ಲೇಖಕರು

KUMAR K

ಬಟ್ಟೆ ಬಿಚ್ಚುದ್ರೆ ಆ ಆಫರ್ ಬರುತ್ತೆ ಈ ಆಫರ್ ಬರ್ತೆ ಅನ್ನುವವರಿಗೆ ! ಸಕ್ಕತ್ ಕ್ಲಾಸ್ ತೊಗೊಂಡ ಸೋನು ಶ್ರೀನಿವಾಸ್ ಗೌಡ

ಬಟ್ಟೆ ಬಿಚ್ಚುದ್ರೆ ಆ ಆಫರ್ ಬರುತ್ತೆ ಈ ಆಫರ್ ಬರ್ತೆ ಅನ್ನುವವರಿಗೆ  ! ಸಕ್ಕತ್ ಕ್ಲಾಸ್ ತೊಗೊಂಡ ಸೋನು ಶ್ರೀನಿವಾಸ್ ಗೌಡ

ಇದೀಗ ಸಾಮಾಜಿಕ ಜಾಲತಾಣ ಕೇವಲ ಮನೋರಂಜನೆಗೆ ಎಂದೇ ಮುದಿಪಾಗಿ ಇಲ್ಲ. ಅದರ ಬದಲಾಗಿ ಕೆಟ್ಟ ವಿಷಯಗಳಿಗೆ ಈಗಿನ ಕಾಲದ ಯುವಕ ಯುವತಿಯರನ್ನು ಪ್ರಚೋದನೆ ಮಾಡಲು ಸೃಷ್ಟಿ ಮಾಡಿರುವ ದೊಡ್ಡ ವೇದಿಕೆಯಾಗಿ ಬಿಂದುವಾಗಿದೆ. ಇನ್ನೂ ಈ ಸಾಮಾಜಿಕ ಜಾಲತಾಣ ಮೊದಲು ಅವಕಾಶ ಇಲ್ಲದೆ ಇದ್ದವರಿಗೆ ತಾವೇ ಸೃಷ್ಟಿ ಮಾಡಿಕೊಳ್ಳುವ ಒಂದು ವೇದಿಕೆ ಆಗಿ ಶುರುವಾದ ಈ ಈ ವೇದಿಕೆ ಹೀಗೆ ಸಮಯ ಕಳೆದ ಬಳಿಕ ನಾನಾ ದಾರಿಯಲ್ಲಿ ಹಾಗೂ ಕೆಟ್ಟ ಪ್ರಚೋದನೆ ಗಳಿನ ದಾರಿಯಲ್ಲಿ ಮುನ್ನುಗ್ಗುತ್ತಿದೆ....…

Keep Reading

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಗೆ ಅವಮಾನ ಆಗುತ್ತಿದ್ದರೂ ಕೊಡ ಸುಮ್ಮನಿರುವುದು ಏಕೆ ಗೊತ್ತಾ?

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಗೆ ಅವಮಾನ ಆಗುತ್ತಿದ್ದರೂ ಕೊಡ ಸುಮ್ಮನಿರುವುದು ಏಕೆ ಗೊತ್ತಾ?

ನಮ್ಮ ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಪೈಕಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿರುವ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಇನ್ನೂ ಈ ಬಾರಿಯ ಬಿಗ್ ಬಾಸ್ ಸೀಸನ್ ಹತ್ತಕ್ಕೆ ಕಾಲಿಟ್ಟಿದ್ದು ಈ ಸೀಸನ್ ಹಿಂದಿನ ಒಂಬತ್ತು ಸೀಸನ್ ಗಳಿಗಿಂತ ಹೆಚ್ಚಿನ ವಿಭಿನ್ನತೆ ಒಳಗೊಂಡಿದೆ ಎಂದು ನಮಗೆ ಈಗಾಗಲೇ ತಿಳಿದಿದೆ. ಏಕೆಂದ್ರೆ ಹಿಂದಿಯ ಅವತರಣಿಕೆಯಲ್ಲಿ ಮೂಡಿ ಬರುತ್ತಿರುವ ಈ ಬಿಗ್ ಬಾಸ್ ಎಲ್ಲಾ ಭಾಷೆಯಲ್ಲಿ ಕೂಡ ಸಾಕಷ್ಟು ಸೀಸನ್ ಗಳನ್ನ ಯಶಸ್ವಿಯಾಗಿ...…

Keep Reading

ಈ ಸಣ್ಣ ಸಲಹೆ ಪಾಲಿಸಿದರೆ ಎಂತಹ ಹುಡುಗಿಯಾದರು ನಿಮ್ಮನ್ನು ಇಷ್ಟ ಪಡುವುದು ಖಂಡಿತ ; ವಿಡಿಯೋ ನೋಡಿ

ಈ ಸಣ್ಣ ಸಲಹೆ ಪಾಲಿಸಿದರೆ ಎಂತಹ ಹುಡುಗಿಯಾದರು ನಿಮ್ಮನ್ನು ಇಷ್ಟ ಪಡುವುದು ಖಂಡಿತ ; ವಿಡಿಯೋ ನೋಡಿ

ಈಗಿನ ಕಾಲದಲ್ಲಿ ಹುಡುಗರು ತಮಗೂ ಸಹ ಒಂದು ಗರ್ಲ್ ಫ್ರೆಂಡ್ ಬೇಕು ಅಂತ ತುಂಬಾ ಪ್ರಯತ್ನ ಮಾಡುತ್ತಾರೆ ಆದರೆ ಅವರಿಗೆ ಅಷ್ಟು ಸುಲಭವಾಗಿ ಯಾರು ಬೀಳುವುದಿಲ್ಲ . ಆದರೂ ಸಹ ಹುಡುಗರು ತಮ್ಮ ಪ್ರಯತ್ನ ಬಿಡುವುದಿಲ್ಲ ಈ ವಿಡಿಯೋದಲ್ಲಿ ಕೊಟ್ಟಿರುವು ಸಲಹೆ ಪಾಲಿಸಿದರೆ ನಿಮಗೂ ಸಹ ಒಬ್ಬ ಒಳ್ಳೆಯ ಗೆಳತೀ ಸಿಗುವದರಲ್ಲಿ ಸಂದೇಹವಿಲ್ಲ ಪೂರ್ತಿ ವಿವರಕ್ಕಾಗೆ ಈ ವಿಡಿಯೋ ನೋಡಿ ಹಾಗು ನಿಮ್ಮ ಅಭಿಪ್ರಾಯ ತಿಳಿಸಿ . ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ...…

Keep Reading

ಪ್ರದೀಪ್ ಈಶ್ವರ್ ಗೆ ಖಡಕ್ ರಿಪ್ಲೈ ಕೊಟ್ಟ ರಂಗಣ್ಣ! ಅವರ ರಿಪ್ಲೈ ಏನು ಗೊತ್ತಾ

ಪ್ರದೀಪ್ ಈಶ್ವರ್ ಗೆ ಖಡಕ್ ರಿಪ್ಲೈ ಕೊಟ್ಟ ರಂಗಣ್ಣ! ಅವರ ರಿಪ್ಲೈ ಏನು ಗೊತ್ತಾ

ನಮ್ಮ ಕಿರುತೆರೆಯ ಮನೋರಂಜನೆಯ ಬಗ್ಗೆ ಶುರುವಾಗಿದೆ. ನಾವು ಮನೋರಂಜನೆಯ ಹಬ್ಬ ಎಂದ ಕೂಡಲೇ ನಿಮಗೆ ಈಗಾಗಲೇ ನಾವು ಯಾವ ಶೂ ಬಗ್ಗೆ ಮಾತನಾಡಲು ಹೊರಟಿದ್ದೇವೆ ಎಂದು ನಿಮಗೆಲ್ಲರಿಗೂ ಈಗಾಗಲೇ ತಿಳಿದೇ ಇದೇ. ರಿಯಾಲಿಟಿ ಶೋ ಎಂದ್ರೆ ವಾರದ ಅಂತ್ಯದಲ್ಲಿ ಮಾತ್ರ ಮನೋರಂಜನೆ ನೀಡುವಂತದ್ದು ಆದರೆ ವಾರ ಪೂರ್ತಿ ಮನೋರಂಜನೆಯನ್ನು ನೀಡಿ ವಾರದ ಅಂತ್ಯದಲ್ಲಿ ಮನೋರಂಜನೆಯನ್ನು ದುಪ್ಪಟ್ಟು ಮಾಡುವ ಶೂ ಎಂದ್ರೆ ಅದು "ಬಿಗ್ ಬಾಸ್". ಇನ್ನೂ ನಮ್ಮ ಕನ್ನಡದಲ್ಲಿ...…

Keep Reading

ಅಂದು ನುಡಿದ ಭವಿಷ್ಯ ಇಂದು ನಿಜವಾಯಿತು| ಕೊಡಿ ಮಠದ ಸ್ವಾಮೀಜಿ ಹೇಳಿದ ಭವಿಷ್ಯ ಇದು ನೋಡಿ?

ಅಂದು ನುಡಿದ ಭವಿಷ್ಯ ಇಂದು ನಿಜವಾಯಿತು| ಕೊಡಿ ಮಠದ ಸ್ವಾಮೀಜಿ ಹೇಳಿದ ಭವಿಷ್ಯ ಇದು ನೋಡಿ?

ನಮ್ಮ ಹಿಂದೂ ಧರ್ಮದಲ್ಲಿ ಆಚಾರ ವಿಚಾರ ಗಳಿಗಂತು ಕಡಿಮೆಯಿಲ್ಲ. ಇನ್ನೂ ಈಗಲೂ ಕೊಡ ಜನರು ಅಪ್ಡೇಟ್ ಆಗಿದ್ದರು ಕೂಡ ತಾವು ಮಾಡುವ ಒಳಿತಿನ ಕೆಲ್ಸಗಳಲ್ಲಿ ಒಳ್ಳೆಯ ಸಮಯವನ್ನು ನಿಗದಿ ಮಾಡಿಸಿಕೊಂಡು ಆ ಕೆಲಸ ಶುರುಮಾಡಡುವ ಅಭ್ಯಾಸವನ್ನು ಮಾತ್ರ ಬಿಡುವುದಿಲ್ಲ. ಇನ್ನೂ ಭವಿಷ್ಯ ವಾಣಿಯ ಬಗ್ಗೆ ಹೆಚ್ಚಿನ ನಂಬಿಕೆ ಗಿಟ್ಟಿಸಿರುವ ವ್ಯಕ್ತಿ ಎಂದ್ರೆ ಅದು ಕೊಡಿ ಮಠದ ಸ್ವಾಮೀಜಿ. ಇವರ ಭವಿಷ್ಯವಾಣಿಯಲ್ಲಿ ನಂಬಿಕೆ ಹುಟ್ಟಿರುವ ಕಾರಣ ಏನೆಂದರೆ ಅವರು ಹೇಳಿರುವ ಭವಿಷ್ಯ...…

Keep Reading

ಪಾಪ ಸೋನುಗೌಡಗೆ ನಾಗ ದೋಷ ಅಂತೇ ಪಾಪ ಪರಿಹಾರ ಮಾಡಿಕೊಳ್ಳೋಕೆ ಹೋಗಿದ್ಯೇಲ್ಲಿ ನೋಡಿ ; ವಿಡಿಯೋ ವೈರಲ್

ಪಾಪ ಸೋನುಗೌಡಗೆ ನಾಗ ದೋಷ ಅಂತೇ ಪಾಪ ಪರಿಹಾರ ಮಾಡಿಕೊಳ್ಳೋಕೆ ಹೋಗಿದ್ಯೇಲ್ಲಿ ನೋಡಿ ; ವಿಡಿಯೋ ವೈರಲ್

ನಮ್ಮ ಕನ್ನಡದ ಟ್ರೂಲರ್ ರಾಣಿ ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು ಹಿರಿ ತೆರೆಯ "ರಶ್ಮೀಕ ಮಂದಣ್ಣ" ಮತ್ತೊಂದು "ಸೋನು ಗೌಡ". ಇವರಿಬ್ಬರೂ ಕೂಡ ಟ್ರೂಲರ್ ಬಾಯಿಗೆ ಅವರೇ ಸಿಲುಕಿರುವವರು. ಇನ್ನೂ ಹೆಚ್ಚಿನ ಕಾಲದಿಂದಲೂ ಕೊಡ ಕೇವಲ ವಿರೋಧಗಳನ್ನು ಎದುರಿಸುತ್ತಾ ಬರುತ್ತಿರುವ ಸೋನು ಶ್ರೀನಿವಾಸ ಗೌಡ ಅವರು ಇಂದಿಗೂ ಕೊಡ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಯತ್ನ ಕೊಡ ಮಾಡುತ್ತಿಲ್ಲ. ಇನ್ನೂ ಸೋನು ಶ್ರೀನಿವಾಸ ಗೌಡ ಅವರು ಕೂಡ...…

Keep Reading

ರಾತ್ರಿ ಕಾರಿಂದ ಇಳಿದ ಯುವತಿ, ಆ ಸ್ಥಳದಲ್ಲಿ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ ಬೆರಗಾಗ್ತಿರ

ರಾತ್ರಿ ಕಾರಿಂದ ಇಳಿದ ಯುವತಿ, ಆ ಸ್ಥಳದಲ್ಲಿ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ ಬೆರಗಾಗ್ತಿರ

ಪ್ರಪಂಚದಲ್ಲಿ ಸಾಕಷ್ಟು ದಡ್ಡ ಶಿಖಾಮಣಿಗಳು ಇದ್ದೇ ಇರುತ್ತಾರೆ. ಅಂತಹವರ ಪಟ್ಟಿ ನೋಡಿರುತ್ತೇವೆ. ಆದರೆ ಇಂತಹ ಶತದಡ್ಡಶಿಕಾ ಮಣಿಗಳ ನೋಡಿರುವುದಕ್ಕೆ ಸಾಧ್ಯವೇ ಇಲ್ಲ. ನೀವು ದಡ್ಡರನ್ನು ನೋಡಿದ್ದೀರಿ..ಆದರೆ ಇಂತಹ ದಡ್ಡರನ್ನು ಎಂದಿಗೂ ಕೂಡ ನೋಡಿಲ್ಲ ಅನ್ಸುತ್ತೆ, ದಡ್ಡತನ ಮಾಡಬೇಕು, ಇಷ್ಟರ ಮಟ್ಟಿಗೆ ಅನ್ನೋದೇ ನಿಜ ಆಶ್ಚರ್ಯ ಆಗುತ್ತದೆ. ಹಾಗೆ ಕಾಮಿಡಿ ಅನಿಸುತ್ತದೆ ಕೂಡ. ಇಂತಹ ವ್ಯಕ್ತಿಗಳು ಇಂದಿಗೂ ಕೂಡ ಇದ್ದಾರಲ್ಲ ಎಂದು ನಿಜಕ್ಕೂ ಬೆರಗಾಗುತ್ತೆ. ದೊಡ್ಡ...…

Keep Reading

ಹೆಣ್ಣು ಮಕ್ಕಳು ಪ್ರತಿದಿನ ಫೋನ್ ನಲ್ಲಿ ಇದನ್ನು ನೋಡದೆ ನಿದ್ದೆ ಮಾಡುವುದಿಲ್ಲ? ಅಷ್ಟಕ್ಕೂ ಅಂತದ್ದು ಏನು ನೋಡುತ್ತಾರೆ ನೀವೇ ನೋಡಿ?…

ಹೆಣ್ಣು ಮಕ್ಕಳು ಪ್ರತಿದಿನ ಫೋನ್ ನಲ್ಲಿ ಇದನ್ನು ನೋಡದೆ ನಿದ್ದೆ ಮಾಡುವುದಿಲ್ಲ? ಅಷ್ಟಕ್ಕೂ ಅಂತದ್ದು ಏನು ನೋಡುತ್ತಾರೆ ನೀವೇ ನೋಡಿ?…

ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಪೂರ್ತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದೇವೆ. ಈ ಮಾಯಾಜಾಲದಲ್ಲಿ ಒಮ್ಮೆ ಯಾರಾದರೂ ಸಿಲುಕಿಕೊಂಡರೆ ಅದರಿಂದ ಪಾರಾಗುವುದು ನಿಜಕ್ಕೂ ತುಂಬಾ ಕಠಿಣ ಎಂದರೆ ತಪ್ಪಾಗುವುದಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಇದೆ.ಶಾಲೆಗೆ ಹೋಗುವ ಮಕ್ಕಳು ಸಹ ಮೊಬೈಲ್ ಹಿಡಿದು, ಆನ್ ಲೈನ್ ಶಾಪಿಂಗ್ ಮಾಡುವ ಕಾಲ ಇದು....…

Keep Reading

ನಾಳೆ ಬೆಂಗಳೂರು ಬಂದ್: ಏನು ತೆರೆದಿದೆ ಮತ್ತು ಏನು ಮುಚ್ಚಿದೆ? ಸಂಪೂರ್ಣ ವಿವರಗಳು

ನಾಳೆ ಬೆಂಗಳೂರು ಬಂದ್: ಏನು ತೆರೆದಿದೆ ಮತ್ತು ಏನು ಮುಚ್ಚಿದೆ? ಸಂಪೂರ್ಣ ವಿವರಗಳು

ರಾಜ್ಯಾದ್ಯಂತ 175ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿದ್ದು, ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಜತೆ ನಿಲ್ಲುವುದಾಗಿ ಹೇಳಿದ್ದಾರೆ. ರೈತ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳು ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, ನಗರದಲ್ಲಿ ಹಲವು ಕಾರ್ಯಾಚರಣೆಗಳು ಸ್ಥಗಿತಗೊಳ್ಳುವ ನಿರೀಕ್ಷೆಯಿದೆ. ರಾಜ್ಯಾದ್ಯಂತ 175 ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು...…

Keep Reading

ಸಾವು ಯಾವ ಕ್ಷಣದಲ್ಲಾದ್ರು ಬರಬಹುದು ಗಣೇಶ ಮಂಟಪದಲ್ಲಿ ಡಾನ್ಸ್‌ ಮಾಡುವಾಗ ಹೃದಯಾಘಾತ, ಯುವಕ ಸ್ಥಳದಲ್ಲೇ ಸಾವು : ವಿಡಿಯೋ ವೈರಲ್

ಸಾವು ಯಾವ ಕ್ಷಣದಲ್ಲಾದ್ರು ಬರಬಹುದು ಗಣೇಶ ಮಂಟಪದಲ್ಲಿ ಡಾನ್ಸ್‌ ಮಾಡುವಾಗ ಹೃದಯಾಘಾತ, ಯುವಕ ಸ್ಥಳದಲ್ಲೇ ಸಾವು : ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ. ಹೌದು...…

Keep Reading

Go to Top