ಲೇಖಕರು

KUMAR K

ವರ್ತೂರು ನಂತರ ಮತ್ತೊಂದು ಕೇಸ್ ಭೀತಿಯಲ್ಲಿ ತನಿಷ! ಯಾವ ಕೇಸ್ ಹಾಗೂ ಕಾರಣ ಏನು ಗೊತ್ತಾ?

ವರ್ತೂರು ನಂತರ ಮತ್ತೊಂದು ಕೇಸ್ ಭೀತಿಯಲ್ಲಿ ತನಿಷ! ಯಾವ ಕೇಸ್ ಹಾಗೂ ಕಾರಣ ಏನು ಗೊತ್ತಾ?

ನಮ್ಮ ಕನ್ನಡ ರಿಯಾಲಿಟಿ ಶೋ ಗಳ ಪೈಕಿ ದೊಡ್ಡ  ಮಟ್ಟದ ಜನಪ್ರಿಯತೆ ಹಾಗೂ ಪ್ರೇಕ್ಷಕರ ಮನಸ್ಸನ್ನು ಗೆದ್ದ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಕನ್ನಡ. ಇದು ಹಿಂದಿ ಅಂತರಣಿಕೆಯಲ್ಲಿ ಕೊಡ ಮೊಡಿಬಂದಿದ್ದರು ಕೊಡ ಎಲ್ಲಾ ಭಾಷೆಯಲ್ಲಿ ಕೊಡ ತನ್ನದ ಆದ ಸ್ಥಾನ ಹಾಗೂ ಕ್ರೇಜ್ ನನ್ನ ಹುಟ್ಟುಹಾಕಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಎಲ್ಲ ಭಾಷೆಯಲ್ಲಿ ಈ ಶೋ ಮೂಡಿ ಬರುತ್ತಿದ್ದು ಎಲ್ಲದರಲ್ಲೂ ಎರಡಂಕಿಯ ಸೀಸನ್ ಗಳು ಯಶಸ್ವಿಯಾಗಿ ಮುಗಿದಿದೆ. ಈ ಬಾರಿ ನಮ್ಮ ಕನ್ನಡ...…

Keep Reading

ಮತ್ತೊಮ್ಮೆ ಬೋಲ್ಡ್ ಅವತಾರದಲ್ಲಿ ಸಕತ್ ವರ್ಕೌಟ್ ಮಾಡುತ್ತಿರುವ ರಶ್ಮಿಕಾ..!

ಮತ್ತೊಮ್ಮೆ ಬೋಲ್ಡ್ ಅವತಾರದಲ್ಲಿ ಸಕತ್ ವರ್ಕೌಟ್ ಮಾಡುತ್ತಿರುವ ರಶ್ಮಿಕಾ..!

ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರವಾಗಿ ತುಂಬಾನೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ನೀವು ನಟಿ ರಶ್ಮಿಕ ಮಂದಣ್ಣ ಅವರ ಒಂದು ವಿಡಿಯೋ ನೋಡಿದ್ದೀರಿ. ಅದು ಹೆಚ್ಚು ವೈರಲ್ ಆಗಿತ್ತು. ಅದನ್ನು ನೋಡಿ ಕೆಲವರು ರಶ್ಮಿಕ ಮಂದಣ್ಣ ಅವರು ಇಷ್ಟು ಹಾಟ್ ಆಗಿ ಕಾಣಿಸಿಕೊಳ್ಳಲು ಮುಂದಾಗುತ್ತಿದ್ದಾರೆಯೆ ಎಂದು ಪ್ರಶ್ನೆ ಮಾಡಿದರು..ಅದು ನಿಜವೇ ಆಗಿದೆ ಎಂದು ಇನ್ನೂ ಕೆಲವರು ತೀರ ಕೆಟ್ಟದಾಗಿ ರಶ್ಮಿಕಾ ಅವರ ಬಗ್ಗೆ...…

Keep Reading

ಫೇಸ್ಬುಕ್ ಗೆಳೆಯನ ನಂಬಿ ಎಲ್ಲಾ ಅರ್ಪಿಸಿದರೂ ಈತ ಕೊನೆಗೆ ಮಾಡಿದ್ದೆ ಬೇರೆ..! ವಿಡಿಯೋ ವೈರಲ್

ಫೇಸ್ಬುಕ್ ಗೆಳೆಯನ ನಂಬಿ ಎಲ್ಲಾ ಅರ್ಪಿಸಿದರೂ ಈತ ಕೊನೆಗೆ ಮಾಡಿದ್ದೆ ಬೇರೆ..! ವಿಡಿಯೋ ವೈರಲ್

ಹೌದು ಸ್ನೇಹಿತರೆ ಇದೊಂದು ಫೇಸ್‍ಬುಕ್ ಪ್ರೀತಿ..ಇದು ಕೇರಳದಲ್ಲಿ ನಡೆದಿದ್ದು, ತುಂಬಾನೇ ಭಯಾನಕ ಆಗಿದೆ ಈ ಸ್ಟೋರಿ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ ದಿನಕ್ಕೆ ನೋಡುವುದಾದರೆ ಪುರುಷರು, ಮಹಿಳೆಯರು, ಮದುವೆ ಆದವರು, ಹುಡುಗಿಯರು, ಎಲ್ಲರೂ ಕೂಡ ಹೆಚ್ಚಾಗಿ ಉಪಯೋಗ ಮಾಡುತ್ತಾರೆ..ಆದರೆ ಅದು ಒಳ್ಳೆ ಕೆಲಸಕ್ಕೆ ಆಗಿದ್ದರೆ ಮಾತ್ರ ಒಳ್ಳೆಯದು.. ಫೇಸ್ಬುಕ್ ಮೂಲಕ ಪರಿಚಯ ಆದರೆಂದು, ಒಳ್ಳೆಯವರು ಎಂದು ನಂಬಿ ಆತನಿಗೆ ಮನಸ್ಸು ನೀಡಿ ಸ್ನೇಹದಿಂದ ಪ್ರೀತಿಯಿಂದ ಪ್ರೀತಿ...…

Keep Reading

ಆಸ್ಪತ್ರೆ ಸೇರಿದ ಶಿವಣ್ಣ..! ಆಸ್ಪತ್ರೆಗೆ ಧಾವಿಸಿ ಡಿ ಬಾಸ್ ಏನು ಮಾಡಿದ್ದಾರೆ ಗೊತ್ತಾ..? ವಿಡಿಯೋ ವೈರಲ್

ಆಸ್ಪತ್ರೆ ಸೇರಿದ ಶಿವಣ್ಣ..! ಆಸ್ಪತ್ರೆಗೆ ಧಾವಿಸಿ ಡಿ ಬಾಸ್ ಏನು ಮಾಡಿದ್ದಾರೆ ಗೊತ್ತಾ..? ವಿಡಿಯೋ ವೈರಲ್

ಕರ್ನಾಟಕದ ಹ್ಯಾಟ್ರಿಕ್ ಹೀರೋ ಎಂದೇ ಕರೆಯಲ್ಪಡುವ ಡಾಕ್ಟರ್ ಶಿವರಾಜ್ ಕುಮಾರ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಶಿವರಾಜ್ ಕುಮಾರ್ ಅವರನ್ನು ಪ್ರೀತಿಯಿಂದ ಎಲ್ಲರೂ ಸಹ ಶಿವಣ್ಣ ಎಂದೇ ಕರೆಯುತ್ತಾರೆ. ಶಿವಣ್ಣ ಅವರು ಸಣ್ಣ ಮಕ್ಕಳಿಂದ ಹಿಡಿದು ಎಲ್ಲರಿಗೂ ಕೂಡ ಇಷ್ಟ, ಅವರ ಸರಳತೆ, ಅವರ ಅಭಿನಯ, ಅವರ ಪ್ರೀತಿ, ಅವರ ಗುಣ ಎಲ್ಲವೂ ಕೂಡ ಎಷ್ಟು ಹೇಳಿದರೂ ಕಡಿಮೆ ಶಿವಣ್ಣ ಅವರ ಬಗ್ಗೆ. ಹೌದು ಇದೀಗ ಶಿವಣ್ಣ 60 ರ ಗಡಿ ದಾಟಿದ್ದಾರೆ ಗೆಳೆಯರೇ. ದಿನೇ ದಿನೇ ಅವರಿಗೆ...…

Keep Reading

30 ವರ್ಷ ವಯಸ್ಸಿನಂತೆ ಕಂಡು ಬಂದ ಈ ಲೇಡಿಗೆ 54 ವರ್ಷವಂತೆ..! ಮೇಕಪ್ ಮೂಲಕವೇ ಈಕೆ ಮೂವರ ಯಾಮಾರಿಸಿ ಮದುವೆ ಆಗಿದ್ದೆ ರೋಚಕ ನೋಡಿ

30 ವರ್ಷ ವಯಸ್ಸಿನಂತೆ ಕಂಡು ಬಂದ ಈ ಲೇಡಿಗೆ 54 ವರ್ಷವಂತೆ..! ಮೇಕಪ್ ಮೂಲಕವೇ ಈಕೆ ಮೂವರ ಯಾಮಾರಿಸಿ ಮದುವೆ ಆಗಿದ್ದೆ ರೋಚಕ ನೋಡಿ

ಇಂದಿನ ದಿನಮಾನದಲ್ಲಿ ಮಹಿಳೆಯರ ಈ ಮೇಕಪ್ ತುಂಬಾನೇ ಮುಂದುವರೆದಿದೆ..ಈಗಿನ ಸಿಟಿಯ ಹುಡುಗಿಯರು, ಕಾಲೇಜು ಹುಡುಗಿಯರು, ಹಳ್ಳಿಯ ಹುಡುಗಿಯರು, ಅತ್ತ ಮದುವೆಯಾದ ಆಂಟಿಯರು ಎಲ್ಲರೂ ಮೇಕಪ್ ಮಾಡ್ತಾರೆ. ಮುಖಕ್ಕೆ ಮೇಕಪ್ ಇಲ್ಲದೆನೇ ಎಲ್ಲಿಯೂ ಅವರು ಹೋಗುವುದಿಲ್ಲ. ಪ್ರತಿಯೊಬ್ಬರು ಕೂಡ ನಾವು ಚಂದ ಕಾಣಬೇಕು, ಹುಡುಗರ, ಹಾಗೂ ಅಂಕಲ್ ಗಳ ಎದುರು ನಮ್ಮನ್ನೇ ಅವರು ನೋಡುವಂತೆ ನಾವು ಹೆಚ್ಚು ಅಂದ ಕಾಣಬೇಕು ಎನ್ನುವ ಆಸೆ ಅವರಿಗೆ ಇರುತ್ತದೆ. ಇನ್ನು ಕೆಲವರಲ್ಲಿ ಇದು...…

Keep Reading

ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ರಶ್ಮಿಕ ಅವರ AI ಚಿತ್ರಗಳು! ಇವ್ರ ಚಿತ್ರಗಳು ಹೇಗಿದೆ ಗೊತ್ತಾ?

ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ರಶ್ಮಿಕ ಅವರ AI ಚಿತ್ರಗಳು! ಇವ್ರ ಚಿತ್ರಗಳು ಹೇಗಿದೆ ಗೊತ್ತಾ?

ನಮ್ಮ ನ್ಯಾಷನಲ್ ಕೃಷ್ ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು ನಮ್ಮ ಕೊಡಗಿನ ಬೆಡಗಿ ರಶ್ಮಿಕ ಮಂದಣ್ಣ. ಇನ್ನೂ ರಶ್ಮಿಕ ಮಂದಣ್ಣ ಅವಗುರುತಿಸಿಕೊಂಡಿeದ್ದಾರೆಕಾಲಿಟ್ಟು ಏಳನೇ ವರ್ಷಕ್ಕೆ ಕಾಲಿಟ್ಟಿದೆ. ಇನ್ನೂ ರಶ್ಮಿಕ ಅವರು ಮೊದಲ ಬಾರಿಗೆ ಬಣ್ಣದ ರಂಗಕ್ಕೆ ಕಾಲಿಟ್ಟಿದ್ದು ನಮ್ಮ ಸ್ಯಾಂಡಲ್ ವುಡ್ ಮೂಲಕ. ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಶ್ಮಿಕ ಬಣ್ಣದ ರಂಗಕ್ಕೆ ಕಾಲಿಟ್ಟವರು. ಇನ್ನೂ ತಮ್ಮ...…

Keep Reading

ಅಶ್ವಿನಿ ಅವರ ಜೊತೆಗೆ ಇದ್ದ ಅಪ್ಪುಗೆ ಕೊನೆ ಗಳಿಗೆಯಲ್ಲಿ ಆಗಿದ್ದೇನು..? ಇಲ್ಲಿದೆ ವಿಡಿಯೋ

ಅಶ್ವಿನಿ ಅವರ ಜೊತೆಗೆ ಇದ್ದ ಅಪ್ಪುಗೆ ಕೊನೆ ಗಳಿಗೆಯಲ್ಲಿ ಆಗಿದ್ದೇನು..? ಇಲ್ಲಿದೆ ವಿಡಿಯೋ

ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಾಗಿ ಕಾಣಿಸಿಕೊಂಡಿದ್ದ ನಟ ಅಪ್ಪು ಅವರು ಇದೀಗ ಇಲ್ಲವಾಗಿದ್ದಾರೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಕೇವಲ ದೈಹಿಕವಾಗಿ ಮಾತ್ರ ಅಪ್ಪು ನಮ್ಮ ಜೊತೆಗಿಲ್ಲ, ಆಂತರಿಕವಾಗಿ ಸದಾ ಎಲ್ಲರ ಜೊತೆಗೆ ಪ್ರತಿ ನಿಮಿಷ ಇದ್ದಾರೆ. ಹೌದು ಒಬ್ಬ ಸ್ಟಾರ್ ನಟನಾಗಲಿ, ಒಬ್ಬ ರಾಜಕಾರಣಿ ಆಗಲಿ, ಸದಾ ಒಳ್ಳೆಯ ಕೆಲಸಗಳ ಮಾಡಿದರೂ ಕೂಡ, ಅವ್ರು ನಮ್ಮಿಂದ ದೂರವಾಗಿ ಪ್ರಾಣ ಬಿಟ್ಟರೆ, ಸುಮಾರು ಆರು ತಿಂಗಳು, ಅಬ್ಬಬ್ಬ ಅಂದ್ರೆ ಒಂದು...…

Keep Reading

ವರ್ತೂರು ಸಂತೋಷ್ ಅವರ ಮತ್ತೊಂದು ರಹಸ್ಯ ರಿವಿಲ್! ಆ ರಹಸ್ಯ ಏನು ಗೊತ್ತಾ?

ವರ್ತೂರು ಸಂತೋಷ್ ಅವರ ಮತ್ತೊಂದು ರಹಸ್ಯ ರಿವಿಲ್! ಆ ರಹಸ್ಯ ಏನು ಗೊತ್ತಾ?

ಕನ್ನಡ ಕಿರುತೆರೆಯ ಮನೋರಂಜನೆಯ ವಿಷಯದಲ್ಲಿ ದೊಡ್ಡ  ಮಟ್ಟದ ಸುದ್ದಿ ಮಾಡಿರುವ ಕನ್ನಡ ಬಿಗ್ ಬಾಸ್ ಸೀಸನ್ ಹತ್ತು ಶುರುವಾಗಿ ಎರಡು ವಾರಗಳು ಕಳೆದಿದೆ. ಇನ್ನೂ ದಶಕದ ಸಂಬ್ರಮ ಆಗಿರುವ ಕಾರಣದಿಂದ ಈ ಬಾರಿಯ ಬಿಗ್ ಬಾಸ್ ಹ್ಯಾಪಿ ಬಿಗ್ ಬಾಸ್ ಎಂದು ಪರಿಗಣಿಸಿರುವುದು ಅಲ್ಲದೆ ಸಾಕಷ್ಟು ಟ್ವಿಸ್ಟ್ ನೀಡುವುದಾಗಿ ಈಗಾಗಲೇ ಬಹಿರಂಗವಾಗಿ ತಿಳಿಸಿದ್ದಾರೆ. ಇನ್ನೂ ಅದರ ಸಣ್ಣ ಜಲಕ್ ಬಿಗ್ ಬಾಸ್ ನ ಗ್ರಾಂಡ್ ಓಪನಿಂಗ್ ದಿನವೇ ತೋರಿಸಲಾಗಿದೆ. ಇನ್ನೂ ಡೇಂಜರ್ ಜೋನ್...…

Keep Reading

ಹೆಣ್ಣಿಗೆ ರಕ್ಷಣೆ ಕೊಡಬೇಕಾದವರೆ ಹೀಗೆ ಮಾಡಿದರೆ ಹೇಗೆ..? ಪೋಲಿಸ್ ಠಾಣೆಗೆ ಬಂದ ಮಹಿಳೆಯ ಏನು ಮಾಡಿದ್ದಾರೆ ನೋಡಿ

ಹೆಣ್ಣಿಗೆ ರಕ್ಷಣೆ ಕೊಡಬೇಕಾದವರೆ ಹೀಗೆ ಮಾಡಿದರೆ ಹೇಗೆ..? ಪೋಲಿಸ್ ಠಾಣೆಗೆ ಬಂದ ಮಹಿಳೆಯ ಏನು ಮಾಡಿದ್ದಾರೆ ನೋಡಿ

ಹೆಣ್ಣಿಗೆ ಎಲ್ಲದರಲ್ಲಿಯೂ ಗಂಡಿನ ರೀತಿ ಸಮಾನತೆ ಸಿಗಬೇಕು ಅಂತ ಸಮಾಜ ಸಾರುತಲೆ ಬರುತ್ತಿದೆ.. ಇವತ್ತಿನ ಸಮಾಜದಲ್ಲಿ ಗಂಡು ಎಷ್ಟು ಮುಖ್ಯವೋ ಹೆಣ್ಣು ಕೂಡ ಅಷ್ಟೇ ಮುಖ್ಯ ಆಗಿದ್ದಾಳೆ. ಹೌದು ಎಲ್ಲಾ ಕ್ಷೇತ್ರದಲ್ಲಿ ತುಂಬಾನೇ ಪೈಪೋಟಿ ನೀಡುತ್ತಿದ್ದಾಳೆ. ಹಾಗೆ ಪ್ರತಿಯೊಂದುರಲ್ಲಿಯೂ ಕೂಡ ತಾವು ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ಹೆಚ್ಚೆಚ್ಚು ಪಾಲ್ಗೊಳ್ಳುತ್ತಿದ್ದಾಳೆ. ಇವತ್ತಿನ ಸಮಾಜ ಎಷ್ಟೇ ಮುಂದುವರಿದರೂ, ಹಾಗೆ ಈ ಕಾನೂನು ಕ್ರಮ ಅಚ್ಚುಕಟ್ಟಾಗಿ...…

Keep Reading

ದೇಶದಲ್ಲಿ ಮೋದಿಯನ್ನು ಅಧಿಕಾರಕ್ಕೆ ತನ್ನಿ, ಇಲ್ಲಾಂದ್ರೆ ಯಾರೂ ಉಳಿಯೊಲ್ಲ ಎಂದ ಮಹಾಲಿಂಗೇಶ್ವರ ಸ್ವಾಮೀಜಿ ಭವಿಷ್ಯ! ಕಾರಣ ಏನು ಗೊತ್ತಾ?

ದೇಶದಲ್ಲಿ ಮೋದಿಯನ್ನು ಅಧಿಕಾರಕ್ಕೆ ತನ್ನಿ, ಇಲ್ಲಾಂದ್ರೆ ಯಾರೂ ಉಳಿಯೊಲ್ಲ ಎಂದ ಮಹಾಲಿಂಗೇಶ್ವರ ಸ್ವಾಮೀಜಿ ಭವಿಷ್ಯ! ಕಾರಣ ಏನು ಗೊತ್ತಾ?

ಈಗ ಸದ್ಯದ ಜಾಗತಿಕ ಮಟ್ಟದಲ್ಲಿ ಯಾವ ಹಂತ ತಲುಪಲಿದೆ ಎಂದು ಊಹಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ. ಏಕೆಂದ್ರೆ ದಿನದಿಂದ ದಿನಕ್ಕೆ ಹವಾಮಾನದ ರೀತಿ ಯಂತೆ ಜಾಗತಿಕ ಮಟ್ಟ ಕೂಡ ಬದಲಾಗುತ್ತಾ ಬರುತ್ತಿದೆ. ಇದೀಗ ಸದ್ಯದ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಸುದ್ದಿಯಲ್ಲಿ ಇರುವ ವಿಚಾರ ಎಂದರೆ ಅದು ಇಸ್ರೇಲ್ ಹಾಗೂ ಪ್ಯಾಲೆಸ್ತೇನ್‌ ಯುದ್ಧ. ಇನ್ನೂ ಈ ಎರಡು ದೇಶಗಳ ನಡೆಯುವ ಯುದ್ಧದಿಂದ ಯಾವುದಾದರೂ ಒಂದು ದೇಶ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯತೆ ಇದೆ ಎಂಬುದು...…

Keep Reading

Go to Top