ಲೇಖಕರು

KUMAR K

ಪಾಪ ಸೋನುಗೌಡಗೆ ನಾಗ ದೋಷ ಅಂತೇ ಪಾಪ ಪರಿಹಾರ ಮಾಡಿಕೊಳ್ಳೋಕೆ ಹೋಗಿದ್ಯೇಲ್ಲಿ ನೋಡಿ ; ವಿಡಿಯೋ ವೈರಲ್

ಪಾಪ ಸೋನುಗೌಡಗೆ ನಾಗ ದೋಷ ಅಂತೇ ಪಾಪ ಪರಿಹಾರ ಮಾಡಿಕೊಳ್ಳೋಕೆ ಹೋಗಿದ್ಯೇಲ್ಲಿ ನೋಡಿ ; ವಿಡಿಯೋ ವೈರಲ್

ನಮ್ಮ ಕನ್ನಡದ ಟ್ರೂಲರ್ ರಾಣಿ ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು ಹಿರಿ ತೆರೆಯ "ರಶ್ಮೀಕ ಮಂದಣ್ಣ" ಮತ್ತೊಂದು "ಸೋನು ಗೌಡ". ಇವರಿಬ್ಬರೂ ಕೂಡ ಟ್ರೂಲರ್ ಬಾಯಿಗೆ ಅವರೇ ಸಿಲುಕಿರುವವರು. ಇನ್ನೂ ಹೆಚ್ಚಿನ ಕಾಲದಿಂದಲೂ ಕೊಡ ಕೇವಲ ವಿರೋಧಗಳನ್ನು ಎದುರಿಸುತ್ತಾ ಬರುತ್ತಿರುವ ಸೋನು ಶ್ರೀನಿವಾಸ ಗೌಡ ಅವರು ಇಂದಿಗೂ ಕೊಡ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಯತ್ನ ಕೊಡ ಮಾಡುತ್ತಿಲ್ಲ. ಇನ್ನೂ ಸೋನು ಶ್ರೀನಿವಾಸ ಗೌಡ ಅವರು ಕೂಡ...…

Keep Reading

ರಾತ್ರಿ ಕಾರಿಂದ ಇಳಿದ ಯುವತಿ, ಆ ಸ್ಥಳದಲ್ಲಿ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ ಬೆರಗಾಗ್ತಿರ

ರಾತ್ರಿ ಕಾರಿಂದ ಇಳಿದ ಯುವತಿ, ಆ ಸ್ಥಳದಲ್ಲಿ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ ಬೆರಗಾಗ್ತಿರ

ಪ್ರಪಂಚದಲ್ಲಿ ಸಾಕಷ್ಟು ದಡ್ಡ ಶಿಖಾಮಣಿಗಳು ಇದ್ದೇ ಇರುತ್ತಾರೆ. ಅಂತಹವರ ಪಟ್ಟಿ ನೋಡಿರುತ್ತೇವೆ. ಆದರೆ ಇಂತಹ ಶತದಡ್ಡಶಿಕಾ ಮಣಿಗಳ ನೋಡಿರುವುದಕ್ಕೆ ಸಾಧ್ಯವೇ ಇಲ್ಲ. ನೀವು ದಡ್ಡರನ್ನು ನೋಡಿದ್ದೀರಿ..ಆದರೆ ಇಂತಹ ದಡ್ಡರನ್ನು ಎಂದಿಗೂ ಕೂಡ ನೋಡಿಲ್ಲ ಅನ್ಸುತ್ತೆ, ದಡ್ಡತನ ಮಾಡಬೇಕು, ಇಷ್ಟರ ಮಟ್ಟಿಗೆ ಅನ್ನೋದೇ ನಿಜ ಆಶ್ಚರ್ಯ ಆಗುತ್ತದೆ. ಹಾಗೆ ಕಾಮಿಡಿ ಅನಿಸುತ್ತದೆ ಕೂಡ. ಇಂತಹ ವ್ಯಕ್ತಿಗಳು ಇಂದಿಗೂ ಕೂಡ ಇದ್ದಾರಲ್ಲ ಎಂದು ನಿಜಕ್ಕೂ ಬೆರಗಾಗುತ್ತೆ. ದೊಡ್ಡ...…

Keep Reading

ಹೆಣ್ಣು ಮಕ್ಕಳು ಪ್ರತಿದಿನ ಫೋನ್ ನಲ್ಲಿ ಇದನ್ನು ನೋಡದೆ ನಿದ್ದೆ ಮಾಡುವುದಿಲ್ಲ? ಅಷ್ಟಕ್ಕೂ ಅಂತದ್ದು ಏನು ನೋಡುತ್ತಾರೆ ನೀವೇ ನೋಡಿ?…

ಹೆಣ್ಣು ಮಕ್ಕಳು ಪ್ರತಿದಿನ ಫೋನ್ ನಲ್ಲಿ ಇದನ್ನು ನೋಡದೆ ನಿದ್ದೆ ಮಾಡುವುದಿಲ್ಲ? ಅಷ್ಟಕ್ಕೂ ಅಂತದ್ದು ಏನು ನೋಡುತ್ತಾರೆ ನೀವೇ ನೋಡಿ?…

ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಪೂರ್ತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದೇವೆ. ಈ ಮಾಯಾಜಾಲದಲ್ಲಿ ಒಮ್ಮೆ ಯಾರಾದರೂ ಸಿಲುಕಿಕೊಂಡರೆ ಅದರಿಂದ ಪಾರಾಗುವುದು ನಿಜಕ್ಕೂ ತುಂಬಾ ಕಠಿಣ ಎಂದರೆ ತಪ್ಪಾಗುವುದಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಇದೆ.ಶಾಲೆಗೆ ಹೋಗುವ ಮಕ್ಕಳು ಸಹ ಮೊಬೈಲ್ ಹಿಡಿದು, ಆನ್ ಲೈನ್ ಶಾಪಿಂಗ್ ಮಾಡುವ ಕಾಲ ಇದು....…

Keep Reading

ನಾಳೆ ಬೆಂಗಳೂರು ಬಂದ್: ಏನು ತೆರೆದಿದೆ ಮತ್ತು ಏನು ಮುಚ್ಚಿದೆ? ಸಂಪೂರ್ಣ ವಿವರಗಳು

ನಾಳೆ ಬೆಂಗಳೂರು ಬಂದ್: ಏನು ತೆರೆದಿದೆ ಮತ್ತು ಏನು ಮುಚ್ಚಿದೆ? ಸಂಪೂರ್ಣ ವಿವರಗಳು

ರಾಜ್ಯಾದ್ಯಂತ 175ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿದ್ದು, ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಜತೆ ನಿಲ್ಲುವುದಾಗಿ ಹೇಳಿದ್ದಾರೆ. ರೈತ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳು ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, ನಗರದಲ್ಲಿ ಹಲವು ಕಾರ್ಯಾಚರಣೆಗಳು ಸ್ಥಗಿತಗೊಳ್ಳುವ ನಿರೀಕ್ಷೆಯಿದೆ. ರಾಜ್ಯಾದ್ಯಂತ 175 ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು...…

Keep Reading

ಸಾವು ಯಾವ ಕ್ಷಣದಲ್ಲಾದ್ರು ಬರಬಹುದು ಗಣೇಶ ಮಂಟಪದಲ್ಲಿ ಡಾನ್ಸ್‌ ಮಾಡುವಾಗ ಹೃದಯಾಘಾತ, ಯುವಕ ಸ್ಥಳದಲ್ಲೇ ಸಾವು : ವಿಡಿಯೋ ವೈರಲ್

ಸಾವು ಯಾವ ಕ್ಷಣದಲ್ಲಾದ್ರು ಬರಬಹುದು ಗಣೇಶ ಮಂಟಪದಲ್ಲಿ ಡಾನ್ಸ್‌ ಮಾಡುವಾಗ ಹೃದಯಾಘಾತ, ಯುವಕ ಸ್ಥಳದಲ್ಲೇ ಸಾವು : ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ. ಹೌದು...…

Keep Reading

ಅವತ್ತು ಒಂದು ದಿನ ಗಿಡ ನೆಡೋಕೆ ನೆಲ ಆಗೆಯುವಾಗ ಕಂಡ ದೃಶ್ಯ ನೋಡಿ ಅಲ್ಲಿದ್ದವರು ದಂಗಾಗಿ ಹೋಗಿದ್ರು

ಅವತ್ತು ಒಂದು ದಿನ ಗಿಡ ನೆಡೋಕೆ ನೆಲ ಆಗೆಯುವಾಗ ಕಂಡ ದೃಶ್ಯ ನೋಡಿ ಅಲ್ಲಿದ್ದವರು ದಂಗಾಗಿ ಹೋಗಿದ್ರು

ನಮ್ಮ ದೇಶದಲ್ಲಿ ಆಗುತ್ತಿರುವ ಫಾಸ್ಟ್ ಫಾರ್ವರ್ಡ್ ಬದಲಾವಣೆಗಳನ್ನು ನೋಡಿದರೆ ನಿಯತ್ತು ಹಾಗೂ ನ್ಯಾಯಕ್ಕೆ ಬೆಲೆ ಕುಗ್ಗಿ ಕೇವಲ ದುಡ್ಡು ಇದ್ದವರಿಗೆ ನಂತರ ಬೆಲೆ ಎನ್ನುವ ಮಾತನ್ನು ಸತ್ಯ ಮಾಡಿದೆ. ಇದೀಗ 2002ರಲ್ಲಿ ತಮಿಳು ನಾಡಿನಲ್ಲಿ ನಡೆದ ಆ ಒಂದು ಘಟನೆ ಇಡೀ ದೇಶವನ್ನೇ ಬೆಚ್ಚಿ ಬಿಳಿಸಿತ್ತು. ಇನ್ನೂ ಆ ವಿಚಾರ ಎಲ್ಲೆಡೆ ಹರಡುತ್ತಿದ್ದಂತೆ ಆ ಕೇಸ್ ಸಾಲ್ವ್ ಮಾಡಲು CID ವರೆಗೂ ಹೋಗಿತ್ತು ಎಂದರೆ ನಿಮಗೆ ಇದರಲ್ಲಿಯೇ ತಿಳಿಯಬೇಕು. ಒಬ್ಬ ಸಾಮಾನ್ಯನ ಕೇಸ್ ಅಲ್ಲಿಯ...…

Keep Reading

ಚೈತ್ರ ಬ್ಯಾಂಕ್ ನಲ್ಲಿ ಎಷ್ಟು ಕೋಟಿ FD ಇಟ್ಟಿದ್ದಾಳೆ ಗೊತ್ತಾ ? ಶಾಕ್ ಆಗ್ತಿರಾ

ಚೈತ್ರ ಬ್ಯಾಂಕ್ ನಲ್ಲಿ ಎಷ್ಟು ಕೋಟಿ FD ಇಟ್ಟಿದ್ದಾಳೆ ಗೊತ್ತಾ ? ಶಾಕ್ ಆಗ್ತಿರಾ

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಕೋಟಿ ಕೋಟಿ ವಂಚಿಸಿರುವ ಆರೋಪದಡಿ ವಿಚಾರಣೆ ಎದುರಿಸುತ್ತಿರುವ ಚೈತ್ರಾ ಕುಂದಾಪುರ ಸದ್ಯ ಅನಾರೋಗ್ಯ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಸಿಸಿಬಿ, ಹಿಂದೂ ಭಾಷಣಕಾರ, ಯುವ ಬ್ರಿಗೇಟ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ನೋಟಿಸ್ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಸಿಸಿಬಿ ವಿಚಾರಣೆ ಬೆನ್ನಲ್ಲೇ ಚಕ್ರವರ್ತಿ ಸೂಲಿಬೆಲೆ ಹೆಸರು ಪ್ರಸ್ತಾಪವಾಗಿರೋದ್ರಿಂದ ನೋಟಿಸ್ ನೀಡಲು...…

Keep Reading

ಹಿಂದೂ ಕಾಯ೯ಕತೆ೯ ಚೈತ್ರಾ ಕುಂದಾಪುರ ಬಗ್ಗೆ ನಿಮಗೆಷ್ಟು ಗೊತ್ತು, ಇಲ್ಲಿದೆ ಕಂಪ್ಲೀಟ್ ಸ್ಟೋರಿ

ಹಿಂದೂ ಕಾಯ೯ಕತೆ೯ ಚೈತ್ರಾ ಕುಂದಾಪುರ ಬಗ್ಗೆ ನಿಮಗೆಷ್ಟು ಗೊತ್ತು, ಇಲ್ಲಿದೆ ಕಂಪ್ಲೀಟ್ ಸ್ಟೋರಿ

CCB ಬಲೆಯಲ್ಲಿ ಬಿದ್ದು ಒದ್ದಾಡುತ್ತಿರುವ "ಚೈತ್ರ ಕುಂತಪೂರ" ಅವರ ಸ್ಥಿತಿ ಈಗ ಯಾರ ಊಹೆಗೂ ಸಿಲುಕದಂತೆ ಆಗಿದೆ ಎಂದರೆ ತಪ್ಪಾಗಲಾರದು. ಇನ್ನೂ ಬಡತನದಲ್ಲಿ ಹುಟ್ಟು ಬೆಳೆದು ಚಿಕ್ಕ ವಯಸ್ಸಿನಿಂದಲೂ ಕೂಡ ಬಹಳ ಧೈರ್ಯ ವಂತೆ ಎಂದು ಪ್ರಸಿದ್ದಿ ಪಡೆದುಕೊಂಡ ಈಕೆ ಇಂದು ಅವರ ಧೈರ್ಯಕ್ಕೆ ಇಂದು ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದ್ದರು ಎನ್ನಬಹುದು ಆದರೆ ಎಲ್ಲರೂ ಹೇಳಿದಂತೆ ಅಧಿಕಾರ ಬಂದ ಕೂಡಲೇ ಅವರ ಕಷ್ಟಗಳೆಲ್ಲ ಮರೆತು ಹೋಗಿ ತಾವು ನಡೆದು ಬಂದ ಹಾದಿಯನ್ನು...…

Keep Reading

ಭಾರತ vs ಶ್ರೀಲಂಕಾ: ಶ್ರೀಲಂಕಾದ 5 ವಿಕೆಟ್ ಪತನ ಮಾಡಿದ ಸಿರಾಜ್; ವಿಡಿಯೋ ನೋಡಿ

ಭಾರತ vs ಶ್ರೀಲಂಕಾ: ಶ್ರೀಲಂಕಾದ  5 ವಿಕೆಟ್ ಪತನ ಮಾಡಿದ ಸಿರಾಜ್; ವಿಡಿಯೋ ನೋಡಿ

ಏಷ್ಯಾಕಪ್ ಫೈನಲ್‌ನ ನಾಲ್ಕನೇ ಓವರ್‌ನಲ್ಲಿ ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಶ್ರೀಲಂಕಾದ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು, ಶ್ರೀಲಂಕಾ ನಾಲ್ಕು ಓವರ್‌ಗಳಲ್ಲಿ 12-5 ಕ್ಕೆ ತತ್ತರಿಸಿತು. ಜಸ್ಪ್ರೀತ್ ಬುಮ್ರಾ ಮೊದಲ ಓವರ್‌ನಲ್ಲಿ ಮೊದಲ ವಿಕೆಟ್ ಪಡೆದರು. ಸಿರಾಜ್ ತನ್ನ ಎರಡನೇ ಓವರ್‌ನಲ್ಲಿ ನಿಸ್ಸಾಂಕ, ಸಮರವಿಕ್ರಮ, ಅಸಲಂಕಾ ಮತ್ತು ಧನಂಜಯ ಅವರನ್ನು ಔಟ್ ಮಾಡಿದರು. ಸಿರಾಜ್ ಒಂದು ಓವರ್‌ನಲ್ಲಿ ನಾಲ್ಕು ವಿಕೆಟ್ ಪಡೆದ ಭಾರತದ ಮೊದಲ...…

Keep Reading

ಮಡದಿ ನೋವಿನಲ್ಲಿ ನೆಮ್ಮದಿ ಹುಡುಕಿ ಹೊರಟ ರಾಘು..! ಕಣ್ಣೀರು ಹಾಕಿದ ಕುಟುಂಬದವರು

ಮಡದಿ ನೋವಿನಲ್ಲಿ ನೆಮ್ಮದಿ ಹುಡುಕಿ ಹೊರಟ ರಾಘು..! ಕಣ್ಣೀರು ಹಾಕಿದ ಕುಟುಂಬದವರು

ಕನ್ನಡ ಚಲನಚಿತ್ರರಂಗದ ಖ್ಯಾತ ನಟರಲ್ಲಿ ಬರುವ ನಟ ರಾಘು ಅವರು ಇತ್ತೀಚಿಗೆ ಅವರ ಹೆಂಡತಿ ಸ್ಪಂದನ ಅವರನ್ನು ಕಳೆದುಕೊಂಡರು..ವಿಧಿ ಆಟಕ್ಕೆ ಎಲ್ಲರೂ ಕೂಡ ತಲೆಬಾಗಲೇಬೇಕು, ಯಾರ ಜೀವನ, ಯಾವಾಗ, ಯಾವ ರೀತಿ, ಯಾವ ಸಮಯದಲ್ಲಿ ಎಷ್ಟು ನೋವನ್ನು ಕೊಟ್ಟು ಹೋಗುತ್ತದೆ ಎಂದು ಗೊತ್ತಾಗುವುದಿಲ್ಲ. ನಗು ನಗುತ್ತಾ ಸುಂದರ ಸಂಸಾರ ಕಟ್ಟಿಕೊಂಡು ಸಿನಿಮಾ ಜಗತ್ತಿನಲ್ಲಿ ಹೆಚ್ಚು ಗುರುತಿಸಿಕೊಳ್ಳದಿದ್ದರೂ ಕೂಡ ಸದಾ ನಗು ಮುಖದ ಜೊತೆಗೆ ನಟ ರಾಘು ಅವರು ಅವರ ಕುಟುಂಬದ...…

Keep Reading

Go to Top