಾಲೆಂಜ್ ಏನು ಗೊತ್ತಾ?

ಈ ತಿಂಗಳು ನಮ್ಮ ದೇಶದ ಪ್ರಜೆಗಳಿಗೆ ಬಹಳ ಹೆಮ್ಮೆ ಪಡುವ ತಿಂಗಳು ಎಂದ್ರೆ ತಪ್ಪಾಗಲಾರದು. ಏಕೆಂದರೆ ಇದೆ ತಿಂಗಳಲ್ಲಿ ನಮ್ಮ ದೇಶಕ್ಕೆ ಬಹಳ ಹೆಮ್ಮೆ ಪಡುವ ವಿಚಾರಗಳು ನಡೆದಿದೆ. ಮೊದಲಿಗೆ ಬಹಳ ಚಿಕ್ಕ ವಯಸ್ಸಿನಲ್ಲಿ "ಪ್ರಜ್ಞಾನಂದ" ಅವರು ' ಅಂತಾರಾಷ್ಟ್ರೀಯ ಮಟ್ಟದಲ್ಲಿ "ಚೆಸ್ ಕಾಂಪಿಟೇಶನ್" ನಲ್ಲಿ ಭಾಗಾಹಿಸಿ 'ಬೆಳ್ಳಿ ಪದಕ' ಗೆದ್ದರು. ಹಾಗೆಯೇ ಮೊನ್ನೆಯಷ್ಟೇ" ಒಲಂಪಿಕ್ಸ್" ಅಲ್ಲಿ ಚಿನ್ನದ ಪದಕ ಕೂಡ ಭಾರತ ಪಡೆದುಕೊಂಡಿದೆ. ಇದೆಲ್ಲದಕ್ಕಿಂತ...…

Keep Reading

ಗೃಹಲಕ್ಷ್ಮಿ ಯೋಜನೆಗೆ ಅರ್ಜಿಸಲ್ಲಿಸಿದ್ದವರಿಗೆ ಆ.30ರಂದು ನಿಮ್ಮ ಖಾತೆಗೆ 2,000 ಜಮಾ,ತಪ್ಪದೇ ಈ ಒಂದು ಚಿಕ್ಕ ಕೆಲಸ ಮಾಡಿ

ಗೃಹಲಕ್ಷ್ಮಿ ಯೋಜನೆಗೆ ಅರ್ಜಿಸಲ್ಲಿಸಿದ್ದವರಿಗೆ ಆ.30ರಂದು ನಿಮ್ಮ ಖಾತೆಗೆ 2,000 ಜಮಾ,ತಪ್ಪದೇ ಈ ಒಂದು ಚಿಕ್ಕ ಕೆಲಸ ಮಾಡಿ

ರಾಜ್ಯ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ‘ ಗೃಹಲಕ್ಷ್ಮಿ ’ ಯೋಜನೆಗೆ ಆ.30ರಂದು ನಗರದಲ್ಲಿ ಚಾಲನೆ ನೀಡಲಿರುವ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳೊಂದಿಗೆ ವಿಸ್ತಾರವಾದ ಮಹಾರಾಜ ಕಾಲೇಜು ಮೈದಾನಕ್ಕೆ ಭೇಟಿ ನೀಡಿದರು . ಭಾನುವಾರ ಬಿಡುಗಡೆ ಮತ್ತು ಸಿದ್ಧತೆಗಳನ್ನು ಪರಿಶೀಲಿಸಿದರು. ನಿನ್ನೆ ಇಲ್ಲಿನ ಝೆಡ್‌ಪಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ...…

Keep Reading

ಬೇಬಿ ಬಂಪ್ ಫೋಟೋಶೂಟ್ ನಲ್ಲಿ ಮಿಂಚಿದ ಆಶಿತಾ ಚಂದ್ರಪ್ಪ..! ಸೀಮಂತ ಕಾರ್ಯ

ಬೇಬಿ ಬಂಪ್ ಫೋಟೋಶೂಟ್ ನಲ್ಲಿ ಮಿಂಚಿದ ಆಶಿತಾ ಚಂದ್ರಪ್ಪ..! ಸೀಮಂತ ಕಾರ್ಯ

 2021 ರಲ್ಲಿ ನಟಿ ಆಶಿತಾ ಚಂದ್ರಪ್ಪ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ರೋಹನ್ ರಾಘವೇಂದ್ರ ಅವರ ಜೊತೆ ಸಪ್ತಪದಿ ತುಳಿದ ಆಶಿತಾ ನಂತರ ಯಾವ ಸೀರಿಯಲ್ ನಲ್ಲೂ ಕಂಡು ಬಂದಿರಲಿಲ್ಲ. ಹೌದು ಕನ್ನಡ ಕಿರುತೆರೆಯಲ್ಲಿ ಇವರು ಕೂಡ ಹೆಸರು ಮಾಡಿದಂತಹ ನಟಿ..ಆಶಿತಾ ಚಂದ್ರಪ್ಪ ಜೊತೆ ಜೊತೆಯಲಿ ಎನ್ನುವ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ದೊಡ್ಡದಾಗಿ ಪಾದರ್ಪಣೆ ಮಾಡಿದ್ದರು. ಆಶಿತಾ ಅವರು ತನಗಿಂತ ಕಿರಿಯ ಹುಡುಗನ ಜೊತೆ ಈ ಧಾರವಾಹಿಯಲ್ಲಿ ನಟಿಸಿ ಸೈ...…

Keep Reading

ಗೆಳತಿ ಜೊತೆ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಮೋಜು ಮಸ್ತಿ ವಿಡಿಯೋ ವೈರಲ್

ಗೆಳತಿ ಜೊತೆ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಮೋಜು ಮಸ್ತಿ ವಿಡಿಯೋ ವೈರಲ್

ರಮ್ಯಾ ಅವರು ಮತ್ತೆ ಚಿತ್ರರಂಗದ ಜೊತೆ ನಂಟು ಬೆಳೆಸಿಕೊಂಡಿದ್ದಾರೆ. ‘ಉತ್ತರಕಾಂಡ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಕೆಆರ್​ಜಿ ಸ್ಟುಡಿಯೋ ನಿರ್ಮಾಣದ ಈ ಚಿತ್ರಕ್ಕೆ ಡಾಲಿ ಹೀರೋ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈ ಮಧ್ಯೆ ರಮ್ಯಾ ಅವರು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಈಗಾಗಲೇ ಹೇಳಿರುವ ಹಾಗೆ ಉತ್ತರಕಾಂಡ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ....…

Keep Reading

ಚಂದ್ರನ ಮೇಲೆ ಆಯ್ತು..; ಈಗ ಜಗತ್ತಿನಲಿ ಯಾರು ಮಾಡದ ಸಾಹಸಕ್ಕೆ ಕೈ ಹಾಕಿದ ಇಸ್ರೋ..! ಮುಂದಿನ ಟಾರ್ಗೆಟ್ ಇದೆಯಂತೆ..

ಚಂದ್ರನ ಮೇಲೆ ಆಯ್ತು..; ಈಗ ಜಗತ್ತಿನಲಿ ಯಾರು ಮಾಡದ ಸಾಹಸಕ್ಕೆ ಕೈ ಹಾಕಿದ ಇಸ್ರೋ..! ಮುಂದಿನ ಟಾರ್ಗೆಟ್ ಇದೆಯಂತೆ..

ಹೌದು ಸ್ನೇಹಿತರೆ, ಸೂರ್ಯದೇವನಿಗೆ ನಾವು ಕೋಟಿ ಕೋಟಿ ಪ್ರಣಾಮಗಳನ್ನು ನಮಿಸುತ್ತೇವೆ ಆತನನ್ನು ರವಿ, ಭಾಸ್ಕರ್, ಹಾಗೂ ಭಾನು ಎಂಬ ಅಂದ ಚಂದದ ಹೆಸರುಗಳಿಂದ ಕರೆಯುವ ಪದ್ಧತಿ ಇದೆ. ಪೋಷಕರು ಮಕ್ಕಳಿಗೆ ಸೂರ್ಯನ ಕೆಲವು ಈ ಹೆಸರುಗಳನ್ನೇ ಇಡುತ್ತಾರೆ. ಅದನ್ನು ನೀವು ಈಗಾಗಲೇ ಗಮನಿಸಿದ್ದೀರಿ. ಸೂರ್ಯವೆಂದರೆ ಅದೊಂದು ಅತಿ ದೊಡ್ಡ ಶಕ್ತಿ, ಹಾಗೂ ಸೂರ್ಯ ಭಯಾನಕ ಶಕ್ತಿ ಆಗಿರುತ್ತದೆ. ಆದರಿಂದಲೇ ನಾವು ಸೌರಶಕ್ತಿಯನ್ನು ತಯಾರು ಮಾಡಿದ್ದೇವೆ  ಅವಾಗವಾಗ ಗ್ರಹಣ...…

Keep Reading

ಚಂದ್ರಯಾನ್-3 ಯಶಸ್ಸಿನ ಹಿಂದೆ ಇರುವ ಮುಖ್ಯ ಪಾತ್ರ ವಹಿಸಿದ್ದ ಇಸ್ರೋ ಅಧ್ಯಕ್ಷ ಸೋಮನಾಥ್ ಯಾರು ?

ಚಂದ್ರಯಾನ್-3 ಯಶಸ್ಸಿನ ಹಿಂದೆ ಇರುವ ಮುಖ್ಯ ಪಾತ್ರ ವಹಿಸಿದ್ದ ಇಸ್ರೋ ಅಧ್ಯಕ್ಷ ಸೋಮನಾಥ್ ಯಾರು ?

ಡಾ. ಸೋಮನಾಥ್ ಅವರ ತಂದೆ, ಶ್ರೀ ವೇದಂಪರಂಬಿಲ್ ಶ್ರೀಧರ ಸೋಮನಾಥ್ ಅವರು ಶಿಕ್ಷಕರಾಗಿದ್ದರು. ಶಾಲೆಯಲ್ಲಿ ಹಿಂದಿ ಕಲಿಸುತ್ತಿದ್ದರು. ಶ್ರೀ ಸೋಮನಾಥ್ ಅವರ ಕುಟುಂಬವು ಸಾಕಷ್ಟು ಶ್ರೀಮಂತ, ವಿದ್ಯಾವಂತ ಮತ್ತು ಸಾಂಸ್ಕೃತಿಕ ಎಂದು ಹೆಸರುವಾಸಿಯಾಗಿದೆ. ಅವರು ಸವಲತ್ತುಗಳ ಮಹಾನ್ ಸೌಕರ್ಯದಲ್ಲಿ ಜನಿಸಿದರು. ಅವರ ಆರಂಭಿಕ ವರ್ಷಗಳಲ್ಲಿ, ಅವರ ತಂದೆ ಅವರ ರೋಲ್ ಮಾಡೆಲ್ ಆಗಿದ್ದರು, ಅವರು ತಮ್ಮ ಕೆಲಸದ ಬಗ್ಗೆ ಭಾವೋದ್ರಿಕ್ತರಾಗಿರುವುದರ ಮಹತ್ವವನ್ನು ಮತ್ತು...…

Keep Reading

Go to Top