ಕೋಡಿ ಶ್ರೀ ಸ್ಫೋಟಕ ಭವಿಷ್ಯ: ಸಿದ್ದರಾಮಯ್ಯ ಎಚ್ಚರ! ದೈವ ಶಿಕ್ಷೆ ಕೊಡ್ತಾನೆ
ಕರ್ನಾಟಕದಲ್ಲಿ ಕೋಡಿ ಶ್ರೀ ಸ್ವಾಮೀಜಿಯವರು ಭವಿಷ್ಯವನ್ನು ಹೇಳುವುದರಲ್ಲಿ ಬಹಳ ಪ್ರಸಿದ್ಧರಾಗಿದ್ದಾರೆ. ಕೋಡಿ ಶ್ರೀ ಸ್ವಾಮೀಜಿಯವರು ನಮ್ಮ ದೇಶದ ಭವಿಷ್ಯದ ಬಗ್ಗೆ ಮತ್ತು ದೇಶದಲ್ಲಿ ಮೊದಲು ಏನಾಗುತ್ತದೆ ಎಂಬುದರ ಕುರಿತು ಯಾವಾಗಲೂ ಮಾತನಾಡುತ್ತಾರೆ. ಅವರು ಕೊರೊನಾ ವೈರಸ್ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ಇನ್ನು ವಿಷಯಕ್ಕೆ ಬಂದರೆ ಕೋಡಿ ಶ್ರೀ ಸ್ವಾಮೀಜಿ ಮತ್ತೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ. ಒರಿಸಾದಲ್ಲಿ ರೈಲು ಅಪಘಾತ...…