ಬ್ಯಾಂಕಾಕ್ ನಲ್ಲಿ ಆ ದಿನ ಏನಾಯ್ತು ಎಂದ ಕೂಡಲೇ ನಿರೂಪಕಿಗೆ ರಾಘು ಖಡಕ್ ಎಚ್ಚರಿಕೆ ಕೊಟ್ಟಿದ್ದು ಹೀಗೆ..!
ವಿಜಯ ರಾಘವೇಂದ್ರ ಅವರು ಅವರ ಪ್ರೀತಿಯ ಮಡದಿ ಸ್ಪಂದನ ಅವರ ಅಗಲಿಕೆ ಇಂದ ಇನ್ನೂ ಕೂಡ ಹೊರಬಂದಿಲ್ಲ, ಹೌದು, ಸ್ಪಂದನ ಅವರು ತೀರಿ ಹೋಗಿ ತಿಂಗಳು ಹತ್ತಿರ ಆಗುತ್ತಿದೆ. ಅವರ ಕುಟುಂಬಸ್ಥರು, ಸ್ಪಂದನ ಅಗಲಿಕೆಯಲ್ಲಿ ನೋವ ಅನುಭವಿಸುತ್ತಿದ್ದಾರೆ. ಸ್ಪಂದನ ಅವರು ಒಳ್ಳೆಯ ವ್ಯಕ್ತಿತ್ವ ಹೊಂದಿದಂತಹ ಮಹಿಳೆ ಎಂದು ಹೇಳಬಹುದು..ಸದಾ ಇನ್ನೊಬ್ಬರಿಗೆ ಒಳಿತನ್ನೆ ಬಯಸುವ ಆ ಒಳ್ಳೆಯ ವ್ಯಕ್ತಿತ್ವದ ಜೀವ ಇಂದು ಕಾಣೆಯಾಗಿದೆ. ಕೇವಲ ದೈಹಿಕವಾಗಿ ಮಾತ್ರ ಅವರು ನಮ್ಮ ಜೊತೆಗಿಲ್ಲ,...…